ಸಾಲ ಎಷ್ಟೇ ಲಕ್ಷ, ಕೋಟಿ ಇರಲಿ ಈ ಒಂದು ತಂತ್ರ ಮಾಡಿ ಸಾಲದಿಂದ ಮುಕ್ತಿ ಸಿಗುತ್ತೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.! ನಿಮ್ಮ ಜೀವನವೇ ಬದಲಾಗುತ್ತೆ.

ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೆ, ಸಾಲ ಇಲ್ಲದ ಮನೆ ಕೂಡ ಇಲ್ಲ. ಸಾಲ ಅಂದರೆ ಅದು ಹಣಕಾಸಿನ ವಿಚಾರವಲ್ಲ ಅದು ಋಣದ ಸಾಲ, ಪಾಪ ಕರ್ಮಗಳ ಸಾಲ ಹೀಗೆ ಸಾಲಕ್ಕೆ ಹತ್ತು, ಹಲವಾರು ಮುಖಗಳು. ಆದರೆ ಎಲ್ಲಾ ಸಾಲಕ್ಕಿಂತ ಭೀಕರವಾದದ್ದು “ಹಣ ಕಾಸಿನ ಸಾಲ” ಎಂದರೆ ಅದು ತಪ್ಪಾಗುವುದಿಲ್ಲ. ಯಾಕೆಂದರೆ ಬೇರೆ ಬೇರೆ ಋಣಗಳಿಂದ ಹೇಗೋ ಶತಾಯಗತಾಯ ಹೊರಬಂದು ಬಿಡಬಹುದು. ಆದರೆ ಸಾಲ ಕೊಡುವ ನೋವು ತುಂಬಾ ದೊಡ್ಡದು.

WhatsApp Group Join Now
Telegram Group Join Now

ಇದು ಸ್ನೇಹಿತರನ್ನು ದೂರ ಮಾಡುತ್ತದೆ ನೆಂಟರನ್ನು ದೂರ ಮಾಡುತ್ತದೆ. ಕೌಟುಂಬಿಕ ಕ.ಲ.ಹ.ಗಳನ್ನು ಉಂಟುಮಾಡುತ್ತದೆ. ಇಷ್ಟೇ ಅಲ್ಲ, ಸಾಲ ತೆಗೆದು ಕೊಂಡವನ ಆತ್ಮವಿಶ್ವಾಸವನ್ನು ಕಡಿಮೆ ಮಾಡಿ ಬಿಡುತ್ತದೆ. ಇಂತಹ ಅನುಭವಗಳು ನಮ್ಮಲ್ಲಿ ಸಾಕಷ್ಟು ಜನರಿಗೆ ಆಗಿರುತ್ತದೆ ಅಲ್ವಾ? ಹಾಗಾದರೆ ಈ ಸಾಲದ ಸುಳಿಯಿಂದ ಹೊರಗೆ ಒಳ್ಳೆಯದನ್ನು ಮಾಡು ತ್ತದೆ ಅದರ ಜೊತೆಗೆ ಆತನ ಕಷ್ಟಗಳನ್ನು ಕೂಡ ಸಾಲ ತೆಗೆದುಕೊಂಡವನ ಹೆಗಲು ಇರುತ್ತದೆ.

ಇದರಿಂದ ಮಂಗಳವಾರ ಮತ್ತು ಶನಿವಾರ ದಂದು ತೆಗೆದು ಕೊಂಡ ಸಾಲವನ್ನು ತೀರಿಸುವುದು ತುಂಬಾ ಕಷ್ಟ! ಪೂರ್ತಿ ಮಾಡೋಕೆ ಎಷ್ಟು ಕಷ್ಟಪಟ್ಟಿದ್ದೀರಿ ಎಂದು ನೆನಪು ಮಾಡಿಕೊಳ್ಳಿ ನಿಮಗೆ ಅರ್ಥ ಆಗುತ್ತದೆ. 8,17 ಮತ್ತು 26 ಈ ದಿನಗಳಂದು ಸಾಲವನ್ನು ತೆಗೆದುಕೊಳ್ಳುವುದು ನಿಲ್ಲಿಸಿ. ಯಾಕೆಂದರೆ ಈ ಅಂಕಿ ಅಂಶಗಳು ಶನಿ ಪ್ರಭಾವವನ್ನು ಹೊಂದಿರುತ್ತದೆ. ಈ ದಿನಾಂಕ ಗಳಲ್ಲಿ ತೆಗೆದುಕೊಳ್ಳುವ ಸಾಲಗಳು ಹೆಚ್ಚಿನ ನೋವನ್ನು ಕಷ್ಟವನ್ನು ಕೊಡುವ ಸಾಧ್ಯತೆ ಹೆಚ್ಚು.

