ಗೃಹಲಕ್ಷ್ಮಿ 6ನೇ ಕಂತಿನ ಹಣ & ಅನ್ನಭಾಗ್ಯ ಹಣ ಪಡೆಯಲು NPCI ಮಾಡಿಸುವುದು ಕಡ್ಡಾಯ.! NPIC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಈಗ ರಾಜ್ಯದೆಲ್ಲೆಡೆ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee) ಹಣ ಪಡೆಯುವುದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಕೋಟ್ಯಂತರ ಫಲಾನುಭವಿಗಳು ಯಶಸ್ವಿಯಾಗಿ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 5ನೇ ಕಂತಿನ ಹಣ ಪಡೆದು 6ನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ ಮತ್ತು ಫೆಬ್ರವರಿ ತಿಂಗಳಲ್ಲಿ 6ನೇ ಕಂತಿನ ಹಣವು ಕೂಡ ಹಂತ ಹಂತವಾಗಿ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಸರ್ಕಾರ ಈ ಬಾರಿ 6ನೇ ಕಂತಿನ ಹಣ ಪಡೆಯಲು NPCI ಕಡ್ಡಾಯಗೊಳಿಸಲಾಗಿದೆ. ಈ ಕಾರಣ ಮತ್ತು ಗೃಹಲಕ್ಷ್ಮಿ … Read more

ಕೇವಲ 5,000 ಕಟ್ಟಿ 5 ಲಕ್ಷ ಪಡೆದುಕೊಳ್ಳಿ, ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್.!

  ಉಳಿತಾಯ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಉಳಿತಾಯ ಮಾಡುವುದು ಮಾತ್ರವಲ್ಲದೆ ಉಳಿತಾಯ ಮಾಡಿದ ಹಣಕ್ಕೆ ಲಾಭ ಕೂಡ ಪಡೆಯುವುದು ಜಾಣತನ. ಹೀಗೆ ಮಾಡುವ ಸಣ್ಣ ಪ್ರಮಾಣದ ಉಳಿತಾಯ ಯೋಜನೆಯನ್ನು ಮಾಡಲು ಬಯಸಿದರೆ ಹಣದ ಸುರಕ್ಷಿತ ಬಗ್ಗೆ ಕೂಡ ಹೆಚ್ಚು ಗಮನ ಕೊಡಬೇಕು. ಈ ರೀತಿ ಚಿಂತೆ ಮಾಡುವವರಿಗೆ ಅಂಚೆ ಕಚೇರಿಯ (Post Office) ಯೋಜನೆಯು ಹೆಚ್ಚು ಅನುಕೂಲತೆ ನೀಡುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಅಪಾಯವಿಲ್ಲದೆ ಖಚಿತ ಲಾಭ ನೀಡುವ ಸಂಸ್ಥೆಗೆ … Read more

ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!

  ಆಸ್ತಿಯನ್ನು ದಾನ, ವಿಭಾಗ ಮತ್ತು ಕ್ರಯದ ಮೂಲಕ ಮತ್ತೊಬ್ಬರಿಗೆ ನೀಡಲಾಗುತ್ತದೆ. ಇಲ್ಲಿ ಕ್ರಯ (Sale deed) ಆಗಿದೆ ಎನ್ನುವುದು ಆಸ್ತಿ ಮಾರಾಟವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಕ್ರಯದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಆಗಿದ್ದರೆ ಅನೇಕರು ರಿಜಿಸ್ಟರ್ ಆದಮೇಲೆ ಅದನ್ನು ಕ್ಯಾನ್ಸಲ್ (Sale deed Cancelation) ಮಾಡುವುದಕ್ಕೆ ಆಗುವುದಿಲ್ಲ ನಾವು ಖರೀದಿಸಿದ ಮೇಲೆ ಆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬೇಕು ಹೊರತು ಬೇರೆ ದಾರಿ ಇಲ್ಲ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಖಂಡಿತವಾಗಿಯೂ ಇದೊಂದು ತಪ್ಪಾದ ಮಾಹಿತಿ … Read more

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಈ ವರ್ಷ ಅದ್ಭುತವಾದ ಅವಕಾಶಗಳು ಸಿಗುತ್ತಿವೆ. ಈಗಾಗಲೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಸರ್ವೆಯರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಈ ನೇಮಕಾತಿ ಕುರಿತಾದ ಅಧಿಕೃತ ಆದೇಶ ಸದ್ಯದಲ್ಲೇ ಹೊರ ಬೀಳಲಿದ್ದು. ಇದರ ಜೊತೆಗೆ KSRTC ಹಾಗೂ BMTC ಯಲ್ಲಿ ಬೃಹತ್ ಸಂಖ್ಯೆಯ ನಿರ್ವಾಹಕ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಯು ಈ ವರ್ಷವೇ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಕರ್ನಾಟಕ ಪಂಚಾಯತ್ ರಾಜ್ … Read more

14 ಕೋಟಿ ರೈತರಿಗೆ ಬರ ಪರಿಹಾರ ಹಣ ಜಮಾ.! ನಿಮ್ಮ ಹೆಸರಿದೇಯೇ ಈ ರೀತಿ ಚೆಕ್ ಮಾಡಿ.!

