ತಾಯಿ ಕಾರ್ಡ್ ಎಲ್ಲಿ ಮಾಡಿಸಬೇಕು.? ಏನೇನು ದಾಖಲೆ ಬೇಕು‌.? ತಾಯಿ ಕಾರ್ಡ್ ಉಪಯೋಗವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  2009 ರಿಂದ ಈ ತಾಯಿ ಕಾರ್ಡ್ ನೀಡುವ ಯೋಜನೆ ಆರಂಭವಾಗಿದೆ. ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗಾಗಿ, ನವಜಾತ ಶಿಶುವಿನಿಂದ ಹಿಡಿದು ಮಗುವಿಗೆ ಐದು ವರ್ಷ ತುಂಬಿದವರೆಗೂ ಕೂಡ ಈ ತಾಯಿ ಕಾರ್ಡ್ ಬಹಳ ಅನುಕೂಲಕ್ಕೆ ಬರುವ ದಾಖಲೆಯಾಗಿದೆ. ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದ್ದು ಇದನ್ನು ಹೇಗೆ ಪಡೆಯಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಾಗಿ ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ನಂತರ ಸಿಗುವ ಪ್ರಯೋಜನಗಳೇನು? ಹಾಗೂ ಇದರ ಅಗತ್ಯತೆ ಎಷ್ಟು ಎನ್ನುವ ಉಪಯುಕ್ತ … Read more

ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಜನರಿಗಾಗಿ ಎಲ್ಲಾ ವರ್ಗವನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಂತೆಯೇ ಕಳೆದ ವರ್ಷ ದೇಶದ ಮಟ್ಟದಲ್ಲಿ ವಿಶೇಷವಾಗಿ ವಿಶ್ವಕರ್ಮ ದಿನಾಚರಣೆ ಆಚರಿಸಿ ಪಿಎಂ ವಿಶ್ವಕರ್ಮ ಯೋಜನೆಯ ( PM Vishvakarma Scheme ) ಮೂಲಕ ಕುಶಲಕರ್ಮಿಗಳ ಬದುಕನ್ನು ಬೆಳಗುವಂತಹ ಅನೇಕ ಯೋಜನೆಗಳನ್ನು ಘೋಷಿಸಿದೆ. ದೇಶದಾದ್ಯಂತೆ ಇರುವ 18ಕ್ಕೂ ಹೆಚ್ಚು ಈ ರೀತಿ ಕುಶಲಗಾರಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವವರಿಗೆ ಅವರ ಕೌಶಲ್ಯವನ್ನು (Skill) ಅಭಿವೃದ್ಧಿಪಡಿಸಲು ಶಿಷ್ಯ … Read more

ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.!

  ಪಡಿತರ ಚೀಟಿ (Ration Card) ಎನ್ನುವುದು ಈಗ ಒಂದು ಅತ್ಯಮೂಲ್ಯ ದಾಖಲೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (Below Poverty Line) BPL ಹಾಗೂ AAY ಮತ್ತು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ರೇಷನ್ ಕಾರ್ಡ್ ನೀಡಲಾಗುತ್ತಿದೆ. APL ಅಥವಾ BPL ಯಾವುದೇ ಇರಲಿ ಕುಟುಂಬವೊಂದು ಗುರುತಿನ ಚೀಟಿಯಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು. ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಲ್ಲಿ ಮತ್ತು ಇತ್ತೀಚಿಗೆ ಜಾರಿಗೆ ತಂದ … Read more

ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನೆ.! 26,000 ಮಹಿಳೆಯರಿಗೆ ಸಿಗಲ್ಲ 6ನೇ ಕಂತಿನ ಹಣ.!

  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress) ಚುನಾವಣೆಗೂ ಪೂರ್ವ ನೀಡಿದ್ದ ವಾಗ್ದಾನದಂತೆ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi scheme) ಯಶಸ್ವಿಯಾಗಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನವನ್ನು ಮಾಡುತ್ತಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ರೂ.2,000 ಹಣ ಪಡೆಯಲು ಅರ್ಹರಾಗಿದ್ದರು ಇನ್ನು ಅನೇಕರು ಒಂದು ಕಂತಿನ ಹಣ ಕೂಡ ಪಡೆಯಲು ಸಾಧ್ಯವಾಗಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು … Read more

ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!

