SBI ಬ್ಯಾಂಕ್ ಹೊಸ ಯೋಜನೆ ಕೇವಲ 1 ಲಕ್ಷ ಕಟ್ಟಿದರೆ ಸಾಕು ಪ್ರತಿ ತಿಂಗಳು 3259 ರೂಪಾಯಿ ಸಿಗುತ್ತೆ.!

  ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿಯು ತನ್ನ ಬಳಿ ಇರುವ ಸ್ವಲ್ಪ ಉಳಿತಾಯದ ಹಣವನ್ನು ಯಾವುದಾದರು ಒಳ್ಳೆ ಯೋಜನೆಯಡಿ ಹೂಡಿಕೆ ಮಾಡಿ ಪ್ರತಿ ತಿಂಗಳು ಅದರಿಂದ ನಿಶ್ಚಿತ ಆದಾಯ ಪಡೆಯಲು ಬಯಸುವುದಾದರೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು. ಯಾಕೆಂದರೆ ರಾಷ್ಟ್ರೀಕೃತ ಬ್ಯಾಂಕಿನ ಈ ಸರ್ಕಾರದ ಯೋಜನೆಯಲ್ಲಿ ಹಣಕ್ಕೆ 100% ಭದ್ರತೆ ಇರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಮೇತವಾಗಿ ಪ್ರತಿ ತಿಂಗಳು ಅಸಲು ಹಣವೂ ಸೇರಿ ನಿಮ್ಮ ಖಾತೆಗೆ ಜಮೆ ಆಗುತ್ತಿರುತ್ತದೆ. ದೂರದ ಊರಿನಲ್ಲಿ … Read more

ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!

  ನಮ್ಮ ಭವಿಷ್ಯದ ದೃಷ್ಟಿಕೋನದಿಂದ ನಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಉಳಿತಾಯ ಮಾಡಲೇಬೇಕು. ನಮ್ಮ ದಿನನಿತ್ಯದ ಅಗತ್ಯತೆಗಳು, ತಿಂಗಳ ಖರ್ಚುಗಳನ್ನು ಕಳೆದು ದೂರದ ಕನಸುಗಳಾದ ಮನೆ ಕಟ್ಟುವುದು, ಮಕ್ಕಳ ಮದುವೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಮಾಡುವುದು, ವಿದೇಶಿ ಪ್ರಯಾಣ ಅಥವಾ ಮುಂದೆ ಅನಿರೀಕ್ಷಿತವಾಗಿ ಎದುರು ಬರುವ ಆರೋಗ್ಯ ಸಮಸ್ಯೆಗಳಿಗೆ ಮುನ್ನೆಚ್ಚರಿಕೆಯಾಗಿ ಹೀಗೆ ಹತ್ತಾರು ಕಾರಣಗಳಿಗೆ ಹಣ ಉಳಿತಾಯ ಮಾಡಲೇಬೇಕು. ಈ ರೀತಿ ದೀರ್ಘ ಕಾಲದ ಹೂಡಿಕೆ ಯೋಜನೆಗಳಿಗೆ ಹಣದ ಸುರಕ್ಷತೆ ಜೊತೆ ಭದ್ರತೆ ಕೂಡ … Read more

ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ

  ರೈತರಿಗಾಗಿ (farmers) ಸರ್ಕಾರದ (government) ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ರೈತನ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು ಅಥವಾ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು. ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ ಹಲವಾರು ವರ್ಷಗಳಿಂದ ರೈತನಿಗಾಗಿಯೇ ಮೀಸಲಾದ ಒಂದು ವಿಶೇಷ ಯೋಜನೆಯನ್ನು ಭಾರತ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅಂಚೆ ಇಲಾಖೆ … Read more

ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಕೇವಲ 50 ಕಟ್ಟಿ 35 ಲಕ್ಷ ಪಡೆಯಿರಿ.! ಹೂಡಿಕೆ ಮಾಡಲು ಮುಗಿಬಿದ್ದ ಜನ.!

  ಹಣ ಗಳಿಸುವುದು ಮಾತ್ರವಲ್ಲ, ದುಡಿದ ಹಣದಲ್ಲಿ ಸ್ವಲ್ಪ ಮೊತ್ತದ ಹಣವನ್ನಾದರೂ ಭವಿಷ್ಯಕ್ಕಾಗಿ ಉಳಿಸುವುದು ಕೂಡ ಮುಖ್ಯ. ಈ ರೀತಿ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ದುಡಿದ ಹಣವನ್ನು ಶೀಘ್ರವಾಗಿ ಬೆಳೆಸುವುದಕ್ಕೆ ಮಾರ್ಕೆಟ್ ನಲ್ಲಿ ಹತ್ತು ಹಲವಾರು ಮಾರ್ಗಗಳಿವೆ. ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಗಳು, ಸ್ಟಾಕ್ ಮಾರ್ಕೆಟ್, LIC ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಆಫರ್ ಮಾಡುವ ವಿಶೇಷ ಯೋಜನೆಗಳು ಕಡಿಮೆ ಸಮಯಕ್ಕೆ ಬಹಳ ದೊಡ್ಡ ಲಾಭವನ್ನು ತಂದು ಕೊಡುತ್ತವೆ. ಇವುಗಳಿಗೆ ಸೆಡ್ಡು ಹೊಡೆದು ಅಂಚೆ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ

ಮಕ್ಕಳು ಎನ್ನುವ ವಿಚಾರವೇ ಜೀವನದ ಬಹಳ ದೊಡ್ಡ ಜವಾಬ್ದಾರಿ ಆಗಿದೆ. ಮಕ್ಕಳು ಹುಟ್ಟಿದ ದಿನದಿಂದಲೇ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಶುರು ಆಗುತ್ತದೆ, ನೋಡ ನೋಡುತ್ತಿದ್ದಂತೆ ಮಕ್ಕಳು ಬೆಳೆದು ಬಿಡುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಅದ್ಯಾವಾಗ ಮದುವೆ ವಯಸಿಗೆ ಬಂದುಬಿಟ್ಟರು ಅಥವಾ ಅವರು ಸಹ ದುಡಿಮೆ ಮಾಡುವ ಹಂತಕ್ಕೆ ಬೆಳೆದರು ಎನ್ನುವುದೇ ಗೊತ್ತಾಗುವುದಿಲ್ಲ. ಹಾಗಾಗಿ ಮಕ್ಕಳು ಹುಟ್ಟಿದ ತಕ್ಷಣವೇ ಮಕ್ಕಳ ಹೆಸರಿನಲ್ಲಿ ಅವರ ಭವಿಷ್ಯದ ಉದ್ದೇಶದಿಂದ ಉಳಿತಾಯ ಮಾಡುವುದು ಅತ್ಯಂತ ಉತ್ತಮವಾದ ಒಂದು ಯೋಜನೆ. ಆದರೆ ಇರುವ … Read more

ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!

  ಈಗಂತೂ ಹೂಡಿಕೆ ಮಾಡುವುದಕ್ಕೆ ಸಾಕಷ್ಟು ದಾರಿಗಳಿವೆ. ಸ್ಟಾಕ್ ಮಾರ್ಕೆಟ್, ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಈ ರೀತಿ ಹತ್ತಾರು ಆಪ್ಷನ್ ಗಳು ಮತ್ತು ಅತಿ ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್ ಗಳು ಇದ್ದರೂ ಕೂಡ ನಮ್ಮ ಹಣದ ಮೇಲಿನ ಹೂಡಿಕೆಗೆ ಲಾಭವನ್ನು ಮಾತ್ರವಲ್ಲದೆ ನಾವು ಕೂಡಿದ ಹಣಕ್ಕೆ ಎಷ್ಟು ಸೆಕ್ಯೂರಿಟಿ ಇದೆ ಎನ್ನುವುದನ್ನು ಕೂಡ ಹೆಚ್ಚಿಗೆ ಗಮನವಹಿಸಿ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡದಾದ ಲಾಭದ ಆಸೆಗೆ ಬಿದ್ದು, ನಾವು ನಮ್ಮ ಅಸಲನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು. ಈ ನಿಟ್ಟಿನಲ್ಲಿ … Read more

ಮಗಳ ಹೆಸರಲ್ಲಿ ಕೇವಲ 1,799 ರೂಪಾಯಿ ಹೂಡಿಕೆ ಮಾಡಿ ಸಾಕು 7 ಪಡೆಯಬಹುದು, LIC ಹೊಸ ಸ್ಕೀಮ್.!

LIC (Life Insurance Corporation of India) ದೇಶದ ನಾಗರಿಕರಿಗಾಗಿ ಹಲವಾರು ರೀತಿಯ ಯೋಜನೆ ಗಳನ್ನು (LIC Schemes) ಪರಿಚಯಿಸಿದೆ. ಅದರಲ್ಲೂ ಜೀವವಿಮ ಯೋಜನೆಗಳಿಗೆ (Life Insurance Schemes) ಹೆಸರುವಾಸಿಯಾಗಿರುವ ಈ ಜೀವ ವಿಮಾ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅವಶ್ಯಕತೆ ಹಾಗೂ ಅನುಕೂಲತೆಗೆ ತಕ್ಕನಾಗಿ ಇನ್ನು ವಿವಿಧ ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ದೀರ್ಘ ಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಮೊತ್ತದ ಹಣ ರಿಟರ್ನ್ಸ್ ಪಡೆಯಲು ಬಯಸುವವರು LIC ಯೋಜನೆಗಳನ್ನು ಆರಿಸಿಕೊಳ್ಳಬಹುದು ಮತ್ತು LIC ಸಂಸ್ಥೆ … Read more

ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಕೇವಲ 25,000 ಹೂಡಿಕೆ ಮಾಡಿ 18 ಲಕ್ಷ ಪಡೆಯಿರಿ.!

