ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು, ಹಣಕಾಸಿನ ಸಮಸ್ಯೆಯಿಂದ ಹೊರ ಬರಬೇಕು ಅನ್ನುವವರು ಕಪ್ಪು ದಾರದಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

  ಜೀವನದಲ್ಲಿ ಹಣ ಎಷ್ಟು ಅವಶ್ಯಕತೆ ಇದೆ ಎಂದರೆ ಬದುಕಿನ ಶೇಕಡ 90% ಸಮಸ್ಯೆಗಳನ್ನು ನಾವು ಹಣದಿಂದ ಪರಿಹಾರ ಮಾಡಿಕೊಳ್ಳಬಹುದು. ಆದರೆ ಈ ಹಣ ಎಷ್ಟು ಚಂಚಲ ಎಂದರೆ ಒಮ್ಮೆ ಧನಿಕನಾಗಿದ್ದವನನ್ನು ಮರುದಿನ ಬಡವನನಾಗಿಸುತ್ತದೆ, ಬಿಕ್ಷುಕನನ್ನು ಶ್ರೀಮಂತನಾಗಿಸುತ್ತದೆ. ಜೀವನದಲ್ಲಿ ಯೋಗವು ಒಂದೇ ಬಾರಿ ಬರುವುದರಿಂದ ನಮ್ಮ ಕೈಯಲ್ಲಿ ಹಣಕಾಸು ಚೆನ್ನಾಗಿ ಓಡುತ್ತಾಡುತ್ತಿದೆ ಎಂದರೆ ಅದು ಹಾಗೆ ಉಳಿದುಕೊಳ್ಳಲು ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗೆಯೆ ಹಣಕಾಸಿನ ಸಮಸ್ಯೆ ಬಂದಿದೆ ಇದರಿಂದ ಪಾರಾಗಬೇಕು ಎಂದರೆ ಅದಕ್ಕೂ ಕೂಡ ಕೆಲ … Read more

2,000 ರೂಪಾಯಿ ನೋಟ್ ವಿನಿಮಯ ನಿಯಮದಲ್ಲಿ ಬದಲಾವಣೆ.! ನೋಟ್ ವಿನಿಮಯ ಪ್ರಕ್ರಿಯೆಗೆ ಶುಲ್ಕ ವಿಧಿಸಿದ ಬ್ಯಾಂಕ್ ಗಳು. ಒಂದು ನೋಟ್ ಬದಲಾಯಿಸೋಕೆ ಎಷ್ಟು ಶುಲ್ಕ ‌ನೋಡಿ.!

  2016ರಲ್ಲಿ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳು ಬ್ಯಾನ್ ಆದ ಸಂದರ್ಭದಲ್ಲಿ ಹೊಸದಾಗಿ 2,000ರೂ. ನೋಟ್ ಗಳನ್ನು ಚಲಾವಣೆಗೆ ತರಲಾಗಿತ್ತು. ಅದೇ ಮೊದಲ ಬಾರಿಗೆ ದೇಶದಲ್ಲಿ 2,000 ಮುಖಬೆಲೆಯ ನೋಟನ್ನು ಜಾರಿಗೆ ತಂದಿದ್ದು. ಗುಲಾಬಿ ಬಣ್ಣದ ಬಾಹ್ಯಾಕಾಶಯನದ ಚಿತ್ರ ಹೊಂದಿದ್ದ 2,000 ಮುಖಬೆಲೆಯ ನೋಟ್ ನ ವ್ಯಾಲಿಡಿಟಿ ಕೂಡ ಈಗ ಮುಗಿದಿದೆ. ಮತ್ತೊಮ್ಮೆ RBI ನೋಟ್ಗಳ ನ್ನು ಹಿಂಪಡೆಯುತ್ತಿದೆ ಇದರ ಬಗ್ಗೆ RBI ಆಜ್ಞೆ ಹೊರಡಿಸಿ ನೋಟ್ ಗಳನ್ನು ಹೊಂದಿರುವವರು ಬ್ಯಾಂಕ್ಗಳಲ್ಲಿ ಇದನ್ನು ವಿನಿಮಯ … Read more

ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೆ ಗೃಹಲಕ್ಷ್ಮಿ ಯೋಜನೆ 2000 ರೂಪಾಯಿ ಯಾರಿಗೆ ಸಿಗಲಿದೆ ಗೊತ್ತಾ.?

