ನಿಮ್ಮ ಕಾಲುಗಳಲ್ಲಿ ಈ 10 ಲಕ್ಷಣಗಳು ಇದ್ದರೆ ಡಯಾಬಿಟೀಸ್ ಬಂದಿದೆ ಎಂದರ್ಥ.!

  1. ಕಾಲುಗಳು ಮರಗಟ್ಟುವಿಕೆ (tingling and Numbness):- ಕಾಲುಗಳು ಹೃದಯದಿಂದ ಬಹಳ ದೂರ ಇರುವ ದೇಹದ ಭಾಗಗಳಾಗಿವೆ. ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ನಾಳಗಳಿಂದ ರಕ್ತ ಮತ್ತು ಆಕ್ಸಿಜನ್ ಸಪ್ಲೈ ಗೆ ಸಮಸ್ಯೆ ಆಗುತ್ತದೆ ಈ ಕಾರಣದಿಂದ ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ಕಾಲುಗಳಲ್ಲಿ ಜೋಮು ಹಿಡಿಯುವುದು ಅಥವಾ ಪಿನ್ ನಲ್ಲಿ ಚುಚ್ಚಿದ ರೀತಿ ಅನುಭವ ಆಗುವುದು, ಕಾಲುಗಳಲ್ಲಿ ಉರಿ ರಾತ್ರಿ ಹೊತ್ತು ಕಾಲುಗಳ ತುದಿ ನೋವು ಬರುವುದು ಇತ್ಯಾದಿಗಳು ಸಕ್ಕರೆ ಕಾಯಿಲೆ ಬಂದಿರುವ ಲಕ್ಷಣವಾಗಿರಬಹುದು. … Read more

ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!

  ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ, ರೇಷನ್ ಕಾರ್ಡ್ ಹೊಂದಿರುವ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿ (Gruhalakshmi Scheme) ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನ ಪಡೆಯುತ್ತಿದ್ದೀರಿ. ಈಗಾಗಲೇ ಯೋಜನೆಗೆ ಅರ್ಹರಾಗಿದ್ದರು ಹಣ ಪಡೆಯಲಾಗದ ಮಹಿಳೆಯರಿಗೆ ಗೃಹಲಕ್ಷ್ಮೀ ಕ್ಯಾಂಪ್ ಏರ್ಪಡಿಸಿ ಸಮಸ್ಯೆ ಬಗೆಹರಿಸಿ ಕೊಡಲಾಗುತ್ತಿದೆ. ಇಷ್ಟಾದರೂ ಕೂಡ ಐದನೇ ಕಂತಿನಲ್ಲಿ 26,000 ಮಹಿಳೆಯರು ಹಣ ಪಡೆಯಲು ಆಗಿಲ್ಲ, ಅವರಿಗೆ 6ನೇ ತಿಂಗಳಲ್ಲಿ ಕೂಡ ಹಣ ಪಡೆಯಲು ಆಗುವುದಿಲ್ಲ … Read more

ಗೃಹಲಕ್ಷ್ಮಿ 2,000 ಹಣ ಬರದೇ ಪೆಂಡಿಂಗ್ ಇರುವ ಎಲ್ಲರಿಗೂ ಈ ದಿನ ಹಣ ಬಿಡುಗಡೆ.!

  ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರೇಷನ್ ಕಾರ್ಡ್ ಹೊಂದಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi) ರೂ.2,000 ಮತ್ತು ಅನ್ನಭಾಗ್ಯ ಯೋಜನೆಯ (Annabhagya) ಮೂಲಕ ಕುಟುಂಬದ ಎಲ್ಲಾ ಸದಸ್ಯರ ಹೆಚ್ಚುವರಿ 5Kg ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥೆ ಖಾತೆಗೆ DBT ಮೂಲಕ ನೀಡುತ್ತಿದೆ. ಅನ್ನ ಭಾಗ್ಯ ಯೋಜನೆ ಆರಂಭವಾಗಿ 7ನೇ ತಿಂಗಳು ಹಾಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತು ಹಣ ಪಡೆಯುವ ಸಮಯವಾಗಿದ್ದರು ಇನ್ನೂ ಅನೇಕ ಫಲಾನುಭವಿಗಳಿಗೆ ಒಂದು ಕಂತಿನ ಹಣ … Read more

ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!

