ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!

  ಕೃಷಿ (Agriculture) ಮಾಡಲು ರೈತರಿಗೆ (farmers) ಬಂಡವಾಳದ ಅವಶ್ಯಕತೆ ಇದ್ದೇ ಇದೆ. ಕೃಷಿಯಲ್ಲಿ ಉಳುಮೆ ಕೆಲಸದಿಂದ ಹಿಡಿದು ಸಾಗಣೆವರೆಗೆ ಪ್ರತಿ ಹಂತದಲ್ಲೂ ಕೂಡ ರೈತನಿಗೆ ಸಾಕಷ್ಟು ಖರ್ಚುಗಳು ಇರುತ್ತವೆ. ಭಾರತವು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಇಲ್ಲಿನ ಕೃಷಿ ಭೂಮಿಯು ತುಂಡು ತುಂಡಾಗಿ ಹಂಚಿಕೆ ಆಗಿರುವುದರಿಂದ ಬಹುತೇಕ ಪ್ರಮಾಣದಲ್ಲಿ ಇರುವ ಎಲ್ಲಾ ರೈತರು ಕೂಡ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದಾರೆ. ಈ ರೈತರ ಬಳಿ ಕೃಷಿಗೆ ಸ್ವಂತವಾಗಿ ಬಂಡವಾಳ ಹೂಡುವಂತಹ ಶಕ್ತಿಯು ಇಲ್ಲ ಅದಕ್ಕಾಗಿ ಸಾಲವನ್ನೇ … Read more

ನಿಮಗೆ ತಿಳಿಯದೆ ಇರುವ ಕೆಲವು ಕುತೂಹಲಕಾರಿ ಸಂಗತಿಗಳಿಗೆ ಉತ್ತರ ಹೀಗಿದೆ ನೋಡಿ.!

  ದಿನನಿತ್ಯ ನಮ್ಮ ಕಣ್ಣೆದುರಿಗೆ ನಡೆಯುವ ಎಷ್ಟೋ ಘಟನೆಗಳಿಗೆ ಕಾರಣಗಳನ್ನು ನಾವು ತಿಳಿದುಕೊಂಡೇ ಇರುವುದಿಲ್ಲ. ಒಮ್ಮೆ ಈ ಬಗ್ಗೆ ಪ್ರಶ್ನಿಸಿದರು ಸರಿಯಾದ ಉತ್ತರ ಎಲ್ಲರಿಂದ ಸಿಗುವುದಿಲ್ಲ ಆದರೆ ಇವು ಬಹಳ ಕುತೂಹಲ ಉಂಟು ಮಾಡುತ್ತದೆ. ಅಂತಹ ಕೆಲವು ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. 1. ನಮ್ಮ ಮೊಬೈಲ್ ಫೋನ್ ಬ್ಯಾಟರಿ 1% ತೋರಿಸುತ್ತಿದ್ದರು, ಅದು ತುಂಬಾ ಹೊತ್ತು ಬರುತ್ತದೆ ಆಗ ನಮಗೆ ಇದು ನಿಜವಾಗಿಯೂ 1% ಇತ್ತಾ ಎನ್ನುವ ಕುತೂಹಲ ಬರುತ್ತದೆ. ಇದರ … Read more

ಸಿಜೇರಿಯನ್ ಹೆರಿಗೆಗಳ ಕರಾಳ ಮುಖ ತೆರೆದಿಟ್ಟ ವೈದ್ಯೆ.! ಯಾವ ಕಾರಣಗಳಿಂದ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿವೆ ಗೊತ್ತಾ.?

