ಮಕ್ಕಳಾಗದವರು, ಮದುವೆ ಆಗದವರು, ಹಣಕಾಸಿನ ಸಮಸ್ಯೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ನಂತರ ನಡೆವ ಚಮತ್ಕಾರವನ್ನು ನೋಡಿ. ವರ್ಷದೊಳಗೆ ಎಲ್ಲಾ ಸಮಸ್ಯೆ ನಿವಾರಣೆ

  ನಮ್ಮ ಹಿಂದೂ ಧರ್ಮದಲ್ಲಿ ಅನೇಕ ತರ್ಕಕ್ಕೆ ನಿಲುಕದ ನಂಬಿಕೆಗಳಿವೆ. ನಮ್ಮ ಹಿಂದೂ ಪದ್ಧತಿಯಲ್ಲಿ ಅನೇಕ ಆಚರಣೆಗಳು ಇವೆ. ನಾವು ಹಿಂದೂ ಧರ್ಮದಲ್ಲಿ ದೇವರನ್ನು ನಮ್ಮ ಬದುಕಿನ ಅವಿಭಾಜ್ಯ ಬಾಗವಾಗಿಸಿಕೊಂಡಿದ್ದೇವೆ. ದೇವರ ಮೇಲೆ ನಾವು ಇಟ್ಟಿರುವ ನಂಬಿಕೆ ಬೆಲೆ ಕಟ್ಟಲಾಗದ್ದು ಕಷ್ಟದಲ್ಲಿರುವ ಪ್ರತಿಯೊಬ್ಬರೂ ಕೂಡ ಭಗವಂತನನ್ನೇ ನೆನೆಯುವುದು ಮತ್ತು ಕೆಲವೊಮ್ಮೆ ಚಮತ್ಕಾರದ ರೀತಿ ಭಕ್ತಿಯಿಂದ ಬೇಡಿಕೊಂಡ ಮೇಲೆ ಕಷ್ಟಗಳು ಕರಗಿದ ಕಾರಣ ಅದನ್ನು ಇನ್ನಷ್ಟು ಜನರಿಗೆ ತಿಳಿಸಿ ಅವರಿಗೂ ಒಳಿತಾಗಲಿ ಎಂದು ಬಯಸುವುದು ಮಾಮೂಲಿ. ನಮ್ಮ ಹಿಂದೂ … Read more

5 ರೂಪಾಯಿಯಿಂದ ಈ ಒಂದು ತಂತ್ರ ಮಾಡಿ ದೇವರ ಮನೆಯಲ್ಲಿ ಇಡಿ ಸಾಕು ದುಡ್ಡು ನಿಮ್ಮನ್ನು ಹುಡುಕಿಕೊಂಡು ಬರುತ್ತೆ.

  ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಸರಳ ತಂತ್ರವನ್ನು ನೀವು ಮಾಡುವುದರಿಂದ ನಿಮ್ಮಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೂ ನೀವೇನಾದರೂ ಯಾರಿಗಾದರೂ ಹಣವನ್ನು ಕೊಟ್ಟಿದ್ದರೆ ಅವರು ನಿಮಗೆ ಹಣವನ್ನು ಮತ್ತೆ ಕೊಡದೆ ಹೆಚ್ಚಿನ ದಿನ ಮಾಡುತ್ತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ನಿಮಗೆ ಬರಬೇಕಾಗಿರುವಂತಹ ಎಲ್ಲಾ ಹಣಗಳು ಕೂಡ ಬರುತ್ತದೆ. ಅದರಲ್ಲೂ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಪ್ರತಿ ನಿತ್ಯ ಮಾಡುತ್ತಾ ಇದ್ದರೆ ನಿಮಗೆ ತಿಳಿಯದ ಹಾಗೆ … Read more

ರಾಯರ ವಿಶೇಷ ವ್ರತ 7 ವಾರಗಳಲ್ಲಿ ನೆರವೇರುತ್ತೆ ನಿಮ್ಮ ಇಷ್ಟಾರ್ಥ. ಉದ್ಯೋಗ, ಮದುವೆ, ಮಕ್ಕಳು, ಆರ್ಥಿಕ ಸಂಕಷ್ಟ ಏನೇ ಸಮಸ್ಯೆ ಇರಲಿ ಇದೊಂದು ವ್ರತ ಮಾಡಿ ಸಾಕು.

