ಫೈನಾನ್ಸ್, ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್, ಇನ್ನಿತರ ಸಾಲ ತೆಗೆದುಕೊಂಡಿದ್ದೀರಾ.? ಚಿಂತೆ ಮಾಡ್ಬೇಡಿ ಕಾನೂನಾತ್ಮಕ ಪರಿಹಾರ ಇಲ್ಲಿದೆ ನೋಡಿ.!

  ಈಗಿನ ಕಾಲದಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಸಮಸ್ಯೆ ಇಲ್ಲ. ಕಡಿಮೆ ಕಾಗದ ಪತ್ರಗಳಿಗೆ ಶೀಘ್ರದಲ್ಲಿ ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಸಾಲ ಕೊಡುತ್ತವೆ ಆದರೆ ಒಂದು ವೇಳೆ ಯಾವುದಾದರೂ ಒಂದು ಸಮಯದಲ್ಲಿ EMI ಕಟ್ಟುವುದು ತಡವಾದರೆ ಬಹಳ ಅ’ಮಾ’ನ’ವೀ’ಯವಾಗಿ ವರ್ತಿಸುತ್ತವೆ. ಅದರಲ್ಲೂ ರಿಕವರಿ ಏಜೆಂಟ್ ಗಳಿಂದ ಆಗುವ ಚಿತ್ರಹಿಂ’ಸೆ ಸಾಲ ತೆಗೆದುಕೊಂಡವ ಮಾನಸಿಕನನ್ನಾಗಿ ಮಾಡುತ್ತಿದೆ. ಆದರೆ RBI ಎಲ್ಲ ಬ್ಯಾಂಕ್ ಗಳಿಗೂ ಸಾಲ ಮರುಪಾವತಿ ಮಾಡುವ ಬಗ್ಗೆ ಗೈಡ್ ಲೈನ್ ನೀಡಿದೆ ಅದೇ ಪ್ರಕಾರವಾಗಿ … Read more

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ತಪ್ಪದೇ ಇಂದೇ ಅರ್ಜಿ ಸಲ್ಲಿಸಿ.!

ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಶಕ್ತಿ ಯೋಜನೆ ಮೂಲಕ ಉಚಿತ ರಾಜ್ಯದ ಗಡಿಯೊಳಗೆ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ, ಅನ್ನಭಾಗ್ಯ ಯೋಜನೆ ಮೂಲಕ ಆಹಾರ ಇಲಾಖೆ ವತಿಯಿಂದ ಹೆಚ್ಚುವರಿ ಅಕ್ಕಿ ಹಣವು ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆ ಖಾತೆಗೆ ಬರುತ್ತಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ.2000 ಸಹಾಯಧನ ಸಿಗುತ್ತಿದೆ. ಇದರ ಜೊತೆಗೆ ಮತ್ತೊಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ … Read more

Ayushman mitra recruitment: PUC ಪಾಸ್ ಆದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉದ್ಯೋಗ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000/-

ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ (Ayushman Card) ನೀಡುತ್ತಿದೆ. ಈ ಆಯುಷ್ಮಾನ್ ಕಾರ್ಡ್ ನಿಂದ ಬಡ ಕುಟುಂಬವೊಂದು ಗರಿಷ್ಠ ರೂ.5,00,000 ವರೆಗೆ ಆರೋಗ್ಯ ಸೇವೆ ಪಡೆಯಬಹುದು. ಆಯುಷ್ಮಾನ್ ಕಾರ್ಡ್ ತಯಾರಿಸುವ ವಿತರಿಸುವ ಕಾರ್ಯವನ್ನು ಆಯುಷ್ಮಾನ್ ಮಿತ್ರ ಮತ್ತು ಕಾಮನ್‌ವೆಲ್ತ್ ಸೇವಾ ಕೇಂದ್ರ ಮಾಡುತ್ತಿವೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯಶಸ್ವಿಯಾಗಿ ಎಲ್ಲಾ ಬಡ ಕುಟುಂಬಗಳಿಗೂ ತಲುಪಿಸುವ ಉದ್ದೇಶದಿಂದ ಈ ಯೋಜನೆ ಮಾಹಿತಿ ನೀಡಿ ಮತ್ತು … Read more

ಕಡಿಮೆ ಖರ್ಚಿನಲ್ಲಿ ಕನಸಿನ ಮನೆ ನಿರ್ಮಾಣಕ್ಕೆ ಇಲ್ಲಿದೆ ಸುಲಭ ಉಪಾಯ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!

  ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಹೇಳುವಂತೆ ಮನೆ ಕಟ್ಟುವುದು ಬಹಳ ಖರ್ಚಿನ ಹಾಗೂ ಬಹಳ ಶ್ರಮ ಹಿಡಿಯುವ ಬಹಳ ಸಮಯ ತೆಗೆದುಕೊಳ್ಳುವ ಒಂದು ಯೋಜನೆಯಾಗಿದೆ. ಆದರೂ ಪ್ರತಿಯೊಬ್ಬರು ಆದಷ್ಟು ಬೇಗ ಕಡಿಮೆ ಖರ್ಚಿನಲ್ಲಿ ತಮ್ಮ ಇಚ್ಛೆಯ ಪ್ರಕಾರವಾಗಿ ಬಹಳ ಬಾಳಿಕೆ ಬರುವಂತಹ ಮನೆ ಕಟ್ಟಿ ಆ ಮನೆಯಲ್ಲಿ ವಾಸಿಸಬೇಕು ಎಂದು ಆಸೆ ಪಡುತ್ತಾರೆ. ಮತ್ತು ಇದರಲ್ಲಿ ಯಾವ ಹಂತದಲ್ಲಿ ಕ್ವಾಲಿಟಿಯು ಚೆನ್ನಾಗಿರುವ ಹಾಗೂ ಬಜೆಟ್ ಸ್ವಲ್ಪ ಕಡಿಮೆ ಆಗುವ ಪ್ರಾಡಕ್ಟ್ … Read more

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಜಸ್ಟ್ 10 ಸಾವಿರ ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಹಣ ಪಡೆಯಿರಿ.!

  ಹಣವನ್ನು ಉಳಿತಾಯ ಮಾಡಲು ಅಥವಾ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಲು ಲಾಭದ ಲೆಕ್ಕಾಚಾರದ ಜೊತೆಗೆ ನಮ್ಮ ಹಣಕ್ಕೆ ಭದ್ರತೆ ಎಷ್ಟಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಾದ ವಿಷಯವಾಗುತ್ತದೆ. ಬಡ ಹಾಗೂ ಸಾಮಾನ್ಯ ವರ್ಗದವರೇ ಹೆಚ್ಚಿರುವ ನಮ್ಮ ದೇಶದಲ್ಲಿ ಜನರ ಈ ಮನಸ್ಥಿತಿಯನ್ನು ಅರಿತು ಅಂಚೆ ಕಚೇರಿಗಳು ಈಗ ಅಂಚೆ ಸೇವೆ ಮಾತ್ರವಲ್ಲ ಈ ರೀತಿಯ ಬ್ಯಾಕಿಂಗ್ ಸೇವೆಗಳನ್ನು ಕೂಡ ಪರಿಚಯಿಸಿದೆ. ಈವರೆಗೆ ಅಂಚೆ ಕಚೇರಿಯಲ್ಲಿ (Post Office) ಈ ರೀತಿ 13ಕ್ಕೂ ಹೆಚ್ಚು ವಿಧದ … Read more

ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ನಗದು.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ.!

  ಕೃಷಿ (Agriculture) ಈ ದೇಶದ ಬೆನ್ನೆಲುಬು, ರೈತ ಇಡೀ ಪ್ರಪಂಚಕ್ಕೆ ಆಹಾರ ನೀಡುವ ಅನ್ನದಾತ ಎಲ್ಲವೂ ಸತ್ಯ. ಆದರೆ ರೈತನಿಗೆ ಇರುವ ಕಷ್ಟ ಅಷ್ಟಿಷ್ಟಲ್ಲ. ಪ್ರತಿಯೊಂದು ಹಂತದಲ್ಲೂ ಕೂಡ ರೈತನಿಗೆ ಸವಾಲು ಇರುತ್ತದೆ. ಮಳೆ ಬರದೇ ಇದ್ದರೆ ಭೀಕರ ಬರ, ಮಳೆ ಹೆಚ್ಚಾದರೆ ಅತಿವೃಷ್ಟಿ ಬೆಳೆದ ಬೆಲೆಗೆ ಸರಿಯಾದ ಬೆಲೆ ಇಲ್ಲದೇ ಇರುವುದು, ಬೆಳೆ ಹಾನಿ ಆದರೆ ಸರಿಯಾದ ಸಮಕ್ಕೆ ಪರಿಹಾರ ಸಿಗದೇ ಇರುವುದು. ಇದರ ನಡುವೆ ಸರ್ಕಾರಿ ಯೋಜನೆಗಳ ನೆರವು ಪಡೆದುಕೊಳ್ಳಲು ಮಧ್ಯವರ್ತಿಗಳ ಕಾಟ, … Read more

