ನಾಟಿ ಬಟಾಣಿ ಎಷ್ಟು ಲಾಭದಾಯಕ ಕೃಷಿ ಗೊತ್ತಾ.?

    ನಮ್ಮ ಮನೆಗಳಲ್ಲಿ ಪ್ರತಿದಿನ ಬಳಕೆ ಮಾಡುವ ತರಕಾರಿಗಳಲ್ಲಿ ಬಟಾಣಿ ಕೂಡ ಒಂದು. ಬಟಾಣಿಯನ್ನು ಹಸಿ ಬಟಾಣಿ ಹಾಗೂ ಒಣ ಬಟಾಣಿಯಾಗಿ ಕೂಡ ಬಳಸುತ್ತೇವೆ. ಬಟಾಣಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಗೆ ಬೇರೆ ರೀತಿ ಇರುತ್ತದೆ ಅಲ್ಲದೆ ಬಟಾಣಿಯಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳಿವೆ. ಮೆಗ್ನಿಷಿಯಂ, ಝಿಂಕ್, ವಿಟಮಿನ್ ಸಿ ಪ್ರೋಟೀನ್ ಗಳು ಹೇರಳವಾಗಿರುವ ಈ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇಷ್ಟೆಲ್ಲಾ ಕಾರಣದಿಂದಾಗಿ ಬಟಾಣಿಗೆ ಮಾರ್ಕೆಟ್ ನಲ್ಲಿ ಬಟಾಣಿಗೆ ವಿಪರೀತ ಬೇಡಿಕೆ ಇದೆ. 1 … Read more

ಜಮೀನಿನ ಮ್ಯೂಟೇಷನ್ ರಿಪೋರ್ಟ್ ಡೌನ್ಲೋಡ್ ಮಾಡುವ ಸುಲಭ ವಿಧಾನ.!

  ಒಂದು ಜಮೀನು ದಾನ, ಕ್ರಯ, ವಿಭಾಗ, ಪೌತಿ ಹಾಗೂ ಪೋಡಿ ರೂಪದಲ್ಲಿ ಹಕ್ಕು ವರ್ಗಾವಣೆಯಾಗುತ್ತದೆ. ಒಂದು ಜಮೀನಿನಲ್ಲಿ ಈ ಹಿಂದೆ ಯಾವ ಕಾರಣದಿಂದ ಯಾವ ರೂಪದಲ್ಲಿ ಹಕ್ಕು ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಸುವುದೇ ಮ್ಯೂಟೇಷನ್ ರಿಪೋರ್ಟ್ ಈ ಮ್ಯೂಟೇಷನ್ ರಿಪೋರ್ಟ್ ನಿಂದ ಸಾಕಷ್ಟು ಅನುಕೂಲತೆಗಳಿವೆ. ಇದು ಒಬ್ಬ ವ್ಯಕ್ತಿಗೆ ಹೇಗೆ ಬಳಕೆಗೆ ಬರುತ್ತದೆ ಮತ್ತು ಮೊಬೈಲ್ ಮೂಲಕವೇ ಇವುಗಳನ್ನು ಪರಿಶೀಲನೆ ಮಾಡಿ ನೋಡಬಹುದಾದ್ದರಿಂದ ಯಾವ ವಿಧಾನದ ಮೂಲಕ ಇದನ್ನು ಪರಿಶೀಲಿಸಬಹುದು? ಎನ್ನುವ ಮಾಹಿತಿಯನ್ನು ಈ ಲೇಖನದ … Read more

KAS ಪರೀಕ್ಷೆಗೆ ಉಚಿತ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ.!

  ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಕನಸು ತಾನು ವಿದ್ಯಾಭ್ಯಾಸ ಮುಗಿಸಿದ ಮೇಲೆ ಒಂದು ಸರಕಾರಿ ಹುದ್ದೆ ಪಡೆಯಬೇಕು ಎನ್ನುವುದು. IT BT ಪ್ರೊಫೆಷನ್ ಅಬ್ಬರ ಜೋರಾಗಿರುವ ಈ ಕಾಲದಲ್ಲೂ ಕೂಡ ಸರ್ಕಾರಿ ಹುದ್ದೆಗಳ ಮೇಲಿರುವ ಆಸಕ್ತಿ ಕಡಿಮೆ ಆಗಿಲ್ಲ. ಹಾಗಾಗಿ ಪ್ರತಿ ವರ್ಷವೂ ಕೂಡ ಈ ಕ್ಷೇತ್ರದಲ್ಲಿ ಕಾಂಪಿಟೇಶನ್ ಕೊಡುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಇದಕ್ಕಾಗಿ ತರಬೇತಿ ಪಡೆದು ತಯಾರಾಗುತ್ತಿರುವವರ ಸಂಖ್ಯೆಯು ಜೋರಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈ … Read more

ಎಲ್ಲಾ ವಿದ್ಯಾರ್ಥಿಗಳಿಗೆ ₹10,000 ಪ್ರೋತ್ಸಾಹ ಧನ ಆಸಕ್ತರು ಅರ್ಜಿ ಆಹ್ವಾನ.!

  ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಶೈಕ್ಷಣಿಕ ವರ್ಷ ಅಂದರೆ 2024 2025 ನೇ ಸಾಲಿನಲ್ಲಿ ಈ ತಿಂಗಳಿನಿಂದ ಹೊಸದಾಗಿ ಅಡ್ಮಿಶನ್ ಪಡೆದು ಕೊಳ್ಳುತ್ತಿರುವಂತಹ ಕರ್ನಾಟಕ ರಾಜ್ಯದ ಎಲ್ಲಾ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿ ಹಣ ಸಂಪೂರ್ಣವಾಗಿ ಉಚಿತವಾಗಿ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿಯನ್ನು ಕರೆಯಲಾಗಿದ್ದು. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಅರ್ಜಿ ಯನ್ನು ಸಲ್ಲಿಸಿ ಹತ್ತು ಸಾವಿರ ರೂಪಾಯಿ ಹಣವನ್ನು … Read more

ಗೋಲ್ಡ್, ಸೈಟ್ ಅಥವಾ ಮ್ಯೂಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ನೋಡಿ.!

  ಈಕೆನ ಕಾಲದಲ್ಲಿ ಹೂಡಿಕೆ ಎಂದ ತಕ್ಷಣ ನೆನಪಾಗುವುದು ಚಿನ್ನ ಖರೀದಿಸುವುದು, ಆಸ್ತಿ ಖರೀದಿಸುವುದು ಮತ್ತು ಈಗಿನ ಜನರೇಶನ್ ನಲ್ಲಿ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಗಳಲ್ಲಿ ಇನ್ವೆಸ್ಟ್ ಮಾಡುವುದು. ಆದರೆ ಸಾಂಪ್ರದಾಯಿಕವಾಗಿ ಹೂಡಿಕೆ ಎಂದರೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಚಿನ್ನ ಖರೀದಿಸುವುದು ಅಥವಾ ಸೈಟ್ ಮಾಡುವುದು. ಇದುವರೆಗೂ ಹೆಚ್ಚಿನ ಜನ ಅದನ್ನೇ ಲಾಭ ಎಂದುಕೊಂಡಿದ್ದಾರೆ. ಆದರೆ ಚಿನ್ನ, ಸೈಟ್ ಅಥವಾ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ನಿಜಕ್ಕೂ ಸೇಫಾ? ಯಾವುದು ಎಷ್ಟು ಲಾಭದಾಯಕ? ಯಾವುದರಲ್ಲಿ … Read more

ಮಾಕಳಿ ಬೇರಿನ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? 1 ಎಕರೆಗೆ 8-10 ಲಕ್ಷ ಲಾಭ ಸಿಗುತ್ತೆ.! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಸಾಮಾನ್ಯವಾಗಿ ಕೃಷಿ ಎಂದರೆ ಆಹಾರಕ್ಕೆ ಅಗತ್ಯವಾಗಿರುವ ಅಕ್ಕಿ, ರಾಗಿ, ಗೋಧಿ, ಭತ್ತ, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಬೆಳೆಯುವುದು ಎನ್ನುವುದು ಅನೇಕರ ಭಾವನೆ. ಆದರೆ ಈಗ ಕೃಷಿ ಕೂಡ ಎಷ್ಟು ಲಾಭದಾಯಕವಾಗಿದೆ ಎಂದರೆ ಕಬ್ಬು, ಹತ್ತಿ, ರಬ್ಬರ್ ಮಾತ್ರವಲ್ಲದೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ವಾಣಿಜ್ಯ ಬೆಳೆಗಳಾದ ಕಾಫಿ, ಟೀ ಎಲೆ, ಮೆಣಸು, ಶುಂಠಿ, ಅರಿಶಿನ ಹಾಗೂ ಔಷಧಿ ಸಸ್ಯಗಳಾದ ಅಲೋವೆರಾ, ತುಳಸಿ ಇತ್ಯಾದಿಗಳನ್ನು ಬೆಳೆಯುವುದರಿಂದ ಯಾವುದೇ ಒಂದು ವ್ಯಾಪಾರಿಗಿಂತಲೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿಯೇ ಲಾಭ ಮಾಡಬಹುದು. ರೈತನೊಬ್ಬ … Read more

ನಿಮ್ಮ ಊರಿನಲ್ಲಿ ಸರಕಾರಿ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಗುರುತಿಸುವುದು ಹೇಗೆ ನೋಡಿ.!

  ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನರು ಮಾತನಾಡುವಾಗ ಸರ್ಕಾರಿ ಭೂಮಿ ಒತ್ತುವರಿಯಾಗಿತ್ತಂತೆ ಅಥವಾ ಇದು ಸರ್ಕಾರಿ ಭೂಮಿ ಎಂದು ಮಾತನಾಡುವದನ್ನು ಕೇಳಿಸಿಕೊಂಡಿರಬಹುದು. ಹೀಗಾಗಿ ಅನೇಕರಿಗೆ ನಮ್ಮ ಗ್ರಾಮದಲ್ಲಿ ಸರ್ಕಾರಿ ಜಮೀನು ನಮ್ಮ ಜಮೀನುಗಳ ಮಧ್ಯೆ ಹೇಗೆ ಬರುತ್ತದೆ ಎಂದು ಗೊಂದಲಗಳಾಗಿರುತ್ತವೆ. ಇದಕ್ಕೆ ಸ್ಪಷ್ಟತೆ ಮತ್ತು ಹೇಗೆ ಇದು ಸರ್ಕಾರದ ಭೂಮಿ ಆಗುತ್ತದೆ ಮತ್ತು ಇದನ್ನು ಗುರುತಿಸುವುದು ಹೇಗೆ ನಮ್ಮ ಗ್ರಾಮದಲ್ಲಿ ಈ ಸರ್ಕಾಮಿ ಭೂಮಿ ಎಷ್ಟಿರಬಹುದು ಎಂದು ತಿಳಿದುಕೊಳ್ಳುವುದು ಹೇಗೆ? ಈ ಕುರಿತ ಎಲ್ಲಾ ಉಪಯುಕ್ತ ಮಾಹಿತಿಯನ್ನು ಈ … Read more

ಅನ್ನ ಭಾಗ್ಯ ಅಕ್ಕಿ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Karnataka Government) ಐದು ಗ್ಯಾರಂಟಿ ಯೋಜನೆಗಳನ್ನು (five Guaranty Schemes) ಕೊಟ್ಟ ವಾಗ್ದಾನದಂತೆ ಜಾರಿಗೆ ತಂದಿದೆ. ರಾಜ್ಯದ ಜನತೆ ಈಗ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಮತ್ತು ಯುವನಿಧಿ ಯೋಜನೆ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಜಾರಿಗೆ ಬಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಪ್ರತಿಯೊಬ್ಬ ಸದಸ್ಯನಿಗೂ … Read more

LPG ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ, ಸಿಲಿಂಡರ್ ಬೆಲೆ ಇಳಿಕೆ.!

  ಪ್ರತಿ ತಿಂಗಳ ಆರಂಭದಲ್ಲಿ ಕ್ಯಾಲೆಂಡರ್ ಬದಲಾಗುವುದು ಮಾತ್ರವಲ್ಲ ಇದರೊಂದಿಗೆ ಸಾಕಷ್ಟು ಸಂಗತಿಗಳನ್ನು ಬದಲಾಗುತ್ತವೆ. ಇವುಗಳಲ್ಲಿ ಒಂದು LPG ಅನಿಲ ದರ ಪರೀಷ್ಕೃತವಾಗುವುದು. ಈ ಬಗ್ಗೆ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಂತೆಯೇ ಈ ಬಾರಿ ಲೋಕಸಭಾ ಚುನಾವಣೆ ಭಾರಿ ಅಬ್ಬರದ ನಡೆಯುವ ಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅದೇನೆಂದರೆ, ಒಂದೇ ಬಾರಿಗೆ 72 ರುಪಾಯಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಈ ಮಾಹಿತಿ ಸ್ವತಃ ಇಂಡಿಯನ್ … Read more

ತಿಂಗಳಿಗೆ 3 ಬಾರಿ ಜೇನುತುಪ್ಪ, ಒಂದು ಪೆಟ್ಟಿಗೆಯಲ್ಲಿ 15KG ಜೇನು, ಜೇನು ಸಾಕಾಣಿಕೆ ಮಾಡಿ ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರುವ ಯುವಕ

  ಜೇನು ಎಂದ ತಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ, ಇದೊಂದು ಪರಿಶುದ್ಧವಾದ ಆಹಾರ ಮತ್ತು ಅತಿ ಹೆಚ್ಚಾಗಿ ಪೋಷಕಾಂಶಗಳನ್ನು ಹೊಂದಿದೆ. ನ್ಯಾಚುರಲ್ ಆಗಿ ಸಿಗುವ ಜೇನು ಮಾತ್ರವಲ್ಲದೇ ಜೇನು ಸಾಕಾಣಿಕೆಯಿಂದ ಕೂಡ ಇಷ್ಟೇ ನ್ಯಾಚುರಲ್ ಆದ ಆಹಾರವನ್ನು ಪಡೆಯಬಹುದು ಈಗ ರೈತರು ತಮ್ಮ ಜಮೀನಿನಲ್ಲಿ ಜೇನುಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಸಮಗ್ರ ಕೃಷಿಯೊಂದಿಗೆ ಹಲವರು ಜೇನು ಸಾಕಾಣಿಕೆ ಅಳವಡಿಸಿಕೊಂಡಿದ್ದರೆ, ಜೇನು ಸಾಕಾಣಿಕೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕುಟುಂಬಗಳು ಕೂಡ ಇವೆ. ಇದರಿಂದ ಎಷ್ಟು ಲಾಭ ಇದೆ? ಜೇನು … Read more