drought: ಪ್ರತಿ ಗ್ರಾಮಗಳಿಗೂ 40 ಲಕ್ಷ ಹಣ ಬಿಡುಗಡೆ, ರೈತರು ತಪ್ಪದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.!

Drought ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಬರದ ಪರಿಸ್ಥಿತಿ (drought) ಉಂಟಾಗಿದೆ. ಈ ಕಾರಣದಿಂದಾಗಿ ಈ ವರ್ಷ ಕೃಷಿ ಕ್ಷೇತ್ರವು (Agriculture) ಸಂಪೂರ್ಣ ನೆಲಕಚ್ಚಿದ್ದು ರೈತರಿಗಾಗಿರುವ (farmers) ಅಪಾರ ನ’ಷ್ಟವನ್ನು ಅಲ್ಪಮಟ್ಟದಲ್ಲಾದರೂ ಬರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕೈಲಾದಷ್ಟು ಯೋಜನೆಗಳ ಮೂಲಕ ರೈತರಿಗೆ ನೆರವು ನೀಡುತ್ತಿವೆ. ಇದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟವನ್ನು ರಕ್ಷಿಸಲು ಹಾಗೂ ಕೃಷಿಯಲ್ಲಿ ನೀರಿನ ಪೋಲಾಗುವಿಕೆ ತಡೆಗಟ್ಟಲು, ಈ ಮೂಲಕ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಉಂಟಾಗದಂತೆ ಮಾಡಿ … Read more

ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಇನ್ಮುಂದೆ 5 KG ಅಕ್ಕಿ ಹಣದ ಬದಲು ಈ ಧಾನ್ಯವನ್ನು ನೀಡಲು ಸರ್ಕಾರ ನಿರ್ಧಾರ.!

  ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka Guaranty Scheme) ಒಂದಾದ ಅನ್ನಭಾಗ್ಯ ಯೋಜನೆಯು (Annabhagya) ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ (CM Siddaramaih) ಕನಸಿನ ಕೂಸು ಎಂದೇ ಹೇಳಬಹುದು. ಈ ಹಿಂದೆ ಕೂಡ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದಾಗ ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಬೇಕು ಎಂದು ಬಯಸಿ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ 2023ರ (Karnataka Assembly Election-2023) ಸಮಯದಲ್ಲೂ … Read more

1839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ.! PUC ಪಾಸ್ ಆದವರಿಗೆ ಭರ್ಜರಿ ಅವಕಾಶ.! ವೇತನ 42,500/-

  ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವುದು ಅನೇಕರ ಕನಸು. ಶಾಲೆಯಲ್ಲಿ ಓದುತ್ತಿರುವಾಗಲೇ ಅನೇಕರು ಇದಕ್ಕಾಗಿ ತಮ್ಮ ಸಮಯ ಹಾಗೂ ಶ್ರಮ ವ್ಯರ್ಥ ಮಾಡಿ ತಯಾರಾಗುತ್ತಿರುತ್ತಾರೆ. ‌‌‌‌ಅಂತಹ ಆಕಾಂಕ್ಷಿಗಳಿಗೆ ಈಗ ಸರ್ಕಾರದಿಂದ ಸರ್ಕಾರಿ ಹುದ್ದೆ ನೇಮಕಾತಿ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಕೋವಿಡ್ ಆದ ನಂತರ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ, ಈಗ ನೂತನ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಡಿಸೆಂಬರ್ 6ರಂದು ಬೆಳಗಾವಿಯಲ್ಲಿ ನಡೆದ ವಿಧಾನ … Read more

ಕಳೆದು ಹೋದ ಹಣ, ಚಿನ್ನ, ವ್ಯಕ್ತಿ ಇನ್ನಿತರ ಯಾವುದೇ ವಸ್ತುಗಳನ್ನು ಹುಡುಕಿ ಕೊಡುವ ಅದ್ಬುತ ಮಂತ್ರ ಇದು.!

ನಮ್ಮ ಭಾರತದ ಪರಂಪರೆ ಇಡೀ ಪ್ರಪಂಚದಲ್ಲಿ ಶ್ರೇಷ್ಠವಾದದ್ದು ಯಾಕೆಂದರೆ ವಿದೇಶಿಗರು ನಾಗರಿಕತೆ ಕಲಿಯುವ ಹೊತ್ತಿನಲ್ಲಿಯೇ ನಮ್ಮ ದೇಶದಲ್ಲಿ ಮಹಾ ಗ್ರಂಥಗಳು ರಚನೆಯಾಗಿದ್ದವು, ನಮ್ಮ ದೇಶದಲ್ಲಿದ್ದ ಗುರುಕುಲ ವ್ಯವಸ್ಥೆಗೆ ಈ ಭರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಇತ್ತು. ಅಲ್ಲಿನ ಜನರು ಆರೋಗ್ಯವನ್ನು ಅರಿವು ಮೊದಲೇ ನಮ್ಮಲ್ಲಿ ಆಯುರ್ವೇದ ಇತ್ತು. ಹೀಗೆ ಆರೋಗ್ಯ, ಆಧ್ಯಾತ್ಮ  ವಿಜ್ಞಾನ, ಜೀವನಶೈಲಿ, ಆಹಾರ ಪ್ರತಿಯೊಂದು ವಿಚಾರದಲ್ಲೂ ಕೂಡ ಅತ್ಯುತ್ತಮರೆನಿಸಿರುವ ನಮಗೆ ಈ ಶಕ್ತಿಯನ್ನು ಕಟ್ಟಿಕೊಟ್ಟಿರುವುದು ನಮ್ಮ ಪುರಾಣಗಳು, ನಮ್ಮ … Read more

