ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಡಿವೋರ್ಸ್ ಕೊಡಬಹುದಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.!

ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ವಿ’ಚ್ಛೇ’ದ’ನದ ಬಗ್ಗೆ ಹೇಳುತ್ತದೆ. ಇದರಲ್ಲಿ ಕಂಟೆಸ್ಟಿಂಗ್ ಡಿ’ವೋ’ರ್ಸ್ ಎಂದು ಬರುತ್ತದೆ. ಇಂತಹ ಪ್ರಕರಣಗಳಲ್ಲಿ ಒಬ್ಬರಿಗೆ ವಿ’ಚ್ಛೇ’ದ’ನ ಕೊಡಲು ಇಷ್ಟ ಇರುತ್ತದೆ ಆದರೆ ಮತ್ತೊಬ್ಬರು ಅದಕ್ಕೆ ಒಪ್ಪಿಗೆ ಕೊಡುವುದಿಲ್ಲ ಈ ರೀತಿ ವಿ’ಚ್ಚೇ’ದ’ನ ಕೇಳುವವರು ಕೆಲವು ಕಾರಣಗಳನ್ನು ಹೇಳುತ್ತಾರೆ ಅದನ್ನು ಗ್ರೌಂಡ್ಸ್ ಎನ್ನುತ್ತಾರೆ. ಯಾವ ಗ್ರೌಂಡ್ಸ್ ಮೇಲೆ ವಿಚ್ಛೇದನ ಕೇಳುತ್ತಿದ್ದಾರೆ ಎನ್ನುವುದು ಅವರಿಗೆ ವಿ’ಚ್ಛೇ’ದ’ನ ಕೊಡಬೇಕು ಕೊಡಬಾರದು ಎನ್ನುವುದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ಈ ರೀತಿ ಹೆಚ್ಚಿನ ಪ್ರಕರಣಗಳಲ್ಲಿ 13A ಹೆಂಡತಿ … Read more

ಭರತ್, ಇಂಡಿಯನ್, HP ಯಾವುದೇ ಕಂಪನಿಯಾಗಿದ್ದರೂ ನಿಮ್ಮ ಗ್ಯಾಸ್ e-KYC ಆಗಿದೆಯೇ? ಇಲ್ಲವೇ? ಎನ್ನುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.!

  ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ (Pradana Mantri Ujwal Yojane) ಗ್ಯಾಸ್ ಸಂಪರ್ಕ ಪಡೆದಿದ್ದ ಕುಟುಂಬಗಳಿಗೆ ಸರ್ಕಾರದಿಂದ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಸಿಗುತ್ತಿದೆ. ಈ ಹಣವು dbt ಮೂಲಕ ಫಲಾನುಭವಿ ಖಾತೆಗೆ ವರ್ಗಾವಣೆ ಆಗಬೇಕು ಎಂದರೆ ಅವರು ತಮ್ಮ ಗ್ಯಾಸ್ e-KYC ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಮಾತ್ರವಲ್ಲದೆ ಖಾಸಗಿಯಾಗಿ ಕನೆಕ್ಷನ್ ಪಡೆದವರೂ ಕೂಡ ಈಗ ಏಜೆನ್ಸಿಗಳ ಮುಂದೆ ತಮ್ಮ Gas … Read more

ಗೃಹರಕ್ಷಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ.! SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ಗೃಹ ರಕ್ಷಕದಳ (Homeguards) ಸೇರಲು ಯುವಜನತೆ ಹಾತೊರೆಯುತ್ತಿರುತ್ತಾರೆ. ಪ್ರವಾಹ ಸಂದರ್ಭದಲ್ಲಿ, ಟ್ರಾಫಿಕ್ ನಿಯಂತ್ರಣ ಮಾಡಲು ದೊಂ’ಭಿ, ಗ’ಲಾ’ಟೆಗಳಾದ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗೃಹ ರಕ್ಷಣಾ ದಳ ಭಾಗಿಯಾಗಿರುತ್ತದೆ. ಇದು ಮಾತ್ರ ಅಲ್ಲದೆ ಕೇಂದ್ರ ಮತ್ತು ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಮತ್ತು ದೇಶದ ಪ್ರಮುಖ ಕಾರ್ಯಕ್ರಮದಲ್ಲಿ ಇವರ ಪರೇಡ್ ಹಾಜರಿರುತ್ತದೆ. ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿ ಕೊರತೆ ಇದ್ದ ಸಮಯದಲ್ಲಿ ಗೃಹ ರಕ್ಷಕದಳ ಭಾಗಿಯಾಗಿ ದೇಶದ ಆಂತರಿಕ ರಕ್ಷಣೆ ಮಾಡುತ್ತದೆ. ಈ ಗೃಹ ರಕ್ಷಣಾದಳ ಸೇರಲು … Read more

ಗೋಮಾಳ ಜಮೀನು ಸಕ್ರಮ ಮಾಡಿಕೊಳ್ಳುವ ಸುಲಭ ವಿಧಾನ.!

