ಪವಿತ್ರ ಲೋಕೇಶ್ ಮತ್ತು ನರೇಶ್ ಅವರ ರೋಮ್ಯಾಂಟಿಕ್ ವಿಡಿಯೋ, ಈ ವೈರಲ್ ವಿಡಿಯೋ ತಪ್ಪದೇ ನೋಡಿ.

ನಟಿ ಪವಿತ್ರ ಲೋಕೇಶ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗ ಮತ್ತು ಕಿರುತೆರೆಯ ನಟಿ ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ‘ಮಿಸ್ಟರ್ ಅಭಿಷೇಕ್ ‘ ಎಂಬ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು ನಂತರದಲ್ಲಿ ಇವರು ಬಂಗಾರದ ಕಳಶ, ಜನುಮದ ಜೋಡಿ, ಮಾವನ ಮಗಳು, ಕುರುಬನ ರಾಣಿ, ಹಬ್ಬ, ಯಜಮಾನ, ಅಮ್ಮ, ರಾಜ … Read more

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ, ಹುಡುಗಿ ಯಾರು ಗೊತ್ತಾ.?

ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಾಮಿಡಿ ಟೈಮಿಂಗ್ ಮತ್ತೆ ವಿಶೇಷವಾದ ಮ್ಯಾನರಿಸಂನ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಂತಹ ಚಿಕ್ಕಣ್ಣ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮೇರು ಹಾಸ್ಯ ಕಲಾವಿದರು ಎಂದು ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನೆ ಅಥವಾ ಹಾಸ್ಯ ಚಿತ್ರದಂತಹದ್ದು ಎಲ್ಲರಲ್ಲಿಯೂ ಸಹ ಇರುವುದಿಲ್ಲ ಕೆಲವರಲ್ಲಿ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ, ಆದರೆ ಚಿಕ್ಕಣ್ಣ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವಾರು … Read more

ಇಂದು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಕಣ್ಣೀರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಹ’ಗ’ಲಿ ಇಂದಿಗೆ ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಶಾಸ್ತ್ರೋತ್ರ ವಾಗಿ ಪೂಜೆಯನ್ನು ನೆರವೇರಿಸಿದ್ದಾರೆ ಹಾಗೆ ಅಪ್ಪು ಅವರಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಇಟ್ಟು ದೊಡ್ಡ ಮನೆ ಕುಟುಂಬ ಸಮಾಧಿಯ ಮುಂದೆ ಪೂಜೆ ಮಾಡಿದ್ದಾರೆ ಅಪ್ಪು ಅವರ ಸಮಾಧಿಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸಿದ್ದು ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬಂದಂತಹ ಅಭಿಮಾನಿಗಳಿಗೆ ಉಪಹಾರ ಊಟ … Read more

ಅಪ್ಪುಗೆ ಇದೊಂದು ಕೆಟ್ಟ ಚಟದಿಂದಲೇ ಇಂದು ಅವರು ನಮ್ಮನ್ನು ಬಿಟ್ಟು ಹೋಗಿದ್ದು ಎಂಬ ರೋಚಕ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಸಂಬರ್ಗಿ

ಅಪ್ಪು ಅವರು ನಮ್ಮನ್ನೆಲ್ಲ ಹ’ಗ’ಲಿ ಇನ್ನೇನು ವರ್ಷಗಳೇ ಆಗುತ್ತಾ ಬರುತ್ತಿದೆ ಆದರೂ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಂತಹ ದೈತ್ಯ ವ್ಯಕ್ತಿತ್ವ ನಮ್ಮ ಜೊತೆಗೆ ಇಲ್ಲ ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅವರ ಮಾತು ಅವರ ನಗು ಎಲ್ಲವೂ ಸಹ ಕಣ್ಣ ಮುಂದೆ ಬಂದಂತೆ ಆಗುತ್ತದೆ. ಇನ್ನು ಅವರ ನಟಿಸಿರುವಂತಹ ಸಿನಿಮಾಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನಮಗೆ ಅರಿವಿಲ್ಲದಂತೆ ನೀರು ಬರುವುದಂತೂ ಖಂಡಿತ. ಎಲ್ಲರನ್ನೂ ನಗಿಸುತ್ತಿದ್ದಂತಹ ವ್ಯಕ್ತಿ ಇಂದು ನಮ್ಮ ಜೊತೆಯಲ್ಲಿ ಇಲ್ಲ ಎಂದರೆ ಅರಗಿಸಿಕೊಳ್ಳಲು ಸಾಧ್ಯವಾಗದ … Read more

ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ ರೇಖಾದಾಸ್.

