ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಒಂದು ಲಕ್ಷ ಸಹಾಯಧನ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಸರ್ಕಾರದಿಂದ (Government Schemes) ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಗ್ಯಾರಂಟಿಯೇತರವಾಗಿ ಹಲವಾರು ಕಲ್ಯಾಣ ಯೋಜನೆಗಳು ಘೋಷಣೆಯಾಗಿವೆ. ಅಧಿಕಾರ ವಹಿಸಿಕೊಂಡ ಒಂದು ವರ್ಷದ ಒಳಗೆ ಈ ಬಗೆಯ ಹತ್ತಾರು ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿಗಳು ರಾಜ್ಯದ ನಿರುದ್ಯೋಗ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ಮಾಡುವ ಯುವಜನತೆಗೆ ಪ್ರೇರೇಪಿಸುವ ಸಲುವಾಗಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿದ್ದಾರೆ. ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ಸಹಾಯಧನವನ್ನು ಕೂಡ ನೀಡಲಾಗುತ್ತಿದೆ. … Read more

ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ, SSLC ಪಾಸ್ ಆಗಿದ್ದರೆ ಸಾಕು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ರಾಜ್ಯದಾದ್ಯಂತ ಇರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ಇದೆ ಅದರಲ್ಲೂ ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟ ಉದ್ಯೋಗ ಮಾಡಬೇಕು ಎಂದು ಕನಸು ಕಂಡಿದ್ದು ಕಾರಣಾಂತರಗಳಿಂದ ಈ ರೀತಿ ಆರಕ್ಷಕರಾಗದೆ ವಂಚನೆಗೊಳಗಾಗಿದ್ದವರಿಗೆ ಇದೇ ರೀತಿಯ ಉದ್ಯೋಗ ಮಾಡುವ ಅವಕಾಶ ದೊರೆಯುತ್ತದೆ. ಅದು ಕೂಡ ನೀವು ವಾಸಿಸುವ ಸ್ಥಳದ ಸುತ್ತಮುತ್ತಲ ವ್ಯಾಪ್ತಿಯಲ್ಲಿಯೇ ಉದ್ಯೋಗವಕಾಶ ದೊರೆಯುತ್ತಿದ್ದು ಈ ಬಗ್ಗೆ ಆಸಕ್ತಿ ಇರುವವರು ಅಥವಾ ನಿರುದ್ಯೋಗಿಗಳು ಅಥವಾ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಸುದ್ದಿ ಓದಿ:- ಬ್ಯಾಂಕ್ ಅಕೌಂಟ್ … Read more

5 ಸಾವಿರ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗುವುದು ಹೇಗೆ ಅಂತ ನೋಡಿ.!

  ಜೀವನದಲ್ಲಿ ಒಂದು ಹಂತಕ್ಕೆ ಬೆಳೆದ ನಂತರ ಉದ್ಯೋಗ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು. ದುಡಿಮೆ ಮತ್ತು ತಾಳ್ಮೆ ಎಲ್ಲ ಸಮಸ್ಯೆಗೂ ಪರಿಹಾರ. ಉದ್ಯೋಗವು ಆ ವ್ಯಕ್ತಿಯ ಕುಟುಂಬದ ಪರಿಸ್ಥಿತಿ ಉತ್ತಮಗೊಳಿಸುವುದು ಮಾತ್ರವಲ್ಲದೆ ದೇಶದ ಆದಾಯದ ಮೇಲೆ ಕೂಡ ಪರಿಣಾತ್ಮಕವಾಗಿ ಪ್ರಭಾವ ಬೀರುತ್ತದೆ. ಆದರೆ ದುಡಿಮೆ ಒಂದೇ ಸಾಲುವುದಿಲ್ಲ. ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡುವ, ಉಳಿತಾಯದ ಉದ್ದೇಶದಿಂದ ಹೂಡಿಕೆ ಮಾಡುವ ಜಾಣತನ ಕೂಡ ಇರಬೇಕು. ಹೀಗೆ ದುಡಿಮೆ ಇದೆ ಎನ್ನುವ ಧೈರ್ಯದಿಂದ ಸಾಲಗಾರರಾದ ಉದಾಹರಣೆಯು … Read more

ರಾಜ್ಯ ಸರ್ಕಾರದಿಂದ ಮತ್ತೊಂದು ಸೇವೆ.! ಇನ್ಮುಂದೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು.!

