ಎಲ್ಲ ರೈತರಿಗೂ ಸಿಹಿ ಸುದ್ದಿ, ಸ್ವಂತ ಜಮೀನು ಹೊಂದಿರುವವರಿಗೆ ಕಂದಾಯ ಇಲಾಖೆಯಿಂದ ಬಂಪರ್ ಗಿಫ್ಟ್.!

  ರೈತನಿಗೆ (farmer) ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ಕ’ಷ್ಟವಿದೆ. ಹಾಗಾಗಿ ಭಾರತದಲ್ಲಿ ಕೃಷಿಯನ್ನು (agriculture) ಮಳೆ ಜೊತೆ ಆಡುವ ಜೂಜಾಟ ಎನ್ನುತ್ತಾರೆ. ರೈತನು ಬೆವರು ಸುರಿಸಿ ಜಮೀನಿನಲ್ಲಿ ದುಡಿದರು ಆತನ ಶ್ರಮಕ್ಕೆ ಕೆಲವೊಮ್ಮೆ ತಕ್ಕ ಬೆಲೆ ಸಿಗುವುದಿಲ್ಲ. ಕೆಲವೊಮ್ಮೆ ಬೆಳೆ ಕೈಗೆ ಬಂದರು ಬೆಲೆ ಇರುವುದಿಲ್ಲ, ಅನೇಕ ಬಾರಿ ಬೆಳೆಯೇ ಬರುವುದಿಲ್ಲ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತ ಸಾಲದ ಶೂಲಕ್ಕೆ ಸಿಲುಕುತ್ತಾನೆ. ಇದು ಕೃಷಿಗೆ ಸಂಬಂಧಿಸಿದ ಸಮಸ್ಯೆ ಆದರೆ ಇದನ್ನು ಹೊರತುಪಡಿಸಿ ರೈತನಿಗೆ ಕೌಟುಂಬಿಕವಾಗಿ ಕೂಡ ಜಮೀನಿಗೆ … Read more

ಎಷ್ಟೇ ಸಂಪಾದನೆ ಮಾಡಿದ್ರೂ ಹಣ ನಿಲ್ತಿಲ್ವಾ.? ಇದೊಂದು ಮಂತ್ರ ಹೇಳಿ ಸಾಕು ಹಣದ ಹೊಳೆ ಹರಿಯುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.!

  ಹಣ ಎನ್ನುವುದು ಪ್ರತಿಯೊಬ್ಬರ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಯಾಕೆಂದರೆ ಹಣ ಇಲ್ಲದೆ ಇದ್ದರೆ ಯಾವ ಕೆಲಸ ಕಾರ್ಯಗಳು ಕೂಡ ಮುಂದಕ್ಕೆ ಹೋಗುವುದಿಲ್ಲ. ನಾವು ಬೆಳಗ್ಗೆ ಏಳುತ್ತಿದ್ದಂತೆ ಓದುವ ಪೇಪರ್ ಕೊಂಡುಕೊಳ್ಳುವುದರಿಂದ ಹಿಡಿದು ನಮ್ಮ ದೊಡ್ಡ ದೊಡ್ಡ ಕನಸುಗಳಿಗೆ ಈಗಿನಿಂದಲೇ ಹಣ ಉಳಿಸಬೇಕಿದೆ. ಪ್ರತಿಯೊಬ್ಬ ಮನುಷ್ಯನಿಗೂ ಹಣದ ಮೇಲೆ ಆಸೆ ಇದ್ದೇ ಇದೆ ಎಲ್ಲರ ಬದುಕಿನ ಊಟದ ಗುರಿ ಹಣ ಆಗಿದೆ ಎಂದರು ಆ ಮಾತು ತಪ್ಪಾಗಲಾರದು. ಹಣವನ್ನು ಮಹಾಲಕ್ಷ್ಮಿ ಎಂದು ಕೂಡ ಗೌರವಿಸುತ್ತಾರೆ, ಪೂಜಿಯಸುತ್ತಾರೆ ಹಾಗೆ … Read more

ಇಂತಹ ಮಹಿಳೆಯರಿಗೆ ಇನ್ಮುಂದೆ ಯಾವುದೇ ಜೀವನಾಂಶ ಸಿಗುವುದಿಲ್ಲ.! ಹೊಸ ರೂಲ್ಸ್ ಜಾರಿ.!

