ವರದಕ್ಷಿಣೆ ಕೇಸ್ ಹಾಕಿಸಿಕೊಂಡ ಗಂಡಿನ ಮನೆಯವರ ಅಸಹಾಯಕತೆ ಇದು.!

  ಈಗಿನ ಕಾಲದಲ್ಲಿ ಎಲ್ಲರೂ ಕಾನೂನು ಹೆಣ್ಣು ಮಕ್ಕಳ ಪರವಾಗಿದೆ ಎಂದು ಮಾತನಾಡುತ್ತಾರೆ. ಈ ಮಾತು ನಿಜ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನಿದೆ. ಆದರೆ ಇದನ್ನು ಕೆಲ ಹೆಣ್ಣು ಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಎಲ್ಲರ ಬಾಯಿಯಲ್ಲಿ ಮೊದಲಿಗೆ ಬರುವುದು ವ’ರ’ದ’ಕ್ಷಿ’ಣೆ ಕೇ’ಸ್ ಎನ್ನುವುದು. ಇದು ಈಗ ಹೆಣ್ಣುಮಕ್ಕಳಿಗೆ ಕೊಟ್ಟಿರುವ ಅಸ್ತ್ರದಂತಾಗಿದೆ. ಇದನ್ನು ಸಂತ್ರಸ್ಥೆಯರಿಗಿಂತ ಗಂಡ ಹಾಗೂ ಗಂಡನ ಮನೆಯವರನ್ನು ಹೆದರಿಸಲು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಸಂಸಾರದಲ್ಲಿ ಅಪಸ್ವರಗಳು ಎದ್ದ ಕೂಡಲೇ ತಮ್ಮದೇ ತಪ್ಪಿದ್ದರು ಸೀದ ಹೋಗಿ ವ’ರ’ದ’ಕ್ಷಿ’ಣೆ … Read more

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

  ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ (Karnataka Government Guarantee Schemes) ಬಗ್ಗೆ ರಾಜ್ಯದ ಜನತೆಗೆ ತಿಳಿದೇ ಇದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು (Congress Party) ತಮ್ಮ ಪಕ್ಷವು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ಜಾರಿಗೆ ತರುವುದಾಗಿ ಹೇಳಿದ್ದರು. ಇದರ ಪ್ರಕಾರ ಶಕ್ತಿ ಯೋಜನೆಯಲ್ಲಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ (Annabhagya Scheme) ನೀಡುತ್ತಿರುವ ಪಡಿತರವನ್ನು 10Kg ಗೆ ಏರಿಸುವುದು, ಗೃಹಲಕ್ಷ್ಮಿ ಯೋಜನೆಯಡಿ … Read more

ಸ್ಟೇಷನ್ ನಲ್ಲಿ ಬರೆಸಿಕೊಳ್ಳುವ ಮುಚ್ಚಳಿಕೆಗೆ ಯಾವುದೇ ಬೆಲೆ ಇರಲ್ವಾ.?

  ವೈವಾಹಿಕ ಪ್ರಕರಣಗಳಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ಮುಚ್ಚಳಿಕೆ ಬರೆದು ಕಳೆದುಕೊಟ್ಟಿದ್ದಾರೆ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಸಾಮಾನ್ಯವಾಗಿ ಪುರುಷರು ಈ ರೀತಿ ತಮ್ಮ ಪತ್ನಿಯ ಮೇಲೆ ದೂರು ಕೊಡುವಾಗ ಆಕೆಯಿಂದ ಈ ರೀತಿಯ ತ’ಪ್ಪುಗಳಾಗುತ್ತಿವೆ, ಇದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ, ಹಾಗಾಗಿ ಆಕೆಗೆ ಬುದ್ಧಿ ಹೇಳಿ ತಿದ್ದುಕೊಂಡು ನಡೆದುಕೊಂಡು ಹೋಗುವಂತೆ ತಿಳಿ ಹೇಳಿ ಎಂದು ಸಲಹೆಗಳನ್ನು ಕೇಳುತ್ತಾರೆ. ಆದರೆ ಮಹಿಳೆಯರಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ತಾಳ್ಮೆ ಇರುವುದು ಕಡಿಮೆ. ನೇರವಾಗಿ ಅವರು ಮಹಿಳಾ ಮತ್ತು … Read more

ಅತಿ ಹೆಚ್ಚು ಲಾಭ ಕೊಡುವಂತಹ ಪೋಸ್ಟ್ ಆಫೀಸ್ ಸ್ಕೀಮ್ ಇವು.! ನಿಮ್ಮ ಹಣ ದುಪಟ್ಟು ಮಾಡುವ ಹಾಗೂ ಹೆಚ್ಚು ಬಡ್ಡಿ ಬರುವ ಸ್ಕೀಮ್.!

