ಯಾರ ಬಳಿ ಈ ರೀತಿ ಕಾರ್ಡ್ ಇದಿಯೋ ಅವರಿಗೆ ಸಿಗಲಿದೆ 60 ಲೀಟರ್ ಉಚಿತ ಪೆಟ್ರೋಲ್. ಈಗಾಲೇ ನಿಮ್ಮ ಬಳಿ ಈ ರೀತಿ ಕಾರ್ಡ್ ಇದಿಯೋ ಇಲ್ಲವೋ ಒಮ್ಮೆ ಚೆಕ್ ಮಾಡಿ

  ಈಗ ದೇಶದ ಎಲ್ಲಾ ಬ್ಯಾಂಕ್ ಗಳು ಕೂಡ ಕ್ರೆಡಿಟ್ ಕಾರ್ಡ್ ಸೇವೆ ನೀಡುತ್ತಿವೆ. ಅಲ್ಲದೆ ತನ್ನ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಖರೀದಿಸುವಂತೆ ಗ್ರಾಹಕರಿಗೆ ನಾನಾ ಆಫರ್ ಗಳನ್ನು ನೀಡುವ ಮೂಲಕ ಅವರನ್ನು ಅಟ್ರಾಕ್ಟ್ ಮಾಡುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ದೇಶದ ಶೇಖಡವಾರು ಹೆಚ್ಚು ಜನಸಂಖ್ಯೆ ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಗಳಿಂದ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಈವರೆಗೂ ಕೂಡ ನೀವು ಕ್ರೆಡಿಟ್ ಕಾರ್ಡ್ ಖರೀದಿಸಿಲ್ಲ ಎಂದರೆ … Read more

ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾ‌ನ.

  ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಅಡ್ರೆಸ್ ಏನಾದ್ರೂ ತಪ್ಪಾಗಿದ್ದರೆ ಅದನ್ನು ಹೇಗೆ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ನೀವು ಕ್ರೋಮ್ ಬ್ರೌಸರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಆಧಾರ್ ಎಂದು ಟೈಪ್ ಮಾಡಿ ನಂತರ Uidai ಎಂಬಂತಹ ವೆಬ್ಸೈಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಭಾಷೆಯ ಆಯ್ಕೆ ಕೇಳುತ್ತದೆ ನೀವು ಯಾವ ಭಾಷೆಯಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಚೇಂಜ್ … Read more

ಸೈಟ್ ಅಥವಾ ಜಮೀನು ಖರೀದಿ ಮಾಡುವಾಗ ನೋಡಲೇಬೇಕಾದ 5 ಪ್ರಮುಖ ಕಾಗದ ಪತ್ರಗಳು ಇದು. ಈ ದಾಖಲೆಗಳು ಸರಿ ಇದ್ದರೆ ಸಂಪೂರ್ಣ ವಿಶ್ವಾಸದಿಂದ ಜಾಗ ಖರೀದಿ ಮಾಡಬಹುದು.

  ನಾವು ಖರೀದಿ ಮಾಡಬೇಕಾಗಿರುವ ಜಾಗದ ಮೊದಲ ದಾಖಲೆ ಪತ್ರ ನೋಡಬೇಕಾಗಿರುವುದು ಏನೆಂದರೆ ಕ್ರಯ ಪತ್ರ ಹೌದು ಕ್ರಯ ಪತ್ರದಲ್ಲಿ ಮುಖ್ಯವಾಗಿ ನೀವು ನೋಡಬೇಕಾಗಿರುವುದು ಆ ಒಂದು ಜಾಗದ ಮಾಲೀಕ ಯಾರು ಎಂದು ಅದು ಕ್ರಯ ಪತ್ರದಲ್ಲಿ ಇರುತ್ತದೆ ಹಾಗೆಯೇ ಆ ಜಾಗವನ್ನು ಅವರು ರಿಜಿಸ್ಟರ್ ಮಾಡಿಕೊಂಡಂತಹ ದಿನಾಂಕ ಕೂಡ ಅದರಲ್ಲಿ ಇರುತ್ತದೆ ಜಾಗದ ಚಕ್ಕು ಬಂಧುಗಳು ಉದ್ಧ ಅಳತೆಗಳು ಸಹ ಇರುತ್ತದೆ. ನೀವು ಮಾಡಬೇಕಾಗಿರುವುದು ಆ ಜಾಗಕ್ಕೆ ಹೋಗಿ ಅವರು ಕೊಟ್ಟಿರುವ ಕ್ರಯ ಪತ್ರದಲ್ಲಿ ಹೊಂದಿರುವ … Read more

