ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ.!

  ಮನೆ (House) ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಆದರೆ ಭಾರತದಲ್ಲಿ ಸಂಪೂರ್ಣವಾಗಿ ಎಲ್ಲರಿಗೂ ಕೂಡ ಸ್ವಂತ ಸೂರಿನಲ್ಲಿ ವಾಸಿಸುವ ಅನುಕೂಲತೆ ಇಲ್ಲ. ಕೇಂದ್ರ ಸರ್ಕಾರವು ಕೂಡ ಆದಷ್ಟು ಶೀಘ್ರವಾಗಿ ಈ ಗುರಿ ಮುಟ್ಟಲು ಪ್ರಯತ್ನಿಸುತ್ತಿದೆ ಇದಕ್ಕಾಗಿ ವಸತಿ ಯೋಜನೆಗಳನ್ನು (Housing Schemes) ರೂಪಿಸಿದೆ. ರಾಜ್ಯ ಸರ್ಕಾರದ ವತಿಯಿಂದಲೂ ಕೂಡ ವಸತಿ ಯೋಜನೆಗಳು ಜಾರಿಯಾಗಿದ್ದು, ಅತಿ ಕಡಿಮೆ ಬೆಲೆಗೆ ಸ್ವಂತ ಮನೆ ಕಟ್ಟಿಕೊಳ್ಳಲು ನೆರವಾಗುವುದು ಅಥವಾ ವಸತಿ ಗೃಹಗಳನ್ನು ಕಟ್ಟಿ ಹಂಚಿಕೆ ಮಾಡುವುದು ಈ ಯೋಜನೆಗಳ ಉದ್ದೇಶವಾಗಿದೆ. … Read more

SSLC ಉತ್ತೀರ್ಣರಾದವರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಉದ್ಯೋಗವಕಾಶ. ಆಸಕ್ತ ಅಭ್ಯರ್ಥಿಗಳು ತಪ್ಪದೇ ಅಪ್ಲೈ ಮಾಡಿ.!

ಕರ್ನಾಟಕ ಸರ್ಕಾರದ ಹಾಸನ್ ಜಿಲ್ಲಾ ಪಂಚಾಯತ್ ನಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ಜಾರಿಯಾಗಿರುವ ಪುರಸ್ಕೃತ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಬಿತ್ತಿದೆ. ಇದರ ಪ್ರಕಾರವಾಗಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಆಗಲಿ ಎನ್ನುವ ಕಾರಣದಿಂದಾಗಿ ಈ ಅಂಕಣದಲ್ಲಿ ಹುದ್ದೆಗಳ ನೇಮಕಾತಿ ಕುರಿತಾಗಿ ಸೂಚಿಸಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ … Read more

ಕೊನೆಗೂ ರಾಜ್ಯದ ರೈತರ ಖಾತೆಗೆ ಫಸಲು ಭೀಮಾ ಯೋಜನೆ ಪರಿಹಾರ ಹಣ ಜಮೆ.! ನಿಮ್ಮ ಜಿಲ್ಲೆಗೂ ಹಣ ವರ್ಗಾವಣೆ ಆಗಿದೆಯೇ ಈ ರೀತಿ ಚೆಕ್ ಮಾಡಿ.!

  ಕೇಂದ್ರ ಸರ್ಕಾರವು (Central Government) ದೇಶದ ಎಲ್ಲ ರೈತರಿಗೂ (for farmers) ಅನ್ವಯವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ (PM Narendra Modi) ಆದ ಮೇಲೆ ಜಾರಿಗೆ ತಂದ ಪ್ರಧಾನ್ ಮಂತ್ರಿ ಕಿಸಾನ್ ಸನ್ಮಾನಿಧಿ ಯೋಜನೆ (PMKSY) ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಬಹಳ ವಿಶೇಷ. ಯಾಕೆಂದರೆ ಈ ಯೋಜನೆಗಳ ಮೂಲಕ ಫಲಾನುಭವಿ ರೈತನ ತನ್ನ ಬ್ಯಾಂಕ್ ಖಾತೆಗೆ DBT ಮೂಲಕ ಸರ್ಕಾರದಿಂದ ಸಿಗುವ ಸಹಾಯಧನ … Read more

ಗಂಡನ ಎರಡನೇ ಮದುವೆ ಕ್ಯಾನ್ಸಲ್ ಮಾಡುವುದು ಹೇಗೆ ಅಂತ ನೋಡಿ.!

