ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!

2023-24 ನೇ ಸಾಲಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (Department of Industry and Commerce) ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ) ಜಿಲ್ಲಾ ಪಂಚಾಯತ್ ವತಿಯಿಂದ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ (Free toolkit Scheme) ವಿದ್ಯುತ್ ಚಾಲಿತ ಹೊಲಿಗೆ ತಂತ್ರ ಮತ್ತು ಮರಗೆಲಸ, ಗಾರೆಕೆಲಸ ಹಾಗೂ ಕ್ಷೌರಿಕ ಮತ್ತು ಧೋಬಿ ಉಪಕರಣಗಳನ್ನು ಪಡೆಯಬಹುದು. ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಮತ್ತು ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದಕ್ಕಾಗಿ ಅರ್ಜಿ ಆಹ್ವಾನ … Read more

60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 5,000 ಘೋಷಣೆ, ಈ ಯೋಜನೆಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

  ದುಡಿಯುವ ವಯಸ್ಸಿನಿಂದಲೇ ನಿವೃತ್ತಿ ಜೀವನದ ಬಗ್ಗೆ ಚಿಂತೆ ಮಾಡಬೇಕು ಯಾಕೆಂದರೆ ವಯಸ್ಸಾದ ಮೇಲೆ ಕೂಡ ಹಣದ ಅವಶ್ಯಕತೆ ಇರುತ್ತದೆ ಆದರೆ ದುಡಿಯಲು ಕೆಲಸ ಹಾಗೂ ಶಕ್ತಿ ಇರುವುದಿಲ್ಲ ಆ ಸಮಯದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಬದಲು ಚಿಕ್ಕದಾದ ಹೂಡಿಕೆಯಲ್ಲಿ (Money Invest) ಹಣ ಉಳಿಸಿದ್ದರೆ ವಯಸ್ಸಾದ ಕಾಲಕ್ಕೆ ಅದು ನೆರವಿಗೆ ಬರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra M) 2015 ಜೂನ್ 1ರಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು (Atal Pension Scheme) ಜಾರಿಗೆ ತಂದರು. … Read more

ಹಸು ಎಮ್ಮೆ ಖರೀದಿಗೆ ಬಡ್ಡಿ ಇಲ್ಲದೆ 50,000 ಸಾಲ, ಹಾಲು ಒಕ್ಕೂಟ ಸಂಘದಿಂದ ಘೋಷಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಬೆಳಗಾವಿ (Belagavi) ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ (dairy farming) ಉತ್ತೇಜನ ನೀಡುವ ಉದ್ದೇಶದಿಂದ ರಾಸುಗಳಾದ ಹಸು ಎಮ್ಮೆಯನ್ನು ಖರೀದಿಸಲು ರೈತರಿಗೆ (farmers) ಬಡ್ಡಿ ಇಲ್ಲದೇ 50 ಸಾವಿರ ಸಾಲ ( 0% intrest loan) ನೀಡಲಿದ್ದೇವೆ ಎನ್ನುವ ಭರವಸೆಯನ್ನು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ (President of Belagavi District Co-Operative Milk Producers Society) ವಿವೇಕರಾವ್‌ ಪಾಟೀಲ ರವರು ಮಂಗಳವಾರದ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಚರ್ಮಗಂಟು ರೋಗ … Read more

ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ.!

  ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (Chief Minister) ಈ ಯೋಜನೆಗಳ ಹೊರತಾಗಿ ಅನೇಕ ಜನಪ್ರಿಯ ಚಟುವಟಿಕೆಗಳ ಕಡೆಯೂ ಕೂಡ ಗಮನ ಹರಿಸುತಿದ್ದಾರೆ. ಎಲ್ಲಾ ವರ್ಗದವರಿಗೆ ಸಮಸ್ಯೆಗಳನ್ನು ಆಲಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಈಗ ರಾಜ್ಯದಲ್ಲಿ ರೈತರ (farmers) ಪರವಾಗಿ ಸರ್ಕಾರ ನಿಲ್ಲುವ ಭರವಸೆಯನ್ನು ನೀಡಿ ರೈತರಿಗೆ ಸಮಾಧಾನ ತಂದಿದ್ದಾರೆ. ಬೆಳೆ ಸಾಲ ಮಾಡಿ ಸುಸ್ತಿದಾರರಾಗಿರುವ ರೈತರಿಗೆ OTS (One time Settlement) ಯೋಜನೆಯಿಂದ ಅನುಕೂಲ … Read more

