ಬರಪೀಡಿತ ಜಿಲ್ಲೆಗಳ ಎಲ್ಲಾ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ 2 ಲಕ್ಷ ಸಾಲ ಮನ್ನಾ.!

ರಾಜ್ಯದಲ್ಲಿ ಈ ವರ್ಷ ಕಂಡು ಕೇಳರಿಯದ ಬರಗಾಲ (drought) ಒಕ್ಕಲಿಸಿದೆ, ರಾಜ್ಯದಲ್ಲಿ ರೈತನ (farmers) ಪರಿಸ್ಥಿತಿ ಕಂಗಾಲಾಗಿದೆ. ಮುಂಗಾರಿನ ಮಳೆ ನಿರೀಕ್ಷೆಯಲ್ಲಿ ಹೊಲ ಉಳಿಮೆ ಮಾಡಿ ಹದ ಮಾಡಿಕೊಂಡಿದ್ದ ರೈತನಿಗೆ ವರುಣ ಮುನಿಸಿಕೊಂಡಿದ್ದು ಶಾಪವಾಗಿ ಪರಿಣಮಿಸಿ ರೈತ ಸಂಕುಲ ಅಪಾರ ನ’ಷ್ಟವನ್ನು ಅನುಭವಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ (Central Government) ಬರ ಪರಿಹಾರ ನೀಡಲು ಸಮೀಕ್ಷೆ ನಡೆದಿದೆ ವರದಿ ಸಲ್ಲಿಕೆ ಆಗಿದೆ, ಆ ಪ್ರಕಾರವಾಗಿ ಹಂತ ಹಂತವಾಗಿ ರಾಜ್ಯದ ಬಹುತೇಕ ತಾಲೂಕುಗಳು ಬರ ತಾಲೂಕಗಳೆಂದು ಘೋಷಣೆಯಾಗಿವೆ. … Read more

ಮೋದಿ ಸರ್ಕಾರದ ಮತ್ತೋಂದು ಗ್ಯಾರಂಟಿ, ಮಹಿಳೆಯರ ಖಾತೆಗೆ ಬರಲಿದೆ 15,000 ಈ ಯೋಜನೆಗೆ ಯಾರು ಅರ್ಹರು ಅಂತ ನೋಡಿ.!

  ಭಾರತದಲ್ಲಿನ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈಗ, ಅಂತೆಯೇ ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ನುರಿತ ವ್ಯಕ್ತಿಗಳಿಗೆ ಮತ್ತೊಂದು ವರವನ್ನು ಪ್ರಾರಂಭಿಸಿದ್ದಾರೆ. ಅದರ ಪ್ರಕಾರ ವಿಶ್ವಕರ್ಮ ವರ್ಗಕ್ಕೆ ಸೇರುವ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವ ಕಾರ್ಮಿಕರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023ರ ಮೂಲಕ ಪ್ರಧಾನ ಮಂತ್ರಿಗಳು ಸಾಲ ಸೌಲಭ್ಯ ಹಾಗೂ ರೂ.15,000 ಮೌಲ್ಯದ ಉಚಿತ ಕಿಟ್ ಗಳನ್ನು ನೀಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಅರ್ಜಿ ಕೂಡ ಆಹ್ವಾನ … Read more

ಗೂಗಲ್ ಕಡೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! 2,00,000 ಸ್ಕಾಲರ್ಶಿಪ್ ಪಡೆಯುವ ಅವಕಾಶ

ಎಲ್ಲ ವಿದ್ಯಾರ್ಥಿಗಳಿಗೂ ಗೂಗಲ್ ವತಿಯಿಂದ ಸಿಹಿ ಸುದ್ದಿ ಇದೆ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರಿಗೆ ಪ್ರತಿಯೊಬ್ಬರಿಗೂ ಗೊತ್ತಿಲ್ಲದ ವಿಷಯವನ್ನು ತಿಳಿಸುವ ಗುರುವಾಗಿರುವ ಗೂಗಲ್ ಈಗ ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ನೀಡುತ್ತಿದ್ದು ಒಂದು ಹೊಸ ಹೆಜ್ಜೆ ಇಟ್ಟಿದೆ. ಜನರೇಷನ್ ಗೂಗಲ್ ಸ್ಕಾಲರ್‌ಶಿಪ್ ( Generation Google scholarship ) ಯೋಜನೆಯಲ್ಲಿ ಗೂಗಲ್ ಟೆಕ್ನಾಲಜಿ ಗೂಗಲ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಬಿಡುಗಡೆ ಮಾಡಲು ಚಿಂತಿಸಿದೆ. ಸರ್ಕಾರಗಳು ಮಾತ್ರವಲ್ಲದೆ ಪ್ರತಿಷ್ಠಿತ ಕಂಪನಿಗಳು ಕೂಡ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಕನಸನ್ನು ನನಸು … Read more

ಈ 14 ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿಗೆ ಬಂಪರ್ ಆಫರ್, ರೈತರಿಗೆ ಸಿಗಲಿದೆ 90% ರಷ್ಟು ಸಹಾಯಧನ.!