  ಯಾವುದೇ ರೀತಿಯ ವ್ರತ ಪೂಜೆಯನ್ನು ಮಾಡಬೇಕು ಎಂದರೆ ಕೆಲವೊಂದಷ್ಟು ಆಚಾರ ವಿಚಾರ ನಿಯಮಗಳು ಇರುತ್ತದೆ ಅವುಗಳನ್ನು ಅನುಸರಿಸಿ ಮಾಡಿದರೆ ಮಾತ್ರ ಆ ಪೂಜೆಯ ಪ್ರತಿಫಲ ನಿಮಗೆ ಸಿಗುತ್ತದೆ ಅಂದರೆ ನೀವು ಯಾವ ಉದ್ದೇಶದಿಂದ ಆ ಕೆಲಸವನ್ನು ಮಾಡುತ್ತಿರು ತ್ತೀರೋ ಆ ಕೆಲಸ ನೆರವೇರುತ್ತದೆ ಬದಲಿಗೆ ನೀವು ಕೆಲವೊಂದಷ್ಟು ಅಡ್ಡ ಪರಿಣಾಮಗಳನ್ನು ಅಂದರೆ ತಪ್ಪಾದ ವಿಧಾನವನ್ನು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ಫಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಇಂತಹ ಕೆಲವೊಂದಷ್ಟು ವಿಧಾನಗಳಿಗೆ ಶಾಸ್ತ್ರಬದ್ಧವಾದ ವಿಧಾನಗಳು ಇರುತ್ತದೆ ಅವುಗಳನ್ನು ಅನುಸರಿಸುವುದು … Read more

ಮಕ್ಕಳ ಜ್ಞಾನ ವಿದ್ಯಾ ಅಭಿವೃದ್ಧಿಗೆ ತಪ್ಪದೇ ವಸಂತ ಪಂಚಮಿ ದಿನ ಸರಸ್ವತಿ ಮಂಡಲ ಹಾಕಿ ಶ್ಲೋಕ ಪಾರಾಯಣ ಮಾಡಿ.! ನಿಮ್ಮ‌ಮಕ್ಕಳು ಬುದ್ದಿವಂತ & ವಿದ್ಯಾವಂತರಾಗುತ್ತಾರೆ ಓದಿನಲ್ಲಿ ಆಸಕ್ತಿ ತೋರುತ್ತಾರೆ.

  ಮಾಗಶುದ್ಧ ಪಂಚಮಿಯನ್ನು ನಾವು ವಸಂತ ಪಂಚಮಿ ಎಂದು ಆಚರಣೆ ಮಾಡುತ್ತೇವೆ ಆ ದಿನ ವಿಶೇಷವಾದ ಸರಸ್ವತಿ ಮಂಡಲದ ರಂಗೋಲಿಯನ್ನು ಹಾಕುವುದರಿಂದ ಆಗುವಂತಹ ಪ್ರಯೋಜನ ಗಳೇನು? ಅದರಿಂದ ಯಾವ ರೀತಿಯಾದಂತಹ ಸಿದ್ಧಿಯನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿಯುತ್ತಾ ಹೋಗೋಣ. ವಸಂತ ಪಂಚಮಿಯ ದಿನ ಸರಸ್ವತಿ ಮಂಡಲವನ್ನು ಹಾಕಿ ಸರಸ್ವತಿಯನ್ನು ಎಷ್ಟು ಭಕ್ತಿಯಿಂದ ಪೂಜೆಯನ್ನು ಮಾಡುತ್ತೇವೋ ನಮ್ಮ ಮಕ್ಕಳಿಗೆ ಜ್ಞಾನ ಅಭಿವೃದ್ಧಿ ಯಾಗುತ್ತದೆ ಎಂದು ಹೇಳುತ್ತಾರೆ. ಅನಾದಿಕಾಲದಿಂದಲೂ ಕೂಡ ಸರಸ್ವತಿಯನ್ನು ವಿದ್ಯಾದಿ ದೇವತೆಯಾಗಿ … Read more

ದೇವರ ಮನೆಯಲ್ಲಿ ಹಚ್ಚಿರುವ ದೀಪ ಆರಿದರೆ ಏನು ಅರ್ಥ ಗೊತ್ತಾ.? ಮುಂದಾಗುವ ಪರಿಣಾಮವೇನು ತಿಳಿಯಿರಿ.

  ನಮ್ಮ ಭಾರತೀಯ ಸಂಸ್ಕೃತಿಯೇ ಅಂತಹದ್ದು. ಹಾಗಾಗಿ ಇದನ್ನು ಸನಾತನ ಧರ್ಮ ಎಂದು ಕರೆಯುವುದು. ವಿಜ್ಞಾನಕ್ಕೆ ಸವಾಲು ಒಡ್ಡುವಂತಹ ಅನೇಕ ಚಮತ್ಕಾರಗಳು ಇದೆ. ಮನೆಯ ವಿಚಾರವನ್ನೇ ತೆಗೆದುಕೊಳ್ಳುವುದಾದರೂ ಇಂದಿಗೂ ಸಹ ನಮ್ಮಲಿ ಅನೇಕ ರೀತಿಯ ಚೌಕಟ್ಟು ಇದೆ.ಕೆಲವರು ಅದನ್ನು ಮೂಢನಂಬಿಕೆ ಎಂದುಕೊಂಡರೆ ಕೆಲವರು ಅದನ್ನು ಶಕುನ ಎಂದು ಕರೆಯುತ್ತಾರೆ. ಪ್ರತಿಯೊಂದು ವಿಷಯವನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಚೆನ್ನಾಗಿ ಅವಲೋಕಿಸಿ ಹಿರಿಯರು ಕೆಲವೊಂದು ಸೂಚನೆಗಳನ್ನು ತಿಳಿದುಕೊಂಡಿದ್ದಾರೆ. ಮನೆಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ನಡೆಯುವ ಅನೇಕ ಘಟನೆಗಳಲ್ಲಿ … Read more

ಸಿಕ್ಕಾಪಟ್ಟೆ ಸಾಲ ಇದ್ದರೆ, ನೆಮ್ಮದಿ ಇಲ್ಲದೆ ಇದ್ದರೆ, ಆಂಜನೇಯ ಸ್ವಾಮಿಗೆ ಇದೊಂದು ವಸ್ತು ಅರ್ಪಿಸಿ ಸಾಕು ಒಂದೇ ವಾರದಲ್ಲಿ ಸಂಕಷ್ಟಗಳೆಲ್ಲಾ ದೂರ.