18 ವರ್ಷ ತುಂಬಿದ ಭಾರತೀಯ ನಾಗರಿಕನು ಮತದಾನ ಮಾಡುವ ಹಕ್ಕು (Voting rights) ಪಡೆಯುತ್ತಾನೆ. ಈ ರೀತಿ ಮತದಾನ ಮಾಡಲು ವೋಟರ್ ಲಿಸ್ಟ್ ನಲ್ಲಿ (Voter List) ಆತನ ಹೆಸರಿರಬೇಕು, ನಾವು ವೋಟರ್ ಲಿಸ್ಟ್ ಗೆ ನೋಂದಣಿ ಮಾಡಿಕೊಂಡರೆ ಭಾರತೀಯ ಚುನಾವಣಾ ಪ್ರಾಧಿಕಾರದಿಂದ (ECI) ನಮಗೆ ಮತದಾನದ ಗುರುತಿನ ಚೀಟಿ (Voter ID) ಸಿಗುತ್ತದೆ. ಈ ಹಿಂದೆ ಇದನ್ನು ಪಡೆದುಕೊಳ್ಳಲು ಸೇವಾ ಕೇಂದ್ರಗಳಿಗೆ ಅಥವಾ ಚುನಾವಣಾ ಪ್ರಾಧಿಕಾರದ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ … Read more

ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!

  ಕರ್ನಾಟಕ ರಾಜ್ಯದಲ್ಲಿ (Karnataka) ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ (Gruhajyothi Scheme) ಜುಲೈ 2023 ತಿಂಗಳಿನಿಂದ ಜಾರಿಯಲ್ಲಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಯವರು ಹೊಸ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು (PM Suryodaya Scheme) ಘೋಷಿಸಿ ದೇಶದ ಎಲ್ಲಾ ಕುಟುಂಬಗಳಿಗೂ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವುದು ಮಾತ್ರವಲ್ಲದೆ ಇಂಧನ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ. ಜನವರಿ 22ರಂದು ಅಯೋಧ್ಯಾ ರಾಮಮಂದಿರದ … Read more

ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

  ಮ್ಯಾಟ್ರಿಮೋನಿಲ್ ಕೇಸ್ ಗಳನ್ನು ಹೊರತುಪಡಿಸಿ ಕೋರ್ಟ್ ಗಳಲ್ಲಿ ವರ್ಷದಲ್ಲಿ ದಾಖಲಾಗುವ ಎರಡನೇ ಅತಿ ಹೆಚ್ಚು ಕೇಸ್ ಗಳು ಚೆಕ್ ಬೌನ್ಸ್ ಕೇಸ್ ಗಳೇ ಆಗಿರುತ್ತವೆ. ಹಾಗೆಯೇ ಈ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಬಹುತೇಕ ಪ್ರಮಾಣದ ಕೇಸ್ ಗಳು ಸುಳ್ಳು ಕೇಸ್ ಗಳೇ ಆಗಿರುತ್ತವೆ ಹಾಗಾಗಿ ಲೋಕ್ ಅದಾಲತ್ ಗಳಲ್ಲಿ ಇವುಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ. ಈ ರೀತಿ ಚೆಕ್ ಬೌನ್ಸ್ ಕೇಸ್ ಹಾಕಲು ದಾವೇ ಹೂಡಿ ಆ ಚೆಕ್ ಮಾಲಿಕತ್ವದಲ್ಲಿರುವ ವ್ಯಕ್ತಿಗೆ ನೋಟಿಸ್ … Read more

ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…

  ಬಾಡಿಗೆ ಮನೆಯಲ್ಲಿ ಇರುವವರು ಯಾವಾಗಲು ಮಾಲೀಕರಿಂದ ಕಿರಿಕಿರಿ ಎನ್ನುವುದನ್ನು ಕೇಳಿರುತ್ತೇವೆ. ಮಾಲಿಕರಿಂದ ಮಾತ್ರವಲ್ಲದೆ ಬಾಡಿಗೆದಾರರಿಂದಲೂ ಓನರ್ ಗಳಿಗೂ ಅಷ್ಟೇ ಸಮಸ್ಯೆಗಳು ಆಗುತ್ತಿರುತ್ತವೆ. ಇದು ಯಾವ ಮಟ್ಟಕ್ಕೆ ಎಂದರೆ ಮುಂದೊಂದು ದಿನ ಈ ಒಂದು ನಿಯಮ ನೀವು ಪಾಲಿಸದಿದ್ದರೆ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರೆ ಆ ಮನೆಯನ್ನು ಅವರ ವಶಕ್ಕೆ ಪಡೆದುಕೊಳ್ಳಬಹುದು. ಹಾಗಾಗಿ ತಪ್ಪದೆ ಇಂದು ತಿಳಿಸುತ್ತಿರುವ ಮಾಹಿತಿಯಗೆ ಗಮನ ಕೊಡಿ ಮತ್ತು ಆ ಪ್ರಕಾರವಾಗಿ ಭದ್ರತೆ ಮಾಡಿಕೊಳ್ಳಿ. ಅದೇನೆಂದರೆ, ಯಾರೇ ಮನೆಗೆ ಬಾಡಿಗೆಗೆ ಬಂದರು ಬಾಡಿಗೆಗೆ … Read more

HDFC ಬ್ಯಾಂಕ್ ಸ್ಕಾಲರ್ಶಿಪ್ 75,000 ವಿದ್ಯಾರ್ಥಿ ವೇತನ ಪಡೆಯಿರಿ. 1 ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.!

  ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಬ್ಯಾಂಕ್ ಪರಿವರ್ತನ ECSS ಕಾರ್ಯಕ್ರಮವನ್ನು (HDFC Bank Parivartan ECSS Programme 2023-24) ಹಮ್ಮಿಕೊಂಡಿದೆ. ಈ ಯೋಜನೆ ಉದ್ದೇಶವೇನೆಂದರೆ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವುದಾಗಿದೆ. ದೇಶದಲ್ಲಿ ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವಾರು ಕಂಪನಿಗಳು ಈ ರೀತಿ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ಅನುಕೂಲತೆ ಒದಗಿಸಿ ವಿದ್ಯಾಭ್ಯಾಸವನ್ನು ಬಡತನದ ಕಾರಣದಿಂದ ಮೊಟಕುಗೊಳಿಸುವ ವಿದ್ಯಾರ್ಥಿಗಳ ಹಿಂದಿನ ಬಲವಾಗಿ ನಿಂತಿವೆ. ಈ ಸುದ್ದಿ … Read more

ಜಮೀನು, ಮನೆ, ಸೈಟ್, ಇನ್ನಿತರ ಆಸ್ತಿಗೆ ತಕರಾರು ಅರ್ಜಿ ಸಲ್ಲಿಸುವುದು ಹೇಗೆ.? ತಕರಾರು ಪ್ರಕ್ರಿಯೆ ಹೇಗೆ ಇರುತ್ತೆ ಸಂಪೂರ್ಣ ಮಾಹಿತಿ.!

ದಾನ, ವಿಭಾಗ, ಕ್ರಯ ಅಥವಾ ವೀಲ್ ಮೂಲಕ ಒಬ್ಬ ಹೆಸರಿನಲ್ಲಿರುವ ಆಸ್ತಿಯು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗುತ್ತದೆ. ಹೀಗೆ ಈ ಮೇಲೆ ತಿಳಿಸಿದ ಯಾವುದೇ ವಿಧಾನದಿಂದ ಆಸ್ತಿ ಹಕ್ಕು ವರ್ಗಾವಣೆ ಆಗುವಾಗಲೂ ಆಸ್ತಿಯ ಹಕ್ಕು ವರ್ಗಾವಣೆ ಆಗುವುದರ ಕುರಿತು ನಿಮ್ಮದೇನಾದರೂ ತಕರಾರುಗಳು ಇದ್ದರೆ ಅದಕ್ಕೆ ಅರ್ಜಿ ಸಲ್ಲಿಸಬಹುದು. ಈ ರೀತಿಯ ತಕರಾರು ಅರ್ಜಿಗಳನ್ನು ಎಲ್ಲಿ ಹೇಗೆ ಸಲ್ಲಿಸಬೇಕು ಮತ್ತೆ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಮಾಹಿತಿಯು ಪ್ರತಿಯೊಬ್ಬ ರೈತನು ಕೂಡ ತಿಳಿದುಕೊಳ್ಳಲೇಬೇಕಾದ ಒಂದು ಅಗತ್ಯ ಮಾಹಿತಿ … Read more

ರೈತರ ಖಾತೆಗೆ ಬಂತು ಬರ ಪರಿಹಾರ ಉಚಿತ ರೂ.2,000 ಹಣ, ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ.! ಹಣ ಬರದೇ ಇದ್ದವರು ಚಿಂತೆ ಮಾಡಬೇಡಿ ಈ ದಿನಾಂಕದಂದು ನಿಮಗೂ ಬರುತ್ತೆ.!

  ಸರ್ಕಾರವು ರೈತರಿಗೆ ಬೆಳೆ ಪರಿಹಾರ ಹಾಗೂ ಬರ ಪರಿಹಾರದ ಹಣವನ್ನು DBT ಮೂಲಕ ವರ್ಗಾವಣೆ ಮಾಡುತ್ತಿದೆ, ಅರ್ಜಿ ಸಲ್ಲಿಸಿದ್ದ ಅರ್ಹ ರೈತರು ಈ ಹಣವನ್ನು ಪಡೆಯುತ್ತಿದ್ದಾರೆ. ನೀವು ಕೂಡ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎಂದು ಅಥವಾ ನಿಮ್ಮ ಖಾತೆಗೂ ಹಣ ವರ್ಗಾವಣೆ ಆಗಿದೆಯೇ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಬರ ಪರಿಹಾರದ ಹಣ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದು. ಸರ್ಕಾರ ಹಂತ ಹಂತವಾಗಿ ಎಲ್ಲ ರೈತರಿಗೂ ಹಣ ತುಂಬಿಸುತ್ತಿದೆ ಒಂದು ವೇಳೆ … Read more