ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.!

  ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇರುವ ಮನೆಯಲ್ಲೇ ಇದ್ದುಕೊಂಡು ಸ್ವ ಉದ್ಯೋಗ ಮಾಡಬಸುವ ಆದಾಯಕ್ಕಾಗಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಯಾವುದಾದರೂ ಕೈ ಕಸುಬು ಕಲಿಯಲು ಇಚ್ಛೆ ಹೊಂದಿರುವ ಎಲ್ಲ ಹೆಣ್ಣು ಮಕ್ಕಳಿಗೆ ಗೃಹಿಣಿಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ (PMVY) ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ ವಿತರಣೆ (Sewing Machine) ಮಾಡಲಾಗುತ್ತಿದೆ. ಇದಕ್ಕೆ ಕೆಲವು ಕಂಡಿಶನ್ ಗಳಿದ್ದು ಈ ನಿಯಮಗಳನ್ನು ಪೂರೈಸುವಂತಹ ಮಹಿಳೆಯರು ಅರ್ಜಿ ಸಲ್ಲಿಸಿ ಸರ್ಕಾರದ … Read more

ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜ ಕಿಟ್ ವಿತರಣೆ.!

  ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ಕಳೆದ ಒಂದು ವರ್ಷದ ಭೀಕರ ಬರಗಾಲದ ಬೇಗೆಯಿಂದ ಬೆಂದ ಜನಕ್ಕೆ ವರುಣನ ಸಿಂಚನ ಹೊಸ ಚೈತನ್ಯ ತಂದಿದ್ದು, ಧರೆ ಕೂಡ ನಸುನಗುತ್ತ ಮತ್ತೆ ಹಸಿರಿನಿಂದ ಗರಿಗೆದರುತ್ತಿದೆ. ಇತ್ತ ರೈತನು ಮತ್ತದೇ ನಂಬಿಕೆ, ಉತ್ಸಾಹದಿಂದ ಕೃಷಿ ಚಟುವಟಿಕೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದಾನೆ ಇದರ ನಡುವೆ ಸರಕಾರದಿಂದ ರೈತರಿಗೆ ಬರ ಪರಿಹಾರದ ಹಣ ಹಾಗೂ ಇನ್ನಿತರ ಯೋಜನೆಗಳ ಅನುಕೂಲತೆಯನ್ನು ತಲುಪಿಸಲಾಗುತ್ತಿದೆ. ಇದರೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು … Read more

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ LKG, UKG ಆರಂಭ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಸಾರ್ವಜನಿಕರಿಗೆ ಉಚಿತವಾಗಿ ಮತ್ತು ಗುಣಮಟ್ಟದಲ್ಲಿ ಸಿಕ್ಕಿದ್ದಾದರೆ ಆ ದೇಶದ ಆರ್ಥಿಕತೆಯಲ್ಲಿ ಒಂದು ಹೊಸ ಕ್ರಾಂತಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇಂದು ಈ ಸ್ಪರ್ಧಾತ್ಮಕ ಬದುಕಿನಲ್ಲಿ ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕಷ್ಟಪಟ್ಟು ದುಡಿದರು ಬರುವ ಹಣದಲ್ಲಿ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ರೀತಿ ಆಗಿ ಬಿಟ್ಟಿದೆ. ಮತ್ತು ಇವುಗಳು ಶುಲ್ಕ ರಹಿತವಾಗಿ ಅಥವಾ ಕಡಿಮೆ ಹಣಕ್ಕೆ ಸಿಗದೇ ಇದ್ದಾಗ ಸೌಲಭ್ಯದಿಂದ … Read more

ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ ಪ್ರತಿ ತಿಂಗಳು ಸರ್ಕಾರದಿಂದ ಸಿಗಲಿದೆ 8,500/-

  ಕರ್ನಾಟಕದಲ್ಲಿ ಎರಡು ಸುತ್ತಿನ ಲೋಕಸಭಾ ಚುನಾವಣೆ (Assembly Election) ಅಂತ್ಯಗೊಂಡಿದೆ ಮತ್ತು ಸದ್ಯಕ್ಕಂತೂ ಎಲ್ಲರ ಚಿತ್ತವು ಲೋಕಸಭಾ ಚುನಾವಣೆ ಕಡೆ ಇದೆ. ಒಟ್ಟು ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ನಾಲ್ಕನೇ ಸುತ್ತಿನ ಚುನಾವಣೆ ಕೂಡ ಮುಗಿದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಮೇ 13ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು  ಮತ್ತೊಮ್ಮೆ ತಮ್ಮ ಪಕ್ಷದ ಖಾತರಿ … Read more

ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ತಂದ ಸರ್ಕಾರ.!

  ದೇಶಕ್ಕೆ ಮಾದರಿ ಯೋಜನೆ ಎನಿಸಿ, ಇಡೀ ದೇಶವೇ ಮತ್ತೊಮ್ಮೆ ರಾಜ್ಯದ ಬಗ್ಗೆ ಮಾತನಾಡುವಂತೆ ಮಾಡಿದ ಯೋಜನೆ ಎಂದರೆ ಈ ಬಾರಿ ಕರ್ನಾಟಕದಲ್ಲಿ (Karnataka Governmebt Guaranty Schemes) ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojane). ಈ ಶಕ್ತಿ ಯೋಜನೆ ಮೂಲಕ ಕರ್ನಾಟಕದ ನಾಲ್ಕು ನಿಗಮದ ಬಸ್ ಗಳಲ್ಲಿ ಕರ್ನಾಟಕದ ಗಡಿ ಒಳಗೆ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಕಳೆದ ಜೂನ್ ತಿಂಗಳಿನಿಂದ … Read more

ರೈತರ ಬೆಳೆ ವಿಮೆ ಹಣ ಬಿಡುಗಡೆ.! ನಿಮ್ಮ ಖಾತೆಗೂ ಇನ್ಸೂರೆನ್ಸ್ ಹಣ ಬಂದಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!

ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ಯೋಜನೆ ಕೂಡ ದೇಶದಲ್ಲಿ ಜಾರಿಯಲ್ಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMPBS) ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಈ ರೀತಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಇದರ ಉದ್ದೇಶ ಏನೆಂದರೆ, ಒಂದು ವೇಳೆ ಬೆಳೆ ಯಾವುದಾದರು ಕಾರಣದಿಂದ ಹಾನಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ನಷ್ಟವಾಗುವ ಬದಲು ಕಂಪನಿಗಳು ಈ ವಿಮೆ ಕಟ್ಟಿಕೊಡುತ್ತವೆ. ಈ ಉದ್ದೇಶಕ್ಕಾಗಿ ಬೆಳೆ ವಿಮೆ ಮಾಡಿಸಲಾಗುತ್ತದೆ. ನೀವು ಕೂಡ ಕಳೆದ ವರ್ಷ ನಿಮ್ಮ ಬೆಳೆಗೆ ವಿಮೆ ಮಾಡಿದ್ದರೆ ಬರಗಾಲದ ಕಾರಣದಿಂದಾಗಿ … Read more

ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!

  ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಹಳ್ಳಿಗಳಿಂದಲೇ ಕೂಡಿರುವ ದೇಶವಾದ ಭಾರತದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ನಂಬಿಕೊಂಡು ಸಂಸಾರ ಸಾಗುತ್ತಿರುವ ಕುಟುಂಬಗಳು ಕೋಟ್ಯಾಂತರ ಸಂಖ್ಯೆಯಲ್ಲಿವೆ. ನಮ್ಮ ದೇಶದಲ್ಲಿ ಕೃಷಿಗೆ ಎದುರಾಗುವ ಸವಾಲಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಬಹಳ ಚಿಕ್ಕ ಹಿಡುವಳಿಗಳು ಅಕಾಲಿಕ ಮಳೆ, ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಇರುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸಮಸ್ಯೆಗಳು ರೈತನನ್ನು ಕಂಗಾಲಾಗಿಸಿ ಆ ಕುಟುಂಬದ ಮಕ್ಕಳು ಉದ್ಯೋಗ ಅರಸಿ ಪಟ್ಟಣದ ಕಡೆಗೆ ವಲಸೆ ಹೋಗುವಂತಹ ಪರಿಸ್ಥಿತಿ ಸೃಷ್ಟಿ … Read more

ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!

  ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ, ಇದರಲ್ಲಿ ನೇರವಾಗಿ ಹಣದ ಸಹಾಯ ನೀಡುವಂತಹ ಯೋಜನೆಗಳು ಕೂಡ ಇವೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣ, ಅನ್ನ ಭಾಗ್ಯ ಹಣ, ಇವುಗಳ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಣ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಹೆಚ್ಚಿನ ಬಡ್ಡಿದರ ನೀಡುವಂತಹ ಮಹಿಳಾ ಸಮ್ಮನ್ ನಿಧಿ ಠೇವಣಿ ಯೋಜನೆ ಇತ್ಯಾದಿಗಳನ್ನು ವಿವರಿಸಬಹುದು. ಈಗ ಇವೆಲ್ಲದರ ಜೊತೆಗೆ ರೇಷನ್ ಕಾರ್ಡ್ (Ration card) … Read more

ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!

  ಕೃಷಿ ಕ್ಷೇತ್ರವು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಹಾಗಾಗಿ ರೈತರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಅವರ ಆದಾಯವನ್ನು ದ್ವಿಗುಣಗೊಳಿಸುವಂತಹ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿವೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ಸಿಗುತ್ತಿರುವ ವಿವಿಧ ಯೋಜನೆಗಳ ಪಟ್ಟಿ ದೊಡ್ಡದಿದೆ. ಇವುಗಳಲ್ಲಿ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan Credit Card Scheme). ಈ ಯೋಜನೆಯು ರೈತರಿಗೆ ಶೀಘ್ರವಾಗಿ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ಅನುಮೋದನೆ ಮಾಡುವಂತಹ … Read more

ರೇಷನ್ ಕಾರ್ಡ್ ಇದ್ದವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಇನ್ಮುಂದೆ ಈ 46 ವಸ್ತು ಉಚಿತವಾಗಿ ಸಿಗಲಿದೆ, ಯಾವ್ಯಾವ ವಸ್ತು ನೋಡಿ.!

ಕೇಂದ್ರ ಸರ್ಕಾರದ (Central Government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೂ ಕೂಡ ಪಡಿತರ ಚೀಟಿಯನ್ನು (Ration Card) ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಆರ್ಥಿಕವಾಗಿ ಬಹಳ ಹಿಂದಿರುವ ಕುಟುಂಬಗಳನ್ನು ಗುರುತಿಸಿ APL / BPL / AAY ಎನ್ನುವ ಮೂರು ಮಾದರಿಯ ಪಡಿತರ ಚೀಟಿಯನ್ನು ನೀಡುತ್ತಿದೆ. ಈ ಪಡಿತರ ಚೀಟಿಯ ಆಧಾರದ ಮೇಲೆ ಕೇಂದ್ರ ಸರ್ಕಾರದ ಹಲವು … Read more