ನಮ್ಮ ಚಂದನ ವನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದರೆ ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೆಂದೂ ಗುರುತಿಸಿ ಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಬಾಲನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ನಟಿಸಿದಂತಹ ಮೊದಲ ಚಿತ್ರವೆಂದರೆ … Read more

ಅಪ್ಪು ಗಂಧದಗುಡಿ ಸಿನಿಮಾ ನೋಡಿ ಥಿಯೇಟರ್ ನಲ್ಲಿಯೇ ಕಣ್ಣೀರು ಹಾಕಿದ ನಟ ನಟಿಯರು. ಈ ವಿಡಿಯೋ ನೋಡಿ.

ಗಂಧದಗುಡಿ ಅಪ್ಪು ಬದುಕಿನಲ್ಲಿ ವಿಷೇಶವಾದ ಭಾಗ ಎಂದೇ ಹೇಳಬಹುದು ಈ ಸಿನಿಮಾ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಭಾವುಕರನ್ನಾಗಿ ಮಾಡಿದೆ. ಕಾಡಿನ ಕಥೆಗಳ ಜೊತೆ ಅಪ್ಪು ಅವರ ಸಿಂಪಲ್ ಜೀವನ ಚಿತ್ರದಲ್ಲಿ ಅನಾವರಣವಾಗಿದೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿ ಕೊಂಡ ಬಳಿಕ ಸಿನಿಮಾ ಸ್ಟಾರ್ ಗಳು ಕಣ್ಣೀರು ಹಾಕಿದ್ದಾರೆ. ಪ್ರತಿಯೊಬ್ಬರು ಸಹ ಈ ಒಂದು ಸಿನಿಮಾಗಳನ್ನು ನೋಡಲೇಬೇಕು ಅದ್ಭುತವಾದಂತಹ ಒಂದು ಮಾಹಿತಿ ಇದರಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಸಿನಿಮಾವನ್ನು ತಪ್ಪದೇ ನೋಡಲೇಬೇಕು ಎಂದು ಸ್ಟಾರ್ ನಟ … Read more

ಹೆಂಡ್ತಿ ಮಕ್ಳುನಾ ಬಿಟ್ ಬಂದಿದ್ದೀನಿ ಮತ್ತೆ ಮನೆಗೆ ವಾಪಸ್ ಹೋಗ್ತೀನಾ..? ಅಪ್ಪು ಗಂಧದಗುಡಿಲೀ ಹೇಳಿದ ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಗಂಧದ ಗುಡಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಅವರು ಹೇಳಿದಂತಹ ಈ ಒಂದು ಮಾತು ಕೇಳಿದರೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಹೌದು. ಅಪ್ಪು ಅವರು ಗಂಧದಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ‌ಅಪ್ಪು ಅವರು ಏನು ಹಾಗೆ ಅಪ್ಪು ಅವರಿಗೆ ಕರ್ನಾಟಕದ ಮೇಲಿರುವಂತಹ ಪ್ರೀತಿ ಈ ಒಂದು ಚಿತ್ರವನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಪ್ಪು ಅವರ ನಟನೆಯ ಗಂಧದಗುಡಿ ಸಿನಿಮಾ ಡಾಕ್ಯುಮೆಂಟರಿ ಚಿತ್ರ ಇದಾಗಿದ್ದು ಇಂದು ನಮ್ಮ ಕರ್ನಾಟಕ ರಾಜ್ಯದಂತ 200ಕ್ಕೂ ಹೆಚ್ಚು … Read more

ಗಂಧದ ಗುಡಿ ಚಿತ್ರೀಕರಣ ವೇಳೆ ಅಪ್ಪು ಮತ್ತು ಅಶ್ವಿನಿ ಕಾಡಿನಲ್ಲಿ ಹೇಗೆ ಸುತ್ತಾಡಿದ್ರು ನೋಡಿ ವೈರಲ್ ವಿಡಿಯೋ ಕೊನೆಯ ಬಾರಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳಿ.

