ಚೆಕ್ ಬೌನ್ಸ್ ಕೇಸ್ ನಲ್ಲಿ ಹಣ ಕಟ್ಟಲು ಆಗದಿದ್ದರೆ ಏನು ಮಾಡಬಹುದು.! ಬ್ಯಾಂಕ್ ಸಾಲ ಮನ್ನಾ ರೀತಿ ಕೋರ್ಟ್ ಸಾಲ ಮನ್ನ ಮಾಡುತ್ತ.?

  ಚೆಕ್ ಬೌನ್ಸ್ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಕೇಳಿ ಬರುತ್ತಿರುವ ಪ್ರಕರಣಗಳಾಗಿವೆ, ಅದೇನೆಂದರೆ ವೈಯಕ್ತಿಕವಾಗಿ ಅಥವಾ ವ್ಯಾಪಾರ ವಹಿವಾಟು ಮಾಡುವಾಗ ಒಬ್ಬ ವ್ಯಕ್ತಿಯಿಂದ ನೀವು ಪಡೆದುಕೊಂಡ ಸರಕು ಅಥವಾ ಸೇವೆಗೆ ನಗದು ಹಣದ ಬದಲು ಚೆಕ್ ನೀಡಿರುತ್ತೀರಿ. ನಿಮ್ಮ ಖಾತೆಯಲ್ಲಿ ಹಣ ಇದೆ ಎನ್ನುವ ನಂಬಿಕೆ ಮೇಲೆ ಅವರು ನಿಮ್ಮಿಂದ ಚೆಕ್ ತೆಗೆದುಕೊಂಡು ಹೋಗಿ ಅದನ್ನು ಅವರ ಬ್ಯಾಂಕ್ ಅಕೌಂಟಿಗೆ ಹಾಕಲು ಹೋಗುತ್ತಾರೆ. ಆ ಸಮಯದಲ್ಲಿ ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆ … Read more

ವಾಟ್ಸಾಪ್ ಮೂಲಕವೇ ಗ್ಯಾಸ್ ಬುಕ್ ಮಾಡಿ, ಸಿಲಿಂಡರ್ ಬುಕಿಂಗ್ ಇನ್ನಷ್ಟು ಸುಲಭ.!

  ವಾಟ್ಸಪ್ ಈಗ ಕೇವಲ ಸಂದೇಶ ಹಾಗೂ ಕರೆ ಮತ್ತು ವಿಡಿಯೋ ಕಾಲಿಂಗ್ ಗೆ ಮಾತ್ರವಲ್ಲದೆ ಇನ್ನು ಅನೇಕ ಫೀಚರ್ಸ್ ಗಳಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚಿನ ಜನರು ಉಪಯೋಗಿಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ ವಾಟ್ಸಾಪ್ ಮೂಲಕ ಈಗ ಹಣಕಾಸಿನ ವಹಿವಾಟುಗಳನ್ನು ಕೂಡ ಬ್ಯಾಂಕ್ ಗಳ ನೆರವಿನೊಂದಿಗೆ ಮುಂದುವರೆಸಬಹುದು. ಕಳೆದ ತಿಂಗಳಷ್ಟೇ ಮೆಟಾ (Meta) ಮಾಲೀಕತ್ವದ ವಾಟ್ಸಪ್ಪ್ ಅಪ್ಲಿಕೇಶನ್ (Whatsapp) ಈ ಒಂದು ಅನುಕೂಲತೆ ಮಾಡಿಕೊಟ್ಟಿದೆ. ಇದರ ಜೊತೆಗೆ ವೈಯಕ್ತಿಕ ವಿಷಯವಾಗಿ ಕೂಡ ಅನೇಕ … Read more

BESCOM ನಲ್ಲಿ ಉದ್ಯೋಗವಕಾಶ, 400 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!

  ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಾ ಇರುವವರಿಗೆ ಸರ್ಕಾರದ ವತಿಯಿಂದಲೇ ಸಿಹಿ ಸುದ್ದಿ ಇದೆ. ನೀವು ಸರ್ಕಾರದ ಭಾಗವಾಗಿ ಉದ್ಯೋಗ ಮಾಡುವ ಅವಕಾಶ ನಿಮ್ಮನ್ನು ಹರಸಿ ಬರುತ್ತಿದೆ. ನೀವೇನಾದರೂ ಬೆಂಗಳೂರಿನಲ್ಲಿದ್ದರೆ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರೆ ತಪ್ಪದೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (BESCOM) ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯಕ್ಕೆ ಸೇರಿದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಕುರಿತಾದ ಪ್ರಕಟಣೆ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ರೂಪಾಯಿ ಸಿಗುತ್ತೆ.!

