ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಈಗಾಗಲೇ ಸಾಕಷ್ಟು ಆದಾಯವಿದ್ದರೆ ಅಥವಾ ಇದಕ್ಕೂ ಮುಂಚೆ ಮನೆ ಕಟ್ಟುವ ಬಗ್ಗೆ ಯೋಚನೆ ಮಾಡಿದ್ದರೆ ಕೂಡಿಟ್ಟ ಹಣದಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ಎಷ್ಟೋ ಜನರೇ ಜೀವನದ ಜಂಜಾಟಗಳು ಹಣಕಾಸಿನ ಕೊರತೆಯಿಂದಾಗಿ ಈ ಕನಸನ್ನು ಹಾಗೆ ಉಳಿಯುವಂತೆ ಮಾಡಿಬಿಡುತ್ತದೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಲೇಬೇಕು, ಸ್ವಂತ ಮನೆ ಎನ್ನುವುದು ಒಂದು ಭಾವನೆ ಹಾಗೂ ಅದು ಖರ್ಚು ಕಡಿಮೆ ಮಾಡುವ ವಿಚಾರ ಕೂಡ. ಹೌದು, ಇಲ್ಲವಾದಲ್ಲಿ ಪ್ರತಿ … Read more

ಗ್ರಾಮ-ಒನ್ ಕೇಂದ್ರ ತೆರೆಯಲು ಸರ್ಕಾರದಿಂದ ಅರ್ಜಿ ಆಹ್ವಾನ, ಬೇಕಾಗುವ ದಾಖಲೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ…

  ಜನಸಾಮಾನ್ಯರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ಗ್ರಾಮ ಒನ್ ಗಳು (Grama one) ಕಾರ್ಯನಿರ್ವಹಿಸುತ್ತವೆ ಎಂದೇ ಹೇಳಬಹುದು. ಯಾಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗಾಗಿ ರೂಪಿಸಿರುವ 700ಕ್ಕೂ ಹೆಚ್ಚು ನಾಗರಿಕ ಸೇವೆಗಳಿಗೆ ಗ್ರಾಮ ಒನ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಪ್ರತಿಯೊಂದು ಗ್ರಾಮದಲ್ಲೂ ಕೂಡ ಗ್ರಾಮ ಒನ್ ಕೇಂದ್ರಗಳು ಇದ್ದರೆ ಬಹಳ ಅನುಕೂಲ ಹೀಗಾಗಿ ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುವ ಯುವಜನತೆಯಿಂದ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಸುದ್ದಿ ಓದಿ:- ಈ ಟೆಕ್ನಿಕ್ … Read more

ಈ ಟೆಕ್ನಿಕ್ ಮಾಡಿದರೆ ಬಾಳೆ ಕೃಷಿಯಲ್ಲಿ ಮೊದಲ ವರ್ಷವೇ 20 ಲಕ್ಷ ಆದಾಯ ಮಾಡಬಹುದು.!

  ಕೃಷಿ ಕ್ಷೇತ್ರಕ್ಕೂ ಕೂಡ ಈಗ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆಧುನಿಕ ಯುಗಕ್ಕೆ ತಕ್ಕ ಹಾಗೆ ಯಂತ್ರೋಪಕರಣಗಳ ಸಹಾಯದಿಂದ ಮತ್ತು ರೈತನ ಬುದ್ಧಿವಂತನಾಗಿ ಯಾವ ಸಮಯಕ್ಕೆ ಯಾವ ಬೆಳೆ ಬೆಳೆಯಬೇಕು ಮತ್ತು ಯಾವ ರೀತಿ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಂಡು ಕೆಲಸ ಮಾಡಿದರೆ ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲದಂತೆ ಲಾಭ ಮಾಡಬಹುದು. ಇದನ್ನು ತಮ್ಮ ಅನುಭವದೊಂದಿಗೆ ಬೆಂಗಳೂರಿನ ಸಮೀಪ ಬಾಳೆ ತೋಟ ಹೊಂದಿರುವ ಪ್ರಗತಿಪರ ರೈತರೊಬ್ಬರು ತಾವು ಹೇಗೆ ಬಾಳೆ ಕೃಷಿಯಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಮಾಡುತ್ತಿದ್ದಾರೆ … Read more

ಮುಖ್ಯದ್ವಾರವು ಮನೆಯ ಯಾವ ದಿಕ್ಕಿನ ಕಡೆ ಇದ್ದರೆ ಏನು ಫಲ ನೋಡಿ.!