ಗೃಹಿಣಿಯರಿಗೆ ಸಿಹಿ ಸುದ್ದಿ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್ ಪಡೆಯೋದು ಹೇಗೆ ನೋಡಿ.

  ಇತ್ತೀಚೆಗೆ ಏರುತ್ತಿರುವ ದಿನಸಿ ಸಾಮಾನುಗಳ ರೇಟ್ ತರಕಾರಿ ಬೆಲೆ ಇಂದ ಗೃಹಿಣಿಯರು ಕಂಗೆಟ್ಟಿದ್ದಾರೆ. ಇದರ ನಡುವೆ ಏರಿರುವ ಅಡುಗೆ ಅನಿಲದ ದರವು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದೇಶದಾದ್ಯಂತ ಈಗ ಎಲ್ಲಾ ಗೃಹಿಣಿಯರು ಸಹ ತಮ್ಮ ಅಡುಗೆ ಕೆಲಸಕ್ಕಾಗಿ ಅಡುಗೆ ಅನಿಲವನ್ನೇ ಅವಲಂಬಿಸಿದ್ದಾರೆ. ಇದರ ನಡುವೆ ಅಡಿಗೆ ಅನಿಲದ ಬೆಲೆ ಮುಗಿಲೇರುವುದು ಗೃಹಿಣಿಯರು ಕಣ್ಣೀರುಡುವಂತೆ ಮಾಡಿದೆ. ಪ್ರತಿ ಬಾರಿ ಕೂಡ ಮಹಿಳೆಯರು ಇದರ ಬಗ್ಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸತ್ತಲೇ ಇದ್ದರು. ಸರ್ಕಾರ ನಿಗದಿಪಡಿಸಿರುವ ಈ … Read more

ಸ್ವಂತ ಆಧಾರ್ ಕಾರ್ಡ್ ಸೇವಾ ಕೇಂದ್ರವನ್ನು ಓಪನ್ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಿ.

ಸಾಕಷ್ಟು ಜನರು ನಿರುದ್ಯೋಗಿಗಳು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿರುತ್ತಾರೆ ಅಂತಹವರಿಗೆ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಆಧಾರ್ ಸೇವಾ ಕೇಂದ್ರವನ್ನು ತೆರೆದು ನೀವು ಕೈ ತುಂಬಾ ಹಣ ಗಳಿಕೆಯನ್ನು ಮಾಡಬಹುದಾಗಿದೆ. ಆಧಾರ್ ಸೇವಾ ಕೇಂದ್ರವನ್ನು ಓಪನ್ ಮಾಡಲು ಈಗ ಸುವರ್ಣ ಅವಕಾಶ ಆಧಾರ್ ಕಾರ್ಡ್ ಅವರ ಕಡೆಯಿಂದ ಹೊಸದಾಗಿ ಒಂದು ಮಾಹಿತಿ ಬಂದಿದೆ, ಈ ಮಾಹಿತಿಯ ಪ್ರಕಾರ ನೀವು ಹೊಸ ಆಧಾರ್ ಕಾರ್ಡ್ ಕೇಂದ್ರವನ್ನು ತೆರೆಯಬಹುದು. ಆಧಾರ್ ವೆಬ್ಸೈಟ್ ಅವರು ಒಂದು ಮಾಹಿತಿ ನೀಡಿದ್ದಾರೆ ಆಪರೇಟರ್ಸ್ … Read more

ಸರ್ಕಾರಿ ಕೆಲಸ ಮಾಡಿಸಲು ಬೇಕಾದ ಕಂಟ್ರಾಕ್ಟರ್ ಲೈಸೆನ್ಸ್ ಗೆ ಅರ್ಜಿ ಹಾಕುವುದು ಹೇಗೆ.? ಏನೆಲ್ಲಾ ದಾಖಲಾತಿಗಳು ಬೇಕು, ಅರ್ಹತೆಗಳೇನು ಸಂಪೂರ್ಣ ಮಾಹಿತಿ.