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಮುತ್ತೈದೆ ಕಿಟ್ ವಿತರಣೆ ಘೋಷಣೆ ಮಾಡಿದ ಮುಖ್ಯಮಂತ್ರಿಗಳು.!

  ಶಕ್ತಿ ಯೋಜನೆ (Shakthi Scheme) ಮತ್ತು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಮಹಿಳೆಯರಿಗೆ ಅನುಕೂಲತೆ ಮಾಡಿಕೊಟ್ಟಿರುವ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರವು (Government) ಈಗ ವರಮಹಾಲಕ್ಷ್ಮಿ (Varamahalakshmi festival) ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಮುತ್ತೈದೆ ಕಿಟ್ (Muththaide kit) ವಿತರಣೆ ಮಾಡಲು ಮುಂದಾಗಿದೆ. 25.08.2023 ರಂದು ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಮಸ್ತ ಜನರು ಸಾಕಷ್ಟು ಸಡಗರ, ಸಂಭ್ರಮ ಹಾಗೂ ಸಂಪ್ರದಾಯ ಬದ್ಧವಾಗಿ ಭಕ್ತಿಯಿಂದ ಆಚರಿಸುತ್ತಾರೆ. ತಾಯಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ, ತಾಯಿ … Read more

ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!

  ಇತ್ತೀಚಿಗೆ ಜಿಮ್ (Gym) ಗಳಿಗೆ ಹೋಗುವ ಬಗ್ಗೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ವೃದ್ಧಿಗಾಗಿ ಹಾಗೂ ದೇಹದ ದಾಢ್ಯತೆ ಸಂಪಾದಿಸಲು, ಕ್ರೀಡಾ ಮನೋಭಾವದಿಂದ ಇವುಗಳನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಜಿಮ್ ಸ್ಥಾಪನೆ (Gym establishments) ಕೂಡ ಉತ್ತಮವಾದ ಆದಾಯವನ್ನು ತರುವಂತಹ ಉದ್ಯಮವೇ ಆಗಿದೆ ಎಂದರೆ ತಪ್ಪಾಗಲಾರದು. ಈಗ ಹಳ್ಳಿ ಹಳ್ಳಿಯವರೆಗು ಕೂಡ ಜಿಮ್ ಗಳ ಕ್ರೇಝ್ ಹೆಚ್ಚಾಗಿದೆ. ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಆಥವಾ ಹೆಚ್ಚು ಜನಸಂದಣಿ ಇರುವ ಆರಿಸಿದ ಪ್ರದೇಶಗಳಲ್ಲಿ ಜಿಮ್ ಸ್ಥಾಪನೆ ಮಾಡಿ ಹೊಸ … Read more

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಉಚಿತ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ.! C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

  ಕರ್ನಾಟಕ ರಾಜ್ಯದ (Karnataka government) ಎಲ್ಲಾ ವಿದ್ಯಾರ್ಥಿಗಳಿಗೂ (for Students) ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ಸದಾ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣದ ಹಾದಿಯನ್ನು ಭದ್ರಗೊಳಿಸುತ್ತಿದೆ. ಜೊತೆಗೆ ಆರ್ಥಿಕ ಕಾರಣದಿಂದ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಗಳು, ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮುಂತಾದ ಪರಿಕರಗಳನ್ನು ಕೂಡ ನೀಡಿ ಸಹಿಯ ಮಾಡುತ್ತಿದೆ. ಶಾಲಾ ಮಟ್ಟದಲ್ಲಿ ಮಾತ್ರವಲ್ಲದೆ … Read more

ಗೃಹಲಕ್ಷ್ಮಿ ಯೋಜನೆ ಹಣ ಜಮಾ ದಿನಾಂಕ ಮತ್ತಷ್ಟು ಮುಂದೂಡಿಕೆ. ಈ ದಿನ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುವುದು ಪಕ್ಕಾ.!

ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಆರಂಭದಿಂದಲೂ ಸಾಕಷ್ಟು ವಿಜ್ಞಗಳು ಎದುರಾಗುತ್ತಿವೆ ಅಂತಲೇ ಹೇಳಬಹುದು. ಅರ್ಜಿ ಸ್ವೀಕಾರ ಮಾಡುವ ದಿನಾಂಕವನ್ನು ಕೂಡ ಅನೇಕ ಸಮಸ್ಯೆಗಳ ಕಾರಣದಿಂದ ಪದೇಪದೇ ಮುಂದೂಡಲಾಗುತ್ತಿತ್ತು. ಕೊನೆಗೆ ಅಂತಿಮವಾಗಿ ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿ ನಿಡಲಾಯಿತಾದರೂ ಅದಕ್ಕೆ ರೂಪಿಸಿರುವ ಮನದಂಡಗಳಲ್ಲಿ ಪದೇಪದೇ ಬದಲಾವಣೆ ಆಯ್ತು. ಅಂತಿಮವಾಗಿ ಈಗ ಯೋಚನೆ ಲಾಂಚ್ ದಿನಾಂಕ (launch date postponed) ಯಾವುದು ಎನ್ನುವುದು ಕುರಿತು ಗೊಂದಲ ಎದುರಾಗಿದೆ. ವಾಹನ … Read more

ಇಂತವರಿಗೆ ಒಂದು ಲಕ್ಷದವರೆಗಿನ ಸಾಲ ಮನ್ನಾ.! ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ.! ಸಾಲ ಪಡೆದಿರುವವರು ಈ ಸುದ್ದಿ ನೋಡಿ.!

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Government) ರೈತನಿಗಾಗಿ (Farmers Schemes) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ಬಜೆಟ್ ನಲ್ಲೂ ಕೂಡ ರಾಜ್ಯದಿಂದ ಹಾಗೂ ಕೇಂದ್ರದಿಂದ ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಹಣ ಈ ಕ್ಷೇತ್ರಕ್ಕಾಗಿ ಮೀಸಲಾಗಿರುತ್ತದೆ. ಈ ಅನುದಾನವನ್ನು ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಪಡೆದು ಅವುಗಳ ಮೂಲಕ ರೈತರಿಗೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತಲುಪಿಸುತ್ತವೆ. ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಹಾಗೂ … Read more

ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಮನೆಯಲ್ಲಿ ವಾಸಿಸಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮದೇ ಆದ ಗೂಡು ಕಟ್ಟಿಕೊಳ್ಳಲು ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಯಾಕೆಂದರೆ, ಸ್ವಂತ ಪರಿಶ್ರಮದಿಂದ ಕಟ್ಟುಕೊಂಡ ಪುಟ್ಟ ಗೂಡಿನ ನೆಮ್ಮದಿಯನ್ನು ಅಂಗಿನ ಅರಮನೆಯು ಕೊಡಲಾರದು. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಮೂಲಭೂತ ಸೌಕರ್ಯಗಳು ಇರುವ ಒಂದು ಮನೆಯನ್ನು ಆದಷ್ಟು ಬೇಗ ಹೊಂದಬೇಕು ಎಂದು ಪ್ಲಾನ್ ಮಾಡುತ್ತಾರೆ. ಇವುಗಳಿಗೆ ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಕೈಜೋಡಿಸುತ್ತಿವೆ. ನಮ್ಮ … Read more