  ಕಣ್ಣಿನ ದೃಷ್ಟಿ ಎನ್ನುವುದು ಮನುಷ್ಯನ ಅತ್ಯಮೂಲ್ಯ ಅಂಗಗಳಲ್ಲಿ ಒಂದು ದೃಷ್ಟಿ ಇರದ ವ್ಯಕ್ತಿಯು ಜೀವನದಲ್ಲಿ ಬಹುತೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಮತ್ತು ಜೀವನಪೂರ್ತಿ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಇರಬೇಕಾಗುತ್ತದೆ ಇಂತಹ ಬದುಕು ಅಕ್ಷರಶಃ ನರಕ ಎಂದರೂ ತಪ್ಪಾಗುವುದಿಲ್ಲ. ಕೆಲವರಿಗೆ ಬಾಲ್ಯದಿಂದಲೇ ಈ ಬಗ್ಗೆ ಸಮಸ್ಯೆ ಇದ್ದರೆ ಕೆಲವರು ನಂತರ ಜೀವನದಲ್ಲಾದ ಅ’ಪ’ಘಾ’ತ, ಆ’ಘಾ’ತಗಳಿಂದ ದೃಷ್ಟಿ ಕಳೆದುಕೊಂಡಿರುತ್ತಾರೆ. ಇದಕ್ಕಿಂತ ದೊಡ್ಡ ಸವಾಲೆಂದರೆ ವಯಸ್ಸಾಗುತ್ತಿದ್ದಂತೆ ದೃಷ್ಟಿ ದೋಷ ಕೂಡ ಉಂಟಾಗುತ್ತದೆ. ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ ಇರುಳು ಕುರುಡು, … Read more

ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ಹೊಂದಿರುತ್ತಾರೆ. ಈ ರೀತಿ ಉಳಿತಾಯ ಖಾತೆ ಮೇಲಿರುವ ಹಣ ನಮ್ಮ ಮನೆಯಲ್ಲಿ ನಾವು ಕೊಟ್ಟಿದ್ದ ಹಣದಂತೆಯೇ ಸರಿ. ನಮಗೆ ಹಣದ ಅಗತ್ಯ ಇರುವಾಗ ATM ಗಳ ಮೂಲಕ ಹಣ ವಿತ್ ಡ್ರಾ ಮಾಡಿಕೊಂಡು ಅಥವಾ UPI ಆಧಾರಿತ ಆಪ್ ಗಳ ಮೂಲಕ ಬಳಸಿಕೊಳ್ಳಬಹುದು ಅಥವಾ ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ನಗದು ಹಿಂಪಡೆಯಬಹುದು. ಆದರೂ ಮನೆಯಲ್ಲಿ ಹಣವನ್ನು ಇಡುವುದಕ್ಕಿಂತ ಉಳಿತಾರ ಖಾತೆಗಳಲ್ಲಿ ಈ ರೀತಿ ಹಣ … Read more

ಹೈನುಗಾರಿಕೆಯಲ್ಲಿ ಖರ್ಚು ಹೇಗೆ ಲಾಭ ಎಷ್ಟು ಗೊತ್ತಾ.? ಸಗಣಿಯಿಂದಲೇ 2.5 ಲಕ್ಷ ಹಣ ಸಂಪಾದನೆ.!

