ಗ್ಯಾರೆಂಟಿ ಸ್ಕೀಮ್ ಪಡೆಯಲು ಮುಗಿ ಬಿದ್ದು ರೇಷನ್ ಕಾರ್ಡ್ ಮಾಡಿಸುತ್ತಿರುವ ಜನ, ಆದ್ರೆ ರಾಜ್ಯದಲ್ಲಿ 3 ಲಕ್ಷ BPL ಕಾರ್ಡ್ ರದ್ದಾಗಿದೆ ನಿಮ್ಮ ಕಾರ್ಡ್ ಕೂಡ ಈ ಪಟ್ಟಿಯಲ್ಲಿ ಇದೆಯೇ ಚೆಕ್ ಮಾಡಿಕೊಳ್ಳಿ.!

ರಾಜ್ಯದಲ್ಲಿ ನಕಲಿ BPL ಮತ್ತು AAY ಕಾರ್ಡ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಆಹಾರ ಇಲಾಖೆ ನಿರ್ವಹಿಸುತ್ತಿದೆ. ಯಾಕೆಂದರೆ ಇತ್ತೀಚಿಗೆ BPL ಕಾರ್ಡ್ ಹೊಂದಿರುವ ಬಡ ಕುಟುಂಬಗಳ ಸದಸ್ಯರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುತ್ತದೆ ಅದರಲ್ಲೂ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೀಡುತ್ತೇವೆ ಎಂದು ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಬಹುತೇಕ ಯೋಜನೆಗಳಿಗೆ BPL ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಮೊದಲಿನಿಂದಲೂ ಕೂಡ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರು ಪಡೆದಿರುವ BPL ಕಾರ್ಡ್ ರದ್ದು ಮಾಡುವ … Read more

ಎಲ್ಲಾ ಪುರುಷರಿಗೂ ಕೂಡ ಸಿಹಿಸುದ್ದಿ, KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

  ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರೆಲ್ಲರೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಅವಕಾಶದಿಂದ ವಂಚಿತರಾಗಿದ್ದ ಪುರುಷ ಸಮಾಜಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೈಸೂರು ಜಿಲ್ಲಾಡಳಿತವು ಐದು ದಿನಗಳವರೆಗೆ ಪುರುಷರಿಗೂ ಕೂಡ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯಾವ ಮಾರ್ಗದಲ್ಲಿ ಮತ್ತು ಯಾವ ದಿನಗಳು ಪುರುಷರು ಈ ರೀತಿ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಆಷಾಢ … Read more

ಪ್ಯಾನ್ ಕಾರ್ಡ್ ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಫೋಟೋ, ಸಹಿ ಬದಲಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ನಿಮ್ಮ ಪ್ಯಾನ್ ಕಾರ್ಡ್ ಅಲ್ಲಿ ಇತ್ತೀಚಿನ ಭಾವಚಿತ್ರ ಸಹಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:- ● ಮೊದಲಿಗೆ www.onlineservices.nsdl.com ಭೇಟಿ ಕೊಡಿ. ● ಆಗ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಓಪನ್ ಆಗುತ್ತದೆ ಮತ್ತು ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಾಣುತ್ತದೆ. ● ಮುಖ್ಯವಾಗಿ ಅಪ್ಲಿಕೇಶನ್ ಟೈಪ್ ಎಂದು ಇರುವಲ್ಲಿ ನ್ಯೂ ಪ್ಯಾನ್ ಕಾರ್ಡ್ ಎನ್ನುವ ಮೊದಲನೇ ಆಪ್ಷನ್ ಅನ್ನು ಎಲ್ಲರೂ ಕ್ಲಿಕ್ ಮಾಡುತ್ತಾರೆ ಅದು ತಪ್ಪು, ಬದಲಾಗಿ ಮೂರನೇ ಆಪ್ಷನ್ … Read more

ಜೂನ್ ತಿಂಗಳಲ್ಲಿ ಈ 6 ಕೆಲಸಗಳನ್ನು ಕಡ್ಡಾಯವಾಗಿ ಮಾಡ್ಲೇಬೇಕು. ಇಲ್ಲದಿದ್ರೆ ಎದುರಾಗಲಿದೆ ಸಂಕಷ್ಟ ಬಾರಿ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ ಎಚ್ಚರ…!

  ಇದೇ ಜೂನ್‌ ತಿಂಗಳಲ್ಲಿ ಅನೇಕ ಕೆಲಸಗಳನ್ನು ಪೂರ್ಣಗೊಳಿಸುವ ಕೆಲಸಗಳಿವೆ. ಇಂದಿನ ಲೇಖನದಲ್ಲಿ ನಾವು ಜೂನ್ 30 ರ ಮೊದಲು ಯಾವೆಲ್ಲ 6 ಹಣಕಾಸಿನ ಕಾರ್ಯಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು? ಎನ್ನುವದರ ಕುರಿತು ಮಾಹಿತಿ ತಿಳಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ… ಜೂನ್ 30ರ ಒಳಗೆ ಏನೆಲ್ಲಾ ಕೆಲಸಗಳನ್ನು ಮಾಡಲೇಬೇಕು? ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು, ಆಧಾರ್ ಅನ್ನು ಉಚಿತವಾಗಿ ನವೀಕರಿಸುವುದು, ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸುವುದು, ಮುಂಗಡ ತೆರಿಗೆ … Read more

ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಿದ್ರೂ ಕೂಡ ಸ್ವೀಕೃತಿ ರಶೀದಿ ಪ್ರಿಂಟ್ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು.!

  ಕರ್ನಾಟಕದ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಖಾತ್ರಿ ಭರವಸೆಗಳಂತೆ ಸರ್ಕಾರ ರಚನೆ ಆದಮೇಲೆ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಆದೇಶ ಪತ್ರ ಹೊರಡಿಸಿದೆ. ಅದರಲ್ಲಿ ಮೊದಲನೇ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದೆ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕೃತಿ ಮಾಡುತ್ತಿದ್ದು, ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಆನ್ಲೈನ್ ಮೂಲಕ … Read more

ಇನ್ನು ಮುಂದೆ 1 ರಿಂದ 6 ವರ್ಷದ ಒಳಗಿನ ಮಕ್ಕಳ ತಾಯಂದಿರ ಖಾತೆಗೆ ಪ್ರತಿ ತಿಂಗಳು ಬರಲಿದೆ 2500ರೂ ಕೂಡಲೇ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಿರಿ

. ಮಕ್ಕಳ ಪೌಷ್ಟಿಕತೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಒಣ ಪಡಿತರ ಹಾಗೂ ಇತರ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. 1 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪಡಿತರದ ವ್ಯವಸ್ಥೆ ಜೊತೆಗೆ ಮಧ್ಯಾಹ್ನದ ವೇಳೆಯ ಪೌಷ್ಟಿಕಾಂಶಯುಕ್ತ ಊಟದ ವ್ಯವಸ್ಥೆಯನ್ನು ಕೂಡ ಮಾಡಿದೆ. ಈಗ ಇದರಲ್ಲಿ ಮಹತ್ವದ ಬದಲಾವಣೆ ಮಾಡಲು ಸರ್ಕಾರ ತೀರ್ಮಾನಕ್ಕೆ ಬಂದಿದೆ. ಪಡಿತರದ ಬದಲು … Read more

ಕುಡಿತದ ಚಟ ಬಿಡಿಸುವುದಕ್ಕೆ ಅದ್ಭುತ ಮನೆ ಮದ್ದು, ಟೀ ಕಾಫಿ ಜೊತೆ ಇದನ್ನು ಮಿಕ್ಸ್ ಮಾಡಿ ಕೊಡಿ ಸಾಕು ಜನ್ಮದಲ್ಲಿ ಎಣ್ಣೆ ಮುಟ್ಟಲ್ಲ.! ಯಾವುದೇ ಸೈಡ್ ಎಫೆಕ್ಟ್ ಇಲ್ಲ

  ಕುಡಿತದ ದಾಸರಾಗಿ ಆರೋಗ್ಯ ಹಾನಿ ಮಾಡಿಕೊಂಡು ಮನೆಯವರಿಗೂ ಕೂಡ ಸಮಸ್ಯೆ ಆಗಿರುವವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ನಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ಈ ರೀತಿ ಕುಳಿತದಿಂದ ಜೀವನ ಹಾಳು ಮಾಡಿಕೊಂಡವರ ಉದಾಹರಣೆಯನ್ನು ಕಣ್ಣಾರೆ ಕಂಡಿದ್ದೇವೆ. ಇಂಥವರಿಂದ ಅವರಿಗೆ ತಿಳಿಯದಂತೆ ಕುಡಿತದ ಚಟ ಬಿಡಿಸಬೇಕು ಎಂದರೆ ಬಹಳ ಕಷ್ಟ. ಯಾವುದೇ ಔಷಧಿಗಳನ್ನು ಕೊಟ್ಟರು ಕೂಡ ಅದನ್ನು ಸ್ವೀಕರಿಸಲು ಅವರು ಸಿದ್ಧವಿರುವುದಿಲ್ಲ. ಹಾಗಾಗಿ ಅವರಿಗೆ ತಿಳಿಯದ ರೀತಿ ಕೆಲ ಮನೆ ಮದ್ದುಗಳನ್ನು ಮಾಡಿ ಅವರು ಕುಡಿಯುವ … Read more