ರೈತರ ಸಾಲದ ಬಡ್ಡಿ ಮನ್ನಾ.! ಇದರ ಪ್ರಯೋಜನ ಯಾವೆಲ್ಲ ರೈತರಿಗೆ ಸಿಗಲಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ.!

  ರಾಜ್ಯದಲ್ಲಿ ಈ ಬಾರಿ ಬರದ ಪರಿಸ್ಥಿತಿ (drought) ಉಂಟಾಗಿರುವುದರಿಂದ ರೈತರಿಗೆ (farmers) ಹೆಚ್ಚು ನ’ಷ್ಟ ಉಂಟಾಗಿದೆ ಮತ್ತು ರೈತರು ಈಗ ತಮ್ಮ ಕೃಷಿ ಸಾಲ ಮನ್ನಾ (Loan Waiver) ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ ಹಾಗೂ ಪ್ರತಿಪಕ್ಷಗಳು ಕೂಡ ಈ ವಿಷಯದ ಕುರಿತಾಗಿ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು (CM Siddaramaih) ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಬರದ ಪರಿಸ್ಥಿತಿಯಿಂದ ರೈತರಿಗೆ ಕ’ಷ್ಟವಾಗಿರುವುದು ನಿಜ ಆದರೆ ರೈತರ … Read more

ಸಾಲ ಪಡೆಯಲು ಕೊಟ್ಟಿರುವ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು ನೋಡಿ.!

  ಇತ್ತೀಚಿನ ದಿನಗಳಲ್ಲಿ ಯಾರು ಯಾರನ್ನು ಹಣದ ವಿಚಾರದಲ್ಲಿ ನಂಬುವುದಿಲ್ಲ ಹಾಗಾಗಿ ಸ್ನೇಹಿತರಿಗೆ ಇರಲಿ, ಸಂಬಂಧಿಕರಿಗೆ ಆಗಲಿ ಸಾಲ ಕೊಡುವಾಗ ಅದಕ್ಕೆ ಅಡಮಾನವಾಗಿ ಏನನ್ನಾದರೂ ಕೇಳುತ್ತಾರೆ. ಕೆಲವು ಆಸ್ತಿಪತ್ರ, ಒಡವೆ ಅಡ ಇಟ್ಟು ಹಣ ಪಡೆದುಕೊಂಡರೆ ಕೆಲವರ ಬಳಿ ಏನು ಇರುವುದಿಲ್ಲ ಅವರು ತಮ್ಮ ಆದಾಯವನ್ನೇ ‌ಸಾಕ್ಷಿಯಾಗಿ ತೋರಿಸಿ ತಮ್ಮ ಬ್ಯಾಂಕ್ ಖಾತೆಯ ಒಂದು ಖಾಲಿ ಚೆಕ್ ಕೊಟ್ಟು ಸಾಲ ಪಡೆದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಾಲಿ ಚೆಕ್ ಕೊಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದ … Read more

5 ಲಕ್ಷ ಉಚಿತ.! ಆಯುಷ್ಮಾನ್ ಕಾರ್ಡ್ ಮೂಲಕ ಯಾವ ಯಾವ ಖಾಯಿಲೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ.!

  ಕಳೆದ ವಾರವಷ್ಟೇ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Health Minister Dinesh Gundurao) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೂಡ ರಾಜ್ಯ ಸರ್ಕಾರದ ಈ ಕಾರ್ಯಕ್ರಮದ ವಿಚಾರವನ್ನು ಹಂಚಿಕೊಂಡಿದ್ದರು. ಅದೇನೆಂದರೆ, ರಾಜ್ಯ  ಸರ್ಕಾರವು ರಾಜ್ಯದ ಜನತೆಗಾಗಿ ಆರೋಗ್ಯ ಕರ್ನಾಟಕ (Arogya Karnataka) ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು 2018 ರಲ್ಲಿ ಜಾರಿಗೆ ತಂದಿತ್ತು, ನಂತರ ಭಾರತ ಸರ್ಕಾರವು ಕೂಡ ಆಯುಷ್ಮಾನ್ ಭಾರತ್ ಯೋಜನೆಯನ್ನು (Ayushman Bharath Scheme) ಜಾರಿಗೊಳಿಸಿರುತ್ತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಸಾಮ್ಯತೆ ಇದ್ದ ಕಾರಣ ಈಗ ರಾಜ್ಯ ಸರ್ಕಾರವು ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ  (AB-ARK) ಎಂದು ಮರುನಾಮಕರಿಸಿ ಈ ಯೋಜನೆ ಮೂಲಕ ಸಿಗುತ್ತಿದ್ದ … Read more

ಸಾರಿಗೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಸ್ವಂತ ವಾಹನ ಇರೋರು ತಪ್ಪದೆ ನೋಡಿ.!

  ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿದೆ. ಇದಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲು ಸರ್ಕಾರವು ಕೂಡ ತಾನು ನೀಡುವ ಎಲ್ಲ ಗುರುತಿನ ಚೀಟಿಗಳನ್ನೂ ಸ್ಮಾರ್ಟ್ ಕಾರ್ಡ್ (Smartcard) ರೂಪದಲ್ಲಿ ನೀಡಲು ಚಿಂತಿಸುತ್ತಿದೆ ಮತ್ತು ಈಗಾಗಲೇ ವೋಟರ್ ಐಡಿ ಇನ್ನಿತರ ದಾಖಲೆಗಳನ್ನು ಸಾಂಪ್ರದಾಯಕ ಪದ್ಧತಿ ಬದಲಾಗಿ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ವಿತರಿಸುತ್ತಿದೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಾರಿಗೆ ಇಲಾಖೆಯಲ್ಲೂ ಕೂಡ ಈ ಬದಲಾವಣೆ ತರಲು ಆದೇಶವನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಡಿಎಲ್ ( Driving Liecence … Read more

ನಿಮ್ಮ ಮೇಲೆ ಯಾರಾದರೂ FIR ಮಾಡಿಸಿದ್ರೆ ಏನು ಮಾಡಬೇಕು ಅಂತ ನೋಡಿ.!

  FIR ವಿಷಯದಲ್ಲಿ ಜನಸಾಮಾನ್ಯರು ಸುಳ್ಳು FIR ಎಂದು ಮಾತನಾಡುವುದನ್ನು ನಾವು ಕೇಳಿರಬಹುದು. ಆದರೆ ಈ ರೀತಿ ವಿಷಯವೇ ಇಲ್ಲ, ಒಬ್ಬ ಮನುಷ್ಯನ ಮೇಲೆ ಯಾರಾದರೂ ಕಂಪ್ಲೇಂಟ್ ಕೊಟ್ಟು FIR ಮಾಡಿಸಿರುತ್ತಾರೆ ಅಷ್ಟೇ ಆತನ ಮೇಲೆ ಬಂದಿರುವುದು ನಿಜವೋ ಅಥವಾ ಸುಳ್ಳು ಆರೋಪವೋ ಎನ್ನುವುದು ಕೋರ್ಟ್ಗಳಲ್ಲಿ ನಡೆಯುವ ನಂತರದ ವಿಚಾರಣೆಗಳ ಬಳಿಕ ಅಷ್ಟೇ ಸಾಬೀತಾಗುತ್ತದೆ. ಹಾಗಾದರೆ ಯಾರಾದರೂ ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ಯಾವುದೇ ಸೂಕ್ತ ದಾಖಲೆ ಇಲ್ಲದೆ ನಿಮ್ಮ ಮೇಲೆ ಆರೋಪ ಮಾಡಿದ್ದರೆ ಆಗುವ ಸಮಸ್ಯೆಗಳು … Read more

ಬ್ಯಾಂಕ್ ನಲ್ಲಿ ಹಣ ಇದಕ್ಕಿಂತ ಹೆಚ್ಚು ಹಣ ಇದ್ರೆ ಅಥವಾ ಹಣ ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.!

  ಆದಾಯ ತೆರಿಗೆ ಇಲಾಖೆಯು (Income Tax Department) ಅನೇಕ ರೀತಿಯ ನಿಯಮಗಳನ್ನು ಹೊಂದಿದೆ. ಇವುಗಳ ಉಲ್ಲಂಘನೆ ಆದಾಗ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಗೆ ಒಬ್ಬ ವ್ಯಕ್ತಿಯ ಹಣಕಾಸಿನ ವಹಿವಾಟಿನ ಮೇಲೆ ಅನುಮಾನ ಮೂಡಿದಾಗ ರೈಡ್ (Income tax ride) ಕೂಡ ಆಗಬಹುದು. ನಾವು ಪ್ರತಿನಿತ್ಯ ಮಾಧ್ಯಮಗಳಲ್ಲಿ ಈ ವಿಷಯವನ್ನು ಓದುತ್ತಾ ಇರುತ್ತೇವೆ. ಅದೇ ರೀತಿಯ ವಿಷಯಕ್ಕೆ ಸಂಬಂಧಪಟ್ಟ ಒಂದು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಅದೇನೆಂದರೆ, … Read more