ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ ಸರ್ಕಾರದಿಂದ ಡೆಡ್ ಲೈನ್.! ಆಧಾರ್ ಸೆಂಟರ್ ಗೆ ಹೋಗದೆ ಮೊಬೈಲ್ ನಲ್ಲೇ ತಿದ್ದುಪಡಿ ಮಾಡುವ ಸುಲಭ ವಿಧಾನ.!

  ಕಳೆದ ಹತ್ತು ವರ್ಷಗಳಲ್ಲಿ ಯಾರು ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಅವರು ಶೀಘ್ರವೇ ಆಧಾರ್ ಕಾರ್ಡ್ ನಲ್ಲಿರುವ ವ್ಯತ್ಯಾಸಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಅಥವಾ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳು ಬದಲಾಗಿದ್ದರೆ ಅಪ್ಡೇಟ್ ಮಾಡಿಕೊಳ್ಳಬೇಕು. ಯಾವ ವ್ಯತ್ಯಾಸವು ಇಲ್ಲದೆ ಇದ್ದರೂ ಕೂಡ ಕಳೆದ ಹತ್ತು ವರ್ಷಗಳಿಂದ ಮುಖ ಚಹರೆಯಾದರೂ ಬದಲಾಗಿರುತ್ತದೆ ಅದಕ್ಕಾಗಿ ಭಾವಚಿತ್ರವನ್ನು ಅಪ್ಡೇಟ್ ಮಾಡಬೇಕು ಎಂದು ದೇಶದ ಎಲ್ಲಾ ನಾಗರಿಕರಿಗೂ UIDAI ಆದೇಶ ನೀಡಿತ್ತು ಮತ್ತು ಡಿಸೆಂಬರ್ 15ರ ವರೆಗೆ ಅದಕ್ಕೆ … Read more

ಸರ್ಕಾರಿ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ಮಂಜೂರು.! ಆ್ಯಪ್‌ ಮೂಲಕ ಸರ್ವೇ ಆರಂಭ.!

  ರಾಜ್ಯ ಸರ್ಕಾರವು ಕೃಷಿ ಭೂಮಿ ಇಲ್ಲದವರು ಸರ್ಕಾರದ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಬಳಸುತ್ತಿದ್ದರೆ ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಿ ಅರ್ಜಿ ಆಹ್ವಾನ ಮಾಡಿತ್ತು. ಈಗ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಮತ್ತು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ ಆಗುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಂಬಂಧ ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸಿಹಿ ಸುದ್ದಿ ಇದೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue department) … Read more

ಡಿಸೆಂಬರ್ 31 ರ ಒಳಗೆ ಈ ಮೂರು ಕೆಲಸ ತಪ್ಪದೇ ಮಾಡಿ.!

  ಕ್ಯಾಲೆಂಡರ್ ವರ್ಷದ ಅಂತ್ಯವಾಗಲಿ ಅಥವಾ ಆರ್ಥಿಕ ವರ್ಷದ ಅಂತ್ಯವಾಗಲಿ ಹಲವು ಅನುಭವಗಳನ್ನು ನೀಡಿರುತ್ತದೆ. ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ ಕೆಲ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಎಚ್ಚರಿಕೆಯ ಕೊನೆ ಅವಕಾಶ ಹಾಗೂ ಹೊಸತನದ ಸಂಭ್ರಮ ಎರಡನ್ನು ನೀಡುವ ಈ ವೇಳೆಯಲ್ಲಿ 2023 ವರ್ಷವನ್ನು ಸಾಕಷ್ಟು ಅನುಭವಗಳೊಂದಿಗೆ ಮುಗಿಸಿ. 2024ರ ಹೊಸ ವರ್ಷದ ನಿರೀಕ್ಷೆಯಲ್ಲಿರುವವರಿಗೆ ಹಣಕಾಸಿನ ವಿಚಾರವಾಗಿ ಈ ವರ್ಷದಲ್ಲಿ ಮಾಡಬೇಕಾಗಿದ್ದ ಕೆಲವು ಜವಾಬ್ದಾರಿಗಳ ಬಗ್ಗೆ ನೆನಪಿಸುತ್ತಿದ್ದೇವೆ ಮತ್ತು ಇವುಗಳಿಗೆ ಡಿಸೆಂಬರ್ 31 ಕಡೆಯ ದಿನಾಂಕವಾಗಿದೆ. ಹಾಗಾಗಿ ಇವುಗಳನ್ನು ತಿಳಿದುಕೊಂಡು … Read more

ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 8,875 ಲಾಭ ಪಡೆಯಬಹುದು.!