ಮನುಷ್ಯನಿಗೆ ಹಣದ ಅವಶ್ಯಕತೆ ಎಷ್ಟು ಇರುತ್ತದೆ ಎಂದರೆ ನಮ್ಮ ಜೀವನ ನಿಂತಿರುವುದೇ ಹಣದ ಮೇಲೆ ಅನ್ನಬಹುದು. ನಮ್ಮ ಮೂಲಭೂತ ಅವಶ್ಯಕತೆ ಇರಬಹುದು, ಆಸೆ ಆಕಾಂಕ್ಷೆಗಳಿರಬಹುದು ಎಲ್ಲವೂ ಕೂಡ ಈಡೇರುವುದು ಹಣ ಕೈಲಿದ್ದಾಗ ಮಾತ್ರ. ಹಣ ಇಲ್ಲ ಎಂದರು ಕೂಡ ಕೆಲವೊಮ್ಮೆ ಸಾಲ ಮಾಡಿ ನಮ್ಮ ಸಮಸ್ಯೆಗಳನ್ನು ಅಥವಾ ಇಷ್ಟಗಳನ್ನು ಪೂರ್ತಿ ಮಾಡಿ ಕೊಳ್ಳಬೇಕಾಗುತ್ತದೆ. ಆದರೆ ಈ ರೀತಿ ಮಾಡಿದ ಸಾಲಗಳು ಮುಂದೊಂದು ದಿನ ಶೂಲ ಆಗಿ ನಮ್ಮನ್ನು ಮುಗಿಸೀ ಬಿಡುತ್ತದೆ. ಜಿಒವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು … Read more

ಮನೆ ಕಟ್ಟಿಸುವ ಆಸೆ ಇದ್ದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತದೆ ಕಾಟೀರಮ್ಮ ದೇವಿ ಮಹಿಮೆ ನೋಡಿ.!

ಮನೆಕಟ್ಟುವ ಆಸೆ ಇರುವವರಿಗಾಗಿ ಈ ವಿಚಾರ ಸ್ನೇಹಿತರೆ ನಮ್ಮ ಭಾರತದಲ್ಲಿ ಹಿಂದೂ ಧಾರ್ಮಿಕ ವ್ಯವಸ್ಥೆಯು ಭಾರತದ ಹರಡಿದೆ ಇನ್ನು ಒಂದೊಂದು ಪ್ರದೇಶಗಳಲ್ಲೋ ವಿವಿಧ ವಿವಿಧ ರೀತಿಯ ಬಗೆಯ ದೈವದ ಆರಾಧನೆ ಇರುತ್ತದೆ ಆದರೆ ಎಲ್ಲಾ ಕಡೆ ಇರುವ ದೈವವನ್ನು ತಲುಪುವ ಮಾರ್ಗ ಒಂದೇ ಅದು ಭಕ್ತಿಯ ಮಾರ್ಗವಾಗಿದೆ ಇಂದು ಭಕ್ತಾದಿಗಳು ತಮ್ಮ ಕಷ್ಟಗಳನ್ನು ದೇವರ ಮುಂದೆ ಇಟ್ಟು ಬೇಡಿಕೊಳ್ಳುತ್ತಾರೆ ಅದೇ ರೀತಿ ದೈವವೂ ಕೂಡ ಭಕ್ತರನ್ನು ಸದಾ ರಕ್ಷಿಸುತ್ತಾ ಅವರ ಕಷ್ಟಗಳನ್ನು ಈಡೇರಿಸುತ್ತಾ ತಮ್ಮ ಭಕ್ತರನ್ನು ಕಾಪಾಡುತ್ತಾರೆ … Read more

ನಾರಾಯಣ ಅಂದರೆ ಸಾಕು ಕಣ್ಣು ತೆರೆದು ದರ್ಶನ ಕೊಡುವ ಆಂಡಾಳ ದೇವಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.!

  ಹೆಡತಲೆಯು ನಂಜನಗೂಡಿನ ದೇವಾಲಯದ ಪಟ್ಟಣಕ್ಕೆ ಸಮೀಪವಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಶ್ರೀ ಲಕ್ಷ್ಮೀಕಾಂತಸ್ವಾಮಿಯ ಪುರಾತನವಾದ ಹೊಯ್ಸಳ ದೇವಾಲಯವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. 12ನೇ ಶತಮಾನದ ಲಕ್ಷ್ಮೀಕಾಂತಸ್ವಾಮಿ ದೇವಾಲಯವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಮುಖ್ಯ ದೇವಾಲಯದ ಒಳಗೆ ನರಸಿಂಹಸ್ವಾಮಿ ಮತ್ತು ವೇಣುಗೋಪಾಲಸ್ವಾಮಿ ವಿಗ್ರಹಗಳು ಮತ್ತು ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಮುಖ್ಯ ವಿಗ್ರಹವಿದೆ. ಇದರ ಹೊರತಾಗಿ ನಮಗೆ ಸುಂದರವಾದ ಆಂಡಾಳ್(Andal) ವಿಗ್ರಹವೂ ಎದುರಾಗುತ್ತದೆ. ಈ ವಿಗ್ರಹದ ವಿಶೇಷತೆಯೆಂದರೆ ಸಾಮಾನ್ಯ ಬೆಳಕಿನಲ್ಲಿ ಇದು ಸಾಮಾನ್ಯ … Read more

