ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಂಡಿರಬೇಕು, ಇಲ್ಲದಿದ್ರೆ ಮೋಸ ಹೋಗೋದು ಗ್ಯಾರಂಟಿ.!

  ಬಂಗಾರ ಈಗ ಆಭರಣವಾಗಿ ಅಲಂಕಾರ ಹೆಚ್ಚಿಸುವ ಅಥವಾ ಪ್ರತಿಷ್ಠೆಯ ವಿಷಯವಾಗಿ ಮಾತ್ರ ಉಳಿದಿಲ. ಲ ಬಂಗಾರವನ್ನು ಹೂಡಿಕೆಯ ಉದ್ದೇಶದಿಂದ ಕೂಡ ಖರೀದಿಸುವವರು ಇದ್ದಾರೆ ನಾವೇ ಗಮನಿಸಿರುವಂತೆ ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಮತ್ತು ಇದು ಸದಾ ಏರಿಕೆಯಲ್ಲಿ ಇರುವುದರಿಂದ ಬಂಗಾರದ ಖರೀದಿ ನಮಗೆ ಬಹಳ ಲಾಭ ಬರುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಒಂದು ಅರ್ಥದಲ್ಲಿ ಅದು ನಿಜ ಕೂಡ ಆಗಿದ್ದರು ಬಂಗಾರ ಖರೀದಿಸುವ ಸಮಯದಲ್ಲಿ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳದೆ ಯಾಮಾರಿದರೆ ಕೊಂಡುಕೊಳ್ಳುವ ವೇಳೆ … Read more

ರೈತರಿಗೆ ಬರ ಪರಿಹಾರ ಹಣ ಜಮೆ.! ನಿಮ್ಮ ಬ್ಯಾಂಕ್‌ ಖಾತೆ ಪರೀಕ್ಷಿಸಿಕೊಳ್ಳಿ, ಹಣ ಬಾರದೇ ಇದ್ದರೆ ಹೀಗೆ ಮಾಡಿ.!

  ರಾಜ್ಯದಲ್ಲಿ ಈ ಬಾರಿ ರೈತರ ಪರಿಸ್ಥಿತಿ ದಯಾಹೀನವಾಗಿದೆ. ಯಾಕೆಂದರೆ ಹಿಂದೆಂದೂ ಕಂಡು ಕೇಳದಂತಹ ಮಳೆ ಕೊರತೆ ಈ ವರ್ಷ ಕಂಡು ಬಂದಿದ್ದು, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು (Drought declared Thaluk) ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಬರ ಪರಿಹಾರ ಕೈಪಿಡಿಯ ಅನುಸಾರವಾಗಿ ಈ ಬರ ಪರಿಶೀಲನೆ ಪ್ರಕ್ರಿಯೆ ಕೂಡ ಮುಗಿದಿದ್ದು ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಿದೆ. ಈಗ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ (Drought relief fund release) ಹಣ … Read more

ಅಂಗನವಾಡಿಯಲ್ಲಿ ಇನ್ಮುಂದೆ ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ ಎಲ್ಲಾ ರೇಷನ್ ಬಂದ್.!

  ಕಳೆದ ವರ್ಷ ಸುಪ್ರೀಂಕೋರ್ಟ್ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚಿಸಿತ್ತು. ಅದರ ಪ್ರಕಾರ ರಾಜ್ಯ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರು, ಬಾಣಂತಿಯರಿಗೆ ಹಿಂದೆ ನೀಡುತ್ತಿದ್ದ ಫುಡ್ ಮೆನು ಬದಲಾಯಿಸಿದೆ. ಆದರೆ ಈ ಹಿಂದೆ ನೀಡುತ್ತಿದ್ದ ಆಹಾರವೇ ಪೌಷ್ಟಿಕವಾಗಿತ್ತು ಈಗ ಇರುವ ಮೆನು ಪ್ರಕಾರ ನೀಡುತ್ತಿರುವ ಆಹಾರದಲ್ಲಿ ರುಚಿಯೂ ಇಲ್ಲ ಪೌಷ್ಟಿಕತೆಯು ಸಿಗುವುದಿಲ್ಲ ಎಂದು ಹಾವೇರಿಯಲ್ಲಿ ಅಂಗನವಾಡಿ ಮಕ್ಕಳ ಪೋಷಕರು ಮತ್ತು ಬಾಣಂತಿ ತಾಯಂದಿರ ಪೋಷಕರು ಆರೋಪಿಸುತ್ತಿದ್ದಾರೆ. ಚಿಕ್ಕಮಕ್ಕಳಿಗೆ ಬಾಣಂತಿಯರಿಗೆ ಮತ್ತು … Read more

ರಾಜ್ಯದಲ್ಲಿ ಮತ್ತೊಮ್ಮೆ ಶಿಕ್ಷಕರ ನೇಮಕಾತಿ, 10,000 GPSTR, HSTR ನೇಮಕಾತಿ ಆರಂಭ.!

