HDFC ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಶಾ-ಕಿಂಗ್ ನ್ಯೂಸ್ ಬೇಸರ ವ್ಯಕ್ತ ಪಡಿಸಿದ ಗ್ರಾಹಕರು.!

  ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಹಣಕಾಸು ವಿಷಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನು ಕೂಡ ತನ್ನ ಬ್ಯಾಂಕ್ ನಲ್ಲಿ ಉಂಟಾಗುವ ಬಡ್ಡಿದರದ ಪರಿಷ್ಕರಣೆ ಬಗ್ಗೆ ಬಹಳ ಗಮನ ಕೊಟ್ಟು ಕಾಯುತ್ತಿರುತ್ತಾನೆ. ಅದೇ ರೀತಿ ಈಗ HDFC ಗ್ರಾಹಕರು ಕೂಡ ಬ್ಯಾಂಕ್ ಬದಲಾಯಿಸಿದ ಒಂದು ನಿಯಮದಿಂದಾಗಿ ಶಾ’ಕ್ ಆಗಿದ್ದಾರೆ. RBI ನ ರೆಪೋ ದರದ ಬದಲಾವಣೆಗಳು ಬ್ಯಾಂಕ್ ಉಳಿತಾಯಗಳ ಮೇಲೆ ಹಾಗೂ ಉಳಿತಾಯ ಯೋಜನೆಗಳ ಮೇಲೆ ಮತ್ತು ಗ್ರಾಹಕರು ಪಡೆವ … Read more

5 ಲಕ್ಷ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಆರೋಗ್ಯ ಕಾರ್ಡ್ ಮೊಬೈಲ್ ನಲ್ಲಿಯೇ ಪಡೆಯುವ ವಿಧಾನ.!

  ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ (Ayushman Bharath – Arogya Karnataka Health card) ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಹೆಲ್ತ್ ಕಾರ್ಡ್ ಗಳನ್ನ ಸಿಎಂ ಸಿದ್ದರಾಮಯ್ಯ (CM Siddaramaih) ಮೊನ್ನೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗೆ ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಎಂದು ಹೆಸರಿಸಲಾಗಿದ್ದು ರಾಜ್ಯದ ಪ್ರತಿಯೊಬ್ಬ … Read more

ಪೇಪರ್ ಪ್ಲೇಟ್ ಬಿಜಿನೆಸ್ ಮಾಡಿ ತಿಂಗಳಿಗೆ 1 ಲಕ್ಷ ದುಡಿಮೆ, ಒಂದೇ ಮಷೀನ್ ನಲ್ಲಿ 15 ಬಗೆಯ ಪೇಪರ್ ಪ್ಲೇಟ್ ಮಾಡಬಹುದು.!

ಇತ್ತೀಚಿನ ದಿನಗಳಲ್ಲಿ ಫಂಕ್ಷನ್ ಗೆ ಹೋದರೂ, ಹೋಟೆಲ್ ಗೆ ಹೋದರೂ ದೇವಸ್ಥಾನಗಳಲ್ಲೂ ಪ್ಲಾಸ್ಟಿಕ್ ಪ್ಲೇಟ್ ಗಳಲ್ಲೇ ಊಟ ಅಥವಾ ಪ್ರಸಾದ ಹಾಕಿ ಕೊಡುತ್ತಾರೆ. ನಾವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಇದೇ ರೀತಿಯ ಪ್ಲೇಟ್ ಗಳಲ್ಲೇ ಆಹಾರ ಪದಾರ್ಥ ಬಡಿಸುವುದನ್ನು ನೋಡುವುದರಿಂದ ಇದಕ್ಕೆ ಬೇಡಿಕೆ ದೇಶದಲ್ಲಿ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಹಳ್ಳಿಯೊಂದರ ಮನೆ ಒಳಗೂ ಕೂಡ ಜಮೀನಿನಲ್ಲಿ ಕೆಲಸ ಮಾಡುವವರಿಗೆ ಊಟ ಕೊಡುವುದಕ್ಕೆ ಅಥವಾ ಮನೆಗೆ ಬಂದ ಅತಿಥಿಗಳಿಗೆ ತಿಂಡಿ ಹಾಕಿ ಕೊಡುವುದಕ್ಕೆ ಇದೇ … Read more

ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಹೊಸ ಮಾರ್ಗಸೂಚಿ.! ಈ ರೀತಿ ಮಾಡಿ ಸಾಕು ಒಟ್ಟಿಗೆ 6,000 ಜಮೆ ಆಗುತ್ತೆ.!

  ಕರ್ನಾಟಕ ಸರ್ಕಾರ (Karnataka Government Gyarantee Scheme) ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಇದುವರೆಗೆ ರಾಜ್ಯದಾದ್ಯಂತ 1.17 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ ತಿಂಗಳ ಅಂತ್ಯದಿಂದ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಈವರೆಗೂ ಯಶಸ್ವಿಯಾಗಿ ಮೂರು ಕಂತಿನ ಹಣಗಳನ್ನು ಅರ್ಹ ಫಲಾನುಭವಿಗಳು ಪಡೆದಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗುತ್ತಿಲ್ಲ ಅನೇಕರು ಮೊದಲನೇ ಕಂತಿನ ಹಣವನ್ನೆ ಪಡೆದಿಲ್ಲ … Read more

ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ರೂಲ್ಸ್ ಜಾರಿ.!

  ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತುರ್ತುಪರಿಸ್ಥಿತಿಗಳಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಬರುತ್ತದೆ. ಬಡವರಿಂದ ಹಿಡಿದು ಧನವಂತನ ತನಕ ಶಿಕ್ಷಣ, ವ್ಯಾಪಾರ,ಅನಾರೋಗ್ಯ, ಮದುವೆ ಅಥವಾ ಇನ್ನಿತರ ಖರ್ಚುಗಳ ಉದ್ದೇಶದಿಂದ ಸಣ್ಣ ಮೊತ್ತದಿಂದ ಕೋಟಿಗಟ್ಟಲೆ ಸಾಲ ಮಾಡಿರುತ್ತಾರೆ. ಈ ರೀತಿ ಸಾಲ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ. ಸಾಲಗಳಲ್ಲೂ ಕೂಡ ಹಲವಾರು ವಿಧವಾದ ಸಾಲಗಳು ಪ್ರಮುಖವಾಗಿ ನಾವು ನಮ್ಮ ಚಿನ್ನ ಅಥವಾ ಆಸ್ತಿಯನ್ನು ಅಡವಿಟ್ಟು ಪಡೆಯುವ ಸಾಲ ಅಥವಾ ಯಾವುದೇ ದಾಖಲೆಯಿಲ್ಲದೇ ಪಡೆಯುವ ವೈಯಕ್ತಿಕ ಸಾಲ ಎಂದು … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

  ನಿಶ್ಚಿತ ಠೇವಣಿ ಯೋಜನೆಗಳ (Fixed deposite Schemes) ಬಗ್ಗೆ ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಬಯಸುವ ಎಲ್ಲರಿಗೂ ಐಡಿಯಾ ಇದ್ದೇ ಇರುತ್ತದೆ. ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಹೀಗೆ ಸರ್ಕಾರಿ ಹಾಗೂ ಸರ್ಕಾರೇತರವಾದ ಹಣಕಾಸು ಸಂಸ್ಥೆಗಳಲ್ಲಿ ಜನರು ಹೂಡಿಕೆಯ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ತಮ್ಮ ಹಣವನ್ನು ಠೇವಣಿ ಇಡುತ್ತಾರೆ. ಈ ಠೇವಣಿಗಳಿಗೆ ಆ ಹಣಕಾಸು ಸಂಸ್ಥೆಯಲ್ಲಿ ನಿರ್ಧರಿತವಾಗಿರುವ ಬಡ್ಡಿ ಕೂಡ ಅನ್ವಯವಾಗುತ್ತದೆ. ಅದರ ಲಾಭವನ್ನು ಗ್ರಾಹಕರು ಪ್ರತಿ ತಿಂಗಳು … Read more

ಕೇವಲ 10 ಸಾವಿರಕ್ಕೆ ಮಿನಿ ಟ್ರಾಕ್ಟರ್ ಖರೀದಿಸಿ, ಸಣ್ಣ ರೈತರಿಗಾಗಿ ಟ್ರೋಲಿ ಪವರ್ ರಿಡ್ಡೆರ್.!

  ರೈತನಿಗೆ ತನ್ನ ಜಮೀನಿನ ಕೆಲಸ ಮಾಡಲು ಬೇಕಾಗಿರುವ ಉಪಕರಣಗಳಲ್ಲಿ ಟ್ರಾಕ್ಟರ್ ಕೂಡ ಒಂದು. ಆದರೆ ನಮ್ಮ ದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಹುತೇಕ ಈ ಕುಟುಂಬಗಳು ಆರ್ಥಿಕವಾಗಿ ಇನ್ನು ಸದೃಢರಾಗದ ಕಾರಣ ಎಲ್ಲರಿಗೂ ಟ್ರಾಕ್ಟರ್ ಖರೀದಿಸಲು ಶಕ್ತಿ ಇರುವುದಿಲ್ಲ. ಆದರೆ ಮನೆಗೆ ಒಂದು ಟ್ರಾಕ್ಟರ್ ಇದ್ದರೆ ರೈತನ ಕೃಷಿ ಚಟುವಟಿಕೆಗಳು ಬಹಳ ಸರಳವಾಗಿ ಜರುಗುತ್ತವೆ. ಇಂತಹ ಸಮಯದಲ್ಲಿ ಲಕ್ಷಗಟ್ಟಲೆ ಹಣ ತೆತ್ತು ಟ್ಯಾಕ್ಟರ್ ಖರೀದಿಸಲು ಸಾಧ್ಯವಾಗದೆ ಇದ್ದವರು ಮಿನಿ ಟ್ರಾಕ್ಟರ್ … Read more