  ಈ ಬಾರಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸೀಟ್ ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರ ವಹಿಸಿಕೊಂಡಿದೆ. ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿ ಸಂಪುಟ ರಚನೆ ಕೂಡ ಮಾಡಿದ್ದಾರೆ. ಪಕ್ಷವು ಗೆದ್ದು ಸರ್ಕಾರ ರಚಿಸಿ ಸಚಿವರನ್ನು ಕೂಡ ನೇಮಿಸುತ್ತಿದೆ. ಮತ್ತೊಂದು ಕಡೆಯಿಂದ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿಯಾಗಿ … Read more

ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಕ್ಷಣವೇ ಎಚ್ಚೆತ್ತುಕೊಳ್ಳಿ.! ಜೂನ್ 1 ರಿಂದ ಹೊಸ ರೂಲ್ಸ್

HDFC ಬ್ಯಾಂಕ್ ಹಾಗೂ HDFC ಬ್ಯಾಂಕ್ ಲಿಮಿಟೆಡ್ ಎರಡು ಹಣಕಾಸಿನ ಕಂಪನಿಗಳು ವಿಲೀನಗೊಳ್ಳುತ್ತಿವೆ. RBI ಕೂಡ ಇದಕ್ಕೆ ಅನುಮತಿ ನೀಡಿದ್ದು 2023-24ನೇ ಆರ್ಥಿಕ ವರ್ಷದಲ್ಲಿ ಈ ಪ್ರಕ್ರಿಯೆ ಆರಂಭಗೊಳಿಸಲು ಆದೇಶ ನೀಡಿದೆ. ಆದರೆ ಜುಲೈ ತಿಂಗಳ ಒಳಗಡೆ ಸಂಪೂರ್ಣವಾಗಿ HDFC ಮತ್ತು HDFC ಬ್ಯಾಂಕ್ ಲಿಮಿಟೆಡ್ ಕಂಪನಿಗಳನ್ನು ಪೂರ್ತಿಯಾಗಿ ಮರ್ಜ್ ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಈ ಪ್ರಕ್ರಿಯೆಗೆ ಇನ್ನು 4-5 ವಾರಗಳು ಮಾತ್ರ ಬಾಕಿ ಉಳಿದಿದೆ. ಮತ್ತೊಂದು ಕಡೆ ವಿಶ್ಲೇಷಕರ ಪ್ರಕಾರ ಈ ಪ್ರಕ್ರಿಯೆ ಪೂರ್ತಿಗೊಳಿಸಲು … Read more

ಜೂನ್ 1 ರಿಂದ ಹೊಸ ರೂಲ್ಸ್ , ಮೇ 31 ರ ಒಳಗೆ ಈ ದಾಖಲೆ ಸಲ್ಲಿಸಿದರೆ 200 ಯೂನಿಟ್ ವಿದ್ಯುತ್ ಫ್ರೀ..!

  ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆಯೇ ಚರ್ಚೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನಕೊಂದು ಸುದ್ದಿ ಇದರ ಕುರಿತು ಪ್ರಸಾರ ಆಗುತ್ತಲಿದೆ. ನಮ್ಮ ಸರ್ಕಾರ ಈ ವರ್ಷ ವಿಧಾನಸಭೆ ಎಲೆಕ್ಷನ್ ಅಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿ ಗ್ಯಾರಂಟಿ ಕಾರ್ಡ್ಗಳನ್ನು ಪಕ್ಷದವರು ವಿತರಿಸಿದ್ದರು. ಅಂತೆಯೇ ಜನರ ವಿಶ್ವಾಸ ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದಾರೆ. ಕೊಟ್ಟ ಮಾತಿನಂತೆಯೇ ಮೊದಲ ಸಚಿವ ಸಂಪುಟದಲ್ಲಿ ಚರ್ಚಿಸಿ … Read more

ಕುತ್ತಿಗೆ/ಕಾಲು ಉಳುಕ್ಕಿದ್ದರೆ, ಕೈಕಾಲು ಮುರಿದಿದ್ದರ ಒಂದೇ ವಾಸಿ ಮಾಡುತ್ತಾರೆ ಈ ನಾಟಿ ವೈದ್ಯ.!

ಯಾವುದಾದರೂ ರಸ್ತೆ ಅಪಘಾತವಾದಾಗ ಖಂಡಿತವಾಗಿಯೂ ಅವಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ತೀವ್ರವಾದ ಅಪಘಾತ ಆಗದೆ ಸಣ್ಣ ಪುಟ್ಟ ಪೆಟ್ಟುಗಳಾಗಿ ಕೈಕಾಲು ಉಳುಕುವುದು ಈ ರೀತಿ ಆದಾಗ ಅಥವಾ ಕೈಕಾಲು ಮುರಿದಿದ್ದ ಕ್ಷಣದಲ್ಲಿ ತಿಳಿಯದೆ ನಂತರ ನೋವು ಬಂದು ಗೊತ್ತಾದಾಗ ಹೆಚ್ಚಿನ ಜನರು ಅದನ್ನು ನಾಟಿ ವೈದ್ಯದ ಮೂಲಕ ಗುಣಪಡಿಸಿಕೊಳ್ಳಲು ಹೋಗುತ್ತಾರೆ. ಈ ರೀತಿ ಸಮಸ್ಯೆಗಳು ಆದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಂಡಾಗ ಎಷ್ಟು ಪರಿಣಾಮಕಾರಿಯಾಗಿ ಗುಣವಾಗುತ್ತದೆಯೋ ಅದಕ್ಕಿಂತಲೂ ಹೆಚ್ಚಿಗೆ ನಾಟಿ … Read more

ರೈತರು ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ ಗೊತ್ತ.? ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯವಾದ ಮಾಹಿತಿ ಇದು.!