  ವಿವಾಹ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ, ನಂತರ ಭೂಮಿಯ ಮೇಲೆ ಜರುಗುತ್ತದೆ ಎಂದು ನಂಬಿರುವಂತಹ ಸಂಸ್ಕೃತಿ ಭಾರತೀಯರದ್ದು. ನಮ್ಮ ದೇಶದಲ್ಲಿ ವಿವಾಹಗಳಿಗೆ ಬಹಳ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಆ ಮದುವೆಗೆ ಬದ್ಧರಾಗಿ ಪ್ರಾಮಾಣಿಕರಾಗಿ ಬದುಕಬೇಕು ಎನ್ನುವ ಕಟ್ಟುಪಾಡು ಹಾಗೂ ವ್ಯವಸ್ಥಿತವಾದ ಪದ್ಧತಿ ನಮ್ಮದು. ಆದರೆ ಇತ್ತೀಚೆಗೆ ಭಾರತದಂತಹ ಸಾಂಪ್ರದಾಯ ಬದ್ಧ ದೇಶದಲ್ಲೂ ವಿವಾಹ ವಿ’ಚ್ಛೇ’ದ’ನ ಕೇಸ್ ಗಳು ಹೆಚ್ಚಾಗುತ್ತಿವೆ ಎನ್ನುವುದೇ ದು’ರಂ’ತ. ಪ್ರತಿನಿತ್ಯ ಕೋರ್ಟು ಮೆಟ್ಟಿಲು ಹತ್ತುವವರಲ್ಲಿ ವಿ’ಚ್ಛೇ’ಧ’ನ’ಕ್ಕಾಗಿಯೇ ಕೋಟಿ ಕಚೇರಿ ಅಲೆಯುವವರ ಸಂಖ್ಯೆ ಬಹಳಷ್ಟು … Read more

ಪದವಿ ವಿದ್ಯಾರ್ಥಿಗಳಿಗೆ 50,000 ದವರೆಗೆ ವಿದ್ಯಾರ್ಥಿ ವೇತನ ವಿತರಣೆ ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

  ಶಿಕ್ಷಣ ಎನ್ನುವುದು ಜೀವಮಾನದಲ್ಲಿ ದೊರೆಯುವ ಅತ್ಯಂತ ಉತ್ತಮವಾದ ವರದಾನ ಎಂದೇ ಹೇಳಬಹುದು. ಆದರೆ ಇನ್ನೂ ಸಹ ನಮ್ಮ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣಕಾಸಿನ ಅನಾನುಕೂಲತೆಯಿಂದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡು ಕಳೆದು ಹೋಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಅನೇಕ ಯೋಜನೆಗಳ ಕ್ರಮ ಕೈಗೊಂಡಿದೆ. ಸರ್ಕಾರ ಮಾತ್ರವಲ್ಲದೆ ಕೆಲವು NGO ಗಳು ಮತ್ತು ಪ್ರತಿಷ್ಠಿತ ಕಂಪನಿಗಳು ಕೂಡ ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ನೆರವು … Read more

ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ ಉಚಿತ ವಸತಿ ಶಾಲೆಗೆ ಆಹ್ವಾನ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

    ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಸೇರಿದಂತೆ ವಿವಿಧ ಉಚಿತ ವಸತಿ ಶಾಲೆಗಳ 2024-25 ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಆನಲೈನ್ ಅರ್ಜಿ ಆಹ್ವಾನ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.! ಕರ್ನಾಟಕ ವಸತಿ ಶಿಕ್ಷಣ ಸಂಘ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ 2024-25 ನೇ ಸಾಲಿನ 6ನೇ ತರಗತಿ ಪ್ರವೇಶಾತಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ … Read more

OTP ಇಲ್ಲದೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುತ್ತದೆ, ಈಗಲೇ ಈ ಕೆಲಸ ಮಾಡಿ ಮುಗಿಸಿ.!

