ನಮಗೆ ಬರಬೇಕಾದ ಆಸ್ತಿಯನ್ನು ವಿಲ್ ಮೂಲಕ ನಮ್ಮ ರಕ್ತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ವಿಲೇ ಮಾಡಿದ್ರೆ ಆ ಆಸ್ತಿ ಪಡೆಯೋದು ಹೇಗೆ ನೋಡಿ.!

  ಆಸ್ತಿಯನ್ನು ದಾನ, ಕ್ರಯ ಮತ್ತು ವಿಭಾಗದ ಮೂಲಕ ನೀಡುವುದು ಮಾತ್ರವಲ್ಲದೆ ವಿಲ್ ಬರೆದು ಕೂಡ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಾರ್ಜಿತ ಆಸ್ತಿಗೆ ವಿಲ್ ಬರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ತನ್ನ ನಂತರ ಯಾರಿಗೆ ಹೋಗಬೇಕು ಎಂದು ಆತ ಇಷ್ಟ ಪಟ್ಟ ಕುಟುಂಬಸ್ಥರಿಗೆ ಅಥವಾ ಬೇರೆ ಯಾರಿಗಾದರೂ ಕೂಡ ಬರೆಯಬಹುದು. ಆತನ ಮ’ರ’ಣ’ದ ನಂತರ ಮಾತ್ರ ಅದರಲ್ಲೂ ಆತ ಕೊನೆಯ ಬಾರಿಗೆ ಬರೆದ ವಿಲ್ ನಲ್ಲಿ ಯಾರಿಗೆ … Read more

2024ರ ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರಿದಿಯೇ ಎನ್ನುವುದನ್ನು ಈ ರೀತಿಯಾಗಿ ಚೆಕ್ ಮಾಡಿ ವೋಟರ್ ಐಡಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.!

  ವೋಟರ್ ಐಡಿ (Voter ID) ಒಂದು ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ ಮತ್ತು ಪ್ರತಿಯೊಬ್ಬರೂ ಕೂಡ 18 ವರ್ಷ ಆದ ಮೇಲೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಈ ಗುರುತಿನ ಚೀಟಿಯನ್ನು ಪಡೆಯಬೇಕು. ಈಗಷ್ಟೇ ಸರ್ಕಾರ ಇದಕ್ಕಾಗಿ ಆಂದೋಲನ ಕೂಡ ನಡೆಸಿತ್ತು ಇಂದು ನಾವು ಈ ಅಂಕಣದಲ್ಲಿ ಯಾವ ರೀತಿ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ (Voter list) ತಮ್ಮ ಹೆಸರು ಸೇರ್ಪಡೆ ಆಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಹೇಗೆ ವೋಟರ್ ಐಡಿ ಕಳೆದುಕೊಂಡವರು ಮತ್ತು … Read more

ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳೇನು ನೋಡಿ.!

    ಕೇಂದ್ರ ಸರ್ಕಾರವು (Indian Government) ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದರ ಪೈಕಿ ಬಡ ಕುಟುಂಬದ ಮಹಿಳೆಗೂ ಹೊಗೆ ಮುಕ್ತ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಅನುಕೂಲವನ್ನು ಉಚಿತವಾದ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ಕನೆಕ್ಷನ್ ನೀಡುವ ಮೂಲಕ ಕಲ್ಪಿಸಿಕೊಟ್ಟ ಪ್ರಧಾನಮಂತ್ರಿ ಉಜ್ವಲ್ ಯೋಜನೆಯು (Pradana Mantri Ujwal Yojane) ಪ್ರಶಂಸಾರ್ಹ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದವರು (free Gas) ಈಗ 450 ರೂಪಾಯಿಗೆ ಸಿಲಿಂಡರ್ ಬುಕ್ ಮಾಡಬಹುದು, ಕೇಂದ್ರ … Read more

ಎಂಥಹದೇ ಲಕ್ವ / ಸ್ಟ್ರೋಕ್ ಹೊಡೆದರು ಗುಣ ಪಡಿಸುತ್ತಾರೆ ಈ ನಾಟಿವೈದ್ಯರು.!