  ಪೋಸ್ಟ್ ಆಫೀಸ್ (Post office) ಈಗ ಬರೀ ಅಂಚೆ ವ್ಯವಹಾರಕ್ಕೆ ಮಾತ್ರವಲ್ಲದೆ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ನಾಗರಿಕರಿಗೆ ಆಯಾ ಗ್ರಾಮದಲ್ಲಿಯೇ ಅಂಚೆ ಸೌಲಭ್ಯ ಸಿಗುವುದರಿಂದ ಬ್ಯಾಂಕ್ ಗಳಷ್ಟೇ ಪೋಸ್ಟ್ ಆಫೀಸ್ ಗಳು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಘೋಷಿಸುವ ಉಳಿತಾಯ ಯೋಜನೆಗಳಿಗೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವ ತಮ್ಮ ಹಣಕ್ಕೆ ಖಚಿತ ಭದ್ರತೆ ಜೊತೆಗೆ ನಿಶ್ಚಿತ ಲಾಭವನ್ನು ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರಿಗಾಗಿ ಕೂಡ ಯೋಜನೆಗಳನ್ನು … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.!

  ರೇಷನ್ ಕಾರ್ಡ್ (Ration card) ಈಗ ಎಷ್ಟು ಮುಖ್ಯ ದಾಖಲೆ ಆಗಿದೆ ಎಂದರೆ ಈ ಹಿಂದೆಯೂ ಕೂಡ ಇದಕ್ಕೆ ಇಷ್ಟೇ ಮಾನ್ಯತೆ ಇತ್ತು. ಆದರೆ ಗ್ಯಾರೆಂಟಿ ಯೋಜನೆಗಳು(Gyatantee Schemes) ಬಂದ ಮೇಲೆ ಇದರ ಮಹತ್ವ ದುಪ್ಪಟ್ಟು ಮನವರಿಕೆಯಾಗಿದೆ ಎಂದೇ ಹೇಳಬಹುದು. ಈ ಹಿಂದೆಯೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿದ್ದ ಯೋಜನೆಗಳ ಪ್ರಯೋಜನವನ್ನು ಪಡೆಯಲು BPL ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವೆಂಬ ನಿಯಮ ಹೇರಿತ್ತು ಮತ್ತು ವೈದ್ಯಕೀಯ ಖರ್ಚು … Read more

ಕೋರ್ಟಿನಲ್ಲಿ ವಾಯ್ಸ್ ರೆಕಾರ್ಡ್ ಸಾಕ್ಷಿಯಾಗುತ್ತಾ.? ಕಾನೂನು ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

  ಕೋರ್ಟ್ ಕೇಸ್ ಎಂದ ಮೇಲೆ ಅದಕ್ಕೆ ಸಾಕ್ಷಿ ಬಹಳ ಮುಖ್ಯ. ಈ ರೀತಿ ಸಾಕ್ಷಿಯಾಗಿ ಪ್ರತ್ಯಕ್ಷದರ್ಶಿಯನ್ನು ಮಾತ್ರವಲ್ಲದೆ ವಿವಿಧ ಪ್ರಕರಣಗಳಲ್ಲಿ ಪ್ರಕರಣಕ್ಕೆ ಅನುಸಾರವಾಗಿ ಕೆಲವು ವಸ್ತುಗಳ ಸಾಕ್ಷಿಯನ್ನು ಕೂಡ ಸಾಕ್ಷಿಯಾಗಿ ನಂಬಬೇಕಾಗುತ್ತದೆ. ಫೋಟೋಗಳು, ವಾಯ್ಸ್ ರೆಕಾರ್ಡ್ ಇವುಗಳು ಕೂಡ ಸಾಕ್ಷಿಯನ್ನು ಧೃಡೀಕರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಗಳಲ್ಲೂ ಕೂಡ ಮೊಬೈಲ್ ಫೋನ್ ಇರುವುದರಿಂದ ಬಹಳ ಸುಲಭವಾಗಿ ಮಾತನಾಡಿರುವುದನ್ನು ರೆಕಾರ್ಡ್ ಮಾಡುತ್ತಾರೆ, ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡುತ್ತಾರೆ. ಇದೆಲ್ಲವೂ ಕೂಡ ಕೋರ್ಟ್ ಗಳಲ್ಲಿ ಸಾಕ್ಷಿ ಆಗುತ್ತದೆಯಾ ಅಥವಾ … Read more

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, 10th, ITI, ಡಿಪ್ಲೋಮೋ, ಪದವಿ ಆದವರು ಅರ್ಜಿ ಸಲ್ಲಿಸಬಹುದು.! ವೇತನ ₹ 1,12,400/-