  ಸೈಬರ್ ಕ್ರೈಂ (cyber crime) ಎನ್ನುವ ವಿಷಯವನ್ನು ಈಗಿನ ಕಾಲದಲ್ಲಿ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಸೈಬರ್ ಕ್ರೈಂ ನಲ್ಲಿ ಹ’ಣ’ವಂ’ಚ’ನೆ ಕೇಸ್ ಗಳು ಹೆಚ್ಚಾಗಿ ದಾಖಲಾಗುತ್ತಿವೆ. ನಮ್ಮ ಖಾತೆಯಿಂದ ಹಣ ಹೋಗಿ ನಾವು ಅದನ್ನು ಚೆಕ್ ಮಾಡುವವರೆಗೆ ಅಥವಾ ಅದಕ್ಕೆ ಸಂಬಂಧಿಸಿದ ಹಾಗೆ SMS ಗಳು ಬರುವವರೆಗೂ ಕೂಡ ಈ ರೀತಿ ವಂಚನೆಗೆ ಒಳಗಾಗಿದ್ದೇವೆ ಎನ್ನುವುದರ ಸುಳಿವು ಕೂಡ ಗೊತ್ತಾಗುವುದಿಲ್ಲ. ಆ ರೀತಿ ಖದೀಮರು ಜಾಲ ಸೃಷ್ಟಿಸಿದ್ದಾರೆ. ಮುಂದುವರೆದು ನಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ … Read more

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ…

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನೆ ನಿರ್ಮಾಣ ಮಾಡಿಕೊಳ್ಳುವ ಬಡ ಕುಟುಂಬಗಳಿಗೆ ನೆರವಾಗುವ ಸಲುವಾಗಿ ಅನೇಕ ಯೋಜನೆಗಳನ್ನು (government housing Scheme) ರೂಪಿಸುವೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಕರ್ನಾಟಕ ಸರ್ಕಾರದ ನಮ್ಮ ಮನೆ ಯೋಜನೆ ಮತ್ತು ಬಸವ ವಸತಿ ಯೋಜನೆ ಇತ್ಯಾದಿಗಳನ್ನು ಹೆಸರಿಸಬಹುದು. ಪ್ರಸ್ತುತವಾಗಿರಾಜ್ಯ ಸರ್ಕಾರವು ಬಸವ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆಗಳನ್ನು ನಿರ್ಮಾಣ (Build House) ಮಾಡಿಕೊಳ್ಳಲು ‌ ಅವಕಾಶ ನೀಡಿದೆ. ಅದಕ್ಕಾಗಿ ಫಲಾನುಭವಿಗಳ ಕಡೆಯಿಂದ … Read more

ಆಪರೇಷನ್ ಗೂ ಮುಂಚೆ ಬೆನ್ನು ಮೂಳೆಗೆ ಇಂಜೆಕ್ಷನ್ ಏಕೆ ಕೊಡುತ್ತಾರೆ.? ಅನಸ್ತೇಷಿಯಾ ಇಂಜೆಕ್ಷನ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ.?

ಅನಸ್ತೇಶಿಯ (Anaesthesia) ಇದನ್ನು ಅರವಳಿಕೆ ಮದ್ದು, ಮತ್ತಿನ ಇಂಜೆಕ್ಷನ್ ಎಂದು ಕೂಡ ಕರೆಯುತ್ತಾರೆ ಎಲ್ಲರೂ ಕೂಡ ಈ ಹೆಸರನ್ನು ಕೇಳಿರುತ್ತೇವೆ ಆಪರೇಷನ್ ಮಾಡುವಾಗ ಅನಸ್ತೇಶಿಯ ಕೊಟ್ಟಿದ್ದರು ಎಂದು ಮಾತನಾಡುತ್ತಾರೆ ಹಾಗಾದರೆ ಆಪರೇಷನ್ ಮಾಡುವವರಿಗೆ ಯಾಕೆ ಅನಸ್ತೇಶಿಯ ಕೊಡಬೇಕು? ಅನಸ್ತೇಶಿಯ ಕೊಡುವುದರ ಉದ್ದೇಶ ಏನು? ಅದನ್ನು ಯಾಕೆ ಬೆನ್ನು ಮೂಳೆಗಳಿಗೆ ಕೊಡುತ್ತಾರೆ ಎನ್ನುವ ಮಾಹಿತಿ ಅನೇಕರಿಗೆ ತಿಳಿದಿರುವುದಿಲ್ಲ ಮತ್ತು ಅನಸ್ತೇಶಿಯ ಯಾವ ರೂಪದಲ್ಲಿ ಇದೆ ಯಾರು ಅದನ್ನು ಕೊಡಬೇಕು ಕೊಟ್ಟಾಗ ಅವರ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎನ್ನುವುದರ … Read more

ನಂಬಿದ್ರೆ ನಂಬಿ, ವರ್ಷಕ್ಕೆ 1 ಕೋಟಿ ಹಣವನ್ನು ಈ ವಿಧಾನದ ಮೂಲಕ ನೀವು ದುಡಿಯಬಹುದು.!