ಗೃಹಜ್ಯೋತಿ ಯೋಜನೆಯಡಿ ನಿಮ್ಮ ಮನೆಯ ವಿದ್ಯುತ್ ಬಿಲ್ ಹೇಗೆ ಲೆಕ್ಕಾಚಾರ ಮಾಡ್ತಾರೆ ಗೊತ್ತಾ.?

ಸದ್ಯಕ್ಕೀಗ ಕರ್ನಾಟಕ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಪಕ್ಕ ಆಗಿದ್ದು ಅವುಗಳ ಆದೇಶ ಪತ್ರವೂ ಕೂಡ ಹೊರಬಿದ್ದಿದೆ. ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿದ್ದ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬಗಳವರೆಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಜೂನ್ 18 ರಿಂದ ಗ್ರಾಹಕರು ಅವರ ಕಸ್ಟಮರ್ ಐಡಿ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ … Read more

ಮಾಲೀಕರು ಮ.ರಣ ಹೊಂದಿದ್ದರೆ, ವಿದ್ಯುತ್ ಮೀಟರ್ ಬೇರೆಯವರ ಹೆಸರಿದ್ದರೆ ಈ ಕಾರಣಗಳಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಅಂದ್ರೆ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

  ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅನೇಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸುವ ಬಗ್ಗೆ ಅನೇಕರಿಗೆ ಗೊಂದಲ ಇದೆ. ಯಾಕೆಂದರೆ ಅವರ ವಿದ್ಯುತ್ ಬಿಲ್ ಮಾಲೀಕರು ಮ.ರಣ ಹೊಂದಿದ್ದರೆ ಈಗ ಅವರ ಹೆಸರನ್ನು ಅರ್ಜಿ ಫಾರ್ಮ್ ಅಲ್ಲಿ ತುಂಬಿಸಬಹುದೇ ಎಂದು ಇನ್ನೂ ಕೆಲವರು ವಿದ್ಯುತ್ ಮೀಟರ್ ಬೇರೆಯವರ ಹೆಸರಿನಲ್ಲಿ ಇದೆ ಬಾಡಿಗೆಗೆ ಇರುವುದರಿಂದ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಗೊಂದಲದಲ್ಲಿದ್ದಾರೆ. ಮತ್ತು ಇದಕ್ಕೆ ಅರ್ಜಿ … Read more

ನಿಮ್ಮ ಊರಿಗೆ ಸರ್ಕಾರದಿಂದ ಎಷ್ಟು ಮನೆ ಬಂದಿದೆ, ಯಾರಿಗೆ ಎಷ್ಟು ಹಣ ಜಮೆ ಆಗಿದೆ, ನೀವು ಹಾಕಿರುವ ಅರ್ಜಿ‌ ಸ್ಥಿತಿ ಎಲ್ಲಿದೆ ಬಂದಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಬಹುದು.!

  ಮನೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನಡಿ ನೆಲೆಸುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ. ರಾಜ್ಯ ಸರ್ಕಾರಗಳು ಕೂಡ ಈ ರೀತಿ ಪ್ರತಿಯೊಬ್ಬರು ವಾಸಿಸಲು ಯೋಗ್ಯವಾದ ಮನೆಯಲ್ಲಿ ಜೀವನ ಮಾಡುವಂತೆ ಆಗಲಿ ಎಂದು ಆಸೆಪಡುತ್ತದೆ. ಈಗಾಗಲೇ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಂಡು ಸ್ವಂತ ಸೂರು ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ವಿಪರೀತವಾಗಿ ಶ್ರಮಿಸುತ್ತಿವೆ. ಭಾರತದಲ್ಲಿ ಸ್ವಂತ ಮನೆ ಕನಸಿಗೆ ಹೆಸರುವಾಸಿ ಆಗಿರುವ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ … Read more