ಪ್ರತಿಯೊಬ್ಬರು ಕೂಡ ತಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುತ್ತಾರೆ, ಇನ್ನು ಕೆಲವರು ನಿವೃತ್ತಿ ನಂತರ ಪಿಂಚಣಿ ಬರಲಿ ಎನ್ನುವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಾರೆ. ಕೆಲವರು ಪ್ರತಿ ತಿಂಗಳು ಹಣವನ್ನು ಪ್ರೀಮಿಯಂ ಮಾದರಿಯಲ್ಲಿ ಕಟ್ಟುತ್ತಾ ಹೆಚ್ಚು ಲಾಭಗಳಿಸಲು ನೋಡಿದರೆ ಕೆಲವರು ತಾವು ಇದುವರೆಗೂ ಉಳಿತಾಯ ಮಾಡಿದ ಹಣವನ್ನು ಇಟ್ಟು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಪಡೆಯಲು ಇಚ್ಛಿಸುತ್ತಾರೆ. ಈ ರೀತಿ ಯಾವುದೇ ರೂಪದಲ್ಲಿ ಇದ್ದರೂ ಕೂಡ ಮೊದಲಿಗೆ ಜನರು ಇವುಗಳನ್ನು ಠೇವಣಿ ಇಡಲು ಅಥವಾ … Read more

ಜನೌಷಧಿ ಕೇಂದ್ರ ತೆರೆಯಲು ಸರ್ಕಾರದಿಂದ 5 ಲಕ್ಷ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.!

ನಮ್ಮ ದೇಶವು ರಫ್ತು ಮಾಡುವಂತ ವಸ್ತುಗಳಲ್ಲಿ ಔಷಧಗಳು ಕೂಡ ಸೇರಿದೆ. ಜನರಿಕ್ ಔಷಧಗಳನ್ನು ರಫ್ತು ಮಾಡುವ ಕೆಲವೇ ದೇಶಗಳ ಪೈಕಿ ಭಾರತವು ಕೂಡ ಹೆಸರು ಮಾಡಿದ್ದು ಹೊರದೇಶಗಳಿಗೆ ಮಾತ್ರವಲ್ಲದೆ ದೇಶದ ಜನರಿಗೂ ಇದರ ಅನುಕೂಲತೆ ಸಿಗಬೇಕು ಎಂದು ಕಡಿಮೆ ಬೆಲೆಗೆ ನಮ್ಮ ದೇಶದ ಜನರಿಗೆ ಜನರಿಕ್ ಔಷಧಿಗಳನ್ನು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (Pradhanamantri Bharathiya Jan aushadi Kendra) ಎನ್ನುವ ಯೋಜನೆಯನ್ನು ಪರಿಚಯಿಸಿದ್ದಾರೆ. ಈ … Read more

4000 ಉಚಿತ ಬೈಕ್ ವಿತರಿಸಲು ಮುಂದಾದ ಸರ್ಕಾರ, ಆಸಕ್ತರು ಅರ್ಜಿ ಸಲ್ಲಿಸಿ.!

  ಸರ್ಕಾರವು 5 ಗ್ಯಾರೆಂಟಿ ಯೋಜನೆಗಳನ್ನು ನೀಡಿದೆ ಮತ್ತು ಗ್ಯಾರಂಟಿ‌ಯೇತರವಾಗಿ ಕೂಡ ಈ ವರ್ಷ ಬಜೆಟ್ ಮಂಡನೆ ಆದಾಗ ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದೆ ಮತ್ತು ಅವುಗಳನ್ನು ಜಾರಿಗೂ ತರುತ್ತಿದೆ. ಈಗಾಗಲೇ ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿರುವ ಸರ್ಕಾರವು ಈಗ 4000 ಉಚಿತ ಬೈಕ್ ವಿತರಣೆ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ? ಎಲ್ಲಿ ಅರ್ಜಿ … Read more

ಮೊಬೈಲ್ ನಲ್ಲಿ PF ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನ.!

PF ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡ ಅವನ ಮೂಲ ವೇತನದಲ್ಲಿ 12% ಕಡಿತವಾಗಿ EPF ಖಾತೆಗೆ ಜಮೆ ಆಗುತ್ತದೆ. ಹಾಗೆಯೇ ಉದ್ಯೋಗದಾತನು ಕೂಡ ಇಷ್ಟೇ ಪಾಲಿನ ಶೇರ್ ನೀಡುತ್ತಾರೆ. ನೀವು ಕೆಲಸ ಬಿಟ್ಟಾಗ ಇದನ್ನು ಕ್ಲೈಮ್ ಮಾಡಿ ಪಡೆದುಕೊಳ್ಳಬಹುದು ಅಥವಾ ಮತ್ತೊಂದು ಕಡೆ ಕೆಲಸ ಮಾಡಿದಾಗ ಇದನ್ನು ಮುಂದುವರಿಸಬಹುದು, ಒಂದು ವೇಳೆ ನಡುವೆ ನಿಮಗೆ ಹಣಕಾಸಿನ ಅವಶ್ಯಕತೆ ಇದ್ದರೆ ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಕೂಡ ಹಿಂಪಡೆಯಬಹುದು. 10 ವರ್ಷಗಳ ಕಾಲ ನೀವು ಈ ಹಣವನ್ನು … Read more

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಬಂದಿಲ್ಲದವರು ಈ ರೀತಿ ಚೆಕ್ ಮಾಡಿ ಹಣ ಜಮೆ ಆಗುತ್ತೆ.!

  ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದು ಇದರಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ (Anna bhagya and Gruhalakshmi amount money) ಮೂಲಕ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಧನಸಹಾಯ ಪಡೆಯುತ್ತಿದ್ದಾರೆ. ಈ ಹಣವು DBT ಮೂಲಕ ನೇರವಾಗಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹೋಗುತ್ತಿದೆ. ಆದರೆ ಇನ್ನು ಸಹ ಅನೇಕ ಮಹಿಳೆಯರು ನಮ್ಮ ಖಾತೆಗೆ ಹಣ ಬಂದಿಲ್ಲ … Read more

Vande Matharam: ಶಬರಿಮಲೆ ಭಕ್ತರಿಗಾಗಿ ವಿಶೇಷ ವಂದೇ ಭಾರತ್ ರೈಲು ಆರಂಭ, ಮಾರ್ಗ, ಸಮಯ, ವೆಚ್ಚ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Vande Matharam ಕೇರಳದ ಶಬರಿಮಲೆ (Kerala Shabarimale) ದಕ್ಷಿಣ ಭಾರತದ ಜನರ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರ. ಶಬರಿಮಲೆ ಎಂದ ಕೂಡಲೇ ಮೈ ರೋಮಾಂಚನವಾಗುತ್ತದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯದವರಿಗಂತೂ ಅದೊಂದು ಎಮೋಷನ್ ಕೂಡ. ಆಧುನಿಕ ಯುಗದ ಅಬ್ಬರದಲ್ಲಿಯೂ ಇನ್ನು ಸಹ ಜನರು ಅಷ್ಟೇ ಭಯ ಭಕ್ತಿಯಿಂದ ಆಚರಿಸುವ ಪ್ರವಿತ್ರವಾದ ಶಬರಿಮಲೆಗೆ ಮಾಲೆ ಹಾಕುವ ಭಕ್ತರ ಸಂಖ್ಯೆ ಪ್ರತಿವರ್ಷವೂ ವರ್ಷಾಂತ್ಯದ ಸಮಯದಲ್ಲಿ ಹೆಚ್ಚಾಗುತ್ತದೆ. ಅಂದರೆ ನವೆಂಬರ್ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅತಿ ಹೆಚ್ಚಿನ … Read more

ಕೇವಲ 299 ಕಟ್ಟಿದ್ರೆ 10 ಲಕ್ಷ ಫ್ರೀ ಪೋಸ್ಟ್ ಆಫೀಸ್ ನಾ ಬಂಪರ್ ಕೊಡುಗೆ.!

  ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಆ ಕುಟುಂಬದ ಆಧಾರವಾಗಿರುತ್ತಾನೆ. ಆತ ತನ್ನ ಬದುಕು ಮಾತ್ರವಲ್ಲದೆ ತನ್ನ ಕುಟುಂಬದ ಎಲ್ಲರ ಜೀವನಕ್ಕೆ ಆಸರೆ ಆಗಿರುತ್ತಾನೆ. ಒಂದು ವೇಳೆ ಅ’ಪ’ಘಾ’ತ ಅಥವಾ ಅನಾರೋಗ್ಯದ ಕಾರಣದಿಂದಾಗಿ ಆ ವ್ಯಕ್ತಿಗೆ ಅ’ಪ’ಮೃ’ತ್ಯು ಸಂಭವಿಸಿದರೆ ಕುಟುಂಬದ ಸ್ಥಿತಿ ದಯಾಹೀನವಾಗುತ್ತದೆ. ಹಾಗಾಗಿ ದುಡಿಯುವ ಪ್ರತಿಯೊಬ್ಬರಿಗೂ ಹೇಳುವ ಕಿವಿಮಾತು ಏನೆಂದರೆ, ಸಂಬಳ ಬಂದ ತಕ್ಷಣ ಮೊದಲು ಹೆಲ್ತ್ ಇನ್ಸೂರೆನ್ಸ್ ಲೈಫ್ ಇನ್ಶುರೆನ್ಸ್ ಹಾಗೆ ಟರ್ಮ್ ಇನ್ಸೂರೆನ್ಸ್ ಗಳಿಗೆ ಹಣ ಹೂಡಿಕೆ ಮಾಡಿ ಎಂದು. ಒಬ್ಬ ವ್ಯಕ್ತಿಯ ಅನುಪಸ್ಥಿತಿಯನ್ನು … Read more