ಸ್ವಂತ ಮನೆ ಕಟ್ಟುವ ಅಥವಾ ನಿವೇಶನವನ್ನು ಖರೀದಿಸುವ ಆಸೆ ಇದ್ದಾರೆ, ಭೂವರಹ ಸ್ವಾಮಿಯ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ವರ್ಷದ ಒಳಗೆ ನಿಮ್ಮ ಆಸೆ ಇಡೇರುತ್ತದೆ.

  ಸ್ನೇಹಿತರೆ ನಮ್ಮ ಭಾರತಾದ್ಯಂತ ಪೂರ ಪುರಾಣ ಕಥೆಗಳ ಇತಿಹಾಸವೇ ಇದೆ ಪ್ರತಿಯೊಂದು ಮಣ್ಣಿನಲ್ಲಿ ಹಾಗೂ ಕಲ್ಲಿನಲ್ಲು ಪುರಾಣಗಳ ಸತ್ವವೇ ತುಂಬಿದೆ ಅಲ್ಲದೆ ಅದಕ್ಕೆ ಪುರಾವೆಗಳು ಕೂಡ ನಾವು ಕಂಡಿದ್ದೇವೆ ಅದೇ ರೀತಿ ನಮ್ಮ ಕರ್ನಾಟಕವು ಕೂಡ ಇತಿಹಾಸಗಳನ್ನು ತುಂಬಿಕೊಂಡಿದೆ ಹೌದು ಎಷ್ಟು ಹಳೆಯ ದೇವಸ್ಥಾನಗಳು ನಮ್ಮ ಒಂದೊಂದು ಜಿಲ್ಲೆಯಲ್ಲೂ ಕೈಬಿಸಿ ಕರೆಯುತ್ತದೆ. ಆ ಪೈಕಿ ಇಂದು ಒಂದು ವಿಶಿಷ್ಟವಾದ ಪೌರಾಣಿಕ ಕಥೆಯನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಹೌದು ನಮ್ಮ ಹಿಂದಿನ ಸಂಚಿಕೆಯಲ್ಲಿ ಮೈಸೂರು ಜಿಲ್ಲೆ … Read more

ರಾಯರ ದರ್ಶನ ಪಡೆಯೋದು ತುಂಬಾ ಸುಲಭ, ಕೇವಲ 450 ರೂಪಾಯಿ ಇದ್ರೆ ಸಾಕು ಮಂತ್ರಾಲಯಕ್ಕೆ ಹೋಗಿ ಬರಬಹುದು ಹೇಗೆ ಗೊತ್ತ.?

ಶ್ರೀ ಗುರು ರಾಘವೇಂದ್ರ ಸ್ವಾಮಿ. ಮಂತ್ರಾಲಯ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯ ಭಾಗದಲ್ಲಿರುವಂತಹ ಪವಿತ್ರವಾದ ಕ್ಷೇತ್ರ. ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯವು ಬಹಳ ಪ್ರಸಿದ್ಧಿಯನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆಗಳ ಬಗ್ಗೆ ತಿಳಿಯೋಣ. ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನಂ ಇದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಹಿಂದೂ ಧರ್ಮದಲ್ಲಿ … Read more