ಟಾಟಾ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಹಾಕಿ.!

  ಟಾಟಾ ಕಂಪನಿ ದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಬ್ರಾಂಡ್ ಹಲವಾರು ಪ್ರಾಡಕ್ಟ್ ಗಳನ್ನು ಉತ್ಪಾದಿಸುತ್ತದೆ ಮತ್ತು ಈ ಮೂಲಕ ದೇಶದ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ಉದ್ಯೋಗವಕಾಶವನ್ನು ಕೂಡ ಹೆಚ್ಚಿಸುತ್ತಿದೆ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿಮಗೂ ಕೂಡ ಈ ರೀತಿ ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದರೆ ಕಂಪನಿ ವತಿಯಿಂದ ಈ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಕಂಪನಿ ತನ್ನಲ್ಲಿ ಖಾಲಿ ಇರುವ ಹಲವಾರು ವಿಭಾಗಗಳ ವಿವಿಧ ಬಗ್ಗೆ ಹುದ್ದೆಗಳಿಗಾಗಿ … Read more

ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!

  ABHA – ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಅಥವಾ ಆರೋಗ್ಯ ID ಕಾರ್ಡ್ ಅನ್ನು NDHM.GOV.IN ಅನುಮೋದಿಸಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಅಥವಾ ಹೆಲ್ತ್ ಐಡಿಯು ಭಾರತೀಯ ನಾಗರಿಕರಿಗೆ ತಮ್ಮ ಆರೋಗ್ಯ ಸಂಬಂಧಿತ ಡೇಟಾದ ಕೇಂದ್ರೀಕೃತ ಡೇಟಾಬೇಸ್ ಅನ್ನು ಸ್ಥಾಪಿಸಲು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಭಾರತ ಸರ್ಕಾರದ ಯೋಚನೆಯಾಗಿದೆ ಇತ್ತೀಚೆಗೆ ಕರ್ನಾಟಕ ಸರ್ಕಾರದ (Karnataka Government) ಆರೋಗ್ಯ ಇಲಾಖೆ ಹೊಸ ರೂಪವನ್ನು ನೀಡಿದ್ದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಎಂದು ಮರು ನಾಮಕರಣ ಮಾಡಿದೆ. ಕಳೆದ … Read more

7,000 ರೈತರಿಗೆ ಅರಣ್ಯ ಭೂಮಿ ಮಂಜೂರು.! ಮಂಜೂರಾತಿಗೆ ನಿಯಮಗಳೇನು? ಯಾವೆಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ ನೋಡಿ.!

  ಮಲೆನಾಡು, ಕರಾವಳಿ ಭಾಗ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಕೃಷಿ (agriculture purpose) ಉದ್ದೇಶಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ( forest land occupy ) ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ (forest department) ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿಗೆ ಜನವರಿ 2ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ (Minister Eshwar Khandre) ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಅದರಲ್ಲೂ ಜನವರಿ ಅಂತ್ಯದ ಒಳಗಡೆ ಅರಣ್ಯ ಭೂಮಿ ಹಕ್ಕು … Read more

ಸರ್ಕಾರದಿಂದ 4000 ಉಚಿತ ಬೈಕ್ ವಿತರಣೆ, ಆಸಕ್ತರು ಅರ್ಜಿ ಸಲ್ಲಿಸಿ.!

  ಅಂಗವಿಕಲತೆ (Disability) ಹೊಂದಿದ್ದರು ಕೂಡ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ವಿಶೇಷ ಚೇತನರ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು. ಇವರನ್ನು ಪ್ರಶಂಸಿಸುವುದು ಮಾತ್ರವಲ್ಲದೆ ಸಮಾಜದಲ್ಲಿ ಇವರಿಗೂ ಕೂಡ ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಈಗಾಗಲೇ ನಮ್ಮ ಸುತ್ತಮುತ್ತ ನಾವು ಅಂಗವಿಕಲತೆ ಹೊಂದಿದ್ದರೂ ಕೂಡ ವಿದ್ಯಾಭ್ಯಾಸ ಮಾಡುತ್ತಿರುವ, ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಯಾವುದೇ ಸಾಮಾನ್ಯ ವ್ಯಕ್ತಿಗಿಂತ ಕಡಿಮೆ ಇಲ್ಲದಂತೆ ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವಂತಹ ಸಾಕಷ್ಟು ಜನರನ್ನು ನೋಡಿದ್ದೇವೆ. ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ … Read more