  ಕೃಷಿ ಕ್ಷೇತ್ರವು ಬಹಳ ಆದಾಯ ತರುವಂತಹ ಕ್ಷೇತ್ರವಾಗಿದೆ. ಕೃಷಿಯಲ್ಲಿ ನಾನಾ ರೀತಿಯ ಬೇಸಾಯ ಪದ್ಧತಿ ಇದ್ದು ರೈತರು ಆಧುನಿಕ ಯಂತ್ರೋಪಕರಣಗಳ ಸಹಾಯ ಹಾಗೂ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡರೆ ಕೈತುಂಬ ಆದಾಯ ಪಡೆಯಬಹುದು ಮತ್ತು ರೈತನಿಗೆ ಇರುವ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ. ರೈತನು ಕೂಡ ಕೃಷಿ ಆದಾಯದ ಜೊತೆಗೆ ಕೃಷಿಗೆ ಪೂರಕವಾದ ಇನ್ನಿತರ ಕಸುಬುಗಳಲ್ಲಿ ತೊಡಗಿ ಕೊಡುವುದರಿಂದ ಕೂಡ ಕೃಷಿಗೂ ಅನುಕೂಲವಾಗುತ್ತದೆ ಮತ್ತು ಖರ್ಚಿಗೆ ಸಮಯಕ್ಕೆ ಆದಾಯವು ಸಿಗುತ್ತದೆ ಇಂತಹ ಕಸುಬುಗಳಲ್ಲಿ ಮೊದಲಿಗೆ ನೆನಪಾಗುವುದು ಹೈನುಗಾರಿಕೆ. … Read more

3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!

  ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಆದಾಯದ ಮೂಲ ಇರಬೇಕು. ಇದಕ್ಕಾಗಿ ದುಡಿಮೆಯನ್ನೇ ಅವಲಂಬಿಸುವುದು ಬಿಟ್ಟು ಹಣದಿಂದ ಹಣವನ್ನು ದುಡಿಯುವ ಬುದ್ದಿವಂತಿಕೆಯನ್ನು ಕೂಡ ರೂಢಿಸಿಕೊಳ್ಳಬೇಕು. ಯಾಕೆಂದರೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರನ್ನು ಹೊರತುಪಡಿಸಿ ಬಹುತೇಕ ಎಲ್ಲರು ಉದ್ಯೋಗವನ್ನೇ ಅವಲಂಬಿಸಿರುತ್ತಾರೆ. ಹೀಗೆ ಒಂದೇ ಆದಾಯದ ಮೇಲೆ ಬದುಕು ಸಾಧಿಸುವುದು ನಿಮ್ಮ ಭವಿಷ್ಯದ ಕನಸುಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಈ ರೀತಿ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಎಲ್ಲಾ ಹಣವನ್ನು ಜೀವನ ನಿರ್ವಹಣೆಗಾಗಿ ಖರ್ಚು ಮಾಡಿ ಉಳಿದ ಹಣವನ್ನು ಯಾವುದಾದರೂ ಖರೀದಿಗೆ … Read more

ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!

  ಡಿಜಿಟಲೀಕರಣದ (Digitalization) ವಿಷಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಒಂದು ದೊಡ್ಡ ಕ್ರಾಂತಿಯೇ ನಡೆದಿದೆ ಎನ್ನಬಹುದು. ಯಾಕೆಂದರೆ ಇಂದು ನಾವು ಯಾವುದೇ ಬ್ಯಾಂಕ್ ಗಳಿಗೆ ಭೇಟಿ ಕೊಡದೆ ಬಹುತೇಕ ಬ್ಯಾಂಕ್ ನ ಎಲ್ಲಾ ಸೇವೆಗಳನ್ನು ಕೂಡ ನಿಮಿಷಗಳಲ್ಲಿ ಬೆರಳ ತುದಿಯಲ್ಲಿ ಆನ್ಲೈನ್ ಮೂಲಕ (online) ಪಡೆಯಬಹುದು. UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಇವುಗಳ ಮೂಲಕವೂ ನಾವು ಯಾವುದೇ ಚೆಕ್ ಬುಕ್ ಅಥವಾ ಚಲನ್ ಗಳ ಸಹಾಯವಿಲ್ಲದೆ ಖಾತೆಗಳಲ್ಲಿ ಹಣ ಹಾಕುವುದು … Read more