  ಕೃಷಿ ಇಲಾಖೆ ವತಿಯಿಂದ ರೈತರಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳಡಿಯಲ್ಲಿ ನೆರವು ನೀಡಲಾಗುತ್ತಿದೆ. ಮುಖ್ಯವಾಗಿ ಅತಿವೃಷ್ಟಿ, ಅನಾವೃಷ್ಠಿ ಮತ್ತಿತರ ಕಾರಣಗಳಿಂದ ಬೆಳೆ ಹಾನಿಯಾದರೆ ಇನ್‌ಪುಟ್ ಸಬ್ಸಿಡಿ ಯೋಜನೆಯ(Input subsidy yojana) ಮೂಲಕ ಪರಿಹಾರ ಒದಗಿಸಲಾಗುತ್ತದೆ. ಈ ಯೋಜನೆಗಳ ಪರಿಹಾರ ಪಡೆಯುವುದಕ್ಕಾಗಿ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿ ಸ್ಥಿತಿ ತಿಳಿದುಕೊಳ್ಳಲು ರೈತರಿಗೆ ಅನುಕೂಲತೆಯಾಗಲಿ ಎಂದು ಪರಿಹಾರ ಪೋರ್ಟಲ್ ಪರಿಚಯಿಸಲಾಗಿದೆ. ಈಗ ಬೆಳೆ ಪರಿಹಾರ ಪಾವತಿ(Bele parihara payment status) ಸ್ಥಿತಿಯ ಕುರಿತು ಕೂಡ ರೈತರು ಎಲ್ಲಾ ವರದಿಯಲ್ಲಿ … Read more

ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!

ಜನರು ಚಿಟ್ ಫಂಡ್ ಗಳಲ್ಲಿ (Chit fund) ಹೂಡಿಕೆ ಮಾಡಲು ಬಯಸುತ್ತಾರೆ ಇದರ ಉದ್ದೇಶ ಲಾಭ ಮಾಡುವುದು ಅಥವಾ ಸುಲಭವಾಗಿ ತಕ್ಷಣಕ್ಕೆ ಹಣ ಸಿಗುತ್ತದೆ ಎಂದು ಇರಬಹುದು. ಪ್ರತಿಯೊಬ್ಬರಿಗೂ ಕೂಡ ಈ ಚಿಟ್ ಫಂಡ್ ಎಂದರೆ ಆಡು ಭಾಷೆಯಲ್ಲಿ ಚೀಟಿ ಎಂದು ಕರೆಯಲಾಗುವ ಈ ವ್ಯವಹಾರದ ಬಗ್ಗೆ ಗೊತ್ತೇ ಇದೆ. ನಮ್ಮ ಕೆಲಸದ ಸ್ಥಳಗಳು ಅಥವಾ ಅಕ್ಕಪಕ್ಕದ ಮನೆಯವರು ಸೇರಿ ಈ ರೀತಿ ಚೀಟಿ ಹಾಕಿರುತ್ತೇವೆ ಆದರೆ ಇದುವರೆಗೂ ಎಷ್ಟು ಜನರು ಈ ರೀತಿ ಚೀಟಿಗೆ ಹಣ … Read more

ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!

  ಒಬ್ಬ ವ್ಯಕ್ತಿಯು ಬದುಕಿರುವಾಗಲೇ ತಾನು ಸತ್ತ ನಂತರ ತನ್ನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು ಕರಾರು ಪತ್ರ ಮಾಡಿ ಇಡುವುದಕ್ಕೆ ವಿಲ್ ಅಥವಾ ಮರಣ ಶಾಸನ ಪತ್ರ ಅಥವಾ ಉಯಿಲು ಕರಾರು ಪತ್ರ (Will deed) ಎಂದು ಕೂಡ ಕರೆಯುತ್ತಾರೆ. ವಿಲ್ ಬರೆಸಿರುವ ವ್ಯಕ್ತಿ ಮರಣ ಹೊಂದಿದ ನಂತರವೇ ಆ ವಿಲ್ ನಲ್ಲಿರುವ ಅಂಶಗಳು ಕಾರ್ಯರೂಪಕ್ಕೆ ಬರುತ್ತದೆ. ಚರಾಸ್ತಿಯಾಗಲಿ ಅಥವಾ ಸ್ಥಿರಸ್ತಿಯಾಗಲಿ ಅದರ ಮೇಲೆ ವ್ಯಕ್ತಿಗೆ ‌ ಸಂಪೂರ್ಣ ಅಧಿಕಾರವಿದ್ದರೆ ಮಾತ್ರ ಆ ವ್ಯಕ್ತಿಗಳು … Read more

ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!

  ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಬಳಿಕ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ಬರುತ್ತದೆ. 18 ವರ್ಷ ತುಂಬಿದ ಯುವಕ ಯುವತಿಯರು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆರಿಸಬಹುದು. ಗ್ರಾಮ ಪಂಚಾಯಿತಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕನ್ನು ಇವರು ಹೊಂದಿರುತ್ತಾರೆ. ಆದರೆ 18 ವರ್ಷ ತುಂಬಿದ ಬಳಿಕ ಅವರು ಮತದಾರರ ಗುರುತಿನ ಚೀಟಿಗೆ ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದು ಮತ್ತು ಮತದಾರರ ಲಿಸ್ಟ್ ನಲ್ಲಿ ಹೆಸರು ಹೊಂದಿದ್ದರೆ ಮಾತ್ರ ಈ ಅವಕಾಶ … Read more

ಬ್ಯಾಂಕ್ ಗಳು ನಿಮಗೆ ಯಾವ ರೀತಿ ಮೋಸ ಮಾಡುತ್ತಿವೆ ಗೊತ್ತಾ.? ಬ್ಯಾಂಕ್ ಅಕೌಂಟ್ ಇರುವ ಪ್ರತಿಯೊಬ್ಬರು ಈ ವಿಚಾರ ತಿಳಿದುಕೊಳ್ಳಿ.!

  ಒಬ್ಬ ಜನಸಾಮಾನ್ಯನಿಂದ ಹಿಡಿದು ಶ್ರೀಮಂತ ವ್ಯಕ್ತಿಯವರಿಗೆ ಬ್ಯಾಂಕ್ ಗಳು ಅವನಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹೊಡೆಯುತ್ತಿವೆ. ಒಬ್ಬ ವ್ಯಕ್ತಿಗೆ ಕಡಿಮೆ ಎಂದರು ರೂ.8,000 ದಿಂದ ರೂ.15,000 ದವರೆಗೆ ಎಕ್ಸ್ಪೆನ್ಷನ್ಸ್, ಸರ್ವಿಸ್ ಚಾರ್ಜಸ್ ಗಳು, ಚೆಕ್ ಬೌನ್ಸ್, ಮಿನಿಮಂ ಬ್ಯಾಲೆನ್ಸ್, ಲೋ ಬ್ಯಾಲೆನ್ಸ್ ಈ ರೀತಿ ಹತ್ತಾರು ನೆಪ ಹೇಳಿ ಬ್ಯಾಂಕ್ ಗಳು ಹಣ ಸುಲಿಗೆ ಮಾಡುತ್ತಿವೆ. ಒಂದು ವರ್ಷದ ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ತೆಗೆದು ಚೆಕ್ ಮಾಡಿದರೆ ನಿಮಗೆ ಇದು ಅರಿವಾಗುತ್ತದೆ. ನಮ್ಮ … Read more

ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.

ಆಗಿನ ಕಾಲದಿಂದಲೂ ಕೂಡ ಇಬ್ಬರ ನಡುವೆ ಆಸ್ತಿ ಅಥವಾ ಹಣಕಾಸಿನ ಕುರಿತು ವ್ಯವಹಾರಗಳು ಅಥವಾ ಯಾವುದೇ ಮಾತುಕತೆ ನಡೆದಾಗ ಅದನ್ನು ಬಿಳಿ ಹಾಳೆಯಲ್ಲಿ ಬರೆಸಿ ಇಡುವ ನಿಯಮ ಇತ್ತು ಆದರೆ ಇದಕ್ಕೆ ಹೆಚ್ಚು ಮಾನ್ಯತೆ ಇರಲಿಲ್ಲ ಇಂತಹ ಸಮಯಗಳಲ್ಲಿ ಅತಿ ಹೆಚ್ಚು ಜನ ಮೋ’ಸ ಹೋಗುತ್ತಿದ್ದರು. ಈ ರೀತಿ ಅತಿ ಹೆಚ್ಚಾಗಿ ವಂ’ಚ’ನೆ, ದ್ರೋ’ಹಗಳು ನಡೆಯುತ್ತಿದ್ದದನ್ನು ತಪ್ಪಿಸಲು ಇದನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದು ನಿರ್ಧರಿಸಲಾಯಿತು. ಈ ರೀತಿ ಪತ್ರ ವ್ಯವಹಾರವು ಕಾನೂನು ಬದ್ಧವಾಗಿ ಬದಲಾದದ್ದಕ್ಕೆ ಇ-ಸ್ಟ್ಯಾಂಪ್ … Read more