  ಸರ್ಕಾರ ಈಗ ರೈತರಿಗೆ ಜಮೀನು ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದೆ ಜಮೀನು ಇಲ್ಲದ ರೈತ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋಮಾಳಗಳನ್ನು ಅಕ್ರಮವಾಗಿ ಉಳಿಮೆ ಮಾಡುತ್ತಿರುತ್ತಾರೆ. ಆ ಎಲ್ಲರಿಗೂ ಕೂಡ ಸಕ್ರಮವಾಗುತ್ತದೆಯೇ? ಸರ್ಕಾರದ ನಿಯಮದ ಪ್ರಕಾರ ಒಂದು ಗ್ರಾಮಕ್ಕೆ ಗೋಮಾಳ ಎಷ್ಟಿರಬೇಕು ಮತ್ತು ಅಕ್ರಮ ಸಕ್ರಮ ಮಾಡಿಕೊಳ್ಳಲು ಇರುವ ನಿಬಂಧನೆಗಳೇನು ಎನ್ನುವ ಮುಖ್ಯ ವಿಷಯಗಳು ಪ್ರತಿಯೊಬ್ಬ ರೈತನಿಗೂ ತಿಳಿದಿರಬೇಕು. ಹಾಗಾಗಿ ಈ ಅಂಕಣದಲ್ಲಿ ಇದರ ಕುರಿತಂತೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ದನಕರುಗಳಿಗೆ ಮೇಯಲು ಮೀಸಲಿಟ್ಟಿರುವ ಸರಕಾರದ … Read more

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ನರೇಗಾದಿಂದ 5 ಲಕ್ಷದ ವರೆಗೆ ನೆರವು, ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ.!

  ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿರುವುದು ಎಲ್ಲರಿಗೂ ಗೊತ್ತಿದೆ ಸರ್ಕಾರವೂ ಕೂಡ ಈ ಪರಿಸ್ಥಿತಿ ನಿಭಾಯಿಸಲು ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಳಾಗಿರುವುದರಿಂದ ಕೃಷಿ ಅವಲಂಬಿತ ಕಾರ್ಮಿಕರು ಮತ್ತು ಕೃಷಿಕರ ಕುಟುಂಬ ಜೀವನೋಪಾರಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸದ ದಿನವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಕೇಂದ್ರದಿಂದ … Read more

ಈ ದಿನಾಂಕದಂದು 15 ಜಿಲ್ಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಜಮೆ ಆಗುತ್ತೆ.! ನಿಮ್ಮ ಮೊಬೈಲ್ ನಲ್ಲಿಯೇ ಹಣ ಜಮೆ ಆಗಿದಿಯೋ ಇಲ್ಲವೋ ಈ ರೀತಿ ಚೆಕ್ ಮಾಡಿ.!

  ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಯಲ್ಲಿ ಒಂದಾಗಿ ಜುಲೈ 19 ರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ರೇಷನ್ ಕಾರ್ಡ್ ಹೊಂದಿ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ. 30 ಆಗಸ್ಟ್ 2023 ರಂದು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದೆ. ಆ ಪ್ರಕಾರವಾಗಿ ಇಲ್ಲಿನವರಿಗೆ ಒಟ್ಟು 3 ಕಂತಿನ ಹಣ ಬಿಡುಗಡೆ … Read more

ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದೆಯಾ.? ಯಾವುದರಲ್ಲಿ ಪಾಲು ಪಡೆಯಬಹುದು.? ವಕೀಲರು ತಿಳಿಸಿದ ಈ ವಿಚಾರ ಒಮ್ಮೆ ನೋಡಿ.!

  ಮಹಿಳೆಯರ ಆಸ್ತಿ ಹಕ್ಕು ಅಧಿನಿಯಮ 1955ರಲ್ಲಿ ಜಾರಿಗೆ ಬಂದಿತು. ಆಗಿನಿಂದಲೂ ಕೂಡ ಹಿಂದೂ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳಿಗೆ ಪಿತ್ರಾಜಿತ ಆಸ್ತಿಯಲ್ಲಿ ಪಾಲು ಇದೆ. ಕಾಲಕ್ರಮೇಣ ಅನೇಕ ಬಾರಿ ಈ ಕಾನೂನನ್ನು ತಿದ್ದುಪಡಿ ಮಾಡಿ ಇನ್ನಷ್ಟು ಬಲಗೊಳಿಸಲಾಗಿದೆ. ಆ ಪ್ರಕಾರವಾಗಿ 2004ರ ಸೆಕ್ಷನ್6 ಸಬ್ ಕ್ಲಾಸ್ 2 ನ್ನು ಹಿಂದೂ ಉತ್ತರಾದಿತ್ವದ ಕಾಯ್ದೆಗೆ ಇದನ್ನು ಸೇರಿಸಲಾಗಿದೆ. ಇದು ಹೇಳುವುದು ಏನೆಂದರೆ ಯಾವುದೇ ಹೆಣ್ಣು ಮಗಳು 2004 ರ ನಂತರ ಕೊಟ್ಟಿದ್ದಾರೆ ಆ ಮಕ್ಕಳು ತಂದೆ … Read more

