1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ.!

  ಗ್ರಾಮೀಣ ಭಾಗದಲ್ಲಿ ರೈತರಿಗೆ ಇರುವ ಸಾಮಾನ್ಯ ಸಮಸ್ಯೆಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಚೇರಿಯ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ಆಗದೆ ಬಹಳ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆಗದಿರುವುದೇ ಇದಕ್ಕೆಲ ಕಾರಣ ಎಂದು ಜನಸಾಮಾನ್ಯರಿಂದ ಆಕ್ರೋಶವಿದೆ. ಸರ್ಕಾರವು ಈ ವರ್ಷ ಕಂದಾಯ ಇಲಾಖೆಗೆ (Revenue Department) ಸಂಬಂಧಿಸಿದಂತೆ ನೇಮಕಾತಿ ಮಾಡಿಕೊಳ್ಳಲಾಗುವುದು ಹಾಗೂ ಗ್ರಾಮ ಲೆಕ್ಕಾಧಿಕಾರಿ, ಸರ್ವೆಯರ್ ಇನ್ನು ಮುಂತಾದ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗುವುದು … Read more

ದೇವಸ್ಥಾನದಿಂದ ಹಿಂದಿರುಗಿ ಬರುವಾಗ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ.!

ದೇವಸ್ಥಾನ ಎನ್ನುವುದು ನಮ್ಮೆಲ್ಲರ ಒಂದು ಬಹಳ ಸೂಕ್ಷ್ಮವಾದ ಭಾವನೆಯ ವಿಚಾರ. ಯಾಕೆಂದರೆ ಮನಸು ಅದೆಷ್ಟೇ ಗೊಂದಲದಲ್ಲಿ ಇದ್ದರೂ, ನೋವಿನಲ್ಲಿ ಇದ್ದರೂ ಧೈರ್ಯ ಕಳೆದುಕೊಂಡಿದ್ದರು ನಮ್ಮ ಇಷ್ಟದ ದೇವರ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಕಾಲ ಸಮಯ ಕಳೆದರೆ ಮತ್ತೆ ಬದುಕುವ ಹೊಸ ಹುರುಪು ಬರುತ್ತದೆ. ಜೀವನದಲ್ಲಿ ಯಾರಿಂದ ಮೋ’ಸ ಹೋದರು ಕೂಡ ಸದಾ ಕಾಲ ನಮ್ಮೊಂದಿಗೆ ನಾವು ಇಷ್ಟಪಡುವ ದೇವರು ಇರುತ್ತಾನೆ, ಆತ ನಮ್ಮನ್ನು ಕಾಯುತ್ತಾನೆ ಎನ್ನುವ ನಂಬಿಕೆಯು ನಮಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದಾಗ ಸಿಗುತ್ತದೆ. … Read more

ಕೇವಲ 10 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 1.95 ಲಕ್ಷ ಪಿಂಚಣಿ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ

  ಕೇವಲ 10,000 ರೂಪಾಯಿಗಳ ಮಾಸಿಕ ಹೂಡಿಕೆಯು 1 ಕೋಟಿ ರೂಪಾಯಿಗಿಂತ ಹೆಚ್ಚು ಯೋಗ್ಯವಾದ ಒಟ್ಟು ಮೊತ್ತವನ್ನು ಮತ್ತು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. NPS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ. ನಿವೃತ್ತಿ ಯೋಜನೆ ಆರ್ಥಿಕ ಸ್ವಾತಂತ್ರ್ಯ ಮತ್ತು ನಿವೃತ್ತಿಯ ನಂತರ ವಿಶ್ರಾಂತಿ ಜೀವನವನ್ನು ಬಯಸುವ ಜನರಿಗೆ ಒಂದು ಪ್ರಮುಖ ಆಧಾರವಾಗಿದೆ. ನಿವೃತ್ತಿಯ ಮೇಲೆ ಕೇಂದ್ರೀಕರಿಸಿದ ಅನೇಕ ಹೂಡಿಕೆ ಯೋಜನೆಗಳಿವೆ (Investment Scheme). … Read more

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 32,044 ಬಡ್ಡಿ ಸಿಗುತ್ತೆ.!

  ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉಳಿತಾಯ (Saving) ಮಾಡುವ ಗುಣವನ್ನು ಹೆಚ್ಚು ಹೊಂದಿರುತ್ತಾರೆ. ಮನೆಯಲ್ಲೇ ಇರುವ ಗೃಹಿಣಿ ಆದರೂ ಕೂಡ ಗಂಡ ಖರ್ಚಿಗೆ ಕೊಟ್ಟಿದ್ದರಲ್ಲಿ ಸ್ವಲ್ಪ ಹಣವನ್ನು, ಮಕ್ಕಳು ಕೊಟ್ಟಿದ್ದರಲ್ಲಿ ಅಥವಾ ತವರು ಮನೆಯಲ್ಲಿ ಕೊಟ್ಟಿದ್ದ ಉಡುಗೊರೆಯನ್ನು ಉಳಿಸಿ ಭವಿಷ್ಯಕ್ಕಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಈ ರೀತಿ ಹಣವನ್ನು ಮನೆಯ ಅಡುಗೆ ಡಬ್ಬದಲ್ಲಿ ಅಥವಾ ಬೀರುವಿನಲ್ಲಿ ಇಡುವುದರಿಂದ ಅದು ಹೆಚ್ಚಾಗುವುದಿಲ್ಲ ಬದಲಾಗಿ ಭದ್ರತೆ ಇರುತ್ತದೆ ನಿಜ. ಇದೇ ಹಣವನ್ನು ನೀವು ಅಂಚೆ ಕಚೇರಿಯ (Post Office Schemes) ವಿಶೇಷ … Read more

ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ.!

  ರೈತರಿಗಾಗಿ (Farmers) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳನ್ನು ಜಾರಿಯಾಗಿವೆ ಮತ್ತು ಪ್ರತಿ ಬಜೆಟ್ ನಲ್ಲೂ ಕೂಡ ರೈತರಿಗಾಗಿಯೇ ಕೆಲ ಮೊತ್ತದ ಹಣವು ನಿಗದಿಯಾಗಿರುತ್ತದೆ. ಅಂತೆಯೇ ರಾಜ್ಯ ಸರ್ಕಾರವು ಮತ್ತೊಂದು ಪ್ರಯತ್ನವನ್ನು ಮಾಡಿದ್ದು ರಾಜ್ಯದಲ್ಲಿ ಸಾವಯವ ಮತ್ತು ರಾಗಿ ಕೃಷಿಯನ್ನು (Ragi Crop) ಉತ್ತೇಜಿಸಲು ಹಾಗೂ ಯುವ ರೈತರನ್ನು ಕೃಷಿಯತ್ತ ಆಕರ್ಷಿಸಲು ರೈತ ಸಿರಿ (Raitha Siri) ಯೋಜನೆಯನ್ನು ಪ್ರಾರಂಭಿಸಿದೆ. ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ … Read more

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ.! ಈ ತಪ್ಪು ಮಾಡಿದರೆ ಬೀಳುತ್ತದೆ 10,000 ದಂಡ.!

  ಆಧಾರ್ ಕಾರ್ಡ್, ವೋಟರ್ ಐಡಿ ರೀತಿ ಪ್ಯಾನ್ ಕಾರ್ಡ್ (Pan Card) ಕೂಡ ಪ್ರತಿಯೊಬ್ಬ ವ್ಯಕ್ತಿ ಹೊಂದಿರಬೇಕಾದ ಅಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೇ ಇದ್ದರೆ ಆದಾಯ ತೆರಿಗೆ ಪಾವತಿ ಮಾಡಲು (ITR ಸಲ್ಲಿಸಲು) ಸಾಧ್ಯವಾಗುವುದೇ ಇಲ್ಲ. ಆದಾಯ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ 10 ಅಲ್ಪ ನ್ಯೂಮರಿಕ್ ಅಂಕಿಗಳುಳ್ಳ ವಿಶಿಷ್ಟ ಸಂಖ್ಯೆಯನ್ನು ಪಾನ್ ಕಾರ್ಡ್ ನಲ್ಲಿ ನೀಡಲಾಗುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಭಿನ್ನವಾಗಿದ್ದು ಶಾಶ್ವತ ಸಂಖ್ಯೆ ಆಗಿರುತ್ತದೆ. ಒಮ್ಮೆ ಈ … Read more

ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಜಿ ಹಾಕಿದ್ದವರಿಗೆ ಗುಡ್ ನ್ಯೂಸ್.!

  ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಶಾಲೆಗಳಲ್ಲಿ ಉಚಿತವಾಗಿ ಬಿಸಿಯೂಟವನ್ನು ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ ದತ್ತಿಗಳು NGOಗಳು ಸಹ ದೇಶದ ಬಡ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿವೆ. … Read more

ಅಕ್ರಮ ಸಕ್ರಮ ಯೋಜನೆಗೆ ಸರ್ಕಾರದಿಂದ ಅಸ್ತು, ಬಿ-ಕಾತಾ ಪ್ರಾಪರ್ಟಿ ಹೊಂದಿರುವವರು ಈ ಸುದ್ದಿಯನ್ನು ತಪ್ಪದೆ ಗಮನಿಸಿ.!

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಅಪ್ಡೇಟ್ ಇದೆ. ಅದರಲ್ಲೂ ಮಹಾನಗರಗಳಲ್ಲಿ ವಾಸ್ತವಿದ್ದು ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಿ-ಖಾತಾ ಆಸ್ತಿಗಳನ್ನು ಖರೀದಿಸಿದ್ದರೆ ಅಂತಹವರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಯಾಕೆಂದರೆ ಎ-ಖಾತಾ ಎನ್ನುವುದು ಈಗಾಗಲೇ ಸರ್ಕಾರದಿಂದ ಸರ್ಟಿಫೈಡ್ ಆಗಿದ್ದಾಗಿರುತ್ತದೆ ಆದರೆ ಬಿ-ಖಾತೆ ಎನ್ನುವುದಕ್ಕೆ ಸರ್ಕಾರದಿಂದ ಸಂಪೂರ್ಣ ಅನುಮತಿ ಇರುವುದಿಲ್ಲ, ನಾನ ರೀತಿಯ ಲಿಟಿಗೇಷನ್ ಗಳು ಇರುತ್ತವೆ. ಇವನ್ನು ರೆವೆನ್ಯೂ ಸೈಟ್ಗಳು ಅಥವಾ ಡಿಸಿ ಕನ್ವರ್ಟ್ ಸೈಟ್ಗಳು ಹೀಗೆ ಸೇಲ್ ಮಾಡುವಾಗ ನಾ ಕಾರಣಕೊಟ್ಟು ಸೇಲ್ ಮಾಡಿಬಿಟ್ಟಿರುತ್ತಾರೆ ಆದರೆ ಖರೀದಿಸಿದವರಿಗೆ ಅಥವಾ … Read more

ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!

  ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರಿಂದ ಉಳಿದ ಎಲ್ಲರಿಗಿಂತ ರೈತನಿಗೆ ಹೆಚ್ಚಿನ ಕ’ಷ್ಟವಾಗಿದೆ. 2023-24ನೇ ಸಾಲಿನ ಕೃಷಿ ಸಂಪೂರ್ಣ ನೆಲಕಚ್ಚಿದ್ದು ರೈತನಿಗೆ ಸಾಲದ ಹೊರೆ ಹೆಗಲೇರಿದೆ ಮತ್ತು ವರ್ಷಪೂರ್ತಿ ಕುಟುಂಬ ನಿರ್ವಹಣೆಗಾಗಿ ಹಣ ಇಲ್ಲದೆ ರೈತ ಪರದಾಡುವಂತಾಗಿದೆ ಇದೆಲ್ಲವನ್ನು ಅರಿತ ಸರ್ಕಾರವು ರೈತರ ನೆರವಿಗೆ ಮುಂದಾಗಿದೆ. ಈಗಾಗಲೇ NDRF ಮಾರ್ಗಸೂಚಿ ಪ್ರಕಾರ ಬರ ಅಧ್ಯಯನ ಕೂಡ ನಡೆದಿದ್ದು ರಾಜ್ಯದ 223 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿವೆ. ಈಗ ರೈತರು ಕೇಂದ್ರ ಸರ್ಕಾರ … Read more

ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ಜಾರಿಗೆ ತಂದಿದೆ. ರಾಜ್ಯದಲ್ಲಿ ನೂತನವಾಗಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ಚುನಾವಣೆ ಪ್ರಣಾಳಿಕೆಯಲ್ಲಿ. ಆಕರ್ಷಣೀಯವಾಗಿ ಐದು ಗ್ಯಾರಂಟಿಗಳನ್ನು ತಮ್ಮ ಪಕ್ಷ ಅಧಿಕಾರ ಹಿಡಿಯುತ್ತಿದ್ದಂತೆ ಜಾರಿಗೆ ತಂದು ರಾಜ್ಯದ ಜನತೆಗೆ ಅನುಕೂಲತೆ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿತ್ತು, ಈಗ ಅದೇ ರೀತಿ ನುಡಿದಂತೆ ನಡೆದಿರುವ ಸಿದ್ದರಾಮಯ್ಯ … Read more