  ಕೇಂದ್ರ ಸರ್ಕಾರವು ಅಂಚೆ ಕಚೇರಿಯ (Post office Schemes) ಮೂಲಕ ಸಾಕಷ್ಟು ಯೋಜನೆಗಳ ಅನುಕೂಲತೆ ನೀಡಿದೆ. ಹಣವನ್ನು ಹೂಡಿಕೆ ಮಾಡುವುದಕ್ಕೆ, ಹಣವನ್ನು ಉಳಿತಾಯ ಮಾಡುವುದಕ್ಕೆ ಈ ಯೋಜನೆಗಳು ದೇಶದ ನಾಗರಿಕರಿಗೆ ಬಹಳ ಅನುಕೂಲವಾಗಿವೆ. ನಾವು ಹೂಡಿಕೆ ಮಾಡಿದ ಹಣಕ್ಕೆ 100% ರಷ್ಟು ಭದ್ರತೆಯನ್ನು ನೀಡುವುದರ ಜೊತೆಗೆ ಉತ್ತಮ ಬಡ್ಡಿ ದರವನ್ನು ನೀಡುತ್ತಿರುವ ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯ (POMIS) ಅನುಕೂಲತೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಪಿಂಚಣಿ … Read more

ಟ್ರಾಫಿಕ್ ಪೊಲೀಸರು ಇನ್ಮುಂದೆ ದಂಡ ಸಂಗ್ರಹಿಸುವಂತಿಲ್ಲ.! ಹೈಕೋರ್ಟ್ ಆದೇಶ.!

  ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಅತಿ ಹೆಚ್ಚು ದೂರಗಳನ್ನು ವಾಹನ ಸವಾರರು ಹೇಳುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಅಡ್ಡಗಟ್ಟುತ್ತಾರೆ ಎಲ್ಲಾ ದಾಖಲೆಗಳು ಸರಿ ಇದ್ದರು ಏನನ್ನಾದರೂ ಫೈನ್ ಹಾಕಲು ಹುಡುಕುತ್ತಾರೆ ಅನೇಕ ಪ್ರಕರಣಗಳಲ್ಲಿ ತಾವೇ ದಂಡ ವಸೂಲಿ ಮಾಡುತ್ತಾರೆ. ಯಾವುದೇ ಅತಿ ಮುಖ್ಯವಾದ ಕೆಲಸಕ್ಕೆ ವಾಹನ ಸವಾರ ಹೊರಟಿದ್ದರೂ ಕೂಡ ಈ ರೀತಿ ದಂಡ ಕಟ್ಟುವವರೆಗೂ ತಡೆದು ನಿಲ್ಲಿಸುವುದರಿಂದ ಬಹಳ ಕ’ಷ್ಟಗಳಾಗುತ್ತಿವೆ ಎನ್ನುವ ದೂರು ಇದೆ. ಕೆಲವು ಪ್ರಕರಣಗಳಲ್ಲಿ ತಾಳ್ಮೆ ಕಳೆದುಕೊಂಡು … Read more

ರೈತರಿಗೆ ಸಿಹಿ ಸುದ್ದಿ, ಕೃಷಿ ಪಂಪ್ ಸೆಟ್ ಗೆ ಸಕ್ರಮಭಾಗ್ಯ, 80,000 ಕೃಷಿ ಪಂಪ್ ಸೆಟ್ ಸಕ್ರಮ.! ಯಾವ ರೈತರಿಗೆ ಇದರ ಅನುಕೂಲ ಸಿಗಲಿದೆ ನೋಡಿ.!