  ಪ್ರಪಂಚದ ಎರಡನೇ ಅತೀ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಲಕ್ವ ಕಾಡುತ್ತಿದೆ. ನಾನಾ ಕಾರಣಗಳಿಂದ ಮನುಷ್ಯನಿಗೆ ಲಕ್ವ ಹೊಡೆಯುತ್ತದೆ. ಇದನ್ನು ಪಾರ್ಶ್ವವಾಯು, ಸ್ಟ್ರೋಕ್, ಪ್ಯಾರಲಿಸಿಸ್ ಎಂದು ಕೂಡ ಕರೆಯುತ್ತಾರೆ. ಈ ರೀತಿ ಪ್ಯಾರಲಿಸಸ್ ಅಟ್ಯಾಕ್ ಗೆ ಒಳಗಾದವರು ಆಸ್ಪತ್ರೆ ಚಿಕಿತ್ಸೆಗಿಂತ ನಾಟಿ ಚಿಕಿತ್ಸೆಯಿಂದ ಬೇಗ ಗುಣವಾಗುತ್ತಾರೆ ಎನ್ನುವುದು ಹಲವರ ನಂಬಿಕೆ. ಆ ಪ್ರಕಾರವಾಗಿ ಈ ರೀತಿ ಗುಣವಾಗಿರುವ ಉದಾಹರಣೆಯನ್ನು ನಾವು ಕೂಡ ಕೇಳಿರುತ್ತೇವೆ, ನೋಡಿರುತ್ತೇವೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಹಲವಾರು ನಾಟಿ ವೈದ್ಯರು ಪ್ರಖ್ಯಾತರಾಗಿದ್ದರೆ, ಆ ಪೈಕಿ … Read more

ಈ ದಾಖಲೆ ಸಲ್ಲಿಸದಿದ್ದರೆ ವೃದ್ಯಾಪ್ಯ, ಮನಸ್ವಿನಿ, ಸಂಧ್ಯಾ ಸುರಕ್ಷಾ, ವಿಕಲಚೇತನ, ವಿಧವಾ ವೇತನ, ಎಲ್ಲಾ ರೀತಿಯ ಪಿಂಚಣಿ ಹಣ ಇನ್ಮುಂದೆ ಬಂದ್.!

ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜೀವನ ನಿರ್ವಹಣೆಗಾಗಿ ವೃದ್ದಾಪ್ಯ ವೇತನ (old age Pension) ನೀಡಿ ಪೋಷಿಸುತ್ತಿದೆ. ಆರ್ಥಿಕವಾಗಿ ಅಶಕ್ತರಾಗಿರುವ ದುರ್ಬಲರಿಗೆ ಅನುಕೂಲವಾಗಲಿ ಎಂದು ಈ ರೀತಿಯ ಪಿಂಚಣಿ ಯೋಜನೆಗಳನ್ನು (Pension Schemes) ಜಾರಿಗೆ ತಂದಿರುವುದು. ಆದರೆ ದೇಶದಲ್ಲಿ ಅನುಕೂಲಸ್ಥರು ಕೂಡ 60 ವರ್ಷ ಮೇಲ್ಪಟ್ಟಿರುವ ಕಾರಣ ಕೊಟ್ಟು ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ರೀತಿ ಹಣ ಸೋರಿಕೆ ಆಗುವುದನ್ನು ತಡೆಗಟ್ಟಲು ಮತ್ತು ಅನರ್ಹರು ಈ … Read more

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಸಿಂಪಲ್ ಟ್ರಿಕ್, ಈ ಉಪಾಯ ಮಾಡಿದ್ರೆ ರೈತರ ಆದಾಯ ಹೆಚ್ಚಾಗುತ್ತದೆ.!

