ಡ್ಯಾನ್ಸ್ ಕಿಂಗ್ ಅಂತಾನೇ ಹೆಸರುವಾಸಿಯಾಗಿರುವ ವಿನೋದ್ ರಾಜ್ ಯಾಕೆ ಡ್ಯಾನ್ಸಿಂಗ್ ಶೋಗೂ ಜಡ್ಜ್ ಆಗಿಲ್ಲ ಗೊತ್ತ.?

ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಕಾಣಿಸಿಕೊಂಡಿರುವ ವಿನೋದ್ ರಾಜ್ ಅವರ ನಟನೆ ಎಲ್ಲರಿಗೂ ಸಹ ಇಷ್ಟವಾಗುತ್ತಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕನ್ನಡದಲ್ಲಿ ಕೆಲವೊಂದಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಪರಿಚಿತರಾಗಿದ್ದಾರೆ ಇನ್ನು ಲೀಲಾವತಿಯವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನೋವನ್ನು ಅನುಭವಿಸಿದಂತಹ ಲೀಲಾವತಿ ಅವರಿಗೆ ತಮ್ಮ ಮಗ ಸಿನಿಮಾ ಇಂಡಸ್ಟ್ರಿಗೆ ಹೋಗಬಾರದು ಎನ್ನುವಂತಹ ಉದ್ದೇಶ … Read more

ಅಪ್ಪುಗೆ ಅಶ್ವಿನಿ ಪರಿಚಯ ಆಗಿದ್ದು ಹೇಗೆ ಗೊತ್ತ.? ಇವರ ಲವ್ ಸ್ಟೋರಿನೇ ಒಂದು ರೋಚಕ, ಕೊನೆ ಬಾರಿ ಸಂದರ್ಶನದಲ್ಲಿ ಹೇಳಿದ ಈ ಮಾತು ಕೇಳಿ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಒಂದು ವರ್ಷ ಕಳೆದು ಹೋಗಿದೆ ಈ ಒಂದು ವರ್ಷದಲ್ಲಿ ನಮ್ಮ ಕರುನಾಡಿನ ಜನರು ನೋವು ಎದುರಿಸಿದ ಸಂಕಷ್ಟದ ದಿನಗಳು ಜೊತೆಗೆ ಆ ನೋವಿನ ಕ್ಷಣಗಳನ್ನು ನಾವು ಮರೆಯಲು ಎಂದಿಗೂ ಸಾಧ್ಯವಿಲ್ಲ. ಪುನೀತ್ ರಾಜ್‌ಕುಮಾರ್ ಅವರು ಬದುಕಿರುವಾಗ ಕೊಟ್ಟ ಮಾರ್ಗದರ್ಶಗಳಿಗೂ ಅವರು ಹೋದ ಮೇಲೆ ಅವರು ನೀಡಿದಂತಹ ಒಂದಷ್ಟು ಆದರ್ಶಗಳು ಸಾವಿರ ಪಾಲು ದೊಡ್ಡದು. ಅದರಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿದ ದಿನದಿಂದಲೂ ಇಂದಿನವರೆಗೂ ಸಾಕಷ್ಟು ಅಭಿಮಾನಿಗಳು … Read more

ಅಪ್ಪು ಹೆಸರಲ್ಲಿ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಎಂದು ಅನುಶ್ರೀ ಮೇಲೆ ಗರಂ ಆದ ಅಭಿಮಾನಿಗಳು.!

ಕನ್ನಡ ಕಿರುತೆರೆ ಲೋಕ ಕಂಡಂತಹ ಖ್ಯಾತ ಹಾಗೂ ನಂಬರ್ ಒನ್ ಪಟ್ಟ ಅಲಂಕರಿಸಿ ಹೆಸರುವಾಸಿ ಆಗಿರುವಂತಹ ನಿರೂಪಕಿ ಎಂದರೆ ಅದು ಅನುಶ್ರೀ ಹೌದು ನಟಿ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲ ಜನಪ್ರಿಯತೆಯನ್ನು ಪಡೆದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ನಿರೂಪಕಿ ಅನುಶ್ರೀ ಅವರು ಕನ್ನಡದ ಬಹು ಬೇಡಿಕೆಯ ಹಾಗೂ ದುಬಾರಿ ನೂರುಪಕಿ ಎಂದು ಹೇಳಿದರೆ ತಪ್ಪಾಗಲಾರದು. ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವಾರು ರಿಯಾಲಿಟಿ ಕಾರ್ಯಕ್ರಮಗಳ ಹಲವು ಸೀಸನ್ … Read more