  ಜನರಿಗೆ ಒಂದು ಅನುಮಾನವಿದೆ ಡಾಕ್ಟರ್ ಗಳು ತಮಗೆ ಹೆಚ್ಚು ದುಡ್ಡು ಬರಲಿ ಎನ್ನುವ ಕಾರಣಕ್ಕಾಗಿ ಸಿ-ಸೆಕ್ಷನ್ ಅಂದರೆ ಸಿಜೇರಿಯನ್ ಹೆರಿಗೆ ಮಾಡುತ್ತಾರೆ ಎಂದು. ಆದರೆ ಬೆಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹಾಗೂ ನಾರ್ಮಲ್ ಹೆರಿಗೆ ಎರಡಕ್ಕೂ ಕೂಡ ಒಂದೇ ರೀತಿಯ ಚಾರ್ಜಸ್ ಆಗುತ್ತದೆ ಜನಸಾಮಾನ್ಯರ ಈ ಅನುಮಾನದ ನೋಟದಿಂದ ಬೇಸತ್ತು ಹೋಗಿರುವ ವೈದ್ಯರು ಈ ರೀತಿ ಮಾಡಿದ್ದಾರೆ. ಅಷ್ಟಕ್ಕೂ ಇತ್ತೀಚಿಗೆಗಳಲ್ಲಿ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿರುವುದು ಏಕೆ? ಎಲ್ಲಾ ಪ್ರಕರಣಗಳಲ್ಲೂ ವೈದ್ಯರು ಸಿಜೇರಿಯನ್ ಸೂಚಿಸುತ್ತಾರೆಯೇ ಅಥವಾ ರೋಗಿಗಳು … Read more

ಸ್ವಂತ ಮನೆಯ ಕನಸು ಶೀಘ್ರವೇ ನೆರವೇರಬೇಕು ಎಂದರೆ ಭೂ ವರಹ ಸ್ವಾಮಿಯ ಈ ಪವರ್ ಫುಲ್ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ಸಾಕು.!

  ಮಹಾವಿಷ್ಣು ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಭೂಮಿಯನ್ನು ಕಾಪಾಡಲು ವರಹಾ ಅವತಾರ ತಾಳಿದ ಬಗ್ಗೆ ಬಹುತೇಕ ನಮಗೆಲ್ಲರಿಗೂ ತಿಳಿದಿದೆ. ವರಹ ಸ್ವಾಮಿಯು ಭೂ ವರಹಸ್ವಾಮಿ ಮತ್ತು ಲಕ್ಷ್ಮಿ ಸಮೇತ ಭೂವರಹನಾಥ ಸ್ವಾಮಿ ಎಂದು ಕೂಡ ಕರೆಸಿಕೊಳ್ಳುತ್ತಾರೆ. ಹಲವು ಕಡೆಗಳಲ್ಲಿ ಭೂವರಹ ಸ್ವಾಮಿ ದೇವಸ್ಥಾನಗಳು ಇದ್ದು ನಮ್ಮ ಕರ್ನಾಟಕದಲ್ಲಿ ಮೈಸೂರಿನ ಬಳಿ ಇರುವ ಭೂವರಹ ಸ್ವಾಮಿ ದೇವಸ್ಥಾನವು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಈ ಸ್ಥಳದ ಮಹಾತ್ಮೆಯೇನೆಂದರೆ ಸ್ವಂತ ಜಮೀನು ಆಸ್ತಿ ಖರೀದಿಸುವ ಆಸೆ ಇರುವವರು ಅಥವಾ ಆಸ್ತಿ ಇದ್ದು ಮನೆ … Read more

ನಷ್ಟವೇ ಇಲ್ಲದಂತಹ ಬ್ಯುಸಿನೆಸ್ ಇದು, ಮನೆಯಲ್ಲಿ ತಯಾರಿಸಿ ಕಂಪನಿಗೆ ಕೊಟ್ಟು ತಿಂಗಳಿಗೆ 85,000 ಗಳಿಸಿ.!

ಬಿಜಿನೆಸ್ ಮಾಡುವುದರಿಂದ ಕೆಲಸಕ್ಕೆ ಹೋಗುವವರು ಪಡೆಯುವುದಕ್ಕಿಂತ ಹೆಚ್ಚಿಗೆ ಹಣ ಪಡೆಯಬಹುದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಚಿಕ್ಕದಾದರೂ ಸರಿ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿಗೆ ಬೇಕಾದಷ್ಟು ದುಡಿಯಬಹುದು ಮತ್ತು ನಮಗೆ ಸಾಧ್ಯವಾಗದೆ ಇದ್ದಾಗ ಯಾರಿಂದಲೂ ಒತ್ತಡ ಇರುವುದಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಅದರಲ್ಲಿಯೂ ಈಗಿನ ಕಾಲದಲ್ಲಿ ಮನೆಯಲ್ಲೇ ಮಾಡುವಂತಹ ಇಂತಹ ಬಿಸಿನೆಸ್ ಗಳು ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಸರಿ ಯಾಕೆಂದರೆ ಹೊರಗೆ ಹೋಗಿ ದುಡಿಯಲು ಎಲ್ಲರ ಮನೆಯಲ್ಲೂ … Read more

ಗೃಹಲಕ್ಷ್ಮಿ ಹಣ 2000, ಅಕ್ಕಿ ಹಣ 1020, ಯುವ ನಿಧಿ 3,000 ಸರ್ಕಾರದಿಂದ ಬರಬೇಕಾದ ಎಲ್ಲಾ ಪೆಂಡಿಂಗ್ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗಲು ಹೀಗೆ ಮಾಡಿ.!

  ಸರ್ಕಾರದ ಹೈ ಬಜೆಟ್ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಗೆ ಬಂದ ದಿನದಿಂದಲೂ ಕೂಡ ಬಹಳ ಚರ್ಚೆಯಲ್ಲಿದೆ. ಗೃಹಲಕ್ಷ್ಮಿ ಯೋಜನೆ ಯ ಪ್ರಯೋಜನವನ್ನು ಅರ್ಹರಾಗಿರುವ ಎಲ್ಲಾ ಮಹಿಳೆಯರು ಪಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದಾಯ ತೆರಿಗೆ ಪಾವತಿದಾರರಾಗಿರುವ ಕುಟುಂಬಸ್ಥರು ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಸ್ಥರನ್ನು ಹೊರತುಪಡಿಸಿ APL ರೇಷನ್ ಕಾರ್ಡನ್ನು ಒಳಗೊಂಡಂತೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ರೂ.2000 ಪ್ರತಿ ತಿಂಗಳು … Read more

ಇವರ ಸಂಪಾದನೆ ಕೇಳಿ ಸರ್ಕಾರಿ ಉದ್ಯೋಗದವರೇ ಶಾಕ್ ಆದ್ರು. ಬಿಸಿನೆಸ್ ಶುರು ಮಾಡಿದ ಮೊದಲ ತಿಂಗಳೇ ರೂ..2,35,000 ದುಡಿಮೆ, ದಿನಕ್ಕೆ ರೂ.7,500 ಗ್ಯಾರೆಂಟಿ.!

  ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಿ ಬಾಸ್ ಬಳಿ ಬೆಳಗ್ಗೆಯಿಂದ ಸಂಜೆವರೆಗೆ ಬೈಸಿಕೊಳ್ಳುವ ಕೆಲಸ ಮಾಡಲು ಯಾರಿಗೂ ಇಷ್ಟ ಇಲ್ಲ. ಸರ್ಕಾರಿ ಉದ್ಯೋಗಿಗಳಾದರೂ ಅವರಿಗೂ ಸಹ ಅಷ್ಟೇ ಜವಾಬ್ದಾರಿಗಳು, ಟೆನ್ಶನ್ ಇದ್ದೇ ಇರುತ್ತದೆ ಮತ್ತು ತಿಂಗಳ ಸಂಬಳವನ್ನು ಕಾಯುತ್ತ ಕೂರಬೇಕು ಹಾಗಾಗಿ ಯುವಜನತೆ ಬಿಸಿನೆಸ್ ಕಡೆ ಹೆಚ್ಚು ವಾಲುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಬಿಸಿನೆಸ್ ಮಾಡಬೇಕು ಎಂದುಕೊಂಡರೆ ಹೆಚ್ಚು ಓದಿರಬೇಕು, ಹೆಚ್ಚು ಬಂಡವಾಳ ಬೇಕು ಎಂದುu ತಪ್ಪು ಭಾವಿಸಿರುತ್ತೇವೆ. ಕಡಿಮೆ ಓದಿದವರು ಕಡಿಮೆ ಖರ್ಚಿನಲ್ಲಿ ಕೂಡ ಬಿಸಿನೆಸ್ ಮಾಡಿ … Read more

ಕೇವಲ 151 ಹೂಡಿಕೆ ಮಾಡಿ 31 ಲಕ್ಷ ಪಡೆಯಿರಿ LIC ಕಡೆಯಿಂದ ಬಂಪರ್ ಸ್ಕೀಮ್.!