  ಹೈನುಗಾರಿಕೆ ರೈತನಿಗೆ ಕೃಷಿ ಜೊತೆಗೆ ಲಾಭ ಕೊಡುವ ಉದ್ಯಮವಾಗಿದೆ. ಕೆಲವು ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರು ಕೃಷಿ ಅವಲಂಬಿತ ಕಸುಬಾದ ಹೈನುಗಾರಿಕೆಯನ್ನೇ ತಮ್ಮ ಜೀವನೋಪಾಯದ ಮುಖ್ಯ ಆದಾಯ ಮಾಡಿಕೊಂಡಿರುವ ಉದಾಹರಣೆಗೂ ಇದೆ. ಹೈನುಗಾರಿಕೆಯಲ್ಲಿ ಇರುವ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ, ನಾಟಿ ಹಸುಗಳಿಂದ ಇಳುವರಿ ಕಡಿಮೆ ಆದರೆ ಈ ಹಾಲಿನಲ್ಲಿ ಡೈರಿ ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ಮಾಡುವಾಗ ಪ್ರಮುಖವಾಗಿ ನೋಡಲಾಗುವ ಕೊಬ್ಬು, ಕೊಬ್ಬಿನಾಂಶ ಮತ್ತು ಘನ ಪದಾರ್ಥಗಳು ಇರುತ್ತವೆ. ಈ ಕಾರಣಕ್ಕಾಗಿ ಅಧಿಕ … Read more

ಒಂದು ಸಲ ಡೆಪೋಸಿಟ್ ಮಾಡಿದ್ರೆ ಸಾಕು ಪ್ರತಿ ತಿಂಗಳು 12000 ಪಿಂಚಣಿ ಪಡೆಯಬಹುದು.! LIC ಯಿಂದ ಬಂಪರ್ ಸ್ಕೀಮ್

  LIC (Life Insurance Corporation Limited) ನಮ್ಮ ದೇಶದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ಹಲವು ದಶಕಗಳಿಂದ ತನ್ನ ಗ್ರಾಹಕರಿಗಾಗಿ ವಿವಿಧ ಜೀವ ವಿಮಾ ಯೋಜನೆಯನ್ನು ನೀಡುತ್ತಿರುವ ಈ ಜೀವ ವಿಮಾ ಸಂಸ್ಥೆಯು ಈಗ ಜೀವ ವಿಮೆಯ (Life Insurance) ಜೊತೆ ಕೆಲ ಸಣ್ಣ ಉಳಿತಾಯ ಯೋಜನೆಗಳನ್ನು (Small Saving Schemes) ಪರಿಚಯಿಸುತ್ತಿದೆ. ಬಹಳ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಂತಹ ಹಲವು ಪಿಂಚಣಿ ಯೋಜನೆಗಳನ್ನು LIC ಪರಿಚಯಿಸಿದ್ದು ತಮ್ಮ ಭವಿಷ್ಯದ ಭದ್ರತೆಗಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ … Read more

ಜೈಲಿನ ಜೀವನ ಹೇಗಿರುತ್ತೆ.? ಮಹಿಳಾ ಖೈದಿಗಳ ಅವಸ್ಥೆ ಏನು.? ಖೈದಿಗಳನ್ನು ಸಾಕಲು ಸರ್ಕಾರ ವರ್ಷಕ್ಕೆ ಎಷ್ಟು ಖರ್ಚು ಮಾಡುತ್ತೆ ನೋಡಿ.!

  ಯಾವುದೇ ವ್ಯಕ್ತಿಯನ್ನು ಅರೆಸ್ಟ್ ಮಾಡಿದ ತಕ್ಷಣ ಜೈಲಿಗೆ ಹಾಕುವುದಿಲ್ಲ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅವರನ್ನು ವಿಚಾರಣೆ ನಡೆಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಆತನ ಆರೋಪ ಸಾಬೀತಾದ ಮೇಲೆ ಜೈಲಿಗೆ ಹಾಕುತ್ತಾರೆ. ಈ ಸಮಯದಲ್ಲಿ ಜಾಮೀನು ಸಿಕ್ಕಿದರೆ ಮನೆಗೆ ಹೋಗಬಹುದು ಆದರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದರೆ ಜೈಲಿನಲ್ಲಿಯೇ ಹೋಗಬೇಕಾಗುತ್ತದೆ. ಕೆಲವೊಮ್ಮೆ ಕೋರ್ಟ್ ನಲ್ಲಿ ವಿಚಾರಣೆಗಳು ಪದೇಪದೇ ಮುಂದೂಡಿ ಜೈಲು ಶಿಕ್ಷೆ ಪ್ರಮಾಣ ಪ್ರಕಟವಾಗುವುದೇ ಇಲ್ಲ, ವರ್ಷಗಟ್ಟಲೆ ಜೈಲಿನಲ್ಲಿ ಇದ್ದರೂ ಶಿಕ್ಷೆ ಪ್ರಕಟವಾಗದ ಉದಾಹರಣೆಯು ಇದೆ. ಯಾವುದೇ … Read more