  ಜೀವನದಲ್ಲಿ ಬಹಳ ಕ’ಷ್ಟವಾದ ವಿಷಯ ಏನೆಂದರೆ ಹಣವನ್ನು ಉಳಿಸುವುದು. ಎಲ್ಲರೂ ಕೂಡ ಹಣವನ್ನು ಗಳಿಸುವುದು ಹೇಗೆ ಎನ್ನುವುದನ್ನು ಕಲಿಸುತ್ತಾರೆ, ಹಣ ಗಳಿಸುವುದಕ್ಕೆ ಹಲವಾರು ಮಾರ್ಗಗಳು ಇವೆ ಆದರೆ ಗಳಿಸಿದ ಹಣವನ್ನು ಉಳಿಸುವುದೇ ಬಹಳ ದೊಡ್ಡ ವಿಚಾರ ಯಾಕೆಂದರೆ ನಾವು ದುಡಿಯುತ್ತಿರುವುದೇ ನಮ್ಮ ಅವಶ್ಯಕತೆಗಳಿಗಾಗಿ ಅದರಲ್ಲೂ ಕೆಲವರಿಗೆ ವಿಪರೀತವಾದ ಕಮಿಟ್ ಮೆಂಟ್ ಗಳು ಇರುತ್ತವೆ. ನಾವು ದಿನನಿತ್ಯದ ಖರ್ಚು ವೆಚ್ಚಗಳನ್ನು ಭರಿಸುವುದರ ಜೊತೆಗೆ ನಮಗೆ ಮನೆ ಕಟ್ಟಿಸುವ ಅಥವಾ ಮದುವೆಗೆ ಖರ್ಚು ಮಾಡುವ ಅಥವಾ ಮಕ್ಕಳನ್ನು ಶಾಲೆಗೆ … Read more

ಕೈ ಕಾಲು ಜೋಮು ಹಿಡಿಯುವುದು ನರಗಳ ಸೆಳೆತಕ್ಕೆ ಅದ್ಭುತ ಮನೆಮದ್ದು.!

ಕೈ ಕಾಲು ಜೋಮು ಹಿಡಿಯುವುದು, ಕೈ ಕಾಲು ನರಗಳ ಸೆಳೆತ ಇದರಿಂದ ವಿಪರೀತವಾದ ನೋವು, ಕೈ ಕಾಲುಗಳು ಮರಗಟ್ಟುವುದು, ಶಕ್ತಿ ಕಳೆದುಕೊಳ್ಳುವುದು ಇದೆಲ್ಲದರಿಂದ‌ ಕೂಡ ನರದೌರ್ಬಲ್ಯ ಉಂಟಾಗುತ್ತದೆ. ನರದೌರ್ಬಲ್ಯ ಉಂಟಾಗಲು ಪ್ರಮುಖ ಕಾರಣ ಏನೆಂದರೆ, ಅಜೀರ್ಣ ಮಲಬದ್ಧತೆ ಹಾಗೂ ಇನ್ನಿತರ ವಿಕಾರಗಳು. ದೇಹದಲ್ಲಿ ವಾತ ಪಿತ್ತ ಮತ್ತು ಕಫ ಮುಂತಾದ ದೋಷಗಳಿಂದ ಇವುಗಳು ಉಂಟಾಗುತ್ತದೆ. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣ ಆಗದೆ ಅದರ ಮೂಲಕ ಉಂಟಾಗುವ ಆಮಗಳು ಇದೆಲ್ಲದಕ್ಕೂ ಕೂಡ ಕಾರಣವಾಗಿದೆ.‌ ಈಗ ನಾವು ಅತಿಯಾದ … Read more