ಯಾವುದೇ ಗ್ಯಾರಂಟಿ ಇಲ್ಲದೆ 3 ಲಕ್ಷ ಸಾಲ.! ಸ್ವ-ಉದ್ಯೋಗ ಮಾಡುವ ಕೆಂದ್ರ ಸರ್ಕಾರದಿಂದ ಹೊಸ ಯೋಜನೆ ಮಹಿಳೆಯರು ಪುರುಷರು ಯಾರು ಬೇಕಾದ್ರು ಅರ್ಜಿ ಸಲ್ಲಿಸಬಹುದು.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದಾದ್ಯಂತ ಇರುವ ಕರಕುಶಲ ಕರ್ಮಿಗಳಿಗೆ ಕಳೆದ ವರ್ಷ ವಿಶ್ವ ಕರ್ಮ ಜಯಂತಿಯಂದು ವಿಶೇಷ ಯೋಜನೆಯೊಂದನ್ನು ಘೋಷಿಸಿದ್ದರು ಈಗ ಅದು ಕಾರ್ಯರೂಪಕ್ಕೆ ಬಂದಿದ್ದು ಟೈಲರಿಂಗ್ (Tailors) ಮಾಡುವವರು ಸೇರಿದಂತೆ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವವರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ರ (Pradana Mantri VishwaKarma Yojane ) ಮೂಲಕ ತಮ್ಮ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಧನ ಸಮೇತ ತರಬೇತಿ, ಟೂಲ್ ಕಿಟ್ ಮತ್ತು ಗರಿಷ್ಠ 3 … Read more

ITI, PUC, ಡಿಪ್ಲೊಮ, ಡಿಗ್ರಿ, ಪಿಜಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಅಂದರೆ ITI, PUC, ಡಿಪ್ಲೋಮಾ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ರ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ ಯೋಜನೆಯಡಿ ಊಟ ಮತ್ತು ವಸತಿ ಸಹಾಯ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಅವಶ್ಯಕತೆ ಇರುವವರು ತಪ್ಪದೆ ಅರ್ಜಿ ಸಲ್ಲಿಸಿ ಈ … Read more

ಚಿಕ್ಕವಯಸ್ಸಿಗೆ ಕೂದಲು ಬೆಳ್ಳಗಾಗಲು ಕಾರಣವೇನು.? ಇದಕ್ಕೆ ಪರಿಹಾರವೇನು? ಇಲ್ಲಿದೆ ನೋಡಿ ಮಾಹಿತಿ.!

  ಸಾಮಾನ್ಯವಾಗಿ ಕೂದಲು ಬೆಳ್ಳಗಾಗುವುದು ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20-25 ವರ್ಷದವರಿಗೆಲ್ಲಾ ಕೂದಲು ಬೆಳ್ಳಗಾಗುತ್ತಿದೆ ಮತ್ತು ಆಗ ಬೆಳ್ಳಗಾಗಲು ಆರಂಭವಾಗಿ ಎರಡು ಮೂರು ವರ್ಷಗಳಲ್ಲಿ 50% ಪರ್ಸೆಂಟ್ ನಂತರದ ದಿನಗಳಲ್ಲಿ ಪೂರ್ತಿ ಬೆಳ್ಳಗಾಗಿ ಹೋಗುತ್ತಿದೆ. ಇದಕ್ಕೆ ಆಲ್ಟರ್ನೇಟ್ ಆಗಿ ಡೈಗಳನ್ನು ಬಳಸುವುದು ಅಥವಾ ಕಲರ್ ಹಾಕುವುದು ಇನ್ನಿತರ ಪರಿಹಾರಗಳನ್ನು ಕಂಡುಕೊಂಡರು ಇಂತಹ ಕೆಮಿಕಲ್ ಯುಕ್ತ ಪದಾರ್ಥಗಳ ಬಳಕೆಯಿಂದ ಸೈಡ್ ಎಫೆಕ್ಟ್ ಕೂಡ ಇದ್ದೇ ಇರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು ಏನು ಮತ್ತು ಯಾವ … Read more