ಇನ್ಮುಂದೆ ಈ ನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು.!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಓಡಾಟ ಜೋರಾಗಿದೆ. ಕರ್ನಾಟಕದಲ್ಲೂ 4 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರ ನಡೆಯುತ್ತಿದ್ದು. ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಾಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುವುದರಿಂದ ಮತ್ತು ರೈಲು ಬಳಕೆದಾರರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುವುದರಿಂದ ಕರ್ನಾಟಕದ ಲಕ್ಷಾಂತರ ಮಂದಿ ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ವಂದೇ ಮಾತರಂ ರೈಲಿನ ಪ್ರಯಾಣ ಬಯಸುತ್ತಿದ್ದಾರೆ. … Read more

ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು.!

  * Google ಸರ್ಚ್ ಬಾರ್ ನಲ್ಲಿ SIAM ಎಂದು ಟೈಪ್ ಮಾಡಿದರೆ Society of Indian Auto Mobile Manufacture ಎನ್ನುವ ಲಿಂಕ್ ಕಾಣುತ್ತದೆ, ಕ್ಲಿಕ್ ಮಾಡಿ. * SIAM ಅಧಿಕೃತ ವೆಬ್ಸೈಟ್ ಕಾಣುತ್ತದೆ, ಸ್ಕ್ರೀನ್ ಎಡ ಭಾಗದಲ್ಲಿ Book HSRP ಎಂಬ ಆಕ್ಷನ್ ಕಾಣುತ್ತದೆ ಕ್ಲಿಕ್ ಮಾಡಿ. * HSRP Registration ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಕೇಳಿರುವ ಡೀಟೆಲ್ಸ್ ಫಿಲ್ ಮಾಡಬೇಕು. ನಿಮ್ಮ RC Card ನಲ್ಲಿರುವಂತೆ ಹೆಸರು (Name), ಇ-ಮೇಲ್ (e-mail … Read more

ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 9000 ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!

  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸಮಾಚಾರವೊಂದನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತವೆ. SSLC ಉತ್ತೀರ್ಣರಾದವರಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳವರೆಗೆ ಪ್ರತಿಯೊಬ್ಬರಿಗೂ ತಾವು ಕೂಡ ಯಾವುದಾದರೂ ಒಂದು ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವ ಇಚ್ಛೆ ಇರುತ್ತದೆ, ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುತ್ತಾರೆ. ಈ ಸುದ್ದಿ ಓದಿ:- RTE Application 2024: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಈ ದಿನಾಂಕದಿಂದಲೇ ಅರ್ಜಿ ಪ್ರಾರಂಭ, … Read more

RTE Application 2024: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಈ ದಿನಾಂಕದಿಂದಲೇ ಅರ್ಜಿ ಪ್ರಾರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ.!

  ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು (RTE) ಕಾಯಿದೆ ಸರ್ವರಿಗೂ ಸಮ ಶಿಕ್ಷಣವನ್ನು ಪತಿಪಾದಿಸುತ್ತದೆ. ಸರ್ಕಾರದ ಈ ನೂತನ ಶಿಕ್ಷಣ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳು ಉಚಿತವಾಗಿ ಅಗತ್ಯವಿರುವ ಶಿಕ್ಷಣವನ್ನು ತಮ್ಮ ಹತ್ತಿರದ ಸ್ಥಳದಲ್ಲಿಯೇ ಪಡೆಯಬಹುದು. RTE ಕಾಯ್ದೆಯನ್ನು ಕರ್ನಾಟಕವು ಕೂಡ ಅಳವಡಿಸಿಕೊಂಡಿದೆ ಮತ್ತು ಈ ಕಾಯ್ದೆಯ ಗುರಿಯಂತೆ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. RTE ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ … Read more