  ನಮ್ಮ ಕಾನೂನಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಮೊದಲನೇ ಹೆಂಡತಿ ಜೀವಂತವಾಗಿರುವಾಗ ಎರಡನೇ ಮದುವೆ ಆಗುವಂತಿಲ್ಲ. ಹಾಗೆ ಮಹಿಳೆಯ ಕೂಡ ತನ್ನ ಮೊದಲನೇ ಪತಿ ಜೀವಂತ ಇರುವಾಗ ಎರಡನೇ ಮದುವೆ ಆಗುವಂತಿಲ್ಲ. ಇದು ಕಾನೂನಿನ ಪ್ರಕಾರ ಅ’ಪ’ರಾ’ಧ. ಆದರೂ ಕೂಡ ನಮ್ಮ ಕಣ್ಣೆದುರಿಗೆ ಎಷ್ಟೋ ಕೇಸ್ ಗಳಲ್ಲಿ ಮೊದಲನೇ ಸಂಗಾತಿ ಇರುವಾಗಲೇ ಎರಡನೇ ಮದುವೆ ಆಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರು ಹೆಂಡತಿಗೆ ಗೊತ್ತಾಗದೆ ಬೇರೆ ಕಡೆ ಸಂಬಂಧ ಬೆಳೆಸಿ ಬೇರೆ ಮನೆ ಮಾಡಿ ಅಲ್ಲಿ ಎರಡನೇ ಹೆಂಡತಿ … Read more

ರೈಲು ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಟಿಕೆಟ್ ಇಲ್ಲದೆಯೂ ಕೂಡ ರೈಲಿನಲ್ಲಿ ಪ್ರಯಾಣ ಮಾಡಬಹುದು.!

ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎನ್ನುವುದು ಎಲ್ಲರಿಗೂ ತಿಳಿದಿರಬೇಕು. ಸರ್ಕಾರಿ ಬಸ್ ಗಳೇ ಆಗಿರಲಿ ಅಥವಾ ರೈಲು ಪ್ರಯಾಣವೇ ಆಗಿರಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ ತಪ್ಪಿದ್ದಲ್ಲ ಉದಾಹರಣೆಗೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆಯದೆ ಕುಳಿತಿದ್ದರೆ ತಪಾಸಣೆ ವೇಳೆ ಸಿಕ್ಕಿ ಬಿದ್ದಾಗ ರೂ.500 ದಂಡ ಕಟ್ಟಬೇಕು. ಈಗ ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇದ್ದರು ನಿಮ್ಮ ಬಳಿ ಇರುವ ದಾಖಲೆ ತೋರಿಸಿ ನೀವು ಶೂನ್ಯ ದರ … Read more

ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ.! ಯಾವ್ಯಾವ ಜಿಲ್ಲೆಗಳು‌.? ಅರ್ಜಿ ಹಾಕಲು ಅರ್ಹತೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ…

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳು ದೇಶದ ನಾಗರಿಕರಾಗಿ ನೀಡುವ ವಿಶೇಷ ಯೋಜನೆಗಳ ಪ್ರಯೋಜನಗಳನ್ನು ಮತ್ತು ಸೇವೆಗಳನ್ನು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಇದ್ದು ತಲುಪಿಸುವುದಕ್ಕೆ ಕೊಂಡಿಯಾಗಿರುವುದು ಗ್ರಾಮ ಒನ್ ಕೇಂದ್ರಗಳು ಎಂದರೆ ತಪ್ಪಾಗುವುದಿಲ್ಲ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಇರುವಂತಹ ಪ್ರತಿಭಾವಂತ ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಸ್ಥಾಪಿಸಲು ಇದು ಅವಕಾಶವೂ ಹೌದು. ಪ್ರಸ್ತುತ ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿರುವ 80 ಇಲಾಖೆಗಳ 798 ಸೇವೆಗಳನ್ನು ಗ್ರಾಮೀಣ ಜನರಿಗೆ … Read more

ATM ನಲ್ಲಿ ಹರಿದ ನೋಟು ಬಂದ್ರೆ ಗಾಬರಿ ಬೇಡ ಈ ರೀತಿ ಮಾಡಿ ಹೊಸ ನೋಟು ಪಡೆಯಿರಿ.!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಆಧಾರಿತ ಆಪ್ ಗಳಾದ ಗೂಗಲ್ ಪೇ / ಫೋನ್ ಪೇ / paytm ಇವುಗಳ ಮೂಲಕ ತಮ್ಮ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಾರೆ. ಕನಿಷ್ಠ ಒಂದು ರೂಪಾಯಿ ಮೌಲ್ಯದ ಹಣಕಾಸಿನ ವಹಿವಾಟನ್ನು ಕೂಡ ಸರಾಗವಾಗಿ ಇವುಗಳ ಮೂಲಕ ಮಾಡಬಹುದಾಗಿರುವುದರಿಂದ ಜನರಿಗೆ ಚಿಲ್ಲರೆ ಸಮಸ್ಯೆ ಸೇರಿದಂತೆ ಅತಿ ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಂಡು ಎದುರಾಗಬಹುದಾದ ಅಪಾಯಗಳ ಭ’ಯದಿಂದ ರಕ್ಷಣೆ ಸಿಕ್ಕಿದೆ … Read more

ಮೊಬೈಲ್ ನಲ್ಲಿ ಜಮೀನಿನ RTC ಚೆಕ್ ಮಾಡುವ ವಿಧಾನ, ಎಷ್ಟು ವಿಸ್ತೀರ್ಣ ಇದೆ? ಯಾರ ಹೆಸರಿನಲ್ಲಿ ಇದೆ? ಎಲ್ಲಾ ಮಾಹಿತಿ ಕೇವಲ 3 ನಿಮಿಷದಲ್ಲಿ ಲಭ್ಯ.!