ಆಸ್ತಿ ಮತ್ತು ಜಮೀನು ರಿಜಿಸ್ಟರ್ ಆಗಿದ್ರೆ ಸಾಲದು, J Form ಕಂಪ್ಲೀಟ್ ಮಾಡಬೇಕು, ಈ ಪ್ರಕ್ರಿಯೆ ಹೇಗಿರುತ್ತದೆ ನೋಡಿ.! ಮನೆ, ಜಮೀನು, ಸೈಟ್ ಇದ್ದವರು ನೋಡಿ

  ಆಸ್ತಿ ಹಕ್ಕು ಬದಲಾವಣೆ ಮಾಡುವಾಗ ಅಥವಾ ವರ್ಗಾವಣೆ ಮಾಡುವಾಗ ರಿಜಿಸ್ಟರ್ ತನಕ ಬಂದರೆ ಕೆಲಸ ಮುಗಿಯಿತು ಎಂದುಕೊಂಡಿರುತ್ತಾರೆ. ಆದರೆ ರಿಜಿಸ್ಟರ್ ಆದರೆ ಸಾಲದು ನೋಂದಣಿ ಆದ ಬಳಿಕ ಮಾಡಲೇ ಬೇಕಾದ ಮತ್ತೊಂದು ಮುಖ್ಯವಾದ ಕೆಲಸ ಇದೆ. ಆಸ್ತಿ ವರ್ಗಾವಣೆ ಹಾಗೂ ಹಕ್ಕು ಬದಲಾವಣೆ ಕೊನೆ ಹಂತದಲ್ಲಿ ಜೆ ಫಾರಂ ತಪ್ಪದೆ ಕಂಪ್ಲೀಟ್ ಮಾಡಬೇಕು. form 12 ಮತ್ತು form 21 ಮೂಲಕ ಇದನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ … Read more

ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ.!

  ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯ (Gruhalakshmi amount) ರೂ.2000 ಸಹಾಯಧನ ಮತ್ತು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ (Annabhagya) ಪಡೆಯಲು ಅರ್ಹತೆ ಇದ್ದರೂ ಕೂಡ ಹಣ ಖಾತೆಗೆ ಬರುತ್ತಿಲ್ಲ ಎಂದರೆ ದಾಖಲೆಗಳಲ್ಲಿ ಸಮಸ್ಯೆಯಾಗಿರುವುದು ಕಾರಣವಾಗಿದೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದು ಅರ್ಜಿ ಸಲ್ಲಿಸಿರುವುದು ಕೂಡ ಸರಿಯಾಗಿದ್ದರೂ ರೇಷನ್ ಕಾರ್ಡ್ e-KYC (Ration Card e-KYC) ಆಗದಿರುವ ಕಾರಣದಿಂದ ಅನ್ನಭಾಗ್ಯ ಮತ್ತು ಗೃಹಲಕ್ಮಿ ಹಣ ಕೈತಪ್ಪಿರಬಹುದು. ಹಾಗಾಗಿ ಸರ್ಕಾರ ಈ … Read more

ಹೊಸ ಲೇಬರ್ ಕಾರ್ಡ್ ಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸರ್ಕಾರದ ಈ ಸವಲತ್ತು ಉಚಿತವಾಗಿ ಪಡೆಯಿರಿ.!

ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ (KARBWWB) ನೋಂದಾಯಿಸಿಕೊಂಡು ಲೇಬರ್ ಕಾರ್ಡ್ ಹೊಂದಿರುವವರಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಈ ಯೋಜನೆಗಳ ಪ್ರಯೋಜನ ಪಡೆಯಬಹುದು. ಆದರೆ ಅವರನ್ನು ಗುರುತಿಸುವ ಸಲುವಾಗಿ ಲೇಬರ್ ಕಾರ್ಡ್ (Labour Card) ಎನ್ನುವ ಗುರುತಿನ ಚೀಟಿ ಇರಬೇಕು ಹೀಗಾಗಿ ಮಂಡಳಿ ವತಿಯಿಂದ ಅವರು ಕಾರ್ಮಿಕರು ಎಂದು ಗುರುತಿಸಿ ಈ ಐಡೆಂಟಿಟಿ ಕಾರ್ಡ್ ನೀಡಲಾಗುತ್ತದೆ. ಅವರು ಸರ್ಕಾರದಿಂದ ಕಾರ್ಮಿಕರಿಗಾಗಿ ಬಿಡುಗಡೆಯಾಗುವ ಸಹಾಯಧನಗಳು, ಪ್ರೋತ್ಸಾಹ … Read more

ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ 5 ಹೊಸ ರೂಲ್ಸ್ ಜಾರಿ.!

  ರೇಷನ್ ಕಾರ್ಡ್ (Ration card) ಒಂದು ಗುರುತಿನ ಚೀಟಿ ಮಾತ್ರವಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ BPL ಮತ್ತು AAY ರೇಷನ್ ಕಾರ್ಡ್ ಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಅಗತ್ಯ ದಾಖಲೆಯಾಗಿದೆ. BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತ ಪಡಿತರ ಮತ್ತು ವೈದ್ಯಕೀಯ ಶುಲ್ಕ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಸಿಗುತ್ತಿದೆ. ಕರ್ನಾಟಕದಲ್ಲಿ BPL ರೇಷನ್ ಕಾರ್ಡ್ ಇರುವವರಿಗೆ ಅನ್ನ ಭಾಗ್ಯ ಯೋಜನೆ ಹಣ ಕೂಡ ಸಿಗುತ್ತಿದೆ. ಇಷ್ಟೆಲ್ಲ ಸೌಲಭ್ಯಗಳು ಸಿಗುತ್ತಿರುವುದರಿಂದ … Read more

ಸ್ವಂತ ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ ಮನೆ ನನಸಾಗಿಸಿಕೊಳ್ಳಿ.!

  2022ರ ಒಳಗೆ ದೇಶದ ಎಲ್ಲಾ ಕುಟುಂಬಗಳ ಕೂಡ ಸ್ವಂತ ಸೂರಿನಡಿ ಜೀವಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನಸು ಕಂಡಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradana Mantri Avas Scheme) ಮೂಲಕ ಈ ಇಚ್ಛೆ ಸಾಧಿಸಲು ಗುರಿ ಹೊಂದಿದ್ದರು. ಆದರೆ ಕೊರೋನ ಹಾಗೂ ಮುತ್ತಿತರ ಆರ್ಥಿಕ, ಸಾಮಾಜಿಕ, ರಾಜಕೀಯ ಹೊಡೆತಗಳಿಂದ 2024 ಆದರೂ ಕೂಡ ಇದನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ ಆದರೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಪ್ರತಿ ವರ್ಷವೂ ಬಡ … Read more

ಜಮೀನಿನ ಸರ್ವೆ ಮತ್ತು ಹದ್ದುಬಸ್ತು ವ್ಯತ್ಯಾಸ ಪ್ರತಿಯೊಬ್ಬ ರೈತನಿಗೂ ಕೂಡ ಗೊತ್ತಿರಬೇಕು.!

  ಜಮೀನಿಗೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಹಾಗೂ ರೈತರಲ್ಲದಿದ್ದರೂ ಈ ಅಗತ್ಯ ಮಾಹಿತಿಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಜಮೀನು ಸರ್ವೆ ಮಾಡಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುವುದರ ಬಗ್ಗೆ ಕೇಳಿರುತ್ತೇವೆ ಆದರೆ ಸರ್ವೆ ಯಾವ ಉದ್ದೇಶಕ್ಕಾಗಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಜಮೀನು ಸರ್ವೆ ಮಾಡಿಸುವುದು ಹಾಗೂ ಸರ್ವೆಯಲ್ಲಿ ಹದ್ದುಬಸ್ತು ಮಾಡಿಸುವುದು ಎರಡು ಒಂದೆಯೇ ಅಥವಾ ಬೇರೆಯೇ ಎನ್ನುವ ಗೊಂದಲ ಅನೇಕರಿಗೆ ಇದೆ. ಈ ಅಂಕಣದಲ್ಲಿ ಇದರ … Read more