  ರಾಜ್ಯದಲ್ಲಿರುವ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆಲ್ಲ ಸರ್ಕಾರದ ವತಿಯಿಂದ ಮತ್ತೊಂದು ನೇಮಕಾತಿ ಬಗ್ಗೆ ಸಿಹಿ ಸುದ್ದಿ ಸಿಗುವ ಸೂಚನೆ ಇದೆ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಎನ್ನುವುದು ಅನೇಕ ವರ್ಷಗಳಿಂದಲೂ ಕೇಳಿ ಬರುತ್ತಿರುವ ಸತ್ಯ ಸಾಮಾನ್ಯ ದೂರಾಗಿ ಹೋಗಿದೆ ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಆದರೆ ಇತ್ತ ಸರ್ಕಾರಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಕೂಡ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ನಡೆಸಿ ಅರ್ಹರನ್ನು GPSTR ಮತ್ತು HSTR ಹುದ್ದೆಗಳಿಗೆ … Read more

ಆಯುಷ್ಮಾನ್ ಕಾರ್ಡ್ ಕಳೆದು ಹೋಗಿದ್ಯಾ.! ಮೊಬೈಲ್ ಮೂಲಕ ಮತ್ತೆ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ನೋಡಿ.!

  ಕೇಂದ್ರ ಸರ್ಕಾರವು (Central Karnataka) ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ (Ayushman Bharath) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಕನಿಷ್ಠ 5 ಲಕ್ಷದವರೆಗೆ ಹಾಗೂ APL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಗರಿಷ್ಠ 1.5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು. 2018 ರಲ್ಲಿ ಈ ಯೋಜನೆ ಪರಿಚಯಿಸಲಾಗಿತ್ತು ಮತ್ತು ಅನೇಕರು ಆ ಸಮಯದಲ್ಲಿಯೇ ನೋಂದಾಯಿಸಿಕೊಂಡು … Read more

BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ.! SSLC ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000

  ಬೆಂಗಳೂರು ಮಹಾನಗರದ ನರನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BBTC) ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ಯುವ ಜನತೆಗೆ ನಿಗಮದಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ (BMTC Recruitment) ಮಾಡಿಕೊಳ್ಳುವ ಬಗ್ಗೆ ಸಿಹಿ ಸುದ್ದಿ ನೀಡಿತ್ತು. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೂಡ ತನ್ನ ಅಧಿಕೃತ ಜಾಲತಾಣದಲ್ಲಿ BMTC ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಕೂಡ ಪ್ರಕಟಿಸಿತ್ತು. ಹೀಗಾಗಿ ಶೀಘ್ರವೇ ಈ ನೇಮಕಾತಿ ನಡೆಯುವುದು ಧೃಡವಾಗಿದ್ದು ಈ … Read more

ರೈತರಿಗೆ 100% ಬೊರ್ವೆಲ್ ನೀರು ಸಿಗುತ್ತೆ.! ನೀರು ಬರದಿದ್ರೆ ಹಣ ವಾಪಸ್, ಹೊಸ ಜಪಾನ್ ಟೆಕ್ನಾಲಜಿ.!

  ರೈತರಿಗೆ ಜಮೀನಿನಲ್ಲಿ ನೀರು ಸಿಕ್ಕಿದರೆ ಬಂಗಾರ ಸಿಕ್ಕಿದಷ್ಟೇ ಖುಷಿಯಾಗುತ್ತದೆ. ಯಾಕೆಂದರೆ ಆ ನೀರಿನಿಂದ ತಮ್ಮ ಬದುಕನ್ನು ಬಂಗಾರಗೊಳಿಸಿಕೊಳ್ಳಬಹುದು ಎಂಬ ತಮ್ಮ ಕಷ್ಟಗಳನ್ನು ಕೊನೆಗೊಳಿಸಿಕೊಳ್ಳಬಹುದೆಂಬ ತಮ್ಮ ಮಕ್ಕಳ ಬದುಕನ್ನು ಹಸನಗೊಳಿಸಬಹುದು ಎಂಬ ಮಹತ್ವಾಕಾಂಕ್ಷೆ ಜೊತೆಗೆ ಇನ್ನು ಹೆಚ್ಚಿನ ಆಹಾರ ಉತ್ಪಾದನೆ ಮಾಡಬಹುದೆಂಬ ಮಹಾದಾಸೆ. ಪ್ರತಿಯೊಬ್ಬ ಜಮೀನು ಇರುವ ವ್ಯಕ್ತಿಗೂ ಕೂಡ ಆತ ನೀರಾವರಿ ಮಾಡಬೇಕು ಎಂದು ಆಸೆ ಇದ್ದೇ ಇರುತ್ತದೆ. ಬಹುಶಃ ಎಲ್ಲಾ ರೈತರಿಗೂ ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಮಾಡಿಸುವ ಶಕ್ತಿ ಇದ್ದಿದ್ದರೆ ನೀರು ಇಲ್ಲ … Read more

ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!

