ಉಚಿತ ವಸತಿ ಊಟ ಸಹಿತ 30 ದಿನಗಳ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ.!

  ರಾಜ್ಯದ ನಿರುದ್ಯೋಗಿ ಯುವ ಜನತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) ಒಂದು ಕೌಶಲ್ಯಾಭಿವೃದ್ಧಿ ತರಬೇತಿ ಸಿಗುತ್ತಿದೆ. ಈ ಹಿಂದೆಯೂ ಕೂಡ ಅನೇಕರು ಇದೇ ಮಾದರಿಯ ತರಬೇತಿಯನ್ನು ಸಂಸ್ಥೆಗಳ ವತಿಯಿಂದ, KSRTC ವತಿಯಿಂದ ಪಡೆದು ಜೀವನ ಕಟ್ಟಿಕೊಂಡಿದ್ದಾರೆ. ಅದೇ ರೀತಿ 2024ರ ಹೊಸ ವರ್ಷದ ಆರಂಭದಲ್ಲಿ BMTC ಯುವ ಜನತೆಗೆ ಈ ಸಿಹಿ ಸುದ್ದಿ ನೀಡಿದೆ. ಈ ಬಾರಿ ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಜಾತಿ ಯೋಜನೆ ಅಡಿಯಲ್ಲಿ ರಾಜ್ಯದ SC / … Read more

3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

  ಇತ್ತೀಚಿನ ದಿನದಲ್ಲಿ ಕಂಪ್ಯೂಟರ್ ಶಿಕ್ಷಣ (free Computer Education) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ಕಲಿಕೆಯಾಗಿದೆ. ಈಗ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಚಟುವಟಿಕೆ ಇದ್ದು ಅವರು ಕಲಿತಿರುತ್ತಾರೆ. ಆದರೆ ಕಳೆದ ಐದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಯು ಹೀಗಿರಲಿಲ್ಲ ಪ್ರಸ್ತುತವಾಗಿ ಉದ್ಯೋಗ ಹರಿಸುವ ಹುಡುಕುತ್ತಿರುವ ಅಭ್ಯರ್ಥಿಗಳಲ್ಲಿ ಅನೇಕರು ಈ ಕಂಪ್ಯೂಟರ್ ಶಿಕ್ಷಣದಿಂದ ಕಲಿಕೆ ಸಮಯದಲ್ಲಿ ವಂಚಿತರಾಗಿದ್ದಾರೆ. ಈಗ ಎಲ್ಲಾ ಕ್ಷೇತ್ರವು ಗಣಕೀಕೃತವಾಗಿ ಕಂಪ್ಯೂಟರ್ ಆಧಾರಿತ ಉದ್ಯೋಗಾವಕಾಶಗಳಲೇ … Read more

ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಎಲ್ಲಾ ಮಹಿಳೆಯರಿಗೂ ಒಂದೇ ಬಾರಿಗೆ ಸಿಗುತ್ತದೆ 90 ಸಾವಿರ.! ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್.

  ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗಳಾಗಿ ಮಾಡಿ ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು. ಈ ಯೋಜನೆ ಮೂಲಕ ಕುಟುಂಬದ ಮುಖ್ಯಸ್ಥೆ ಯಾಗಿರುವ ಮಹಿಳೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ.2,000 ಸಹಾಯಧನವನ್ನು dbt ಮೂಲಕ. ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ. ಈ ರೀತಿ ಗೃಹಲಕ್ಷ್ಮಿ … Read more

ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್.! ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ.!

  ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರವು (Indian Government) 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samruddi Yojane for Girl Child) ಪರಿಚಯಿಸಿತು. ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಕಾಲದ ಉಳಿತಾಯ ಯೋಜನೆಯಾಗಿದ್ದು. ಹೆಣ್ಣು ಮಕ್ಕಳ ಪೋಷಕರು ಅವರ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹಣ ಹೂಡಿಕೆ ಮಾಡುತ್ತಾ ಬಂದರೆ ಮುಂದೆ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಈ ಯೋಜನೆ ಹಣವು ಅನುಕೂಲಕ್ಕೆ ಬರುತ್ತದೆ. … Read more

ರೈತರಿಗೆ ನೀರಾವರಿ ಭಾಗ್ಯ.! ನಿಮ್ಮ ಹೊಲ ಗದ್ದೆ ಜಮೀನಿಗೆ ನೀರು ಪಡೆಯಲು ಹೀಗೆ ಅರ್ಜಿ ಸಲ್ಲಿಸಿ.!

