ಲೀಲಾವತಿ & ಡಾ.ರಾಜಕುಮಾರ್ ಸಂಬಂಧ ತಿಳಿದ ನಂತರ ಪಾರ್ವತಮ್ಮ ಎಷ್ಟು ದೊಡ್ಡ ತ್ಯಾಗ ಮಾಡುವುದಕ್ಕೆ ಸಿದ್ಧರಾಗಿದ್ದರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ದಶಕಗಳಿಂದಲೂ ಕೂಡ ಲೀಲಾವತಿ ಮತ್ತು ವರನಟ ಡಾಕ್ಟರ್ ರಾಜಕುಮಾರ್ ಅವರ ನಡುವೆ ಸಂಬಂಧವಿದೆ ಎಂಬ ವಿಚಾರ ಚರ್ಚೆಯಾಗುತ್ತಿರುವುದರ ಬಗ್ಗೆ ತಿಳಿದೆ ಇದೆ. ಈ ವಿಚಾರದ ಬಗ್ಗೆ ರಾಜಕುಮಾರ್ ಆಗಲಿ ಪಾರ್ವತಮ್ಮನಾಗಲಿ ಅಥವಾ ಲೀಲಾವತಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ನಮ್ಮ ಸಂಬಂಧ ಈ ರೀತಿ ಇದೆ ಎಂದು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರು ಒಬ್ಬರು ಇನ್ನೊಬ್ಬರು ಇಷ್ಟ ಪಡುತ್ತಿದ್ದರು ಇವರಿಬ್ಬರ ಮಗನೇ ವಿನೋದ್ … Read more

ಇಂದು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ದರ್ಶನ್ ಹಾಗೂ ಪತ್ನಿ ಏನು ಮಾಡಿದ್ದಾರೆ ಗೊತ್ತಾ? ಸಮಾಧಿ ಮುಂದೆ ದರ್ಶನ್ ಕಣ್ಣೀರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಹ’ಗ’ಲಿ ಇಂದಿಗೆ ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಶಾಸ್ತ್ರೋತ್ರ ವಾಗಿ ಪೂಜೆಯನ್ನು ನೆರವೇರಿಸಿದ್ದಾರೆ ಹಾಗೆ ಅಪ್ಪು ಅವರಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಇಟ್ಟು ದೊಡ್ಡ ಮನೆ ಕುಟುಂಬ ಸಮಾಧಿಯ ಮುಂದೆ ಪೂಜೆ ಮಾಡಿದ್ದಾರೆ ಅಪ್ಪು ಅವರ ಸಮಾಧಿಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸಿದ್ದು ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬಂದಂತಹ ಅಭಿಮಾನಿಗಳಿಗೆ ಉಪಹಾರ ಊಟ … Read more

ಅತಿ ಹೆಚ್ಚು ದಾನ ಮಾಡಿರುವ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಈ ಬದುಕು ಎಂಬುದೇ ಹೀಗೆ ಯಾವಾಗ ಯಾರಿಗೆ ಏನು ಆಗುತ್ತದೆ ಎಂಬುದನ್ನು ಯಾರಿಂದಲೂ ಕೂಡ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂದು ಶ್ರೀಮಂತ ಆಗಿರುವ ವ್ಯಕ್ತಿ ನಾಳೆ ಬಡವನಾಗಬಹುದು, ಹಾಗೆಯೇ ನೆನ್ನೆ ಬಡವ ಆಗಿರುವಂತಹ ವ್ಯಕ್ತಿ ಇಂದು ಶ್ರೀಮಂತ ಕೂಡ ಆಗಬಹುದು. ಬದುಕಿನಲ್ಲಿ ಚಮತ್ಕಾರ ಮತ್ತು ಅದೃಷ್ಟ ಎಂಬುವುದು ಯಾವಾಗ ಬೇಕಾದರೂ ಕೂಡ ಒಲಿಯಬಹುದು ಈ ಕಾರಣಕ್ಕಾಗಿ ನಾವು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಈ ಯಿಸಾಳಿಸಬಾರದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಹಾಯ ಮಾಡುವಂತಹ ಮನಸ್ಸು ಎಲ್ಲಾ … Read more

ಯಶ್ ಜೊತೆ ಸಿನಿಮಾ ಮಾಡ್ತೀರಾ ಅಂತ ಪ್ರಶ್ನೆ ಕೇಳಿದ್ಕೆ ದರ್ಶನ್ ಕೊಟ್ಟ ಉತ್ತರವೇನು ಗೊತ್ತಾ‌.? ನಿಜಕ್ಕೂ ಆಶ್ಚರ್ಯ ಆಗುತ್ತೆ.!