  ಈಗಿನ ಕಾಲದಲ್ಲಿ ಹೆಚ್ಚಿನ ಜನರ ಸ್ವಂತ ಉದ್ದಿಮೆ ಆರಂಭಿಸಬೇಕು ಎಂದು ಇಚ್ಛೆ ಪಡುತ್ತಾರೆ. ಆಸಕ್ತಿ ಹಾಗೂ ಇಂತಹ ವಿಭಿನ್ನವಾದ ಆಲೋಚನೆ ಇರುವವರಿಗೆ ಅವಕಾಶಗಳು ಸಾಕಷ್ಟು ಇವೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ಎನ್ನುವ ವ್ಯತ್ಯಾಸ ಇಲ್ಲದೆ ತಮಗೆ ಇರುವಂತಹ ಅನುಕೂಲತೆಗಳನ್ನು ಉಪಯೋಗಪಡಿಸಿಕೊಂಡರೆ ಸಿಗುವ ಸೌಕರ್ಯಗಳಲ್ಲಿ ಯಶಸ್ವಿಯಾಗಿ ಜೀವನ ಮುನ್ನಡೆಸಬಹುದು. ಜೊತೆಗೆ ಯುವಜನತೆ ಏನಾದರೂ ಈ ರೀತಿ ಚಿಂತನೆ ನಡೆಸಿದರೆ ಸರ್ಕಾರವು ಕೂಡ ಅವರ ಕನಸುಗಳಿಗೆ ಕೈ ಜೋಡಿಸಲು ಸಬ್ಸಿಡಿ ರೂಪದ ಲೋನ್ ಕೂಡ ಕೊಟ್ಟು … Read more

1 ಫೆಬ್ರವರಿ 2024 ಬಜೆಟ್ ಮಂಡನೆ ದೇಶದ ಜನತೆಗೆ ಬಂಪರ್ ಗುಡ್ ನ್ಯೂಸ್.!

  ಪ್ರತಿ ವರ್ಷವೂ ಫೆಬ್ರವರಿ ಆರಂಭದಲ್ಲಿ ಕೇಂದ್ರ ಸರ್ಕಾರವು (Central Government) ಮಧ್ಯಂತರ ಬಜೆಟ್ (Budget) ಘೋಷಣೆ ಮಾಡುತ್ತದೆ. ಈ ಬಜೆಟ್ ದೇಶದ ಎಲ್ಲಾ ನಾಗರಿಕರ ಕಲ್ಯಾಣವನ್ನು ಒಳಗೊಂಡ ಘೋಷಣೆಗಳು ಹಾಗಾಗಿ ಜನಸಾಮಾನ್ಯರಿಂದಲೂ ಸಾಕಷ್ಟು ನಿರೀಕ್ಷೆ ಎಂದು ಹೇಳಬಹುದು. ಯಾಕೆಂದರೆ ದೇಶದಲ್ಲಿರುವ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕ-ಯುವತಿಯರು, ಉದ್ಯೋಗಸ್ಥರು, ಆದಾಯ ತೆರಿಗೆ ಪಾವತಿದಾರರು, ಗೃಹಿಣಿಯರು, ಹಿರಿಯ ನಾಗರಿಕರು, ರೈತರು, ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಸೇರಿದಂತೆ ಸಂಪೂರ್ಣ ಭಾರತೀಯರ ಪ್ರಗತಿಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ. ಈ … Read more

1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!

  ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪಕ್ರಿಯೆ ನಡೆಯುತ್ತದೆ. ಅದರಲ್ಲೂ ಮುಖ್ಯವಾಗಿ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಮತ್ತು 357 ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಕೂಡ ಒಪ್ಪಿಗೆ ಸಿಕ್ಕಿದೆ ಈ ಬಗ್ಗೆ ಕಂದಾಯ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತವಾಗಿ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ 30ಕ್ಕಿಂತ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳ ಅವಶ್ಯಕತೆ ಇದೆ. 2015 ರಿಂದ ಈಚೆಗೆ ಈ ನೇಮಕಾತಿ ನಡೆಯದ ಕಾರಣ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಅಕ್ಕಪಕ್ಕದ ವಿವಿಧ ಗ್ರಾಮಗಳ ಕೆಲಸ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗಿದೆ. ಈ … Read more

ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?