  ಸರ್ಕಾರಿ ಹುದ್ದೆ ಪಡೆಯಬೇಕು ಎನ್ನುವುದು ಅನೇಕ ಕನಸು. ಅದರಲ್ಲೂ ಭಾರತೀಯ ರಕ್ಷಣಾ ಇಲಾಖೆಯ ಭಾಗವಾಗಿ ಕೆಲಸ ಮಾಡುವುದು ಎಂದರೆ ಭಾರತೀಯರಿಗೆ ಅದೊಂದು ಹೆಮ್ಮೆ. ನೀವು ಕೂಡ ಇಂತಹ ಮಹತ್ವಕಾಂಕ್ಷೆ ಹೊಂದಿದ್ದರೆ ನಿಮಗೆ ಈಗ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಭಾರತೀಯ ರಕ್ಷಣಾ ಇಲಾಖೆಯ ನೌಕಾಪಡೆ ವಿಭಾಗದಲ್ಲಿ ಖಾಲಿ ಇರುವ 910 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಬಿದ್ದಿದೆ. ಈ ಹುದ್ದೆಗಳಿಗೆ ಪ್ರಕಟಣೆಯಲ್ಲಿ ಅರ್ಹತಾ ಮಾನದಂಡಗಳನ್ನು ಕೂಡ ತಿಳಿಸಲಾಗಿದೆ. ಆ ಪ್ರಕಾರವಾಗಿ ಅರ್ಹತೆ ಹೊಂದಿ ಆಸಕ್ತಿ … Read more

ರೈತರಿಗೆ ಗುಡ್ ನ್ಯೂಸ್, ಎಲ್ಲಾ ರೈತರಿಗೂ CNG ಟ್ರಾಕ್ಟರ್ ಖರೀದಿಸಲು 50% ಕೇಂದ್ರದಿಂದ ನೆರವು.!

  ಈಗ ಕೃಷಿ ಕ್ಷೇತ್ರವು ಕೂಡ ಆಧುನೀಕರಣಗೊಳ್ಳುತ್ತಿದೆ. ಟೆಕ್ನಾಲಜಿ ಸಹಾಯದಿಂದ ಸಿಗುತ್ತಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಾಂಪ್ರದಾಯಿಕ ಪದ್ಧತಿಯಿಂದ ಬದಲಾಗಿ ಕೃಷಿಗೂ ಆಧುನಿಕ ರೂಪ ಕೊಟ್ಟು ಕೃಷಿ ಕ್ಷೇತ್ರವನ್ನು ಕೂಡ ಮುನ್ನೆಲೆಗೆ ತರಲಾಗುತ್ತಿದೆ. ಈ ಹಾದಿಯಲ್ಲಿ ಸರ್ಕಾರಗಳು ಕೂಡ ರೈತನಿಗೆ ಆಧುನಿಕ ಯಂತ್ರೋಪಕರಣಗಳ ಮತ್ತು ವಾಹನಗಳ ಖರೀದಿ ಸಂದರ್ಭದಲ್ಲಿ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿಯಾಗಿ ಮಹೇಂದ್ರ ಕಂಪನಿಯು ಸಿದ್ಧಪಡಿಸಿರುವ CNG ಟ್ರ್ಯಾಕ್ಟರ್ ಗಳನ್ನು ಖರೀದಿಸುವ ರೈತರಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ಕೊಡಲು ಚಿಂತಿಸುತ್ತಿದೆ. ಈ ಕುರಿತಾದ ಕೆಲ … Read more

ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತು ಒಂದು ಪ್ರಮುಖವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸರ ಸ್ಥಾನದಲ್ಲಿ ಇರುವ ಮಹಿಳೆಯ ಖಾತೆಗೆ ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2000 ಸಹಾಯಧನವನ್ನು debt ಮೂಲಕ ವರ್ಗಾವಣೆ ಮಾಡುತ್ತಿರುವ ವಿಷಯ ಬಹುತೇಕರಿಗೆ ತಿಳಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು … Read more

ಆಧಾರ್ ಆಪ್ಡೇಟ್ ಮಾಡಿಸಿ ಇಲ್ಲ ದಂಡ ಗ್ಯಾರೆಂಟಿ, ಕೆಲವೇ ದಿನಗಳ ಅವಕಾಶ, ಮೊಬೈಲ್ ನಲ್ಲಿಯೇ ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಭಾರತ ಸರ್ಕಾರದ ಅಂಗ ಸಂಸ್ಥೆಯಲ್ಲಿ ಒಂದಾದ ಭಾರತದ ವಿಶಿಷ್ಟ ಗುರುತುಗಳ ಪ್ರಾಧಿಕಾರ (UIDAI) ಈ ವರ್ಷದ ಆರಂಭದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಕುರಿತು ಒಂದು ಮಹತ್ವದ ಆದೇಶವನ್ನು ಹೊರಡಿಸಿತ್ತು. ಅದೇನೆಂದರೆ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ನವೀಕರಣ ಮಾಡಿಸಿಲ್ಲ ಅಂತವರು ಜೂನ್ 14ರ ಒಳಗೆ ಉಚಿತವಾಗಿ ತಮ್ಮ ಗುರುವಿನ ಪುರಾವೆ (POI) ಅಥವಾ ವಿಳಾಸದ ಪುರಾವೆಗಳನ್ನು (POA) ನೀಡುವ ಮೂಲಕ ಅಪ್ಡೇಟ್ ಮಾಡಬೇಕು ಎಂದು ಘೋಷಿಸಿತ್ತು. ಯಾಕೆಂದರೆ 10 ವರ್ಷಗಳಿಂದ … Read more