  * ಈಶಾನ್ಯ:- ಸಾಮಾನ್ಯವಾಗಿ ಜನರು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯದ್ವಾರವಿದ್ದರೆ ಒಳ್ಳೆಯದು ಎಂದು ಎಂದುಕೊಂಡಿದ್ದಾರೆ, ಆದರೆ ಇದು ತಪ್ಪು ತಿಳುವಳಿಕೆ. ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇರಬಾರದು. ಈಶಾನ್ಯ ದಿಕ್ಕು ವಾಸ್ತುಪುರುಷನ ತಲೆಯ ಭಾಗವಾಗಿರುತ್ತದೆ. ಈ ದಿಕ್ಕಿನಲ್ಲಿ ಸಿಂಹದ್ವಾರ ಇದ್ದು ಈ ಬಾಗಿಲಿನಲ್ಲಿ ಓಡಾಡಿದರೆ ಬಹಳ ಟೆನ್ಶನ್ ಇರುತ್ತದೆ. * ಆಗ್ನೇಯ ದಿಕ್ಕು:- ಆಗ್ನೇಯ ದಿಕ್ಕಿನಲ್ಲಿ ಕೂಡ ಅನೇಕರು ಮನೆಯ ಮುಖ್ಯದ್ವಾರ ಇಡುತ್ತಾರೆ. ಈ ರೀತಿ ಆಗ್ನೇಯ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಆ ಮನೆಯ ಹಿರಿಯ … Read more

ಇನ್ಮುಂದೆ ಬ್ಯಾಂಕ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾಗುತ್ತದೆ.! RBI ಹೊಸ ರೂಲ್ಸ್

  ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಕೂಡ ಈಗ ಬ್ಯಾಂಕ್ ಖಾತೆಗಳು ಅತ್ಯವಶ್ಯಕ ದಾಖಲೆಗಳಾಗಿವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಉದ್ಯೋಗಕ್ಕೆ ಹೋಗುವವರಿಗೆ ಸಂಬಳ ಪಡೆಯಲು ಮತ್ತು ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಪಿಂಚಣಿ ಪಡೆಯಲು ಹೀಗೆ ಪ್ರತಿಯೊಬ್ಬರೂ ಕೂಡ ಸರ್ಕಾರಿ ಸೌಲಭ್ಯ ಪಡೆಯುವ ಕಾರಣದಿಂದ ಅಥವಾ ತಮ್ಮ ವೈಯಕ್ತಿಕ ಅವಶ್ಯಕತೆಗಳಿಗಾಗಿ ಬ್ಯಾಂಕ್ ಖಾತೆ ಪಡೆಯುತ್ತಾರೆ. ಈ ವಿಚಾರವಾಗಿ ಒಂದು ಸಾಮಾನ್ಯ ಸಾಮ್ಯತೆ ಎಂದರೆ ಉಳಿತಾಯ ಖಾತೆಯಲ್ಲಿ ನಾವು ಹಣವನ್ನು … Read more

ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆಯಾ.? ಬೇಗ ಮುಗಿಯುತ್ತಿಲ್ವೇ? ತೀರ್ಪು ಬೇಗ ಪಡೆದುಕೊಳ್ಳಬೇಕಾ? ಕಕ್ಷಿದಾರರಿಗೆ ಕಿವಿಮಾತು.!

  ಎಲ್ಲರಿಗೂ ತಿಳಿದಿದೆ ಕೋರ್ಟು ಕಚೇರಿ ಕೆಲಸಗಳು ಬೇಗ ಮುಗಿಯುವುದಿಲ್ಲ ಎಂದು ಪ್ರತಿಯೊಬ್ಬರ ಕೂಡ ಇವುಗಳಿಂದ ಬಿಡುಗಡೆ ಬಯಸುತ್ತಿರುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೇಸ್ ಗಳು, ವಿ’ಚ್ಛೇ’ದ’ನ ಅಥವಾ ಇನ್ಯಾವುದೇ ಕೇಸ್ ಆಗಿರಲಿ ನೀವು ಕೂಡ ಇದೆ ರೀತಿ ಯಾವುದಾದರೂ ಕೇಸ್ ನಡೆಸುತ್ತಿದ್ದಾರ ಕೋರ್ಟ್ ಗಳಿಗೆ ಅಲೆಯುತ್ತಿದ್ದೀರ ಎಂದರೆ ನಿಮ್ಮ ಕೇಸ್ ಬಹಳ ನಿಧಾನವಾಗಿ ನಡೆಯುತ್ತಿದೆ ಬಹಳ ಬೇಗ ತೀರ್ಪು ಬೇಕು ಎಂದು ಕೇಳುತ್ತಿದ್ದರೆ ಈಗ ನಾವು ಹೇಳುವ ಈ ವಿಷಯವನ್ನು ಸರಿಯಾಗಿ ಗಮನ‌ದಲ್ಲಿ ಇಟ್ಟುಕೊಂಡು ಕೇಸ್ ನಡೆಸಿ … Read more

ವಾಹನ ಸವಾರರಿಗೆ ಸಿಹಿ ಸುದ್ದಿ, HSRP ನಂಬರ್ ಪ್ಲೇಟ್ ಅಳವಡಿಸುವ ಮೂರು ತಿಂಗಳ ಅವಧಿ ವಿಸ್ತರಣೆ.!

