ಆಸ್ತಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇರೋರು ತಪ್ಪದೆ ನೋಡಿ.!

  ಆಧಾರ್ ಕಾರ್ಡ್ ಅನ್ನು ಆಸ್ತಿ ದಾಖಲೆಗಳಿಗೆ ಲಿಂಕ್ ಮಾಡುವುದರ ಹಿಂದಿನ ಲಾಭವೇನು ನೋಡಿ.! ಸ್ಥಿರ ಮತ್ತು ಚರ ಆಸ್ತಿಗಳ ವಿವರವನ್ನು ಆಧಾರ್‌ ದಾಖಲೆಯೊಂದಿಗೆ ಜೋಡಿಸುವ ಮನವಿಗೆ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರವನ್ನು ಕೇಳಿದೆ. ಬ್ಯಾಂಕ್ ಖಾತೆಗಳು ಮತ್ತು ಪ್ಯಾನ್ ಕಾರ್ಡ್‌ಗಳ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯ ಎನ್ನುವುದು ಎಲ್ಲರಿಗೂ ಮನೆವರಿಕೆಯಾಗಿದೆ. ಬಹುತೇಕ ಎಲ್ಲರೂ ಈ ಪ್ರಕ್ರಿಯ ಪೂರೈಸಿದ್ದಾರೆ. ಇದರ ನಂತರ ದೆಹಲಿ ಹೈಕೋರ್ಟ್‌ನಲ್ಲಿ ಆಸ್ತಿಯನ್ನು ಆಧಾರ್‌ಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಮನವಿ … Read more

ಕೇಂದ್ರದಿಂದ ಮತ್ತೊಂದು ಯೋಜನೆ ಜಾರಿ, ಇಂತವರಿಗೆ ಪ್ರತಿನಿತ್ಯ ಸಿಗಲಿದೆ 500 ರೂಪಾಯಿ.!

  ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಪ್ರತಿಯೊಂದು ವರ್ಗವನ್ನು ಕೂಡ ಗುರುತಿಸಿ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ಮರಣೀಯ ಎಂದೇ ಹೇಳಬಹುದು. ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತಹ ಸಾಕಷ್ಟು ಯೋಜನೆಗಳ ಜೊತೆಗೆ ರೈತರಿಗಾಗಿ ಪ್ರತ್ಯೇಕವಾದ ಯೋಜನೆಗಳು, ಕಾರ್ಮಿಕರಿಗಾಗಿ, ವಿದ್ಯಾರ್ಥಿಗಳಿಗಾಗಿ ಮಹಿಳೆಯರಿಗಾಗಿ ಹೀಗೆ ಆಯ ವರ್ಗಕ್ಕೆ ಪ್ರತ್ಯೇಕ ಯೋಜನೆಗಳ ಕೊಡುಗೆ ಕೊಟ್ಟಿದ್ದಾರೆ. ಈ ಹಾದಿಯಲ್ಲಿ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ … Read more

ಖಾಸಗಿ & ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ.! EPF ಬಡ್ಡಿದರ ಶೇ 8.25 ಏರಿಕೆ.!

  ಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕರಿಗೆ ತಮ್ಮ ಕಂಪನಿಗಳು ಉದ್ಯೋಗ ಭವಿಷ್ಯ ನಿಧಿ (EPF) ಸೌಲಭ್ಯ ಕಲ್ಪಿಸಿವೆ. ಪ್ರತಿ ತಿಂಗಳು ಕೂಡ ಕೆಲಸಗಾರನ ಸಂಬಳದಲ್ಲಿ ಈ ಭವಿಷ್ಯ ನಿಧಿ ಖಾತೆಗೆ 12% ಹಣ ಜಮೆ ಆಗುತ್ತದೆ ಮತ್ತು ಉದ್ಯೋಗದಾತರು ಕೂಡ ಇಷ್ಟೇ ಮೊತ್ತದ ಹಣವನ್ನು ಆತನ ಖಾತೆಗೆ ಜಮೆ ಮಾಡುತ್ತಾರೆ. ಕೇಂದ್ರ ಸರ್ಕಾರದ ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಗೆ (EPFO) ಈ ವ್ಯವಹಾರವನ್ನು ನೋಡಿಕೊಳ್ಳುತ್ತದೆ ಮತ್ತು ಇದರ ಮೇಲೆ ಬಡ್ಡಿದರವನ್ನು ಕೂಡ ನಿಗದಿಪಡಿಸಿ ಉದ್ಯೋಗದಾತನು ಕೆಲಸ ಬಿಟ್ಟ … Read more

ಸುಳ್ಳು ಚೆಕ್ ಬೌನ್ಸ್ ಕೇಸ್ ಬಿದ್ದರೆ ಹೇಗೆ ಡೀಲ್ ಮಾಡಬೇಕು ನೋಡಿ.!