ಪದವಿ ಆದವರಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 63,840- 73,790

  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಅನೇಕರ ಕನಸು. ಪದವಿ ಪಡೆದವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು. ಈಗ ಅಂತಹ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ಬ್ಯಾಂಕ್ ಆಫ್ ಬರೋಡದಿಂದ (Bank of Baroda recruitment) ಸಿಗುತ್ತಿದೆ. ಬ್ಯಾಂಕ್ ಆಫ್ ಬರೋಡ ತನ್ನಲ್ಲಿ ಖಾಲಿ ಇರುವ 250 ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದೆ, ಇದರ ಕುರಿತ ವಿವರ ಹೀಗಿದೆ ನೋಡಿ. ಉದ್ಯೋಗ ಸಂಸ್ಥೆ:- ಬ್ಯಾಂಕ್ ಆಫ್ ಬರೋಡ (Bank of … Read more

ತಿಂಗಳಿಗೆ ಲಕ್ಷ ಕಟ್ಟಲೆ ದುಡಿಯಬಹುದು.! ಪ್ರತಿ ಹಳ್ಳಿಯಲ್ಲೂ ಕೂಡ ಮಾಡಬಹುದಾದ ಬಿಸಿನೆಸ್ ಇದು, ಮನೆಯಲ್ಲೇ ತಯಾರಿಸಿ ಕಂಪನಿಯೇ ನಿಮ್ಮ ಬಳಿ ಬಂದು ಕೊಂಡುಕೊಳ್ಳುತ್ತದೆ

  ಹಳ್ಳಿಯಲ್ಲಿ ಇರುವವರಿಂದ ಹಿಡಿದು ಪಟ್ಟಣದಲ್ಲಿರುವ ಗೃಹಿಣಿಯರು, ನಿವೃತ್ತಿ ಹೊಂದಿದವರು ಮತ್ತು ಕಾಲೇಜುಗೆ ಹೋಗುವ ಮಕ್ಕಳು ಮಾಡಬಹುದಾದ ಬಿಸಿನೆಸ್ ಒಂದಿದೆ. ಇದನ್ನು ಪಾರ್ಟ್ ಟೈಮ್ ಬೇಕಾದರೂ ಮಾಡಬಹುದು ಅಥವಾ ಫುಲ್ ಟೈಮ್ ಆದರೂ ಮಾಡಿ ದೊಡ್ಡ ಮೊತ್ತದ ಲಾಭ ಮಾಡಬಹುದು. ಯಾವುದೇ ಬಿಸಿನೆಸ್ ಗೂ ಕಡಿಮೆ ಇಲ್ಲದಂತೆ ಸದಾ ಕಾಲ ಬೇಡಿಕೆಯಲ್ಲಿರುವ ಬಿಸಿನೆಸ್ ಇದಾಗಿದ್ದು ಇದನ್ನು ಮನೆಯಲ್ಲಿ ಮಾಡಿ ಮಾರಾಟ ಮಾಡಬಹುದು. ಕಡಿಮೆ ಹಣದಲ್ಲಿ ಅತಿ ಹೆಚ್ಚು ಲಾಭ ಕೊಡುವ ಮತ್ತು ಹೆಚ್ಚಿಗೆ ಸ್ಥಳಾವಕಾಶ ಅಥವಾ ಇನ್ಯಾವುದೇ … Read more

ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ ಪ್ಯಾನ್ ಇಂಡಿಯಾ ಅಂತ, ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ ಬಿನ್ ಲಾಡೆನ್ ಮಗನಾ ಎಂದು ರೊಚ್ಚಿಗೆದ್ದ ನಿರ್ದೇಶಕ ಓಂ ಪ್ರಕಾಶ್ ರಾವ್.

  ಕನ್ನಡಕ್ಕೆ AK 47, ಹುಚ್ಚ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ, ನಟ ಮತ್ತು ಸಿನಿಮಾ ವಿಮರ್ಶಕ, ಚಿಂತನಶೀಲ ವ್ಯಕ್ತಿ ಓಂ ಪ್ರಕಾಶ್ ರಾವ್ (Director Om Prakash Rao) ಅವರು ಕನ್ನಡಿಗರಿಗೆ ಮನೋರಂಜಿಸಲು ಫೀನಿಕ್ಸ್ (phoeix) ಎನ್ನುವ ಮತ್ತೊಂದು ಕ್ರೈಂ ಕಥೆ ಜೊತೆ ಬರುತ್ತಿದ್ದಾರೆ. ಈಗಷ್ಟೇ ಸಿನಿಮಾ ತನ್ನ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದು ಪೋಸ್ಟರ್ ಗಳು ಕೂಡ ಸಕ್ಕತ್ ಕ್ಯೂರಿಯಾಸಿಟಿ ಉಂಟು ಮಾಡುತ್ತಿವೆ. ಇದರ ನಡುವೆ ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನಕ್ಕೆ … Read more