  ಹೆಣ್ಣು ಮಕ್ಕಳ (Girl Child) ಭವಿಷ್ಯದ ಉದ್ದೇಶದಿಂದ ಹೂಡಿಕೆ ಮಾಡುವ ಪೋಷಕರಿಗೆ ಕೇಂದ್ರ ಸರ್ಕಾರವು (Government) ಘೋಷಿಸಿರುವ ಸುಕನ್ಯ ಸಮೃದ್ಧಿ ಯೋಜನೆಯು (SSY) ದೇಶದಾದ್ಯಂತ ಜನಪ್ರಿಯವಾಗಿದೆ. ಈಗ ದೇಶದ ನಂಬಿಕಸ್ಥ ವಿಮಾ ಸಂಸ್ಥೆಯಾದ LIC ಕೂಡ ಇದನ್ನೇ ಹೋಲುವಂತಹ ಮತ್ತೊಂದು ವಿಶೇಷ ಯೋಜನೆಯನ್ನು ಪರಿಚಯಿಸಿದೆ. ದಿನಕ್ಕೆ ಕೇವಲ ರೂ.151 ಹೂಡಿಕೆ ಮಾಡಿ 31 ಲಕ್ಷ ಹಣ ರಿಟರ್ನ್ ಪಡೆಯಬಹುದಾದ ಯೋಜನೆಯಾಗಿದೆ. ಈ ಯೋಜನೆ ಹೆಸರು LIC ಜೀವನ್ ಲಕ್ಷ್ಯ ಯೋಜನೆ (LIC Jeevan Lakshya Scheme) … Read more

1 ಎಕರೆಯಲ್ಲಿ ತಿಂಗಳಿಗೆ ರೂ.60,000 ಆದಾಯ ಕೊಡುವ ಕೃಷಿ. ಈ ಬೆಳೆ ಹಾಕಿದರೆ ಪ್ರತಿದಿನವೂ ಕೂಡ ರೈತ ಕಾಸು ಕಾಣಬಹುದು.!

  ಕೃಷಿ ಮಾಡುವ ರೈತನಿಗೆ ಖಂಡಿತವಾಗಿ ಹೆಚ್ಚು ತಾಳ್ಮೆ ಬೇಕು. ಯಾಕೆಂದರೆ ಬಿತ್ತನೆ ಮಾಡಿದ ಬೀಜವು ಮೊಳೆತು ಅದು ಬೆಳೆದು ಹಾಕಿದ ಬೆಳೆ ಕೈ ಸೇರುವ ಹೊತ್ತಿಗೆ ಖಂಡಿತವಾಗಿಯೂ ಬಹಳ ಸಮಯ ತಗಲುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಬೆಳೆಗಳು ವಾರ್ಷಿಕ ಬೆಳೆಗಳಾಗಿದ್ದು ಆ ಆದಾಯದಲ್ಲಿ ರೈತ ವರ್ಷಪೂರ್ತಿ ಬದುಕು ನಡೆಸಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನೆ ಖರ್ಚು, ಮಕ್ಕಳ ಓದಿನ ಖರ್ಚು, ಆರೋಗ್ಯ ಖರ್ಚು ವೆಚ್ಚಗಳು ಇತ್ಯಾದಿ ಖರ್ಚುಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಮ್ಮೆ ಆ ವಾರ್ಷಿಕ ಬೆಳೆ … Read more

ಗೃಹಲಕ್ಷ್ಮಿ 6 ಮತ್ತು 7ನೇ ಕಂತಿನ ಹಣ ಪಡೆಯೋಕೆ ಇಂದಿನಿಂದ ಹೊಸ ರೂಲ್ಸ್.!

  ಕರ್ನಾಟಕ ಸರ್ಕಾರವು ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರವು ಮಹಿಳೆಯರ ಆರ್ಥಿಕ ಸಮಾನತೆ ಮತ್ತು ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಜಾರಿಗೆ ತಂದಿದೆ. ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಮಹಿಳೆಗೆ (HOF Women) ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ನೀಡುವ ಯೋಜನೆ ಇದಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಇದುವರೆಗೆ ಯಶಸ್ವಿಯಾಗಿ ಯೋಜನೆಗೆ ಆರು ತಿಂಗಳು ತುಂಬಿದೆ. … Read more