ನಮ್ಮ ಕರುನಾಡಿನ ಜನರು ಅಪ್ಪು ಅವರ ಕನಸಿನ ಚಿತ್ರ ವಾದಂತಹ ಗಂಧದ ಗುಡಿ ನೋಡಲೆಂದು ಕಾಯುತ್ತಾ ಕುಳಿತಿದ್ದಾರೆ, ಇನ್ನು ಗಂಧದ ಗುಡಿ ಸಿನಿಮಾ ಇಂದು ಅಂದರೆ 28 ರಂದು ರಿಲೀಸ್ ಆಗಲಿದ್ದು ಈಗಾಗಲೇ ಟಿಕೆಟ್ ಗಳು ಸಹ ಬುಕ್ ಆಗಿ ಹೋಗಿವೆ ಅಷ್ಟರ ಮಟ್ಟಿಗೆ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ. ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪುನೀತ ಪರ್ವ ಎನ್ನುವಂತಹ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದರು. … Read more

ಅಪ್ಪುಗೆ ಅಂದು ಸ್ಮಗ್ಲರ್ ಪಟ್ಟ ಕಟ್ಟಿದ್ದು ಯಾಕೆ ಗೊತ್ತಾ..? ಗ್ರಾನೈಟ್ ಬಿಸಿನೆಸ್ ಬಗ್ಗೆ ಅಪ್ಪು ಹೇಳಿದ ಮಾತು ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದ್ದರು ಸಹ ಅಭಿಮಾನಿಗಳು ನೋವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದವರಿಗೆ ಇದು ನುಂಗಲಾರದಂತಹ ತುತ್ತು ಎಂದೇ ಹೇಳಬಹುದು. ಅಪ್ಪು ಅವರ ಪತ್ನಿ ಮತ್ತು ಮಕ್ಕಳಿಗೆ ಇದು ಜೀವನ ಪರ್ಯಂತ ನೋವನ್ನು ಕೊಡುವಂತಹ ವಿಷಯ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ವಿಷಯ ಎಂದರೆ ಅದು ಅಪ್ಪು ಅವರು ಸ್ಮಗ್ಲಿಂಗ್ ಬಿಸಿನೆಸ್ … Read more

ನಟ ಪ್ರೇಮ್ ಕಣ್ಣೀರಿನ ಕಥೆ, ಪ್ರೇಮ್ ಹೆಂಡತಿಯ ತ್ಯಾಗ ನೋಡಿದ್ರೆ ನಿಜಕ್ಕೂ ಹೆಮ್ಮೆ ಆಗುತ್ತೆ.

ಕನ್ನಡ ಚಲನಚಿತ್ರ ರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ಪ್ರೇಮ್ ಅವರು ಸ್ಯಾಂಡ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡುವುದನ್ನು ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ನಟ ಪ್ರೇಮ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಹೇಗಿದ್ದರೂ ಈಗಲೂ ಸಹ ಅದೇ ರೀತಿಯಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ಪ್ರೇಮ್ ಅವರು ಕನ್ನಡದಲ್ಲಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಪ್ರಾಣ ಈ ಒಂದು ಸಿನಿಮಾದಲ್ಲಿ ಅಂದುಕೊಂಡಸ್ಟರ ಮಟ್ಟಿಗೆ ಇವರಿಗೆ ಯಶಸ್ಸು ಸಿಗಲಿಲ್ಲ ನಂತರದಲ್ಲಿ 2005 ತೆರೆ ಕಂಡಂತಹ … Read more