ಇದುವರೆಗೂ ಒಂದು ಹನಿ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ಹೀರೋಗಳು ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲಿ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಏಕೆಂದರೆ ಅವರ ಕಲಾವಿದರು ಅವರ ಮೇಲೆ ಬರಿ ಪಾತ್ರವನ್ನು ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿದ್ದಾರೆ ಆದರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಎಷ್ಟೋ ಜನರು ತೆರೆ ಮೇಲೆ ಹೀರೋಗಳಾಗಿದ್ದರು … Read more

ಅಭಿಮಾನಿ ಕೈಮೇಲೆ ಹಾಕಿಸಿಕೊಂಡ ಟ್ಯಾಟೋ ನೋಡಿ ತಬ್ಬಿಕೊಂಡು ಗಳಗಳನೇ ಕಣ್ಣೀರು ಹಾಕಿದ ಅಶ್ವಿನಿ ಈ ವಿಡಿಯೋ ಒಮ್ಮೆ ನೋಡಿ.

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇನ್ನೇನು ಒಂದು ವರ್ಷಗಳು ಕಳೆದಿದೆ ಆದರೂ ಸಹ ನಮ್ಮ ಮನಸ್ಸಿನಲ್ಲಿ ಇರುವಂತಹ ನೋವು ಇನ್ನು ಕಡಿಮೆ ಆಗುತ್ತಿಲ್ಲ. ಅಭಿಮಾನಿಗಳ ಪಾಲಿಗೆ ನುಂಗಲಾರದಂತಹ ನೋವು ಎಂದು ಹೇಳಬಹುದು ಅಭಿಮಾನಿಗಳು ಅಪ್ಪು ಅವರ ಮೇಲಿನ ಹುಚ್ಚು ಪ್ರೇಮವನ್ನು ಒಂದೊಂದಾಗಿ ತೋರಿಸುತ್ತಿದ್ದಾರೆ ಅಪ್ಪು ಅವರಿಗೋಸ್ಕರ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಪ್ಪು ಇನ್ನಿಲ್ಲ ದೊಡ್ಡಮನೆ ಹುಡುಗ ಇನ್ನಿಲ್ಲ ಎಂದು ಗೊತ್ತಾದಾಗ ಅಭಿಮಾನಿಗಳ ಆಕ್ರಂದನ ಮುಗಿಲು ಮುಗಿಲುಮಟ್ಟಿತು. ಕರುನಾಡಿನ ಮನೆ ಮಗ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು … Read more

ಯುವರಾಜ್ ಕುಮಾರ್ ಮದುವೆಯಾಗಿ 4 ವರ್ಷವಾದರೂ ಅಣ್ಣ ವಿನಯ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.?

ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮನೆ ಕುಟುಂಬ ಮಿನಿ ಚಿತ್ರರಂಗ ಇದ್ದಂತೆ ಇಲ್ಲಿರುವಂತಹ ಎಲ್ಲ ನಟರುಗಳು ಸಹ ತಮ್ಮದೇ ಆದಂತಹ ಸೇವೆಯನ್ನು ಸಿನಿ ರಂಗಕ್ಕೆ ಅರ್ಪಿಸುತ್ತಿದ್ದಾರೆ ಅದರಲ್ಲಿಯೂ ಡಾಕ್ಟರ್ ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ಅದ್ಭುತವಾದಂತಹ ಒಂದು ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೆ ಪುನೀತ್ ರಾಜ್‌ಕುಮಾರ್ ಅವರು ಸಹ ತಮ್ಮ ನಟನೆಯಿಂದ ಕನ್ನಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇನ್ನು ರಾಘವೇಂದ್ರ ರಾಜ್‌ಕುಮಾರ್ ಅವರ … Read more

