ಕೇವಲ ಒಂದು ಬಾರಿ ಈ ಮನೆಮದ್ದು ಹಚ್ಚಿ ಸಾಕು ಒಂದೇ ರಾತ್ರಿಗೆ ನರಹುಲಿ ಮಾಯ ಆಗುತ್ತೆ ಚಮತ್ಕಾರಿ ಮನೆಮದ್ದು.

ನರಹುಲಿ ಎನ್ನುವುದು ಮನುಷ್ಯರಿಗೆ ಕಾಡುವ ಒಂದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎನ್ನಬಹುದು. ಈ ರೀತಿ ನರಹುಲಿ ಸಮಸ್ಯೆ ಬರಲು ಪ್ರಮುಖ ಕಾರಣ ಎಂದರೆ ಹ್ಯೂಮಿನೋ ಪೆಪೋಲಿಯನ್ ವೈರಸ್ ಎನ್ನುವ ಒಂದು ರೀತಿಯ ವೈರಸ್. ಇದರಿಂದಾಗಿ ದೇಹದ ನಾನಾ ಕಡೆಗಳಲ್ಲಿ ಈ ರೀತಿಯ ನರಹುಲಿಗಳು ಕಂಡುಬರುತ್ತವೆ ಹಾಗೂ ಅವು ಬೆಳವಣಿಗೆ ಕೂಡ ಆಗುತ್ತವೆ. ಕೈಗಳ ಮೇಲೆ, ಬೆನ್ನಿನ ಭಾಗದಲ್ಲಿ, ಕುತ್ತಿಗೆ ಭಾಗದಲ್ಲಿ ಹಾಗೂ ಜನಾಂಗಗಳ ಭಾಗದಲ್ಲಿ ಮತ್ತು ಮುಖದ ಮೇಲೆ ಕೂಡ ಇದು ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಈ ಕಾಯಿಲೆಗೆ … Read more

ತಲೆದಿಂಬಿನ ಕೆಳಗೆ ಸ್ಮಾರ್ಟ್ ಫೋನ್ ಇಟ್ಟು ಮಲಗುತ್ತಿರಾ.? ಆಗಿದ್ರೆ ತಪ್ಪದೆ ಇದನ್ನು ನೋಡಿ, ನಿಜಕ್ಕೂ ನಿಮಗೊಂದು ಶಾ-ಕಿಂ-ಗ್ ವಿಚಾರ ಕಾದಿದೆ.

ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಗೆ ಬಹಳ ಅಡಿಕ್ಟ್ ಆಗಿದ್ದಾರೆ ಬೆಳಗ್ಗೆ ಅಲಾರಂ ಇಡುವುದರಿಂದ ಕ್ಯಾಲೆಂಡರ್ ನೋಡಲು ಕ್ಯಾಲ್ಕುಲೇಟರ್ ಉಪಯೋಗಿಸಲು ಕರೆಗಳನ್ನು ಮಾಡಲು ಸಂದೇಶ ಕಳುಹಿಸಲು ಇಂಟರ್ನೆಟ್ ಉಪಯೋಗಿಸಿಕೊಂಡು ಮಾಡಬಹುದಾದ ಗೂಗಲ್ ಸರ್ಚ್ ಗೂಗಲ್ ಮ್ಯಾಪ್ ಇಂದ ಹಿಡಿದು ಮಕ್ಕಳ ಆಡುವ ಆಟಗಳಿಗೆ ಮತ್ತು ಪುಸ್ತಕಗಳನ್ನು ಓದಲು ಇನ್ನು ಮುಂತಾದ ನೂರಾರು ಕೆಲಸಗಳಿಗೆ ಮೊಬೈಲ್ ಒಂದೇ ಇದ್ದರೆ ಸಾಕು. ಹಾಗಾಗಿ ಹಲವು ವಸ್ತುಗಳ ಬದಲಾಗಿ ಇದೊಂದೇ ಉಪಯೋಗಕ್ಕೆ ಬರುವುದರಿಂದ ಜನ ಇದರ ಬಗ್ಗೆ ಹೆಚ್ಚು ಮೋಹ ಹೊಂದಿದ್ದಾರೆ … Read more

ಯಾವುದೇ ಕಾರಣಕ್ಕೂ ಈ 5 ಆಹಾರ ಸೇವಿಸಿಬೇಡಿ ಈ ಆಹಾರ ಸೇವಿಸಿದರೆ ಹೃ.ದ.ಯಾ.ಘಾ.ತ ಕಟ್ಟಿತ್ತ ಬುತ್ತಿ.

ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆ ಹಾಗೂ ಹೃ.ದ.ಯ.ಘಾ.ತದಂತ ಪ್ರಕರಣಗಳ ಬಗ್ಗೆ ಹೆಚ್ಚು ಓದುತ್ತಿದ್ದೇವೆ ಅದರಲ್ಲೂ ಕೂಡ 30 ಹಾಗೂ 40 ರ ಆಸು ಪಾಸಿನವರು ಈ ರೀತಿ ಹೃ.ದ.ಯಾ.ಘಾ.ತ.ದಿಂದ ಅಕಾಲಿಕ ಮ.ರ.ಣ.ಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿ ಹೃ.ದ.ಯ.ಘಾ.ತ.ಕ್ಕೆ ಒಳಗಾಗುವವರ ಸಂಖ್ಯೆ ಭಾರತದಲ್ಲೂ ಗಣನೀಯ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ರೀತಿ ಹೃ.ದ.ಯಾ.ಘಾ.ತ.ದ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅತಿಯಾದ ಒತ್ತಡ, ಸರಿಯಾದ ಜೀವನ ಕ್ರಮ ಇಲ್ಲದೆ ಇರುವುದು ಮತ್ತು ನಾವು ಸೇವಿಸುತ್ತಿರುವ ಆಹಾರ … Read more

ಈರುಳ್ಳಿಯನ್ನು ಈ ವಿಧಾನದಲ್ಲಿ ಸೇವಿಸಿದ್ರೆ ದೇಹದ ತೂಕ ಕಡಿಮೆಯಾಗಿ, ಬೊಜ್ಜು ಮಂಜಿನಂತೆ ಕರಗುತ್ತೆ. ಸಣ್ಣ ಆಗಬೇಕು ಅನ್ನುವವರು ತಪ್ಪದೆ ಈ ಮಾಹಿತಿ ನೋಡಿ.

ಈರುಳ್ಳಿ ಹಾಕದೆ ಇದ್ದರೆ ಯಾವುದೇ ಮಸಾಲೆ ಪದಾರ್ಥವು ಕೂಡ ಟೇಸ್ಟ್ ನೀಡುವುದಿಲ್ಲ ಎಂದೇ ಹೇಳಬಹುದು ಹಾಗೂ ಈರುಳ್ಳಿ ಮನೆಯಲ್ಲಿ ಇಲ್ಲ ಎಂದರೆ ಯಾವುದೇ ಟಿಫನ್ ಆಗಲಿ ಸಾಂಬಾರ್ ಆಗಲಿ ರೆಡಿ ಮಾಡಲು ಕೂಡ ಆಗುವುದಿಲ್ಲ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಕಾರಿಗಳಲ್ಲಿ ಮೊದಲ ಹೆಸರು ಈರುಳ್ಳಿಗೆ ಸಲ್ಲುತ್ತದೆ. ಮತ್ತು ದಿನನಿತ್ಯ ನಾವು ಆಹಾರದಲ್ಲಿ ಬಳಸುವ ಪದಾರ್ಥಗಳಲ್ಲಿ ಈರುಳ್ಳಿ ಪ್ರಮಾಣವು ಹೆಚ್ಚಿಗೆ ಇರುತ್ತದೆ ಹೀಗಾಗಿ ಪ್ರತಿ ಅಡುಗೆ ಮನೆಗಳ ರಾಜ ಈರುಳ್ಳಿ ಎನ್ನಬಹುದು. ಈರುಳ್ಳಿ ಹಾಗೂ … Read more

ನೈಸರ್ಗಿಕವಾಗಿ ದೇಹದ ತೂಕ & ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ಕಡಿಮೆಯಾಗಬೇಕಾ ಹಾಗಾದರೆ ಈ ಬೀಜ ಸೇವಿಸಿ ಸಾಕು,