  ಈ ವರ್ಷ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿ ರೈತರ ಪರಿಸ್ಥಿತಿ ದಯಾ ಹೀನವಾಗಿದೆ. ರಾಜ್ಯ ಈ ಬರದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿ ಮಾಡಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಕಷ್ಟು ಶ್ರಮಿಸುತ್ತಿದೆ, ಇದರ ಜೊತೆಗೆ ಅಂತರ್ಜಲ ಮಟ್ಟ ಅತಿಯಾಗಿ ಬಳಕೆ ಆಗುವ ಹಾಗೂ ಬರಪೀಡಿತ ಜಿಲ್ಲೆಗಳ ರೈತರಿಗೆ ಒಂದು ಹೊಸ ಯೋಜನೆ ಅಳವಡಿಸಿಕೊಳ್ಳುವಂತೆ ಕೂಡ ಸೂಚಿಸಿದೆ. ಇತ್ತೀಚೆಗೆ ರಾಜ್ಯಕ್ಕೆ ಬರ ವೀಕ್ಷಣೆ ಬಗ್ಗೆ ವಿವರ ಸಂಗ್ರಹಿಸಲು ಕೇಂದ್ರ ಅಧ್ಯಯನ … Read more

ನಿಮ್ಮ ಮನೆ ವಾಸ್ತು ಪ್ರಕಾರ ಇಲ್ಲವಾ.? ಮನೆಯಲ್ಲಿ ವಾಸ್ತು ದೋಷ ಇದಿಯಾ.? ವಾಸ್ತು ಪ್ರಕಾರ ಮನೆ ಕಟ್ಟದೆ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

  ಆತ್ಮೀಯವಾದಂತ ಸಂಬಂಧವೇ ನಿಜವಾಗಲು ಮನೆಗಳ ವಿನ್ಯಾಸವು, ಹಣೆಯ ಬರಹವನ್ನು ಕೈಯಾರೆ ಬರೆಯಬಹುದು ಎದೆಯಲ್ಲಿ ಅಕ್ಷರವು ಬಿತ್ತಿದ್ದರೆ ಗಾಯ ಮಾಸುವಂತಹ ಬಿಸಿಲು ಬಂದಿರುವಾಗ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕೆ ಈ ಮಾತುಗಳು ಕನ್ನಡದ ವಾಸ್ತು ಪ್ರಕಾರ ಎನ್ನುವ ಸಿನಿಮಾದಲ್ಲಿ ಬರುವ ಹಾಡೊಂದರ ಸಾಲುಗಳು ಇದಕ್ಕೂ ಹಾಗೂ ವಾಸ್ತುವಿಗೂ ಅವಿನಾಭಾವ ಸಂಬಂಧವಿದೆ. ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವುದು ಬಹಳ ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದೆ. ತೀರ ಇತ್ತೀಚಿಗೆ ಜನ ಇದಕ್ಕೆ ಬಹಳ ಭ’ಯ ಬೀಳುತ್ತಿದ್ದಾರೆ ನಿಜಕ್ಕೂ ವಾಸ್ತು ಸರಿ ಇಲ್ಲದ ಮನೆಯಲ್ಲಿ … Read more

ಗೃಹಲಕ್ಷ್ಮಿ 2000 ಹಣ ಯಾರಿಗೆ ಬಂದಿಲ್ಲ ಅವರು ಕಡ್ಡಾಯವಾಗಿ ಮೊಬೈಲ್ ನಲ್ಲಿ ಈ ಡಾಕ್ಯುಮೆಂಟ್ ನವೀಕರಣ ಮಾಡಿ, ಡಿಸೆಂಬರ್ 14 ಕಡೆ ಅವಕಾಶ.!

  ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗದೆ ಲಕ್ಷಾಂತರ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿ ಮತ್ತು ರೇಷನ್ ಕಾರ್ಡ್ ನಲ್ಲಿ ಮಾಹಿತಿ ಹೊಂದಾಣಿಕೆ ಆಗದೆ ಇರುವುದು ಈ ರೀತಿ ಸರ್ಕಾರ ನೀಡುವ ಸಹಾಯದಿಂದ ವಂಚಿತರಾಗಲು ಕಾರಣವಾಗಿದೆ. UIDAI ಈ ವರ್ಷದ ಆರಂಭದಲ್ಲಿ ಒಂದು ಮಹತ್ವದ ಸೂಚನೆ ನೀಡಿತ್ತು, ಯಾರೆಲ್ಲಾ ಆಧಾರ್ ಕಾರ್ಡ್ ಪಡೆದು 10 … Read more

ರೈತರಿಗೆ ಬಂಪರ್ ಗಿಫ್ಟ್, ಬಡ್ಡಿ ಇಲ್ಲದೆ 1 ವರ್ಷ ಅವಧಿಗೆ 5 ಲಕ್ಷ ಸಾಲ.