ಸಾನಿಯಾ ಆಟಕ್ಕೆ ಬ್ರೇಕ್, ಮನೆಯಿಂದ ಹೊರ ಬಿದ್ದ ಸಾನಿಯಾ ಅಯ್ಯರ್…

ಈ ಬಾರಿಯ ಕನ್ನಡದ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವೊಂದು ಹೊಸ ಪ್ರಯೋಗಗಳೊಂದಿಗೆ ಶುರು ಆದ ಬಿಗ್ ಬಾಸ್ ಮನೆಗೆ ಓಟಿಪಿ ಅಲ್ಲಿ ಪ್ರಸಾರಗೊಂಡು ನಂತರ ಅದರಲ್ಲಿ ಗೆದ್ದ ನಾಲ್ಕು ಮಂದಿ ಜೊತೆಗೆ ಕಳೆದ ಸೀಸನ್ ಗಳಲ್ಲಿ ಪಾಲ್ಗೊಂಡಿದ್ದ ಮತ್ತಷ್ಟು ಸ್ಪರ್ಧಿಗಳನ್ನು ಸೇರಿಸಿ ಪ್ರವೀಣರ ಜೊತೆ ನವೀನರನ್ನು ಕಳುಹಿಸಲಾಗಿದೆ. ಒಟಿಟಿ ಅಲ್ಲಿ ಗೆದ್ದಿದ್ದ ಸ್ಪರ್ಧಿಗಳನ್ನು ಕೂಡ ಪ್ರವೀಣರು ಎಂದೇ ಪರಿಗಣನೆ ಮಾಡಿ ಆಟ ಆಡಿಸಲಾಗುತ್ತಿತ್ತು. ಇದೀಗ ಮನೆಯಿಂದ ಒಬ್ಬ ಪ್ರವೀಣೆ ಆಚೆ ಬಿದ್ದಿದ್ದಾರೆ, ಈ ವಾರದ … Read more

ದರ್ಶನ್ ಹೊಸದಾಗಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರು ಬೆಲೆ ಎಷ್ಟು ಗೊತ್ತಾ .? ಬಾಯಿ ಮೇಲೆ ಬೆರಳು ಇಡುತ್ತೀರಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರುಗಳಲ್ಲಿ ಮೊದಲನೆ ಸಾರಿನಲ್ಲಿ ಇದ್ದಾರೆ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಅವರ ಸುತ್ತ ಸುತ್ತುವರೆಯುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ನಟ ದರ್ಶನ್ ಅವರು ಪ್ರಾಣಿ ಪ್ರಿಯರು ಹಾಗೆಯೇ ಅವರಿಗೆ ದುಬಾರಿ ಕಾರುಗಳ ಮೇಲೆ ಕ್ರೇಜ್ ಕೂಡ ಇದೆ ಇತ್ತೀಚಿಗಷ್ಟೇ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ ಎಂಬುದು ಈಗ ತಿಳಿದು ಬಂದಿದೆ. … Read more

ಉಪೇಂದ್ರ & ಶಿವಣ್ಣ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನಗೆ ಊಟ ಹಾಕದೆ ಅವಮಾನ ಮಾಡಿ ಆಚೆ ಕಳಿಸಿದ್ರು ಎಂದು ಕಣ್ಣೀರು ಹಾಕಿದ ಹಾಸ್ಯನಟ ಅರಸು.

ಪರದೆಯ ಮೇಲೆ ಚಂದದ ಬಟ್ಟೆಯನ್ನು ತೊಟ್ಟು ಸ್ಟೈಲಿಶ್ ಆಗಿ ಕಾಣುವ ಕಲಾವಿದರ ಬದುಕು, ಅಷ್ಟೇ ಬಣ್ಣದಿಂದ ಕೂಡಿರುವುದಿಲ್ಲ ಕೆಲವರು ಸಾಗಿ ಬಂದಂತಹ ದಾರಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಹಂತ ಹಂತವಾಗಿ ಮೇಲೆ ಬಂದಿರುವ ಹಲವು ಕಲಾವಿದರನ್ನು ನೋಡಿದರೆ ಅವರ ಹಿಂದೆ ಅವರು ಪಟ್ಟಿರುವ ಪರಿಶ್ರಮ ಕಷ್ಟ ಎಲ್ಲವೂ ಖಂಡಿತವಾಗಿಯೂ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರರಂಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಯಶಸ್ಸು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ, ಎಷ್ಟೋ ಜನ ಕಲಾವಿದರು, ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದರೂ ಸಹ … Read more

ಕೈ ಮುಗಿದು ಹೇಳ್ತೀನಿ ಬಾಯ್​ಫ್ರೆಂಡ್​ ವಿಡಿಯೋ ಕಾಲ್ ಮಾಡಿ ಎಂದ ಸೋನು ಶ್ರೀನಿವಾಸ್ ಗೌಡ ಯಾಕೆ ಗೊತ್ತಾ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಅವರು ಕೇಳಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು … Read more