ಕಿಡ್ನಿ ಸ್ಟೋನ್ ಎಷ್ಟೇ ಇರಲಿ ಈ ಮನೆಮದ್ದಿನಿಂದ ಮಂಜಿನಂತೆ ಕರಗುತ್ತದೆ.! ಇದನ್ನು ಯಾವಾಗ ಎಷ್ಟು ಹೇಗೆ ಸೇವಿಸಬೇಕು ನೋಡಿ.!

  ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಕಿಡ್ನಿ ಸ್ಟೋನ್ ಸಮಸ್ಯೆ ಆಗಿದೆ ಎನ್ನುವುದು ಹಲವಾರು ಲಕ್ಷಣಗಳ ಮೂಲಕ ತಿಳಿಯುತ್ತದೆ. ಹುಳಿ ತೇಗು, ವಾಂತಿ ಬಂದ ರೀತಿ ಆಗುವುದು, ಉರಿ ಮೂತ್ರ, ತಡೆದು ಮೂತ್ರವಾಗುವುದು, ವಿಪರೀತವಾಗಿ ಹೊಟ್ಟೆಯ ಎಡ ಮತ್ತು ಬಲಭಾಗದಲ್ಲಿ ನೋವು ಬರುವುದು, ಬೆನ್ನು ನೋವು ಇಂತಹ ಲಕ್ಷಣಗಳಿದ್ದಾಗ ವೈದ್ಯರ ಬಳಿ ತೋರಿಸಿದರೆ ಅಲ್ಟ್ರಾ ಸ್ಕೋನೋಗ್ರಫಿ ಸ್ಕ್ಯಾನಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ … Read more

ಹತ್ತು ವರ್ಷದ ಹಳೆಯ ಈ ರೀತಿ ನಾಣ್ಯ ಮನೆಯಲ್ಲಿ ಇದ್ದರೆ ನೋಡಿ, ಇದೆ 50 ಪೈಸೆಯಿಂದ ಲಕ್ಷ ಲಕ್ಷ ಹಣ ಗಳಿಸಬಹುದು.!

  ವಸ್ತುಗಳು ಹಳೆಯದಾದಷ್ಟು ಸಾಮಾನ್ಯರಿಂದ ಅದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಅಸಾಮಾನ್ಯರು ಅವುಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಮೇಲೆ ಇರುವ ಭಾವನೆ ಹಾಗೂ ಇತಿಹಾಸದ ಕಾರಣ ಅದನ್ನು ರಕ್ಷಿಸಲು ಇಚ್ಚಿಸುತ್ತಾರೆ. ಈ ರೀತಿ ಹಳೆಯದಾದ ಸಂಗತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಅದು ನಮ್ಮ ಭೂತ ಹಾಗೂ ವಾಸ್ತವದ ಕೊಂಡಿ ಎಂದರು ತಪ್ಪಾಗಲಾರದು. ಕನ್ನಡದ ಗಾದೆಯಾದ ಹಳೆಯದನ್ನು ಮರೆಯಬಾರದು ಎನ್ನುವುದು ಬಹಳ ಸರಳವಾಗಿದ್ದರೂ ಅದರ ನಿಜಾರ್ಥ ವಿಸ್ತಾರ. ಸದ್ಯಕ್ಕೆ ಪುಸ್ತಕ ಸ್ಪರ್ಧಾ ಜಗತ್ತಿಗೆ ಅನ್ವಯಿಸಿ ಅರ್ಥೈಸುವಾದರೆ ಈಗಿನ ಮಾರ್ಕೆಟ್ ನಲ್ಲಿ ಆಂಟಿಕ್ … Read more