  ರೈತರಿಗೆ ಕೃಷಿ ಚಟುವಟಿಕೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಬಿತ್ತನೆ ಬೀಜ ರಸಗೊಬ್ಬರಗಳ ಖರೀದಿಗೆ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹಣ ನೀಡುವುದಕ್ಕೆ ಈ ರೀತಿಯಾಗಿ ಅನೇಕ ಕಾರಣಗಳಿಂದ ರೈತನಿಗೆ ಹಣದ ಅವಶ್ಯಕತೆ ಇರುತ್ತದೆ ಮತ್ತು ಆತನು ಆ ಹಣವನ್ನು ಬಂಡವಾಳವಾಗಿ ಬಳಸಿ ಹಾಕಿದ್ದ ‌‌ಬೀಜ ಬೆಳೆ ಕೊಡುವವರೆಗೂ ಕೂಡ ಕಾದು ನಂತರ ಬೆಳೆ ಬಂದಾಗ ಸಾಲ ತೀರಿಸಬೇಕು. ಅದರಲ್ಲೂ ಮಳೆ ಆಶ್ರಿತಾ ಭೂಮಿ ಬೆಳೆಗಳಾದರೆ ಕೆಲವೊಮ್ಮೆ ಒಂದು ವರ್ಷಗಳ ಕಾಲ ಇಳುವರಿಗಾಗಿ … Read more

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಜಮೆ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದಿರುವ ವರ್ಗಗಳ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಈ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತಿದೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಪ್ರಿಮೆಟ್ರಿಕ್ ಹಾಗೂ 10ನೇ ತರಗತಿಯ … Read more

ಯಾವ ರಾಶಿಯವರಿಗೆ ಯಾವ ದಿಕ್ಕಿನ ಮನೆಯ ಬಾಗಿಲು ಶ್ರೇಷ್ಠ ನೋಡಿ.!

  ಮನೆ ಕಟ್ಟಿಸುವುದು ಎನ್ನುವುದು ಒಂದು ಬಹಳ ದೊಡ್ಡ ವಿಷಯ. ಹಣಕಾಸಿನ ವಿಚಾರವಾಗಿ ಮಾತ್ರವಲ್ಲದೆ ಅದು ನಮ್ಮ ಭಾವನೆಗಳಿಗೆ ಸಂಬಂಧ ಪಟ್ಟ ವಿಷಯ ಕೂಡ ಆಗಿದೆ. ನಾವು ನಮ್ಮ ಸ್ವಂತ ದುಡಿಮೆಯಿಂದ ಕಷ್ಟಪಟ್ಟು ಹಣ ಕೂಡಿಟ್ಟು ನಮಗೆ ಇಷ್ಟ ಆಗುವ ರೀತಿ ಒಂದು ಮನೆಯನ್ನು ಕಟ್ಟಿಸಿಕೊಳ್ಳುತ್ತೇವೆ. ಆ ಮನೆಯಲ್ಲಿ ನಮ್ಮ ಕುಟುಂಬದವರ ಜೊತೆಗೆ ಸಂತೋಷದಿಂದ ನೂರಾರು ಕಾಲ ಜೀವಿಸಬೇಕು ಎನ್ನುವುದು ನಮ್ಮ ಆಸೆ ಆಗಿರುತ್ತದೆ. ಇಂತಹ ಮನೆಗಳಲ್ಲಿ ನಾವು ಅಂದುಕೊಂಡಂತೆ ನೆಮ್ಮದಿಯಿಂದ ಬದುಕಬೇಕು ಎಲ್ಲ ರೀತಿಯ ಸುಖ … Read more

ಹಣದ ಬದಲು ಚೆಕ್ ನೀಡುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗ ಸೂಚಿ ಜಾರಿ.! ಈ ರೀತಿ ತಪ್ಪು ಮಾಡಿದವರಿಗೆ ದಂಡ ಸಮೇತ ಎರಡು ವರ್ಷ ಜೈಲು ಶಿಕ್ಷೆ ಖಚಿತ.!

  ಬ್ಯಾಂಕ್ ಖಾತೆಗಳ ಮೂಲಕ ತಮ್ಮ ವ್ಯವಹಾರ ಚಟುವಟಿಕೆ ನಡೆಸುವವರು ಸಾಮಾನ್ಯವಾಗಿ ನಗದು ಹಣದ ಬದಲು ದೊಡ್ಡ ಮೊತ್ತದ ಹಣ ವ್ಯವಹಾರ ನಡೆಸಲು ಚೆಕ್ (cheque) ನೀಡುತ್ತಾರೆ. ಚೆಕ್ ಅನ್ನು ಕನಿಷ್ಠ ಮೊತ್ತದಿಂದ ಅವರ ಖಾತೆಯಲ್ಲಿ ಹಣ ಇರುವ ಮೊತ್ತದವರೆಗೆ ಗರಿಷ್ಠ ಎಷ್ಟು ಬೇಕಾದರೂ ಬರೆದು ಕೊಡಬಹುದು. ಚೆಕ್ ಪಡೆದವರು ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ಪಡೆಯಬಹುದು ಆದರೆ ಇದರಲ್ಲಿ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆ ಕೂಡ ಉಂಟಾಗುತ್ತಿದೆ. ಯಾಕೆಂದರೆ ಕೆಲವರು ಮೋ’ಸ … Read more