ಈಗಾಗಲೇ ಈ ದಿನಾಂಕಗಳಲ್ಲಿ ಸಾಲವನ್ನು ತೆಗೆದುಕೊಂಡಿದ್ದರೆ ಆದಷ್ಟು ಬೇಗ ಅದರಿಂದ ಹೊರಗೆ ಬನ್ನಿ ಸಾಲವನ್ನು ಪಡೆಯುವ ಅನಿವಾರ್ಯತೆ ಇದ್ದರೆ ಸೋಮವಾರ, ಬುಧ ವಾರ ಮತ್ತು ಶುಕ್ರವಾರ ಪ್ರಶಸ್ತವಾದ ದಿನಗಳು. ಈ ದಿನಗಳಲ್ಲಿ ತೆಗೆದು ಕೊಂಡ ಸಾಲಗಳಿಗೆ ಶನಿ ಪ್ರಭಾವ ಇರುವುದಿಲ್ಲ ಆದ್ದರಿಂದ ನೀವು ಪಡೆದು ಕೊಂಡ ಸಾಲವನ್ನು ಬೇಗ ಹಿಂಪಾವತಿ ಮಾಡಲು ಸಾಧ್ಯವಾಗುತ್ತದೆ. ಆದರೆ ಒಂದು ವಿಷಯವನ್ನು ಮನದಲ್ಲಿ ಇಟ್ಟುಕೊಳ್ಳಬೇಕು.

ಯಾವುದೇ ಸಾಲವನ್ನು ಪಡೆಯುವುದಕ್ಕೂ ಮುಂಚೆ ನಿಮ್ಮ ಮನೆ ದೇವರ ಸ್ಮರಣೆ, ಅತ್ಯಂತ ಮುಖ್ಯವಾದದ್ದು. ನಮ್ಮ ಕುಟುಂಬ ರಕ್ಷೆಗೆ ಅಂತ ಇರುವುದೇ ನಮ್ಮ ಮನೆಯ ದೇವರು ಇದರಿಂದ ಸಾಲಭಾರದ ಪ್ರಭಾವ ಕಡಿಮೆಯಾಗುತ್ತದೆ. ಸಾಲ ಪಡೆದು ಕೊಂಡು ಮಾಡುವ ಕೆಲಸದಲ್ಲಿ ಸಫಲತೆ ಸಿಗುತ್ತದೆ ಇದು ಶಾಸ್ತ್ರ ಬದ್ಧವಾಗಿ ವಿವರಿಸಲ್ಪಟ್ಟ ಸತ್ಯ. ಇನ್ನು ಸಾಲಭಾದೆಯಿಂದ ಹೊರ ಬರೋಕೆ ನಮ್ಮ ಐತಿಹಾಸಿಕ ಪುರಾಣ ಪುಸ್ತಕಗಳಲ್ಲಿ ಕುಬೇರ ನೀತಿಯಲ್ಲಿ ಕೆಲವು ಅಂಶಗಳನ್ನು ಹೇಳಲಾಗಿದೆ.

ಇಂತಹ ವಿಷಯಗಳ ಬಗ್ಗೆ ಗೊತ್ತಿರದ ನಾವು ಸಕಲ ಕಷ್ಟಗಳಲ್ಲಿ ಸಿಲುಕಿ ನಾವು ಒದ್ದಾಡುತ್ತೇವೆ. ಇಂತಹ ಕೆಲವು ವಿಚಾರ ಗಳನ್ನು ನಿಮ್ಮ ಮುಂದೆ ಹೇಳುತ್ತೇನೆ. ಇವುಗಳನ್ನು ಪಾಲಿಸಿ ನೀವು ಸಾಲ ಮುಕ್ತರಾಗುವ ದಾರಿ ಸಿಗುತ್ತದೆ. ವಿಳ್ಯದೆಲೆಗಳನ್ನ ಯಾಕೆ ಎಲ್ಲಾ ಪೂಜೆ ಪುನಸ್ಕಾರಗಳನ್ನು ಬಳಸುತ್ತಾರೆ ಗೊತ್ತಾ? ಯಾಕೆಂದರೆ ಅದಕ್ಕಿರುವ ಕಷ್ಟ ನಿವಾರಣೆ ಶಕ್ತಿ ಅಂತದ್ದು. ಯಾವುದೇ ಶುಭ ಸಮಾರಂಭವಾಗಿರಬಹುದು ಆಸ್ತಿ ಖರೀದಿ ಇರಬಹುದು, ವಧು ವರರ ಆಯ್ಕೆ ಇರಬಹುದು, ವ್ಯಾಪಾರದ ಆರಂಭ ವಾಗಿರಬಹುದು, ಈ ವಿಳ್ಯದೆಲೆಗೆ ಅಗ್ರಸ್ಥಾನವಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now