  ಈಗಿನ ಕಾಲದಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸದ ಕಾರಣಕ್ಕಾಗಿ ಗ್ರಾಮಗಳನ್ನು ಬಿಟ್ಟು ಬೇರೆ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಬಂದು ನೆಲೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರೀತಿ ಬರುವವರು ವಾಸಕ್ಕಾಗಿ ಬಾಡಿಗೆ ಮನೆಗಳನ್ನೇ ಅನುಸರಿಸುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಕ್ಕೆ ಹೋಗುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಇದು ಬಾಡಿಗೆದಾರರು ಹಾಗೂ ಮಾಲೀಕರು ಇಬ್ಬರಿಗೂ ಕೂಡ ಜವಾಬ್ದಾರಿಯ ವಿಷಯ ಇಲ್ಲವಾದಲ್ಲಿ ಮುಂದೊಂದು ದಿನ ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾದ ವಿಷಯ … Read more

ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!

  ಯಾವುದೇ ಮನೆಗಳಿಗೆ ಆದರೂ ಕೂಡ ಮನೆಯ ಹಕ್ಕು ಪತ್ರ, ಮನೆ ನಕ್ಷೆ, ತೆರಿಗೆ ರಸೀದಿ ಮುಂತಾದ ದಾಖಲೆಗಳು ಇದ್ದೇ ಇರುತ್ತವೆ. ಒಂದು ವೇಳೆ ಈ ದಾಖಲೆಗಳು ಇಲ್ಲದೆ ಇದ್ದರೆ ನಿಮ್ಮ ಪಂಚಾಯಿತಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಇವುಗಳನ್ನು ಪಡೆಯಬಹುದು. ತಂದೆಯಿಂದ ಮಗನಿಗೆ ಮನೆ ಹಕ್ಕು ವರ್ಗಾವಣೆ ಮಾಡಲು ಈ ಮೇಲೆ ತಿಳಿಸಿದ ದಾಖಲೆಗಳು ಕಡ್ಡಾಯವಾಗಿ ಬೇಕಾಗಿರುತ್ತದೆ. ಇವುಗಳ ಜೊತೆಗೆ ಇನ್ನು ಯಾವ ಹೆಚ್ಚುವರಿ ದಾಖಲೆಗಳನ್ನು ಕೇಳುತ್ತಾರೆ ಅರ್ಜಿ ಯಾವ ರೀತಿ ಸಲ್ಲಿಸಬೇಕು ಮತ್ತು ಎಲ್ಲಿ … Read more

ಇಂದಿನಿಂದ ಬ್ಯಾಂಕ್ ಅಕೌಂಟ್, ಸಿಲಿಂಡರ್, ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರತಿ ತಿಂಗಳ ಆರಂಭ ಹಾಗೂ ವರ್ಷದ ಅಂತ್ಯದಲ್ಲಿ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾಗುತ್ತವೆ. ಆ ಬಗೆಯಾಗಿ ನಾವೀಗ ಫೆಬ್ರವರಿ ತಿಂಗಳ ಆರಂಭದಲ್ಲಿದ್ದೇವೆ. ಈ ಕುರಿತ ಮತ್ತೊಂದು ಮಹತ್ವದ ವಿಷಯವೇನೆಂದರೆ, ಪ್ರತಿ ವರ್ಷವು ಫೆಬ್ರವರಿ ಆರಂಭದಲ್ಲಿ ಕೇಂದ್ರದಿಂದ ಬಜೆಟ್ ಮಂಡಿಸಲಾಗುತ್ತದೆ. ಅಂತೆಯೇ ಫೆಬ್ರವರಿ 1, 2024 ರಂದು ಈ ವರ್ಷದ ಬಜೆಟ್ ಮಂಡನೆಯಾಗುತ್ತಿದ್ದು ಇದರೊಂದಿಗೆ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಬದಲಾವಣೆಗಳು ನಿಮ್ಮ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುವಂತದ್ದಾಗಿರುವುದರಿಂದ … Read more