drought: ಪ್ರತಿ ಗ್ರಾಮಗಳಿಗೂ 40 ಲಕ್ಷ ಹಣ ಬಿಡುಗಡೆ, ರೈತರು ತಪ್ಪದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.!
Drought ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಬರದ ಪರಿಸ್ಥಿತಿ (drought) ಉಂಟಾಗಿದೆ. ಈ ಕಾರಣದಿಂದಾಗಿ ಈ ವರ್ಷ ಕೃಷಿ ಕ್ಷೇತ್ರವು (Agriculture) ಸಂಪೂರ್ಣ ನೆಲಕಚ್ಚಿದ್ದು ರೈತರಿಗಾಗಿರುವ (farmers) ಅಪಾರ ನ’ಷ್ಟವನ್ನು ಅಲ್ಪಮಟ್ಟದಲ್ಲಾದರೂ ಬರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕೈಲಾದಷ್ಟು ಯೋಜನೆಗಳ ಮೂಲಕ ರೈತರಿಗೆ ನೆರವು ನೀಡುತ್ತಿವೆ. ಇದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟವನ್ನು ರಕ್ಷಿಸಲು ಹಾಗೂ ಕೃಷಿಯಲ್ಲಿ ನೀರಿನ ಪೋಲಾಗುವಿಕೆ ತಡೆಗಟ್ಟಲು, ಈ ಮೂಲಕ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಉಂಟಾಗದಂತೆ ಮಾಡಿ … Read more