ಮಕ್ಕಳಾಗದ ದಂಪತಿಗಳು ಈ ದೇವಿಯ ಸನ್ನಿಧಾನಕ್ಕೆ ಬಂದರೆ ಒಂದೇ ವರ್ಷದಲ್ಲಿ ಸಂತಾನ ಪ್ರಾಪ್ತಿ ಖಂಡಿತ.!

  ಮದುವೆಯಾಗಿ ಹಲವು ವರ್ಷಗಳಾದರೂ ಕೂಡ ಮಕ್ಕಳಾಗಿಲ್ಲ ಅಂದರೆ ಆ ದಂಪತಿಗಳಿಗೆ ಆಗುವ ನೋವು ಅಷ್ಟಿಷ್ಟಲ್ಲ. ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ಅವರು ಆಡಿಕೊಳ್ಳುವ ವಸ್ತುವಾಗಿ ಬಿಡುತ್ತಾರೆ. ಅಲ್ಲದೆ ಸಂತಾನ ಇಲ್ಲದೆ ಇದ್ದವರು ಅನುಭವಿಸುವ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಹಾಗಾಗಿ ಇಂತಹ ದಂಪತಿಗಳು ಯಾರು ಯಾವುದೇ ಪೂಜೆ ಹೇಳಿದರು ಮಾಡುತ್ತಾರೆ. ಯಾವುದೇ ದೇವಸ್ಥಾನಕ್ಕೆ ಹೋಗಿ ಎಂದು ಸಲಹೆ ಕೊಟ್ಟರು ಕೂಡ ಅದನ್ನು ತಪ್ಪದೇ ಪಾಲಿಸುತ್ತಾರೆ. ಆಸ್ಪತ್ರೆಗಳಿಗಂತೂ ಲೆಕ್ಕವೇ ಇಲ್ಲ ಇಷ್ಟೆಲ್ಲಾ ಆದಮೇಲೆ ಯಾವುದೇ ಸಮಸ್ಯೆ ಇಲ್ಲದಿದ್ದರೂ … Read more

ಆಂಜನೇಯನನ್ನು ಶನಿವಾರದ ದಿನ ಪ್ರಾರ್ಥಿಸಿದರೆ ಈ ಹತ್ತು ಸಮಸ್ಯೆಗಳಿಂದ ಪಾಲಾಗುತ್ತರೆ. ಇಲ್ಲಿದೆ ನೋಡಿ ಹನುಮನ ಅಪಾರ ಶಕ್ತಿಯ ಮಹತ್ವ.!

    ಆಂಜನೇಯ ದೇವರು ಎಲ್ಲರ ಪ್ರಿಯ. ಲಕ್ಷ್ಮಣನ ಪ್ರಾಣ ಉಳಿಸೋದಕ್ಕಾಗಿ ಸಂಜೀವಿನಿಯನ್ನೇ ಹೊತ್ತು ತಂದ ವಾಯುಪುತ್ರ ಹನುಮಂತನ ಮಹಿಮೆ ಅಪಾರ. ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಟ್ಟಿಲ್ಲ ಆಂಜನೇಯ. ಕಷ್ಟ‌ ಬಂದಾಗ ಒಂದು ಸಾರಿ ಆಂಜನೇಯನನ್ನು ನೆನೆದರೆ ಸಾಕು. ನಮ್ಮ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಈ ಪವನ ಪುತ್ರ. ಹನುಮಂತನನ್ನು ಸಂಕಷ್ಟ ಹರ ಎಂದು ಕರೆಯುತ್ತಾರೆ. ನೀವು ನಿತ್ಯ ಅದ್ರಲ್ಲೂ ಮಂಗಳವಾರ ಹಾಗೂ ಶನಿವಾರದ ದಿನ ಆಂಜನೇಯನನ್ನು ಪೂಜಿಸಿದ್ರೆ ಈ 10 ಸಮಸ್ಯೆಗಳು … Read more

ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವ ಪುರಾಣ ಪ್ರಸಿದ್ಧ ಶಿವ ದೇವಾಲಯ, ಇಲ್ಲಿಗೆ ಬಂದ ಐದೇ ನಿಮಿಷಕ್ಕೆ ನಿಮ್ಮ ಖಾಯಿಲೆ ಮಾಯ.!