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರು ಕರ್ನಾಟಕದಲ್ಲಿ ಮಾತ್ರ ಹೆಸರುವಾಸಿಯಾಗಿರದೇ ಇಡೀ ಪ್ರಪಂಚದಾದ್ಯಂತ ಇವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೇವಲ ಒಂದೇ ಒಂದು ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಂತಹ ವ್ಯಕ್ತಿಯಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೇವಲ ಒಂದು ಕಿರುತೆರೆ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಇವರ ಪರಿಶ್ರಮವನ್ನು ಖಂಡಿತವಾಗಿಯೂ ಕೂಡ ನಾವೆಲ್ಲರೂ ಮೆಚ್ಚಲೇ ಬೇಕಾಗುತ್ತದೆ. ಇದೇ ರೀತಿಯಾಗಿ … Read more

ಅಪ್ಪುಗೆ ಇದೊಂದು ಕೆಟ್ಟ ಚಟದಿಂದಲೇ ಇಂದು ಅವರು ನಮ್ಮನ್ನು ಬಿಟ್ಟು ಹೋಗಿದ್ದು ಎಂಬ ರೋಚಕ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಸಂಬರ್ಗಿ

ಅಪ್ಪು ಅವರು ನಮ್ಮನ್ನೆಲ್ಲ ಹ’ಗ’ಲಿ ಇನ್ನೇನು ವರ್ಷಗಳೇ ಆಗುತ್ತಾ ಬರುತ್ತಿದೆ ಆದರೂ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಂತಹ ದೈತ್ಯ ವ್ಯಕ್ತಿತ್ವ ನಮ್ಮ ಜೊತೆಗೆ ಇಲ್ಲ ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅವರ ಮಾತು ಅವರ ನಗು ಎಲ್ಲವೂ ಸಹ ಕಣ್ಣ ಮುಂದೆ ಬಂದಂತೆ ಆಗುತ್ತದೆ. ಇನ್ನು ಅವರ ನಟಿಸಿರುವಂತಹ ಸಿನಿಮಾಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನಮಗೆ ಅರಿವಿಲ್ಲದಂತೆ ನೀರು ಬರುವುದಂತೂ ಖಂಡಿತ. ಎಲ್ಲರನ್ನೂ ನಗಿಸುತ್ತಿದ್ದಂತಹ ವ್ಯಕ್ತಿ ಇಂದು ನಮ್ಮ ಜೊತೆಯಲ್ಲಿ ಇಲ್ಲ ಎಂದರೆ ಅರಗಿಸಿಕೊಳ್ಳಲು ಸಾಧ್ಯವಾಗದ … Read more

ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ ರೇಖಾದಾಸ್.

ನಮ್ಮ ಚಂದನ ವನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದರೆ ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೆಂದೂ ಗುರುತಿಸಿ ಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಬಾಲನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ನಟಿಸಿದಂತಹ ಮೊದಲ ಚಿತ್ರವೆಂದರೆ … Read more

ಅಪ್ಪು ಗಂಧದಗುಡಿ ಸಿನಿಮಾ ನೋಡಿ ಥಿಯೇಟರ್ ನಲ್ಲಿಯೇ ಕಣ್ಣೀರು ಹಾಕಿದ ನಟ ನಟಿಯರು. ಈ ವಿಡಿಯೋ ನೋಡಿ.

ಗಂಧದಗುಡಿ ಅಪ್ಪು ಬದುಕಿನಲ್ಲಿ ವಿಷೇಶವಾದ ಭಾಗ ಎಂದೇ ಹೇಳಬಹುದು ಈ ಸಿನಿಮಾ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಭಾವುಕರನ್ನಾಗಿ ಮಾಡಿದೆ. ಕಾಡಿನ ಕಥೆಗಳ ಜೊತೆ ಅಪ್ಪು ಅವರ ಸಿಂಪಲ್ ಜೀವನ ಚಿತ್ರದಲ್ಲಿ ಅನಾವರಣವಾಗಿದೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿ ಕೊಂಡ ಬಳಿಕ ಸಿನಿಮಾ ಸ್ಟಾರ್ ಗಳು ಕಣ್ಣೀರು ಹಾಕಿದ್ದಾರೆ. ಪ್ರತಿಯೊಬ್ಬರು ಸಹ ಈ ಒಂದು ಸಿನಿಮಾಗಳನ್ನು ನೋಡಲೇಬೇಕು ಅದ್ಭುತವಾದಂತಹ ಒಂದು ಮಾಹಿತಿ ಇದರಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಸಿನಿಮಾವನ್ನು ತಪ್ಪದೇ ನೋಡಲೇಬೇಕು ಎಂದು ಸ್ಟಾರ್ ನಟ … Read more