ತಾಯಿಯ ಆಸ್ತಿಯನ್ನು ಮೊಮ್ಮಕ್ಕಳು ತವರು ಮನೆಯಿಂದ ಪಡೆಯಬಹುದ.? ಕಾನೂನು ಹೇಳೋದೆನು ನೋಡಿ.!

  ಹಿಂದೂ ಅವಿಭಕ್ತ ಕುಟುಂಬದಲ್ಲಿ ಜನಿಸಿರುವ ಹೆಣ್ಣು ಮಗಳು ತನ್ನ ತಂದೆಯ ಪಾಲಿನ ಆಸ್ತಿಯಲ್ಲಿ ಭಾಗ ಕೇಳಲು ಹಕ್ಕುದಾರಿಕೆ ಹೊಂದಿದ್ದಾಳೆ ಎನ್ನುವ ಕಾನೂನು ಈಗ ಬಹುತೇಕ ಎಲ್ಲರಿಗೂ ತಿಳಿದಿದೆ. ಈ ಹೆಣ್ಣು ಮಗಳು ಜೀವಂಥ ಇಲ್ಲದೆ ಇದ್ದ ಪಕ್ಷದಲ್ಲಿ ತನ್ನ ತಾಯಿಗೆ ಬರಬೇಕಾದ ಆಸ್ತಿಯನ್ನು ಆ ಹೆಣ್ಣು ಮಗಳ ಮಕ್ಕಳು ಅಂದರೆ ಮೊಮ್ಮಕ್ಕಳು ತಾತನನ್ನು ಕೇಳಬಹುದೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ. ಒಂದು ವೇಳೆ ಆ ಹೆಣ್ಣು ಮಗಳು ಬದುಕಿದ್ದರೆ ಆಕೆಯ ತಂದೆಯ ಆಸ್ತಿಯಲ್ಲಿ ಆ ಹೆಣ್ಣು … Read more

ನಿಮ್ಮ ಜಮೀನಿನ ನಕ್ಷೆ, ಭೂ ದಾಖಲೆಗಳ ಪ್ರಕಾರ ಎತ್ತಿದ ಬಂಡಿ & ಕಾಲುದಾರಿ ಜಮೀನಿಗೆ ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ.? ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ.!

  ನಿಮ್ಮ ಜಮೀನಿನ ನಕ್ಷೆ ,ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ ಯಾವುದು? ಅದು ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ? ನಿಮ್ಮ ಜಮೀನಿನ ಸುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ? ನಿಮ್ಮ ಹಳ್ಳಿಯಲ್ಲಿ ಯಾವ ಯಾವ ಸರ್ವೆ ನಂಬರ್ ಬರುತ್ತದೆ.? ಇತ್ಯಾದಿ ಮಾಹಿತಿಗಳನ್ನು ಈಗ ನೀವು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು. ಭೂ ಮಾಪನ ಕಂದಾಯ ವ್ಯವಸ್ಥೆ ಭೂ ದಾಖಲೆ ಇಲಾಖೆಯು ಸಿದ್ಧಪಡಿಸಿರುವ ನಕ್ಷೆ ಸಮೇತವಾಗಿ ಪೂರ್ತಿ ಮಾಹಿತಿಯನ್ನು ಮೊಬೈಲ್ ನಲ್ಲಿ ನೋಡಬಹುದು. ಹೇಗೆ … Read more