  ಈಗಿನ ಕಾಲದಲ್ಲಿ ಜನ ಲೆಸ್ ಕ್ಯಾಶ್ ಬಳಸುತ್ತಿದ್ದಾರೆ ಅಂತಲೇ ಹೇಳಬಹುದು. ತರಕಾರಿ ತೆಗೆದುಕೊಳ್ಳುವುದರಿಂದ ಹಿಡಿದು ಎಷ್ಟೇ ಶಾಪಿಂಗ್ ಮಾಡಿದರು ಕೂಡ UPI ಆಧಾರಿತ ಅಪ್ ಗಳ ಮೂಲಕ ವ್ಯವಹಾರ ನಡೆಯುತ್ತಿದೆ. ಸಣ್ಣಪುಟ್ಟದ ಹಣ ವಿನಿಮಯಕ್ಕೆ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇಂತಹ UPI ಆಪ್ ಮೇಲೆಯೇ ಅವಲಂಬಿತರಾಗಿದ್ದರು. ಇದರಲ್ಲಿ ಒಂದು ದಿನಕ್ಕೆ ಇಂತಿಷ್ಟೇ ಎಂಬ ಮಿತಿ ಇದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಇಂದಿಗೂ ಭದ್ರತೆ ಉದ್ದೇಶದಿಂದ ಆನ್ಲೈನ್ ಬದಲು ಈ ರೀತಿ ಚೆಕ್ ಮೂಲಕವೇ … Read more

ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…

ಕೃಷಿ ಇಂದು ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ. ರೈತನು ಕೂಡ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಪ್ರಸ್ತುತವಾಗಿ ಜನರಿಗೆ ಯಾವುದು ಬೇಡಿಕೆ ಇದೆ ಅದನ್ನು ಹೆಚ್ಚು ಇಳುವರಿ ನೀಡುವಂತೆ ಬೆಳೆದರೆ ಯಾವುದೇ ವ್ಯಾಪಾರಸ್ಥನಿಗಿಂತ ಕಡಿಮೆ ಇಲ್ಲದಂತೆ ಹಣ ಮಾಡಬಹುದು. ಆದರೆ ಕೃಷಿಯಲ್ಲಿ ಖಂಡಿತವಾಗಿಯೂ ರಿಸ್ಕ್ ಇದ್ದೇ ಇರುತ್ತದೆ ಯಾಕೆಂದರೆ ಕೃಷಿ ಎನ್ನುವುದು ಮೊದಲು ಕೇಳುವುದು ಶ್ರದ್ದೆ ಹಾಗೂ ಶ್ರಮ. ಯಾರು ಭೂಮಿ ತಾಯಿಯನ್ನು ನಂಬಿ ಮನಸಾರೆಯಾಗಿ ಪ್ರಾರ್ಥಿಸಿ, ಕೃಷಿಗೆ ಕೈ ಹಾಕುತ್ತಾರೆ ಅವರಿಗೆ ಖಂಡಿತವಾಗಿಯೂ ಈ ಮಣ್ಣು … Read more

ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ.!

  ರಾಜ್ಯದಲ್ಲಿ ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೊಸ ಪಡಿತರ ಚೀಟಿ (Ration card) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾರೆಲ್ಲ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬವುದು? ಯಾವ ದಿನದಂದು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು ಯಾವುವು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ನೂತನ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ಯಾರಂಟಿ … Read more

ಯುವನಿಧಿ ಯೋಜನೆ ಫಲಾನುಭವಿಗಳೇ ಇಲ್ಲಿ ಗಮನಿಸಿ… ನಿಮಗೆ ಹಣ ಬರಬೇಕಾದ್ರೆ ಪ್ರತಿ ತಿಂಗಳು ಈ ದಾಖಲೆ ಸಲ್ಲಿಸಬೇಕು.!

    ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಕೂಡಾ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಪ್ರತಿ ತಿಂಗಳು ಸ್ವಯಂಘೋಷಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಏನಿದು ಯುವನಿಧಿ ಯೋಜನೆ? ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಉದ್ದೇಶದಿಂದ ಆರಂಭಿಸಿದ ಯೋಜನೆಯೇ ಯುವನಿಧಿ ಯೋಜನೆ. ಇದು ಕಾಂಗ್ರೆಸ್‌ನ 5ನೇ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಪ್ರಕಾರ 2022-23 ಸಾಲಿನಲ್ಲಿ ಪದವಿ ಮುಗಿಸಿದವರಿಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ … Read more

HSRP Number Plate: ಹೆಚ್‌.ಎಸ್‌.ಆರ್‌.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.!

  ರಾಜ್ಯದಲ್ಲಿ ಸದ್ಯ ಬಹಳ ಟ್ರೆಂಡಿಂಗ್ ಇರೋ ವಿಷ್ಯ ಅಂದ್ರೆ ಅದು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(HSRP). ಈ HSRP ಪ್ಲೇಟ್ ಗೆ ಸರ್ಕಾರ ಕೊನೆಯ ದಿನಾಂಕ ನಿಗದಿ ಪಡಿಸಿದೆ. ಈ ಹೊಸ HSRP ಪ್ಲೇಟ್ ಗೆ ಸರ್ಕಾರ ದರವನ್ನೂ ನಿಗದಿಪಡಿಸಿದೆ. ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ (Old Vehicles) ಅತೀ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ನಂಬರ್‌ ಪ್ಲೇಟ್‌-High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ … Read more

ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸಹಾಯಧನ.!

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಧಾರ್ಮಿಕ ಸಂಘ ಸಂಸ್ಥೆಗಳು, ಟ್ರಸ್ಟಿಗಳು ಮತ್ತು ಸರಕಾರದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆಡಳಿತ ಮಂಡಳಿ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರ‌ಮವನ್ನು ಏರ್ಪಡಿಸುತ್ತವೆ. ನಿಗದಿತ ದಿನಕ್ಕಿಂತ ಮುಂಚೆ ನೋಂದಾಯಿಸಿಕೊಂಡ ನೂತನ ವಧುವರರಿಗೆ ವಸ್ತ್ರ ಮತ್ತು ಬಂಗಾರದ ಮಂಗಳಸೂತ್ರವನ್ನು ಉಚಿತವಾಗಿ ನೀಡಿ ಸಂಪ್ರದಾಯಬದ್ಧವಾಗಿ ಕಡಿಮೆ ಖರ್ಚಿನಲ್ಲಿ ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಮಾಡಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಈ ಪದ್ಧತಿಗೆ ಸರ್ಕಾರವು ಕೂಡ ನೆರವಾಗಿ 2015-16ನೇ … Read more

ಹೊಸ ಪಡಿತರ ಚೀಟಿ ವಿತರಣೆ.! ಈ ದಿನ ಸಿಗಲಿದೆ ಹೊಸ ರೇಷನ್ ಕಾರ್ಡ್.!

  ರಾಜ್ಯದಲ್ಲಿ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ಪ್ರಭಾವದಿಂದ ರೇಷನ್ ಕಾರ್ಡ್ ಗೆ ಇನ್ನೆಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಹಿರಿಯ ಮಹಿಳೆ ಮಾತ್ರ ಗೃಹಲಕ್ಷ್ಮಿ ಯೋಜನೆ (Gruhalakshmi) ರೂ.2,000 ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರಾಗಿರುವವರು ಮಾತ್ರ ಅನ್ನಭಾಗ್ಯ ಯೋಜನೆ (Annabhagya) ಹೆಚ್ಚುವರಿ 5Kgಅಕ್ಕಿ ಹಣವನ್ನು ಪಡೆಯಬಹುದು. (ಅನ್ನಭಾಗ್ಯ ಫಲಾನುಭವಿಗಳ ಹಣವು ಕೂಡ ಕುಟುಂಬದ ಮುಖ್ಯಸ್ಥ ಖಾತೆಗೆ ಹೋಗುತ್ತದೆ). ಹಾಗಾಗಿ ರೇಷನ್ ಕಾರ್ಡ್ ಗಳಲ್ಲಿ … Read more