ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!
ಕೃಷಿ (Agriculture) ಮಾಡಲು ರೈತರಿಗೆ (farmers) ಬಂಡವಾಳದ ಅವಶ್ಯಕತೆ ಇದ್ದೇ ಇದೆ. ಕೃಷಿಯಲ್ಲಿ ಉಳುಮೆ ಕೆಲಸದಿಂದ ಹಿಡಿದು ಸಾಗಣೆವರೆಗೆ ಪ್ರತಿ ಹಂತದಲ್ಲೂ ಕೂಡ ರೈತನಿಗೆ ಸಾಕಷ್ಟು ಖರ್ಚುಗಳು ಇರುತ್ತವೆ. ಭಾರತವು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಇಲ್ಲಿನ ಕೃಷಿ ಭೂಮಿಯು ತುಂಡು ತುಂಡಾಗಿ ಹಂಚಿಕೆ ಆಗಿರುವುದರಿಂದ ಬಹುತೇಕ ಪ್ರಮಾಣದಲ್ಲಿ ಇರುವ ಎಲ್ಲಾ ರೈತರು ಕೂಡ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದಾರೆ. ಈ ರೈತರ ಬಳಿ ಕೃಷಿಗೆ ಸ್ವಂತವಾಗಿ ಬಂಡವಾಳ ಹೂಡುವಂತಹ ಶಕ್ತಿಯು ಇಲ್ಲ ಅದಕ್ಕಾಗಿ ಸಾಲವನ್ನೇ … Read more