  ಸರ್ಕಾರದ ಯಾವುದೇ ಕೆಲಸವನ್ನು ಗುತ್ತಿಗೆ ಪಡೆದು ಕೆಲಸ ಮಾಡಲು ಈ ಸಿವಿಲ್ ಕಾಂಟ್ರಾಕ್ಟ್ ಲೈಸೆನ್ಸ್ ಬೇಕಾಗುತ್ತದೆ. ಉದಾಹರಣೆಗೆ ಪಂಚಾಯಿತಿಯಿಂದ ಗುತ್ತಿಗೆ ಪಡೆದು ಅಂದರೆ ರೋಡ್ ಕೆಲಸ, ಬಸ್ ಸ್ಟಾಪ್ ಕೆಲಸ, ಕೆರೆ,ಬಾವಿ ಈ ರೀತಿ ಸರ್ಕಾರದ ಕೆಲಸಗಳು ಗುತ್ತಿಗೆ ಪಡೆದು ಟೆಂಡರ್ ಪಡೆದು ಕೆಲಸ ಮಾಡುವುದಕ್ಕೆ ಸಿವಿಲ್ ಕಾಂಟ್ರಾಕ್ಟರ್ ಲೈಸೆನ್ಸ್ ಬೇಕಾಗುತ್ತದೆ. ಇದರಲ್ಲಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. Class-4 Class-3 Class-2 Class-1 ಎಂದು ವಿಂಗಡಿಸಲಾಗಿದೆ. Class-4 ಮತ್ತು Class-3 ನಲ್ಲಿ ಯಾರು ಸರ್ಕಾರದ ಕೆಲಸ … Read more

ಕೇವಲ 1 ರೂಪಾಯಿಗೆ ಫ್ರಿಡ್ಜ್, ಎ.ಸಿ ಖರೀದಿ ಮಾಡಿ. ಫ್ಲಿಪ್ ಕಾರ್ಟ್ ನಲ್ಲಿ ಫ್ರೀ ಶಾಪಿಂಗ್ ಆಫರ್ ಇವತ್ತೆ ಬುಕ್ ಮಾಡಿ ಇಂಥ ಆಫರ್ ಮತ್ತೆ ಸಿಗಲ್ಲ.

  ಆನ್ಲೈನ್ ಶಾಪಿಂಗ್ ಮಾಡುವವರ ಫೇವರೆಟ್ ಇ-ಕಾಮರ್ಸ್ ಸೈಟ್ flipkart. ಯಾಕೆಂದರೆ ಫ್ಲಿಪ್ಕಾರ್ಟ್ ಸದಾ ಕಾಲ ಒಂದಲ್ಲ ಒಂದು ಹೊಸ ರೀತಿಯ ಆಫರ್ ಅಥವಾ ರಿಯಾಯಿತಿಗಳನ್ನು ತನ್ನ ಗ್ರಾಹಕರ ಕೊಡುತ್ತಲೇ ಇರುತ್ತದೆ. ಈ ಬಾರಿಯೂ ಕೂಡ ಅಂತಹದ್ದೇ ಒಂದು ಹೊಸ ಆಫರ್ ತಂದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಈಗ ಎಸಿ, ಟಿವಿ, ಫ್ರಿಡ್ಜ್ ಅಂತಹ ಎಲೆಕ್ಟ್ರಿಕಲ್ ಗ್ಯಾಜೆಟ್ ಗಳನ್ನು ಫ್ಲಿಪ್ಕಾರ್ಟ್ ಅಲ್ಲಿ ಕೇವಲ ಒಂದು ರೂಪಾಯಿಗೆ ನೀವು ಖರೀದಿಸಬಹುದು. ಇದು ನಿಜವೇ ಎಂದು ಹಲವರಿಗೆ ಅನುಮಾನ … Read more

ಯುವಕರಿಗೆ ಗುಡ್ ನ್ಯೂಸ್, JCB ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನಿಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಿ ಉಚಿತ ಊಟ & ವಸತಿ ಲಭ್ಯ.