  ನಮ್ಮ ಭಾರತ ದೇಶದಲ್ಲಿ ಅನೇಕ ಹಿಂದೂ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಕೂಡ ತನ್ನದೇ ಆದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಗಳು ಕೂಡ ಇವೆ. ಕೆಲವು ದೇವಾಲಯಗಳ ಬಗ್ಗೆ ಗ್ರಂಥಗಳಲ್ಲೂ ಕೂಡ ತಿಳಿಸಲಾಗಿದೆ. ಇಂತಹದೇ ಒಂದು ಪುರಾಣ ಪ್ರಸಿದ್ಧ ಹಾಗೂ ಕಲಿಯುಗದಲ್ಲೂ ಕೂಡ ಪವಾಡವನ್ನು ಸೃಷ್ಟಿಸುತ್ತಿರುವ ದೇವಾಲಯವು ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಇದೆ ಇದನ್ನು ಟೆಂಪಲ್ ಆಫ್ ಡಯಾಬಿಟಿಸ್ ಎಂದು ಕರೆಯುತ್ತಾರೆ. ಯಾಕೆಂದರೆ ಈ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತರಲ್ಲಿ ಬಹುತೇಕ ಸಂಖ್ಯೆಯಲ್ಲಿ ಸಕ್ಕರೆ ಕಾಯಿಲೆ ಇರುವವರೇ … Read more

ವ್ಯಾಪಾರ ವ್ಯವಹಾರದಲ್ಲಿ ನಷ್ಟ ಇರುವವರು ಈ ವಸ್ತುವನ್ನು ಅಂಗಡಿಯಲ್ಲಿ ಬಚ್ಚಿಡಿ ಸಾಕು ಭರ್ಜರಿ ವ್ಯಾಪಾರ ಆಗುತ್ತೆ..! ಗ್ರಾಹಕರು ನೋಣದಂತೆ ನಿಮ್ಮ ಅಂಗಡಿ ಮುಂದೆ ಸಾಲು ನಿಲ್ಲುತ್ತಾರೆ.

  ಕೆಲವೊಬ್ಬರು ವ್ಯಾಪಾರ ವ್ಯವಹಾರವನ್ನು ಮಾಡುತ್ತಿರುವವರು ತಾವು ದಿನನಿತ್ಯ ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅದರಲ್ಲಿ ಯಾವುದೇ ರೀತಿಯಾದಂತಹ ಲಾಭ ಬರುತ್ತಿಲ್ಲ ಹಾಗೂ ಎಷ್ಟೇ ವಿಧ ವಾಗಿ ಯಾವುದೇ ಪೂಜೆಯನ್ನು ಮಾಡಿಸಿ ತಮ್ಮ ವ್ಯಾಪಾರದಲ್ಲಿ ಅಭಿ ವೃದ್ಧಿಯಾಗಲಿ ಎಂದು ಹಲವಾರು ವಿಧಾನಗಳನ್ನು ಅನುಸರಿಸಿದರೂ ಕೂಡ ಅವರ ವ್ಯಾಪಾರದಲ್ಲಿ ಯಾವುದೇ ರೀತಿಯಾದಂತಹ ಅಭಿವೃದ್ಧಿ ಎನ್ನುವುದು ಆಗುತ್ತಿರುವುದಿಲ್ಲ. ಆದ್ದರಿಂದ ಅವರು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನಗಳನ್ನು ಅನುಸರಿಸಿದ್ದೆ ಆದಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ … Read more

ಇಂದು ಹೋಳಿ ಹುಣ್ಣಿಮೆ ಈ ಮರವನ್ನು ಮುಟ್ಟಿ ಬನ್ನಿ ಹಣದ ಮಳೆ ಸುರಿವುದು. ಸಾಲದ ಸಮಸ್ಯೆ ಇರುವವರು ಇಂದು ತಪ್ಪದೆ ಈ ಕೆಲಸ ಮಾಡಿ ನಂತರ ನಡೆಯುವ ಚಮತ್ಕಾರ ನೋಡಿ.

  ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆ ದಿನಕ್ಕೆ ಬಹಳ ವಿಶೇಷವಿದೆ. ಏಕೆಂದರೆ ಈ ದಿನವನ್ನು ಹಿಂದೂಗಳು ಹೋಳಿ ಹಬ್ಬ ಎಂದು ಆಚರಿಸುತ್ತಾರೆ. ರಂಗ ಪಂಚಮಿ ಹಬ್ಬವನ್ನು ಮಕ್ಕಳಿಂದ ಹಿಡಿದು ಯುವಕರು ಹಾಗೂ ಹಿರಿಯರು ಎಲ್ಲರೂ ಸಹ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ತಿಂಗಳ ಹಿಂದಿನಿಂದಲೇ ಇದಕ್ಕೆ ತಯಾರಿ ಶುರುವಾಗಿರುತ್ತದೆ. ಆ ದಿನ ಸಂಜೆ ಸಮಯ ಬೆಂಕಿ ಹಾಕಿ ಅದರ ಸುತ್ತ ಎಲ್ಲರೂ ನೃತ್ಯ ಕೂಡ ಮಾಡುತ್ತಾರೆ. ಇದರ ಬಗ್ಗೆ ಪುರಾಣದಲ್ಲಿ ಬಹಳ ವಿಶೇಷತೆ ಇದೆ. ಅದೇನೆಂದರೆ … Read more

ಎಷ್ಟೇ ಕಷ್ಟ ಪಟ್ಟರೂ ಸಾಲ ತೀರಿಸಲು ಆಗ್ತಿಲ್ವ.? ಈ ಉಪಾಯ ಮಾಡಿ ನೋಡಿ ಒಂದು ತಿಂಗಳ ಒಳಗೆ ಫಲಿತಾಂಶ ಸಿಗುತ್ತೆ.! ನಂಬಿ ಇದು ಸತ್ಯ.

  ಸಾಲ ಎನ್ನುವುದು ಶೂಲ ಎಂದು ಹಿರಿಯರು ಹೇಳುವ ಮಾತು ಅಕ್ಷರಶಃ ಸತ್ಯ ಆಗಿದೆ ಒಮ್ಮೆ ನಮ್ಮ ತಪ್ಪಿನಿಂದಲೂ ಅಥವಾ ಮತ್ಯಾವುದೋ ಋಣದಿಂದಲೋ ಈ ರೀತಿ ಸಾಲದ ಕೂಪಕ್ಕೆ ಸಿಲುಕಿಕೊಂಡು ಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟ. ಸಾಲದಲ್ಲಿ ಇರುವ ವ್ಯಕ್ತಿ ತನ್ನ ಆದಾಯ ಗಳಿಂದ ಗಳಿಸಿದನೆಲ್ಲ ಮಾಡಿರುವ ಸಾಲದ ಬಡ್ಡಿ ತೀರಿಸಲು ಕಟ್ಟುತ್ತಿರುತ್ತಾನೆ, ಹೊರತು ಅತಿಯಾದ ಸಾಲದ ಹೊರೆ ಕಡಿಮೆ ಮಾಡಿಕೊಳ್ಳವುದು ಬಹಳ ಕಷ್ಟ. ನೀವು ಸಹ ಇದೇ ರೀತಿ ಎಷ್ಟೇ ಕಷ್ಟಪಟ್ಟು ಸಾಲ ತೀರಿಸುವ … Read more

ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಅದರಿಂದ ಆಚೆ ಬರಲು ಅದ್ಭುತ ಪರಿಹಾರ. ಈ ರೀತಿ ಮಾಡಿದ್ರೆ ಸಾಲ ತೀರಿ ಅಷ್ಟ ಐಶ್ವರ್ಯ ನಿಮ್ಮದಾಗುತ್ತೆ.

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ, ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಮನೆಯಲ್ಲಿ ಈ ಒಂದು ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ಒಂದು ವಿಶೇಷ ವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲೇ ಇಟ್ಟಿದ್ದೆ ಆದಲ್ಲಿ ಏನೇ ದೋಷಗಳಿದ್ದರೂ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತು ದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಅಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿಯಾಗು ತ್ತದೆ. ಹಣಕಾಸಿನ ವಿಚಾರದಲ್ಲಾಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲೂ … Read more

ಸಾಲ ಎಷ್ಟೇ ಲಕ್ಷ, ಕೋಟಿ ಇರಲಿ ಈ ಒಂದು ತಂತ್ರ ಮಾಡಿ ಸಾಲದಿಂದ ಮುಕ್ತಿ ಸಿಗುತ್ತೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.! ನಿಮ್ಮ ಜೀವನವೇ ಬದಲಾಗುತ್ತೆ.

ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೆ, ಸಾಲ ಇಲ್ಲದ ಮನೆ ಕೂಡ ಇಲ್ಲ. ಸಾಲ ಅಂದರೆ ಅದು ಹಣಕಾಸಿನ ವಿಚಾರವಲ್ಲ ಅದು ಋಣದ ಸಾಲ, ಪಾಪ ಕರ್ಮಗಳ ಸಾಲ ಹೀಗೆ ಸಾಲಕ್ಕೆ ಹತ್ತು, ಹಲವಾರು ಮುಖಗಳು. ಆದರೆ ಎಲ್ಲಾ ಸಾಲಕ್ಕಿಂತ ಭೀಕರವಾದದ್ದು “ಹಣ ಕಾಸಿನ ಸಾಲ” ಎಂದರೆ ಅದು ತಪ್ಪಾಗುವುದಿಲ್ಲ. ಯಾಕೆಂದರೆ ಬೇರೆ ಬೇರೆ ಋಣಗಳಿಂದ ಹೇಗೋ ಶತಾಯಗತಾಯ ಹೊರಬಂದು ಬಿಡಬಹುದು. ಆದರೆ ಸಾಲ ಕೊಡುವ ನೋವು ತುಂಬಾ ದೊಡ್ಡದು. ಇದು ಸ್ನೇಹಿತರನ್ನು ದೂರ ಮಾಡುತ್ತದೆ ನೆಂಟರನ್ನು … Read more

500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಬೆಲೆ ಬಾಳುವ ಸ್ವಂತ ಮನೆ ಕಟ್ಟಿದ್ದೇನೆ ಇದಕ್ಕೆ ಕಾರಣ ನಾನು ಮಾಡಿದ ಈ ವ್ರತ. ನಂಬಿಕೆ ಇಟ್ಟು ಒಮ್ಮೆ ಈ ವ್ರತ ಮಾಡಿ ನೋಡಿ

  ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ ಆದರೆ ಕೆಲವರು ಹುಟ್ಟುತ್ತಾ ಆಗರ್ಭ ಶ್ರೀಮಂತರಾಗಿರುತ್ತಾರೆ. ಇಂಥವರಿಗೆ ಮನೆಯ ಅವಶ್ಯಕತೆ ಇರುವುದಿಲ್ಲ ಆದರೆ ಮಧ್ಯಮ ವರ್ಗದ ಜನರಿಗೆ ಬಡವರ್ಗದ ಜನರಿಗೆ ಮನೆ ಕಟ್ಟುವುದೇ ಒಂದು ಸಾಧನೆ ಆಗಿರುತ್ತದೆ ಹಾಗಾಗಿ ಇಂದು ದೇವರ ಕೃಪೆ ಗಳಿಸಿಕೊಂಡು ಯಾವ ರೀತಿ ನಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಳ್ಳ ಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. 23 ವರ್ಷದ ಹಿಂದೆ ಈ ವ್ರತವನ್ನು … Read more

ಮನೆ ಕಟ್ಟಿಸುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತೆ. ಲಕ್ಷಾಂತರ ಭಕ್ತರಿಗೆ ಫಲ ನೀಡಿರುವ ದೇವಾಲಯಕ್ಕೆ ಇದು.

  ಜೀವನದಲ್ಲಿ ಇರುವ ಹಲವು ಮಹತ್ವಾಕಾಂಕ್ಷೆಗಳಲ್ಲಿ ಹಲವರಿಗೆ ಮನೆ ಕಟ್ಟಿಸುವುದು ಕೂಡ ಒಂದು. ಆದರೆ ಮನೆ ಕಟ್ಟಿಸುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ 108 ವಿಜ್ಞಗಳು ಬರುತ್ತಲೇ ಇರುತ್ತವೆ. ಹಾಗಾಗಿ ನೀವೇನಾದರೂ ಹೊಸ ಮನೆ ವಿಚಾರ ಕೈಗೆತ್ತಿಕೊಂಡು ನಿರ್ವಿಘ್ನವಾಗಿ ನಿಮ್ಮ ಮನೆ ನಿರ್ಮಾಣ ಪೂರ್ತಿಗೊಳ್ಳಬೇಕು ಎಂದು ಬಯಸುತ್ತಿದ್ದರೆ ಮೈಸೂರಿನ ಬಳಿ ಇರುವ ಈ ದೇವಾಲಯಕ್ಕೆ ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಳ್ಳಿ. ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಭೂವರಹನಾಥಸ್ವಾಮಿ ದೇವಾಲಯ ಇದೆ. ಸುಮಾರು … Read more