ಇನ್ನು ಆರು ತಿಂಗಳ ಒಳಗಾಗಿ ಕೃಷಿ ಪಂಪ್ ಸೆಟ್ ಗಳ R.R ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ರೈತರು ಲಿಂಕ್ ಮಾಡಲೇಬೇಕು. ಇಲ್ಲವಾದಲ್ಲಿ ಅಂತಹ ರೈತರಿಗೆ ಸಹಾಯಧನವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಬಂದ್ ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (KERC) ನೀಡಿದೆ. ಈ ಸುದ್ದಿಯನ್ನು ಕೇಳಿ ಕರ್ನಾಟಕದ ರೈತರು ಕಂಗಲಾಗಿ ಹೋಗಿದ್ದಾರೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಇದಕ್ಕೆ ಕೊಡುತ್ತಿರುವ ಕಾರಣ ಏನೆಂದರೆ, ಕರ್ನಾಟಕದಲ್ಲಿ ಈ ರೀತಿ ಕೃಷಿ … Read more

ಯುವನಿಧಿ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ ತಿಂಗಳಿಗೆ 3000 ರೂಪಾಯಿ.! ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳೇನು ನೋಡಿ.!

  ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಂದೊಂದೇ ಗ್ಯಾರಂಟಿ ಕುರಿತಾಗಿ ಆದೇಶಗಳನ್ನು ಮಾಡಿದೆ. ಅಂದರೆ ತನ್ನ ಐದು ಗ್ಯಾರಂಟಿಗಳ ಮತ್ತೊಂದು ಗ್ಯಾರಂಟಿಗೆ ಆದೇಶ ಮಾಡಿಬಿಡುವ ಮೂಲಕ ಬದ್ಧತೆಯನ್ನು ತೋರಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ತಾವು ಹೇಳಿದ ಐದು ಗ್ಯಾರಂಟಿಗಳು ಮಾಡುವ ಆಶ್ವಾಸನೆ ಕೊಟ್ಟಿತ್ತು. 20 May ರಂದು ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳನ್ನು ಮಾಡುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಅಂದರೆ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಯುವಕರಿಗೆ ಪ್ರತಿ … Read more

ನಿಮ್ಮ ಮೊಬೈಲ್ ಅನ್ನು ಯಾರದೂ ಕದ್ದರೆ ಅಥವಾ ಕಳೆದು ಹೋದರೆ ಆ ಮೊಬೈಲ್ ಅನ್ನು ಯಾರು ಬಳಸದಂತೆ ಮಾಡುವ ವಿಧಾನ.!

  ಈಗ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿನಿತ್ಯವೂ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ಗಳು ಕಳೆದು ಹೋಗಿರುವ ಬಗ್ಗೆ ಮತ್ತು ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದೆ. ಆದರೂ ಕೂಡ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರು ಕದ್ದ ಫೋನ್ ಇಂದ ಸಿಮ್ ಕಾರ್ಡ್ ತೆಗೆದು ಬಿಸಾಕಿ, ಪೊಲೀಸರ ಟ್ರ್ಯಾಕ್ ಇಂದ ತಪ್ಪಿಸಿಕೊಂಡು ಬೇರೆ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದಾರೆ. ದಿನೇ ದಿನೇ ಇಂತಹ ದೂರುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಂಚಾರ್ … Read more

ಹೆಣ್ಣು ಮಕ್ಕಳು ಇರುವ ಪೋಷಕರಿಗೆ ಗುಡ್ ನ್ಯೂಸ್

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವ ಹೊಸದೊಂದು ಯೋಜನೆಯನ್ನು ಉದ್ಘಾಟಿಸಿದರು. ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಆರಂಭ ಆಯಿತು. ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಇರಬೇಕು ಎನ್ನುವ ಕಾರಣಕ್ಕಾಗಿ ಹೆಣ್ಣು ಮಕ್ಕಳ ಪೋಷಕರು ಮಕ್ಕಳು ಬಾಲ್ಯವಸ್ಥೆಯಲ್ಲಿ ಇದ್ದಾಗಲೇ ಅವರ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದಾಗಿತ್ತು. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಇದನ್ನು … Read more