  ಉದ್ಯೋಗಸ್ಥರೇ ಆಗಲಿ, ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವವರೇ ಆಗಲಿ, ಗೃಹಿಣಿಯರಿಗೆ ಪತಿ ಅಥವಾ ಕುಟುಂಬದವರೇ ಆಗಲಿ ಅದರಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ (Saving) ಮಾಡಿಲೇಬೇಕು. ಈ ರೀತಿ ಉಳಿತಾಯ ಮಾಡಿದ ಹಣವನ್ನು ಹಾಗೆ ಇಡುವುದರ ಬದಲು ಹೂಡಿಕೆ ಮಾಡುವುದು ಬೆಸ್ಟ್. ಇದಕ್ಕಾಗಿ ಸಾಕಷ್ಟು ಉಳಿತಾಯ ಯೋಜನೆಗಳಿವೆ (Saving Scheme). ಈ ಉಳಿತಾಯ ಯೋಜನೆಗಳಲ್ಲಿ ನಾವು ಯಾವ ಯೋಜನೆ ಆರಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಎಲ್ಲಾ ಯೋಜನೆಗಳಲ್ಲೂ ನಾವಂದು ಕೊಂಡಂತೆ … Read more

5 ಸಾವಿರ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗುವುದು ಹೇಗೆ ಅಂತ ನೋಡಿ.!

  ಜೀವನದಲ್ಲಿ ಒಂದು ಹಂತಕ್ಕೆ ಬೆಳೆದ ನಂತರ ಉದ್ಯೋಗ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರಬೇಕು. ದುಡಿಮೆ ಮತ್ತು ತಾಳ್ಮೆ ಎಲ್ಲ ಸಮಸ್ಯೆಗೂ ಪರಿಹಾರ. ಉದ್ಯೋಗವು ಆ ವ್ಯಕ್ತಿಯ ಕುಟುಂಬದ ಪರಿಸ್ಥಿತಿ ಉತ್ತಮಗೊಳಿಸುವುದು ಮಾತ್ರವಲ್ಲದೆ ದೇಶದ ಆದಾಯದ ಮೇಲೆ ಕೂಡ ಪರಿಣಾತ್ಮಕವಾಗಿ ಪ್ರಭಾವ ಬೀರುತ್ತದೆ. ಆದರೆ ದುಡಿಮೆ ಒಂದೇ ಸಾಲುವುದಿಲ್ಲ. ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡುವ, ಉಳಿತಾಯದ ಉದ್ದೇಶದಿಂದ ಹೂಡಿಕೆ ಮಾಡುವ ಜಾಣತನ ಕೂಡ ಇರಬೇಕು. ಹೀಗೆ ದುಡಿಮೆ ಇದೆ ಎನ್ನುವ ಧೈರ್ಯದಿಂದ ಸಾಲಗಾರರಾದ ಉದಾಹರಣೆಯು … Read more

3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!

  ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಆದಾಯದ ಮೂಲ ಇರಬೇಕು. ಇದಕ್ಕಾಗಿ ದುಡಿಮೆಯನ್ನೇ ಅವಲಂಬಿಸುವುದು ಬಿಟ್ಟು ಹಣದಿಂದ ಹಣವನ್ನು ದುಡಿಯುವ ಬುದ್ದಿವಂತಿಕೆಯನ್ನು ಕೂಡ ರೂಢಿಸಿಕೊಳ್ಳಬೇಕು. ಯಾಕೆಂದರೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರನ್ನು ಹೊರತುಪಡಿಸಿ ಬಹುತೇಕ ಎಲ್ಲರು ಉದ್ಯೋಗವನ್ನೇ ಅವಲಂಬಿಸಿರುತ್ತಾರೆ. ಹೀಗೆ ಒಂದೇ ಆದಾಯದ ಮೇಲೆ ಬದುಕು ಸಾಧಿಸುವುದು ನಿಮ್ಮ ಭವಿಷ್ಯದ ಕನಸುಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಈ ರೀತಿ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಎಲ್ಲಾ ಹಣವನ್ನು ಜೀವನ ನಿರ್ವಹಣೆಗಾಗಿ ಖರ್ಚು ಮಾಡಿ ಉಳಿದ ಹಣವನ್ನು ಯಾವುದಾದರೂ ಖರೀದಿಗೆ … Read more