  ರಾಜ್ಯದ ರೈತನಿಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ (Power Minister George) ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 2022ರವರೆಗೆ ನೋಂದಣಿಯಾಗಿರುವಂತಹ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು, ಸುಮಾರು ಇದಕ್ಕೆ 6000 ಕೋಟಿ ಬಜೆಟ್ ಆಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಘೋಷಿಸಿದ್ದಾರೆ. ಗುರುವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಭರಮಗೌಡ ಕಾಗೆ ಅವರು ಈ ಬಗ್ಗೆ ಪ್ರಶ್ನಿಸಿದರು ಅವರ … Read more

ನಿಮ್ಮ ಪಾಲಿನ ಜಮೀನನ್ನು ಮೊಬೈಲ್ ನಲ್ಲಿಯೇ ಅಳತೆ ಮಾಡುವ ಸುಲಭ ವಿಧಾನ.!

  ಪ್ರತಿ ರೈತನು ಕೂಡ ತನ್ನ ಜಮೀನಿನ ಅಳತೆ ಮಾಡಿಸಬೇಕು. ಯಾಕೆಂದರೆ ತಾನು ಬಳಸುತ್ತಿರುವ ಜಮೀನು ತನ್ನ ಹೆಸರಿನಲ್ಲಿರುವ ಸರ್ವೇ ನಂಬರ್ ವಿಸ್ತಿರ್ಣಕ್ಕೆ ಸರಿಯಾಗಿದೆಯೇ ಅಥವಾ ಹೆಚ್ಚಾಗಿದೆಯೇ ಕಡಿಮೆ ಆಗಿದೆಯೇ, ತಾನು ಅದೇ ಸ್ಥಳದಲ್ಲಿ ಉಳುಮೆ ಮಾಡುತ್ತಿದ್ದಾನಯೇ ಇತ್ಯಾದಿಗಳನ್ನು ಧೃಡಪಡಿಸಿಕೊಳ್ಳುವುದಕ್ಕಾಗಿ ಸರ್ವೇ ಮಾಡಿಸಿ ಬಂದೋಬಸ್ತ್ ಮಾಡಿಕೊಳ್ಳಬೇಕು. ಒಂದು ವೇಳೆ ಸರ್ವೆ ಮಾಡಿಸಲು ಆಗದಿದ್ದರೆ ನೀವು ಮೊಬೈಲ್ ಮೂಲಕವೇ ನಿಮ್ಮ ಜಮೀನಿನ ಅಳತೆ ಮಾಡಬಹುದು ಪ್ರತಿಯೊಬ್ಬ ರೈತನಿಗೂ ಕೂಡ ಈ ಮಾಹಿತಿ ಗೊತ್ತಿರಬೇಕು ಹಾಗಾಗಿ ಈ ಅಂಕಣದಲ್ಲಿ ಇದ್ದರೆ … Read more

ಇನ್ಮುಂದೆ ಇಂಥವರಿಗೆ ಅಕ್ಕಿ ಬಂದ್, ಆಹಾರ ಇಲಾಖೆಯಿಂದ ಹೊಸ ರೂಲ್ಸ್ ಜಾರಿ.!

  ಆಹಾರ ಇಲಾಖೆಯು ರೇಷನ್ ಕಾರ್ಡ್ (Ration card) ವಿಚಾರವಾಗಿ ಹಾಗೂ ರೇಷನ್ ಕಾರ್ಡ್ ಮೂಲಕ ನೀಡುತ್ತಿರುವ ಪಡಿತರ ವಿಚಾರವಾಗಿ ಹಾಗಾಗ ಹೊಸ ನಿಯಮ ಮಾಡುತ್ತಲೇ ಇರುತ್ತದೆ. ಈಗ ಬಹಳ ಪ್ರಮುಖವಾದ ಸೂಚನೆಯೊಂದು ಇದೆ. ಆಹಾರ ಇಲಾಖೆಯ (Food Department) ರಾಜ್ಯದಲ್ಲಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕುರಿತು ಸೂಚನೆ ಕೊಟ್ಟಿದೆ. ಇದಕ್ಕೆ ಸಕಾರಣ ಕೂಡ ಇದ್ದು ಸರ್ಕಾರದ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರುವ ಅಂಶಗಳು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ … Read more

ಪ್ರತಿದಿನ ಎಡಮಗ್ಗುಲಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಗೊತ್ತಾ.?