ಹೆಂಡ್ತಿ ಮಕ್ಳುನಾ ಬಿಟ್ ಬಂದಿದ್ದೀನಿ ಮತ್ತೆ ಮನೆಗೆ ವಾಪಸ್ ಹೋಗ್ತೀನಾ..? ಅಪ್ಪು ಗಂಧದಗುಡಿಲೀ ಹೇಳಿದ ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಗಂಧದ ಗುಡಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಅವರು ಹೇಳಿದಂತಹ ಈ ಒಂದು ಮಾತು ಕೇಳಿದರೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಹೌದು. ಅಪ್ಪು ಅವರು ಗಂಧದಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ‌ಅಪ್ಪು ಅವರು ಏನು ಹಾಗೆ ಅಪ್ಪು ಅವರಿಗೆ ಕರ್ನಾಟಕದ ಮೇಲಿರುವಂತಹ ಪ್ರೀತಿ ಈ ಒಂದು ಚಿತ್ರವನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಪ್ಪು ಅವರ ನಟನೆಯ ಗಂಧದಗುಡಿ ಸಿನಿಮಾ ಡಾಕ್ಯುಮೆಂಟರಿ ಚಿತ್ರ ಇದಾಗಿದ್ದು ಇಂದು ನಮ್ಮ ಕರ್ನಾಟಕ ರಾಜ್ಯದಂತ 200ಕ್ಕೂ ಹೆಚ್ಚು … Read more

ಗಂಧದ ಗುಡಿ ಚಿತ್ರೀಕರಣ ವೇಳೆ ಅಪ್ಪು ಮತ್ತು ಅಶ್ವಿನಿ ಕಾಡಿನಲ್ಲಿ ಹೇಗೆ ಸುತ್ತಾಡಿದ್ರು ನೋಡಿ ವೈರಲ್ ವಿಡಿಯೋ ಕೊನೆಯ ಬಾರಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳಿ.

ನಮ್ಮ ಕರುನಾಡಿನ ಜನರು ಅಪ್ಪು ಅವರ ಕನಸಿನ ಚಿತ್ರ ವಾದಂತಹ ಗಂಧದ ಗುಡಿ ನೋಡಲೆಂದು ಕಾಯುತ್ತಾ ಕುಳಿತಿದ್ದಾರೆ, ಇನ್ನು ಗಂಧದ ಗುಡಿ ಸಿನಿಮಾ ಇಂದು ಅಂದರೆ 28 ರಂದು ರಿಲೀಸ್ ಆಗಲಿದ್ದು ಈಗಾಗಲೇ ಟಿಕೆಟ್ ಗಳು ಸಹ ಬುಕ್ ಆಗಿ ಹೋಗಿವೆ ಅಷ್ಟರ ಮಟ್ಟಿಗೆ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ. ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪುನೀತ ಪರ್ವ ಎನ್ನುವಂತಹ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದರು. … Read more

ಅಪ್ಪುಗೆ ಅಂದು ಸ್ಮಗ್ಲರ್ ಪಟ್ಟ ಕಟ್ಟಿದ್ದು ಯಾಕೆ ಗೊತ್ತಾ..? ಗ್ರಾನೈಟ್ ಬಿಸಿನೆಸ್ ಬಗ್ಗೆ ಅಪ್ಪು ಹೇಳಿದ ಮಾತು ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಹಗಲಿ ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದ್ದರು ಸಹ ಅಭಿಮಾನಿಗಳು ನೋವನ್ನು ಮರೆಯಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದವರಿಗೆ ಇದು ನುಂಗಲಾರದಂತಹ ತುತ್ತು ಎಂದೇ ಹೇಳಬಹುದು. ಅಪ್ಪು ಅವರ ಪತ್ನಿ ಮತ್ತು ಮಕ್ಕಳಿಗೆ ಇದು ಜೀವನ ಪರ್ಯಂತ ನೋವನ್ನು ಕೊಡುವಂತಹ ವಿಷಯ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೇಳಿ ಬರುತ್ತಿರುವಂತಹ ಒಂದು ವಿಷಯ ಎಂದರೆ ಅದು ಅಪ್ಪು ಅವರು ಸ್ಮಗ್ಲಿಂಗ್ ಬಿಸಿನೆಸ್ … Read more