ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.! ಸಿಕ್ಕರು ಇದನ್ನ ಮರೆತರೆ ಸಿಕ್ಕ ಆಸ್ತಿಯು ಕೈ ತಪ್ಪಿ ಹೋಗುತ್ತದೆ ಎಚ್ಚರ.!

  ಹಿಂದೂ ಉತ್ತರಾದಿತ್ವದ ಕಾಯ್ದೆ 1956 ರ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಗಳು ಭಾಗಾಂಶವನ್ನು ಹೊಂದಿರುತ್ತಾಳೆ. 2006ರಲ್ಲಿ ಈ ಕಾನೂನು ತಿದ್ದುಪಡಿ ಆಗಿದೆ. 2006ರಲ್ಲಿ ಆದ ತಿದ್ದುಪಡಿ ನಂತರ ಒಬ್ಬ ತಂದೆಯ ಪಿತ್ರಾಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಹಕ್ಕುದಾರರಾಗಿರುತ್ತಾರೆ. 2006ರ ತಿದ್ದುಪಡಿ ನಂತರ ತಂದೆಯ ಪಿತ್ರಾರ್ಜಿತ ಆಸ್ತಿ ಮಾತ್ರವಲ್ಲದೇ ಸ್ವಯಾರ್ಜಿತ ಆಸ್ತಿಯಲ್ಲೂ ಕೂಡ ತಂದೆಯು ಅವರ ನಂತರ ಅದು ಯಾರಿಗೆ ಹೋಗಬೇಕು ಎಂದು ಸೂಚಿಸದೆ ಮ’ರ’ಣ ಹೊಂದಿದ್ದಲ್ಲಿ … Read more

ಕೇವಲ 30,000 ಸಿಗಲಿದೆ ಹೀರೋ ಸ್ಪ್ಲೆಂಡರ್ ಬೈಕ್, ಮಸ್ತ್ ಮೈಲೇಜ್.!

  ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಮಾರುಕಟ್ಟೆಯ‌ಲ್ಲಿ ಪರಿಚಯವಾಗಿ ಸಾಕಷ್ಟು ವರ್ಷವಾದರೂ ಇನ್ನೂ ಬೇಡಿಕೆಯಲ್ಲಿರುವ ಮಾಡೆಲ್ ಆಗಿದೆ. ಭಾರತದಂತಹ ಜನಸಂಖ್ಯೆ ಅಧಿಕವಾಗಿರುವ ದೇಶದಲ್ಲಿ ಸಹಜವಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಮತ್ತು ಇವರು ತಮ್ಮ ಅನುಕೂಲಕ್ಕಾಗಿ ಹಾಗೂ ಆಕರ್ಷಣೆಯಿಂದ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ. ಹೀಗಾಗಿ ನಮ್ಮ ದೇಶವು ಯಾವುದೇ ಕಂಪನಿಯ ಪ್ರಾಡಕ್ಟ್ ಗಳಿಗೆ ಬಹಳ ಉತ್ತಮ ವೇದಿಕೆ ಎನ್ನಬಹುದು. ಇದನ್ನು ಉಪಯೋಗಿಸಿಕೊಂಡು ಮೋಟಾರ್ ಕ್ಷೇತ್ರದಲ್ಲಿ ಕೂಡ ಬೇರೆ ಬೇರೆ ಮೋಟಾರ್ ಕಂಪನಿಗಳು … Read more

ನಂದಿನಿ ಹಾಲಿನ ಡೈರಿ ತೆರೆಯಿರಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಿ.! ಡೈರಿ ತೆರೆಯಲು ಅರ್ಜಿ ಹಾಕುವುದು ಹೇಗೆ ನೋಡಿ.!

  ಹೈನುಗಾರಿಕೆ ಕೂಡ ಹಳ್ಳಿಗಳ ಜನರ ಜೀವನೋಪಾಯದ ಕಸುಬಾಗಿದೆ. ಕೃಷಿ ಮೂಲತಃ ಗ್ರಾಮೀಣ ಭಾಗದ ಬೆನ್ನೆಲುಬಾಗಿದ್ದರೂ ಕೂಡ ಕೃಷಿಗೆ ಹೊಂದಿಕೊಂಡಂತೆ ಪ್ರತಿಯೊಬ್ಬ ರೈತರು ಪಶುಪಾಲನೆ, ಹೈನುಗಾರಿಕೆಯಲ್ಲಿ ಕೂಡ ತೊಡಗಿಕೊಂಡು ತನ್ನ ದಿನನಿತ್ಯದ ಖರ್ಚು ವೆಚ್ಚಕ್ಕಾಗಿ ಸಂಪಾದನೆ ಮಾಡುತ್ತಿರುತ್ತಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಸಹಕಾರಿ ಹಾಲಿನ ಡೈರಿ ಗಳಿಂದ ಶೇಖರಣೆಯಾದ ಹಾಲು ರಾಜ್ಯದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ ಗೆ (KMF) ಹೋಗುತ್ತದೆ ಇದನ್ನು ಜನರು ನಂದಿನಿ ಕೆಎಂಎಫ್ ಎಂದು ಹೆಚ್ಚು … Read more

ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ಬಂತು.! ನಿಮ್ಮ ಖಾತೆಗೆ ಹಣ ಬಂದಿದಿಯೋ ಇಲ್ಲವೋ ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ (labour card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತಿವೆ. ಇಂತಹ ಕಾರ್ಮಿಕರಿಗೆ ಉಚಿತ ಪ್ರಯಾಣ, ಆರೋಗ್ಯವೇ ವಿಮೆ, ಉಚಿತ ಟೂಲ್ ಕಿಟ್, ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಇದೆ. ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ ಕಾರ್ಮಿಕರ ಮಕ್ಕಳಿಗೂ ಕೂಡ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ವಿದ್ಯಾರ್ಥಿ ಕಿಟ್ ಉಚಿತ ಲ್ಯಾಪ್ಟಾಪ್ ಟ್ಯಾಬ್ ಗಳ … Read more

2250 ಕಾನ್ಸ್ ಟೇಬಲ್ & ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 32,000,

  ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೇಂದ್ರ ಸರ್ಕಾರದಿಂದ ಮತ್ತೊಂದು ಅಧಿಸೂಚನೆ ಹೊರಬಿದ್ದಿದ್ದು ಈ ಬಾರಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF) ನಲ್ಲಿ ಸಬ್-ಇನ್‌ಸ್ಪೆಕ್ಟರ್‌ಗಳು (SI) ಮತ್ತು ಕಾನ್ಸ್‌ಟೇಬಲ್‌ಗಳ (Constable) ನೇಮಕಾತಿಗಾಗಿ (recruitment) ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳೇನು ನೋಡಿ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ … Read more

ಮೋಜಣಿ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ.! ಜಮೀನು ಇರುವ ಪ್ರತಿಯೊಬ್ಬ ರೈತನು ಕೂಡ ಈ ಮಾಹಿತಿ ತಿಳಿದುಕೊಳ್ಳಿ.!

  ಕಳೆದ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಕಂದಾಯ ಇಲಾಖೆಯಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳಿಂದ ರೈತರಿಗೆ ಸಾಕಷ್ಟು ಅನುಕೂಲವೂ ಆಗಿದೆ. ಇದು ಮುಂದುವರೆದು ಈಗ 2024ರ ಹೊಸ ವರ್ಷದ ಆರಂಭದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿಯೇ ಕಂದಾಯ ಇಲಾಖೆ ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ. ಆದರೆ ಈ ಬದಲಾವಣೆಯು ರೈತರಿಗೆ ಶಾ’ಕ್ ತಂದಿದೆ. ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭೂ ಮಾಪನ ಇಲಾಖೆ ಮತ್ತು ಭೂ ದಾಖಲೆಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು ಪ್ರತಿಯೊಬ್ಬ … Read more

ರೈತರಿಗೆ ಉಪಯುಕ್ತಕಾರಿಯಾದ ಹೊಸ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆ.! ಬೆಲೆ ಕೊಡ ತುಂಬಾ ಕಡಿಮೆ.!

  ಕೃಷಿ ಕ್ಷೇತ್ರವನ್ನು ಯಾಂತ್ರಿಕರಣಗೊಳಿಸಿ ಆಧುನೀಕರಣ ಗೊಳಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತನನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಬಹುದು ಮತ್ತು ಈ ಮೂಲಕ ದೇಶದ ಆದಾಯವನ್ನು ಕೂಡ ಹೆಚ್ಚಿಸಬಹುದು ಎನ್ನುವುದನ್ನು ಈಗ ಎಲ್ಲರೂ ಅರಿತಿದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಮಹತ್ವದ ಆವಿಷ್ಕರಣೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳ ಅತಿ ಹೆಚ್ಚು ಬಳಕೆಯಾಗುತ್ತಿರುವ ಯಂತ್ರವಾದ ಟ್ರ್ಯಾಕ್ಟರ್ ಬಳಕೆ ವಿಚಾರದಲ್ಲಿ ಬದಲಾವಣೆ ತರಲಾಗುತ್ತಿದೆ. ಟ್ರಾಕ್ಟರ್ ಈಗ ರೈತನಿಗೆ ಉಳುಮೆ ಕೆಲಸದಿಂದ ಹಿಡಿದು ಸಾಗಣೆ ಕೆಲಸದವರೆಗೂ ಕೂಡ ಅನುಕೂಲಕ್ಕೆ ಬರುತ್ತಿದೆ. ಹಾಗಾಗಿ … Read more