RTC ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಜಮೀನ RTC ಎನ್ನುವುದು ಒಂದು ಪ್ರಮುಖ ದಾಖಲೆಯಾಗಿದೆ. ಆತ ಸರ್ಕಾರದಿಂದ ಸಿಗುವ ಯಾವುದೇ ಯೋಜನೆಗಳ ಅನುದಾನವನ್ನು ಪಡೆಯಬೇಕು ಎಂದರೆ ತಪ್ಪದೇ ತನ್ನ ಹೆಸರಿನಲ್ಲಿ ಇರುವ ಆರ್ ಟಿ ಸಿ ಯನ್ನು ದಾಖಲೆಯಾಗಿ ನೀಡಬೇಕು ಮತ್ತು ಆಗಾಗ ರೈತ ತನ್ನ RTC ಚೆಕ್ ಮಾಡಬೇಕಾಗುತ್ತದೆ. ಮೊಬೈಲ್ ಮೂಲಕ ಹೇಗೆ ಜಮೀನಿನ RTC ವಿವರ ನೋಡಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. * ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ … Read more

ಆಳ್ವಾಸ್ ಸಂಸ್ಥೆಯಲ್ಲಿ ಉಚಿತ ವಸತಿ ಊಟ ಸಮೇತ ಶಿಕ್ಷಣ ನೀಡಲು ಮುಂದಾದ ಸಂಸ್ಥೆ.! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

  ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮೂಡಬಿದರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ತನ್ನ ಅಂಗ ಸಂಸ್ಥೆಯಾದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ (Mudabidre Alvas Kannada Meduim School) ರಾಜ್ಯದ ಬಡ ಪ್ರತಿ‌ಭಾವಂತ ವಿದ್ಯಾರ್ಥಿಗಳಿಗೆ ವಸತಿ ಊಟ ಅನುಕೂಲತೆ ಸಹಿತ ಸಂಪೂರ್ಣ ಉಚಿತ ಶಿಕ್ಷಣ (free education) ನೀಡಲು ನಿರ್ಧರಿಸಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಿದ್ದು ಇದರ ಸಂಬಂಧಿತ ಪ್ರಕಟಣೆಯನ್ನು ಹೊರಡಿಸಿದೆ. ಯಾರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಮತ್ತು ಆ ವಿದ್ಯಾರ್ಥಿಗಳ ಆಯ್ಕೆಗೆ … Read more

ಮುಚ್ಚಿಟ್ಟಿದ್ದ ರಹಸ್ಯವನ್ನು ಬಿಚ್ಚಿಡುವ DNA ಟೆಸ್ಟ್ ಹೇಗೆ ಮಾಡುತ್ತಾರೆ ಗೊತ್ತಾ.?

  ಪರ್ಸನಲ್ ಐಡೆಂಟಿಫಿಕೇಶನ್ ಎನ್ನುವ ವಿಚಾರದಲ್ಲಿ DNA ಟೆಸ್ಟ್ ಹೆಚ್ಚು ಚರ್ಚೆಯಲ್ಲಿ ಇರುತ್ತದೆ. ಈ DNA ಟೆಸ್ಟ್ ಮಾಡುವುದರಿಂದ ನಿಖರವಾಗಿ ಆ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಬಹುದು, ಅ’ಪ’ರಾ’ಧ’ಗಳನ್ನು ಪತ್ತೆ ಹಚ್ಚುವಾಗ ಮತ್ತು ಕೌಟುಂಬಿಕ ಕ’ಲ’ಹ’ಗಳ ಸಮಯದಲ್ಲಿ ಕೂಡ ಅನೇಕ ಬಾರಿ DNA ಪರೀಕ್ಷೆ ಎನ್ನುವ ವಿಚಾರವನ್ನು ನಾವು ಕೇಳಿರುತ್ತೇವೆ. ಹಾಗಾದರೆ ನಿಜಕ್ಕೂ DNA ಟೆಸ್ಟ್ ಎಂದರೇನು? ಇದಿಷ್ಟೇ ಅಲ್ಲದೆ ಎಲ್ಲೆಲ್ಲಿ DNA ಟೆಸ್ಟ್ ಮಾಡಿಸುವ ಅವಶ್ಯಕತೆ ಇರುತ್ತದೆ ಮತ್ತು DNA ಟೆಸ್ಟ್ ಹೇಗೆ ಮಾಡುತ್ತಾರೆ? DNA … Read more