  ದೇಶದ ಭದ್ರತೆ ಹಾಗೂ ಅಪರಾಧಿ ಕೃತ್ಯಗಳಿಗೆ ವಾಹನಗಳು ಬಳಕೆಯಾಗುವುದನ್ನು ತಪ್ಪಿಸಲು ಮತ್ತು ವಾಹನಗಳು ಕಳುವಾದಾಗ ಸುಲಭವಾಗಿ ಪತ್ತೆಹಚ್ಚಲು ಎಲ್ಲಾ ವಾಹನ ಮಾಹಿತಿಯನ್ನು ಡಾಟಾ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ 2019ಕ್ಕೂ ಮುಂಚೆ ಮಾರಾಟವಾಗಿದ್ದ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಕಳೆದ ವರ್ಷವೇ ಘೋಷಿಸಿತ್ತು. ರಾಜ್ಯದಲ್ಲೂ ಆಗಸ್ಟ್ 17, 2023ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿ ಮೂರು … Read more

ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!

  ಈಗ ಮಾರುಕಟ್ಟೆಯಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಬಡ ಹಾಗೂ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ದಿನೇ ದಿನ ಹೆಚ್ಚಾಗುತ್ತಿರುವ ಈ ಬೆಲೆ ಏರಿಕೆಗೆ ಜನ ತತ್ತರಿಸುತ್ತಿದ್ದಾರೆ. ಮನುಷ್ಯನ ಮೂಲಭೂತ ಅವಶ್ಯಕತೆ ಆಗಿರುವ ಆಹಾರದ ವಸತಿ ಬಟ್ಟೆ ಇವುಗಳು ಕೂಡ ಕೈಗೆಟುಕದ ಬೆಲೆಯಲ್ಲಿರುವುದು ದುಃ’ಖದ ಸಂಗತಿ ಆಗಿದೆ. ಅದರಲ್ಲೂ ಆಹಾರ ತಯಾರಿಕೆಗೆ ಬೇಕಾಗಿರುವ ಅಡುಗೆ ಎಣ್ಣೆ, ಅಡುಗೆ ಅನಿಲ, ಬೇಳೆ ಕಾಳುಗಳು ಇವುಗಳ ಬೆಲೆಯು ಯಾವುದೇ ಕಂಟ್ರೋಲ್ ಇಲ್ಲದಂತೆ ಬೆಳೆಯುತ್ತಾ ಹೋಗುತ್ತಿದೆ. ಈಗ … Read more

ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!

  ಇಂದು ಕೋರ್ಟ್ ನಲ್ಲಿ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಹೆಚ್ಚಿಗೆ ಇವೆ. ಪಿತ್ರಾರ್ಜಿತ ಆಸ್ತಿಯಾಗಿ ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಕೇಸ್ ಹಾಕಿ ಕೊಂಡು ಕೋರ್ಟು ಕಚೇರಿಗೆ ಅಲೆಯುತ್ತಿರುತ್ತಾರೆ. ಈ ರೀತಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಯಾವುದೋ ಒಂದು ಕೇಸ್ ಗೆ ಬಂದ ತೀರ್ಪನ್ನು ಉದಾಹರಣೆಯಾಗಿ ತೆಗೆದುಕೊಂಡು ಮತ್ತೊಬ್ಬರು ಕೂಡ ಅದೇ ರೀತಿ ತೀರ್ಪು ತಮ್ಮ ಕೇಸ್ ಗೂ ಕೂಡ ಬರುತ್ತದೆ ಎಂದು ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಯಾವುದೇ ಕೇಸ್ ಗಳಾದರೂ ಕಕ್ಷಿದಾರರು ಒದಗಿಸುವ ದಾಖಲೆ ಪತ್ರಗಳು … Read more

ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?

  ಸಾಮಾನ್ಯ ಜನರಿಗೆ ಪೋಲಿಸು ಕೋರ್ಟು ಕಚೇರಿ ಎನ್ನುವುದು ಒಂದು ರೀತಿಯ ಭಯಪಡುವ ವಿಷಯ ಆಗಿದೆ. ಹಾಗಾಗಿ ಅನೇಕರು ಇದರ ತಂಟೆಗೆ ಹೋಗುವುದೇ ಬೇಡ ಎಂದು ಹೆದರುತ್ತಾರೆ. ಆದರೆ ಕಾನೂನಿನ ಬಗ್ಗೆ ಕೆಲವು ಕನಿಷ್ಠ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಇಲ್ಲವಾದಲ್ಲಿ ಒಂದು ವೇಳೆ ಯಾವುದಾದರು ಕೇಸ್ ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇದ್ದರೆ ನಾವು ತಪ್ಪಾಗಿ ತಿಳಿದುಕೊಂಡು ಅನೇಕ ಸಮಸ್ಯೆಗಳನ್ನು ಪಡಬೇಕಾಗುತ್ತದೆ, ನ’ಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಗೊಂದಲಗಳಲ್ಲಿ ಜನ ಹೆಚ್ಚಿನ ವಿಚಾರದಲ್ಲಿ ತಪ್ಪಾಗಿ … Read more