ತಾವರೆ ಬೀಜಗಳು ಅಥವಾ ಕಮಲದ ಬೀಜಗಳು ಅಥವಾ ಲೋಟಸ್ ಸೀಡ್ಸ್ ಅಥವಾ ಫಾಕ್ಸ್ ಸೀಡ್ಸ್ ಈ ಎಲ್ಲಾ ಹೆಸರಿಗಳಿಗಿಂತಲೂ ಹೆಚ್ಚಾಗಿ ಇದು ಮಾರ್ಕೆಟ್ ನಲ್ಲಿ ಮಖಾನ ಎಂದೇ ಹೆಚ್ಚು ಫೇಮಸ್. ಹಲವಾರು ಜನರಿಗೆ ಇದನ್ನು ಮಖಾನ ಎಂದು ಕರೆದರೆ ಮಾತ್ರ ಗೊತ್ತಾಗುವುದು. ಈ ಹೆಸರನ್ನು ಮೊದಲು ಕೇಳಿದವರಿಗೆ ಇದ್ಯಾವುದಪ್ಪ ವಿಚಿತ್ರವಾದ ರೆಸಿಪಿ ಎಂದು ಎನಿಸಬಹುದು ಆದರೆ ಇದು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ಇದನ್ನು ಆಹಾರ ಪದ್ಧತಿಯಲ್ಲಿ ಸರಿಯಾಗಿ ಬಳಸಿಕೊಂಡು ಸೇವಿಸುವುದರಿಂದ ಮನುಷ್ಯನ ದೇಹದ … Read more

ಪ್ರತಿದಿನ ಊಟ ಆದ ನಂತರ ಬಾಳೆಹಣ್ಣು ಸೇವಿಸುತ್ತಿರ.? ಆಗಿದ್ರೆ ತಪ್ಪದೆ ಇದನ್ನು ನೋಡಿ.

ಕನ್ನಡದಲ್ಲಿ ಒಂದೆರಡು ಮಾತುಗಳಿವೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹಾಗೆ ಅದೇ ರೀತಿ ಇರುವ ಇನ್ನೊಂದು ಮಾತು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವುದು. ಈ ಎರಡು ಮಾತುಗಳ ಅರ್ಥ ಏನೆಂದರೆ ತನ್ನ ದೇಹಕ್ಕೆ ಯಾವ ರೀತಿಯ ಹಾಗೂ ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದರೆ ಒಳ್ಳೆಯದು ಎನ್ನುವುದನ್ನು ಅರಿತುಕೊಂಡಿರುವ ವ್ಯಕ್ತಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ ಯಾಕೆಂದರೆ ಆರೋಗ್ಯ ಕಂಟ್ರೋಲ್ ಮಾಡುವ ಒಳ್ಳೆಯ ಹಿಡಿತ ಅವನಿಗೆ ಗೊತ್ತಿರುತ್ತದೆ. ಹಾಗೆ ಊಟ ತನ್ನಿಚ್ಛೆ ಎನ್ನುವ … Read more

ಅದೆಂಥ ಕಾಡುವ ರಣ ಕೆಮ್ಮು ಆದರೂ ತಕ್ಷಣ ನಿಲ್ಲುತ್ತೆ ಒಮ್ಮೆ ಈ ಮನೆಮದ್ದು ಸೇವಿಸಿ ಸಾಕು.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.ಕೆಮ್ಮು ಅತಿ ಹೆಚ್ಚು ಕಿರಿಕಿರಿ ನೀಡುವ ರೋಗಗಳಲ್ಲಿ ಒಂದು. ಚಳಿಗಾಲ ಬಂತೆಂದ್ರೆ ಕೆಮ್ಮು ಮಾಮೂಲಿ. ರಾತ್ರಿ ನಿದ್ರೆ ಕೊಡದೆ ಹಿಂಸಿಸುವ ಖಾಯಿಲೆ ಇದು. ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಎಂತಹ ರಣ ಕೆಮ್ಮು … Read more

ಒಂದು ಸ್ಪೂನ್ ಇದನ್ನು ಸೇವಿಸಿ ಸಾಕು ಜೀವನದಲ್ಲಿ ಇನ್ನೆಂದು ಗ್ಯಾಸ್ಟಿಕ್ ಸಮಸ್ಯೆ ಬರಲ್ಲ.

ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ತುಂಬಾ ಜನರಿಗೆ ಗ್ಯಾಸ್ಟಿಕ್ ಪ್ರಾಬ್ಲಮ್ ಅನ್ನುವುದು ಇದ್ದೇ ಇರುತ್ತದೆ ಅಲ್ವಾ. ಬೇರೆ ಬೇರೆ ರೀಸನ್ ಇಂದ ಗ್ಯಾಸ್ಟಿಕ್ ಆಗುತ್ತೆ. ಆದರೆ ನಾವು ಗ್ಯಾಸ್ಟಿಕ್ ಆದಾಗ ಕೆಲವೊಂದು ಸಿಂಪಲ್ ರೆಮಿಡೀಸ್ ಗಳನ್ನು ಮನೆಯಲ್ಲಿ ಮಾಡಿಕೊಳ್ಳಬಹುದು.ನಾವು ಹೆಚ್ಚು ಭಾರವಾದ ಆಹಾರ ಸೇವನೆ ಮಾಡಿದಾಗ, ಅತಿ ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಿಗಳನ್ನು ತೆಗೆದುಕೊಂಡಾಗ, ನಿಮಗೆ ಶೀತ, ನೆಗಡಿ ಉಂಟಾದಾಗ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಇದು ವಿಪರೀತ ಮಟ್ಟಕ್ಕೆ … Read more

ಗೊರಕೆ ಸಮಸ್ಯೆಗೆಯಿಂದ ಕಿರಿಕಿರಿ ಅನುಭವಿಸುತ್ತ ಇದ್ದಿರ.? ಇಲ್ಲಿದೆ ನೋಡಿ ಸರಳ ಪರಿಹಾರ,

ಗೊರಕೆ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ ಇದು ಸುತ್ತಮುತ್ತ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ ಕಿರಿಕಿರಿಯಾಗುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಮತ್ತು ನಾಲ್ಕು ಮಹಿಳೆಯರಲ್ಲಿ ಒಬ್ಬರು ಪ್ರತಿ ರಾತ್ರಿ ಗೊರಕೆ ಹೊಡೆಯುತ್ತಾರೆ. ಗೊರಕೆಯನ್ನು ಸಾಮಾನ್ಯವಾಗಿ ಸಣ್ಣ ಸಮಸ್ಯೆಯೆಂದು ಕಡೆಗಣಿಸಲಾಗಿದೆ, ಆದರೆ ಅದರ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ. ಈ ಗೊರಕೆ ಸಮಸ್ಯೆ ವಿವಿಧ ಕಾರಣಗಳಿಂದ ಬರುತ್ತದೆ ಬೊಜ್ಜು ಅಥವಾ ಹೆಚ್ಚಿದ ದೇಹದ ತೂಕ ಗೊರಕೆಯ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ … Read more

ಮಕ್ಕಳಿಗೆ ನೆಗಡಿ, ಶೀತಾ ಮತ್ತು ಕಫಾ ಆಗಿದ್ದರೆ ಈ ಮನೆ ಮದ್ದು ಸೇವಿಸಿ ಸಾಕು ಮೂರೇ ದಿನದಲ್ಲಿ ಕೆಮ್ಮು ಮಾಯ.

ಈ ಚಳಿಗಾಲದಲ್ಲಿ ತುಂಬಾ ಜನಕ್ಕೆ ಶೀತ ಕಫ ಕೆಮ್ಮು ಗಂಟಲು ನೋವು ಇತರ ಹೆಲ್ತ್ ಪ್ರಾಬ್ಲಮ್ ಆಗುತ್ತಾ ಇರುತ್ತೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು.ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.ಕೆಮ್ಮು ಶುರುವಾದಾಗ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದರಿಂದ ಗಂಟಲಿನ ಉರಿಯೂತ ಕಡಿಮೆಯಾಗುತ್ತದೆ. … Read more