  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಅಂತೆಯೇ 2023-24ರ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಘೋಷಣೆ ಮಾಡಿತ್ತು. ಇದರ ಪ್ರಕಾರವಾಗಿ ಕೃಷಿ ಭಾಗ್ಯ ಯೋಜನೆಯಡಿ ಮಳೆಯಾಶ್ರಿತ ಕೃಷಿ ಮಾಡುತ್ತಿರುವ ರೈತನಿಗೆ ನೀರಾವರಿ ಸೌಲಭ್ಯ ಒದಗಿಸಲು ಆತನ ಜಮೀನಿಗೆ ಬದು ನಿರ್ಮಾಣ, ಕೃಷಿ ಹೊಂಡ, ಪಂಪ್ ಸೆಟ್, ಹನಿ ನೀರಾವರಿ ಅಥವಾ ತುಂತುರು ನೀರಾವರಿ ಘಟಕ ಸ್ಥಾಪನೆ ಮಾಡಿಕೊಳ್ಳಲು ಸಹಾಯಧನ … Read more

ಗ್ಯಾಸ್ e-KYC ಅನ್ನು ನಿಮ್ಮ ಮೊಬೈಲ್ ನಲ್ಲಿ 2 ನಿಮಿಷದಲ್ಲಿ ನೀವೇ ಉಚಿತವಾಗಿ ಮಾಡಿಕೊಳ್ಳಬಹುದು ಹೇಗೆ ಅಂತ ನೋಡಿ.!

  ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ (PMUY) ಕನೆಕ್ಷನ್ ಪಡೆದವರು ಸಬ್ಸಿಡಿ (Subsidy) ಹಣ ಪಡೆಯಲು ಅವರ ಗ್ಯಾಸ್ ಕನೆಕ್ಷನ್ ಗೆ e-KYC ಆಗಬೇಕು ಎಂದು ಘೋಷಿಸಲಾಗಿದೆ. e-KYC ಮಾಡಿಸಲು ತಮ್ಮ ಏಜೆನ್ಸಿಗಳಿಗೆ ಭೇಟಿ ಕೊಡಬಹುದು. ಅಥವಾ ಮನೆಯಲ್ಲಿ ಮೊಬೈಲ್ ನಲ್ಲಿ ಕುಳಿತುಕೊಂಡು ನಿಮ್ಮ ಕಂಪನಿಗಳ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಮಾಡಬಹುದು. ಆ ಪ್ರಕಾರ ಹೇಗೆ ಮೊಬೈಲ್ ನಲ್ಲಿ ಹೇಗೆ Bharath gas ನವರು e-KYC ಮಾಡಬಹುದು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ … Read more

ಜನವರಿ 1 ರಿಂದ ಹೊಸ ರೂಲ್ಸ್.! ಕೆಲವು ಮಹತ್ವದ ಬದಲಾವಣೆ.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಸಿಮ್ ಕಾರ್ಡ್, ಇದ್ದವರು ತಪ್ಪದೆ ತಿಳಿದುಕೊಳ್ಳಿ.!

  ಕ್ಯಾಲೆಂಡರ್ ವರ್ಷಾಂತ್ಯವಾಗಲಿ ಅಥವಾ ಆರ್ಥಿಕ ವರ್ಷಾಂತ್ಯವಾಗಲಿ ಅಥವಾ ಮಾಸಾಂತ್ಯವಾಗಲಿ ಕೆಲವೊಂದು ವಿಚಾರಗಳಿಗೆ ಕೊನೆ ಅವಕಾಶವಾಗಿರುತ್ತದೆ. ಹಲವು ಬಾರಿ ನಾವು ಇನ್ನು ಸಮಯವಿದೆ ಕೊನೆ ದಿನಗಳಲ್ಲಿ ಮಾಡೋಣ ಎಂದುಕೊಂಡು ಮರೆತುಬಿಡುತ್ತೇವೆ. ಇದರಿಂದ ನಂತರದ ದಿನಗಳಲ್ಲಿ ಸಾಕಷ್ಟು ನಷ್ಟದ ಜೊತೆ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಇದೀಗ ನೂತನ ವರ್ಷ 2024 ಆರಂಭವಾಗುತ್ತಿದೆ ಈ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳು ಖಂಡಿತ ಇದೆ, ಅಂತೆಯೇ ಡಿಸೆಂಬರ್ 31 ಎನ್ನುವುದು ಆದಾಯ ತೆರಿಗೆ ರಿಟರ್ನ್ಸ್, ಸಿಮ್ ಕಾರ್ಡ್ಗಳು, ಡಿಮ್ಯಾಟ್ ಖಾತೆಗಳು ಮತ್ತು ಬ್ಯಾಂಕ್ … Read more