ಹದ್ದು ಬಸ್ತಿಗೆ ತಕರಾರು ಸಲ್ಲಿಸುವುದು ಹೇಗೆ.? ಯಾರಿಗೆ ಅರ್ಜಿ ಕೊಡಬೇಕು ಮತ್ತು ಇದು ಹೇಗೆ ಇತ್ಯರ್ಥ ಆಗುತ್ತದೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಹದ್ದುಬಸ್ತಿಗೆ ತಕರಾರು ಅರ್ಜಿ ಸಲ್ಲಿಸಬಹುದು ಎನ್ನುವ ವಿಚಾರವು ಸ್ವತಃ ಎಷ್ಟೋ ರೈತರಿಗೆ ಮಾಹಿತಿ ತಿಳಿದಿಲ್ಲ. ರೈತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ಈ ಸಾಮಾನ್ಯ ಜ್ಞಾನದ ವಿಚಾರದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರಬೇಕು. ರೈತನು ತನ್ನ ಜಮೀನಿನ ಬೌಂಡರಿ ಗುರುತಿಸಿಕೊಳ್ಳುವುದಕ್ಕಾಗಿ ಮತ್ತು ಒತ್ತುವರಿ ತೆರವು ಗೊಳಿಸುವುದಕ್ಕಾಗಿ ಹದ್ದುಬಸ್ತಿಗೆ ಭೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ವೇ ಮಾಡಿಸುತ್ತಾನೆ. ಇದಕ್ಕೆ ಕೆಲವು ನಿಯಮಗಳು ಇದ್ದು ಆ ಸಮಯದಲ್ಲಿ ಅಕ್ಕಪಕ್ಕದ ನಾಲ್ಕು ದಿಕ್ಕಿನ ಜಮೀನಿನ ಮಾಲೀಕರ ಹೆಸರು ಹಾಗೂ ವಿಳಾಸವನ್ನು … Read more

ಹಸುವಿನ ಹಾಲಿನ ಇಳುವರಿ ಕಡಿಮೆ ಆಗಿದೆಯೇ.? ಈ ಜಾದುವನ್ನು ಉಪಯೋಗಿಸಿ ಇಳುವರಿ ಡಬಲ್ ಮಾಡಿ…

  ಹೈನುಗಾರಿಕೆ ಕೂಡ ರೈತರಿಗೆ ಕೃಷಿ ಜೊತೆಗೆ ಆದಾಯ ತರುವ ಹಣ ಸಂಪಾದನೆಯ ಮೂಲವಾಗಿದೆ. ರೈತನು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಇಂತಹ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಮತ್ತು ಅಗತ್ಯಕ್ಕೆ ಸಮಯದಲ್ಲಿ ಖರ್ಚಿಗೆ ಈ ಮೂಲಗಳಿಂದ ಹಣ ಸಿಗುವುದರಿಂದ ಆರ್ಥಿಕ ಹೊರೆಯನ್ನು ಕೂಡ ಕಡಿಮೆ ಮಾಡಿಕೊಂಡು ಉತ್ತಮ ಮಟ್ಟದಲ್ಲಿ ಜೀವನ ನಿರ್ವಹಣೆ ಮಾಡಬಹುದು. ಈ ರೀತಿಯಾಗಿ ರೈತನು ಕೃಷಿ ಪೂರಕ ಚಟುವಟಿಕಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢನಾಗಲಿ ಎಂದು … Read more

ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುವುದಿಲ್ಲ.! ಹಾಗಾದ್ರೆ ಯಾವ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುತ್ತೆ.? ತಂದೆ ಇಲ್ಲದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇರಲ್ವಾ?…

  ಈಗಿನ ಕಾಲದಲ್ಲಿ ಹಣ ಆಸ್ತಿ ವಿಚಾರಕ್ಕೆ ಕೋರ್ಟು ಕಚೇರಿ ಅಲೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಕೂಡ ಆಸ್ತಿಯ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಆತ್ಮೀಯ ಸಂಬಂಧಗಳನ್ನು ಅದರಲ್ಲೂ ಗಂಡ-ಹೆಂಡತಿ, ತಂದೆ-ಮಕ್ಕಳು ಅಣ್ಣ-ತಮ್ಮ ಎನ್ನುವ ಬಲವಾದ ಬಾಂಧವ್ಯದ ಮಹತ್ವವನ್ನು ಅರಿಯದೆ ಎಲ್ಲರೂ ಕೂಡ ತಮಗೆ ಆ ಆಸ್ತಿ ಬರಬೇಕು, ಈ ಆಸ್ತಿ ಬೇಕು, ತನ್ನ ಪಾಲು ಇಷ್ಟು ಅಷ್ಟು ಎಂದು ಕಿತ್ತಾಡಿಕೊಂಡು ಇತ್ಯರ್ಥಕಾಗಿ ಕೋರ್ಟ್ ಗಳಿಗೆ ಹೋಗುತ್ತಿದ್ದಾರೆ. ಈ ರೀತಿ ನಾವು ಕೋರ್ಟ್ ನಲ್ಲಿ ಕೇಸ್ ಹಾಕುವ ಮುನ್ನವೇ ನಮಗೆ … Read more