ವೈದ್ಯರು ಹೇಳುವ ಪ್ರಕಾರ ಮನುಷ್ಯರು ಕನಿಷ್ಠ 7-8  ಗಂಟೆಗಳ ಕಾಲ ನಿದ್ರೆ ಮಾಡಬೇಕು ಮಕ್ಕಳು ಹಾಗೂ ವೃದ್ಧರ ವಿಷಯದಲ್ಲಿ ಈ ಸಮಯ ಇನ್ನೂ ಹೆಚ್ಚಿಗೆ ಇರುತ್ತದೆ. ನಾವು ಮಲಗುವುದು ಬೇಡ, ನಿದ್ರಿಸುವುದು ಬೇರೆ. ಮಲಗಿದ ತಕ್ಷಣ ನಿದ್ರೆ ಬಂದರೆ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ ದಿನಪೂರ್ತಿ ಆಯಾಸವಾಗಿದ್ದರೆ ಅದು ಕೂಡ ಈ ರೀತಿ ನಿದ್ರೆಗೆ ಕಾರಣ ಆಗಬಹುದು. ನಿದ್ರೆ ಮಾತ್ರವಲ್ಲದೆಯೂ ನಿದ್ರೆಯಲ್ಲಿ ನಾವು ಮಲಗಿರುವ ಭಂಗಿಯೂ ಕೂಡ ನಮ್ಮ ಆರೋಗ್ಯದ ಮೇಲೆ ಕೆಲವು ಪರಿಣಾಮವನ್ನು ಬೀರುತ್ತದೆ. ಈ … Read more

ಗಂಡನ ಮೇಲೆ ಸುಳ್ಳು ಹೇಳಿ ವಿ-ಚ್ಛೇ-ದನ ಕೇಸ್ ಹಾಕುವವರು ಹುಷಾರಾಗಿರಿ.! ರೂಲ್ಸ್ ಬದಲಾಗಿದೆ.!

  ಇತ್ತೀಚಿನ ದಿನಗಳಲ್ಲಿ ವಿ’ಚ್ಛೇ’ಧ’ನದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಈ ವಿಚಾರದಲ್ಲಿ ಆಶ್ಚರ್ಯ ಎನಿಸುತ್ತಿರುವುದು ಪತಿ ಅಥವಾ ಪತ್ನಿ ಯಾರೇ ವಿಚ್ಛೇದನ ಪಡೆದುಕೊಳ್ಳಲು ಕೊಡುತ್ತಿರುವ ಕಾರಣಗಳು. ವಿಚ್ಛೇದನ ಬಯಸುವ ಪ್ರತಿ ಅಥವಾ ಕೆಲವೊಂದು ಸಮಯದಲ್ಲಿ ಪತ್ನಿಯು ಕೂಡ ಪ್ರಿಟಿಷನ್ ನಲ್ಲಿ ಹಾಕುತ್ತಿರುವ ಪಾಯಿಂಟ್ ಳು ಬಹಳ ಆಶ್ಚರ್ಯ ಎನಿಸುತ್ತಿದೆ. ಯಾಕೆಂದರೆ ಸತ್ಯಕ್ಕೆ ದೂರವಾದ ಇದುವರೆಗೂ ಕಂಡು ಕೇಳಿರದಂತಹ ಆರೋಪಗಳನ್ನೆಲ್ಲ ಮಾಡಿರುತ್ತಾರೆ. ಕೆಲವೊಮ್ಮೆ ಪತಿ ಕಳಿಸಿದ್ದ ಈ ನೋಟಿಸ್ ನೋಡಿದ ತಕ್ಷಣವೇ ಹೆಂಡತಿ ಪ್ಯಾನಿಕ್ ಆಗುವ ಅಥವಾ ಹೊಟ್ಟೆ … Read more