ಕೇಂದ್ರದಿಂದ ಜಾರಿಗೆ ಬಂತು “ಭಾರತ್ ರೈಸ್” ಇನ್ಮುಂದೆ ಕೇವಲ 25 ರೂಪಾಯಿಗೆ ಸಿಗಲಿದೆ BT ಅಕ್ಕಿ.!

  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ದೇಶದ ಜನರನ್ನು ಸಂಕಷ್ಟಕ್ಕೆ ನೂಕಿದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಅಡುಗೆ ಅನಿಲದ ಬೆಲೆ, ಆಹಾರ ಪದಾರ್ಥಗಳ ಬೆಲೆ, ತರಕಾರಿ ಪಲ್ಲೆಗಳ ಮತ್ತು ಹಾಲು ಉತ್ಪನ್ನಗಳ ಬೆಲೆಯೂ ಕೂಡ ಹೆಚ್ಚಳವಾಗಿರುವುದು ಮಧ್ಯಮ ಮತ್ತು ಬಡವರ್ಗದ ಜನತೆಯ ಚಿಂತೆಗೆ ಕಾರಣ ಆಗಿದೆ ಸರ್ಕಾರ ಈ ಬೆಲೆ ನಿಯಂತ್ರಣದ ಬಗ್ಗೆ ಗಮನಹರಿಸಿದ್ದು, ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಎದುರಾಗುತ್ತಿರುವುದರಿಂದ ಸಾಧ್ಯವಾದಷ್ಟು ಬೆಲೆ ಇಳಿಕೆಗೆ ಪ್ರಯತ್ನಿಸುತ್ತಿದೆ. … Read more

ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ.!

  ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ (Labour Empowerment) ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ವರ್ಷ ಪೂರೈಸಿದ್ದರೆ ಆ ಕಾರ್ಮಿಕರುಗಳು ಮಂಡಳಿ ವತಿಯಿಂದ ಲೇಬರ್ ಕಾರ್ಡ್ (Labour Card) ಗುರುತಿನ ಚೀಟಿ ಪಡೆದು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು. ಕಾರ್ಮಿಕರು ಮಾತ್ರವಲ್ಲದೇ ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಕುಟುಂಬದವರು ಸಹ ಅನೇಕ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಉಚಿತ ಪ್ರಯಾಣ, ಆರೋಗ್ಯ ವಿಮೆ, ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ … Read more

ಇನ್ಮುಂದೆ KSRTC ಬಸ್ ನಲ್ಲಿ ಅಪಘಾತವಾದ್ರೆ 10 ಲಕ್ಷ ಪರಿಹಾರ ಸಿಗಲಿದೆ ಸರ್ಕಾರದಿಂದಲೇ ಅಧಿಕೃತ ಆದೇಶ ಪ್ರಕಟ.!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿರುವ ರಾಜ್ಯ ಸರ್ಕಾರದಿಂದ KSRTC ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಅಧಿಕೃತ ಆದೇಶ ಪತ್ರ ಹೊರಬಿದ್ದಿದೆ. ಈ ಬಾರಿ KSRTC ಯಿಂದ ಅ’ಪ’ಘಾ’ತವಾಗಿ ಮೃ’ತಪಟ್ಟವರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಡಿಸೆಂಬರ್ 19, 2023ರಂದು ಸಂಸ್ಥೆ ಈ ಪ್ರಕಟಣೆ ಹೊರಡಿಸಿದೆ. ಇದು ಪರಿಹಾರ ನಿಧಿ ಹೆಚ್ಚಿಸಿರುವ ಸಮಾಧಾನಕರ … Read more