  ಕೇಂದ್ರ ಸರ್ಕಾರ (Central government) ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ರೈತ, ಕಾರ್ಮಿಕ, ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಹೀಗೆ ಪ್ರತಿವರ್ಗದ ಹಿತಕ್ಕಾಗಿ ಕಳೆದ ದಶಕದಿಂದ ಹಲವಾರು ಹೊಸ ಹೊಸ ಯೋಜನೆಗಳು ಜಾರಿಯಾಗಿದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಆರೋಗ್ಯದ ಕಾಳಜಿ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಯೋಜನೆಗಳು ರೂಪುಗೊಂಡಿವೆ. ಇವುಗಳಲ್ಲೊಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಕಡಿಮೆ ಬೆಲೆಗೆ ಗ್ಯಾಸ್ ಕಲೆಕ್ಷನ್ ನೀಡುವ ಮತ್ತು ಮಹಿಳೆಯರನ್ನು ಹೊಗೆ ಮುಕ್ತ ವಾತಾವರಣದ ರಕ್ಷಿಸಲು ಜಾರಿಗೆ … Read more

ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ, ಹಕ್ಕು ಪತ್ರ ವಿತರಣೆ.!

  ಜಮೀನು ಇಲ್ಲದೆ ಸರ್ಕಾರಿ ಜಮೀನನ್ನು ಕೃಷಿ ಚಟುವಟಿಕೆಗಾಗಿ ಅವಲಂಬಿಸಿದ್ದ ರೈತರಿಗೆ ಅವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರ ಹೆಸರಿಗೆ ಮಾಡಿಕೊಡಲು ಅಕ್ರಮ ಸಕ್ರಮ ಯೋಜನೆ ಹಾಗೂ ಬಗರ್ ಹುಕುಂ ಯೋಜನೆಯಡಿಯಲ್ಲಿ ನಮೂನೆ 50, ನಮೂನೆ 53 ಮತ್ತು ನಮೂನೆ 57ರ ಪ್ರಕಾರ ಹಕ್ಕು ಪತ್ರ (Hakku Patra) ನೀಡಲು ಸರ್ಕಾರ ನಿರ್ಧರಿಸಿ ಅದಕ್ಕಾಗಿ ಅರ್ಜಿ ಆಹ್ವಾನಿಸಿರುವ ವಿಚಾರ ಈಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಬಡ ರೈತರಿಗೆ ಅನುಕೂಲವಾಗುತ್ತಿದೆ ಎನ್ನುವುದು ಸುಳ್ಳಲ್ಲ. … Read more

ಒಂದು ವರ್ಷಕ್ಕೆ 20 ಲಕ್ಷ ಆದಾಯ ತಂದು ಕೊಡುತ್ತದೆ ಈ ಮರ, ತಳಿ ನೀಡುವ ಕಂಪನಿಯೇ ಬೈ ಬ್ಯಾಕ್ ಕೂಡ ಮಾಡುತ್ತೆ.!

  ಅಗ್ರಿಕಲ್ಚರ್ ಕೂಡ ಈಗ ಯಾವುದೇ ಬಿಝಿನೆಸ್ ಗಿಂತ ಕಡಿಮೆ ಇಲ್ಲ. ರೈತ ಮನಸ್ಸು ಮಾಡಿದರೆ ತನ್ನ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯಬಹುದು. ವರ್ಷಕ್ಕೆ ಯಾವುದೇ ಸಾಫ್ಟ್ವೇರ್ ಕಂಪನಿ ಉದ್ಯೋಗಿಗೂ ಕಡಿಮೆ ಇಲ್ಲದಂತೆ ದುಡಿದು ತೋರಿಸಬಹುದು. ನಮ್ಮ ಕರ್ನಾಟಕದಲ್ಲೂ ಕೂಡ ಅಂತಹ ಫಲವತ್ತಾದ ಭೂಮಿ ಇದ್ದು, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಮಣ್ಣಿನಿಂದಲೇ ಕೋಟ್ಯಾಂತರ ಹಣ ಗಳಿಸಿರುವ ಯುವ ರೈತರು ಇದ್ದಾರೆ. ಉದ್ಯೋಗ ಮುಗಿಸಿ ಕೆಲಸಕ್ಕೆ ಸೇರಬೇಕು ಎನ್ನುವ ಮನಸ್ಥಿತಿಯಲ್ಲಿದ್ದ ಯುವಜನತೆ ಕೂಡ ಈಗ ಕೃಷಿಗೆ ಸಿಗುತ್ತಿರುವ … Read more