  ಯಾರಿಗೆಲ್ಲ JCB ಆಪರೇಟರ್ ಆಗಿ ಕೆಲಸ ಮಾಡಲು ಆಸಕ್ತಿ ಇದೆಯೋ ಅಂತಹವರಿಗೆ ಇದೊಂದು ಸುವರ್ಣ ಅವಕಾಶ. ಈ ಒಂದು ಟ್ರೈನಿಂಗ್ ನಿಮಗೆ ಉಚಿತವಾಗಿದ್ದು ಊಟ ವಸತಿ ಎಲ್ಲವೂ ಸಹ ನಿಮಗೆ ಫ್ರೀ ಆಗಿ ದೊರೆಯುತ್ತದೆ. ಸಾಕಷ್ಟು ಜನ ಯುವಕರಿಗೆ JCB ಆಪರೇಟರ್ ಆಗಿ ಕೆಲಸ ಮಾಡಬೇಕು ಎನ್ನುವಂತಹ ಆಸಕ್ತಿ ಇರುತ್ತದೆ ಆದರೆ ಅವರು ಈ ಒಂದು ಟ್ರೈನಿಂಗ್ ಪಡೆದುಕೊಳ್ಳಲು ಸಾಕಷ್ಟು ಹಣವನ್ನು ನೀಡಬೇಕಾಗುತ್ತದೆ. ಕೆನರಾ ಬ್ಯಾಂಕ್ ಹಾಗೆಯೇ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಇವರ … Read more

ಹೆಲ್ಮೆಟ್ ಹಾಕಿದ್ರು ಬೀಳುತ್ತೆ 2000 ರೂಪಾಯಿ ದಂಡ ಕೆಂದ್ರ ಸರ್ಕಾರದಿಂದ ಮತ್ತೊಂದು ಹೊಸ ಟ್ರಾಫಿಕ್ ರೂಲ್ಸ್ ಜಾರಿ…

  ಎಲ್ಲಾ ಸಂಚಾರಿ ನಿಯಮಗಳ ಮುಖ್ಯ ಉದ್ದೇಶ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವುದಾಗಿದೆ. ಜೊತೆಗೆ ಮೋಟಾರ್ ವಾಹನ ಕಾಯ್ದೆಗಳು ವಾತಾವರಣದಲ್ಲಿ ಪರಿಸರ ಮಾಲಿನ್ಯವನ್ನು ತಗ್ಗಿಸುವುದು, ಜೊತೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸುವುದು ಇನ್ನು ಮುಂತಾದ ಕಾರಣಗಳನ್ನು ಒಳಗೊಂಡಿರುತ್ತದೆ. ಸದ್ಯಕ್ಕೆ ಈಗ ದೇಶದಲ್ಲಿ ಎಲ್ಲಾ ಕಡೆ ಟ್ರಾಫಿಕ್ ರೂಲ್ಸ್ಸ್ ಗಳದ್ದೇ ತಲೆನೋವು ಆಗಿದೆ. ದಿನಕೊಂದು ವಿಚಿತ್ರ ನಿಯಮಗಳು ವಾಹನ ಸವಾರರಿಗೆ ಗೊತ್ತಿದ್ದರೆ ಅನೌನ್ಸ್ ಆಗಿ ಕಂಡ ಕಂಡಲ್ಲಿ ಟ್ರಾಫಿಕ್ ಪೊಲೀಸರು ಕೈ ತಡೆದು ಸವಾರರನ್ನು ನಿಲ್ಲಿಸುವಂತೆ ಹಾಗಿದೆ. ಇದುವರೆಗೆ … Read more

ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನೀವು ನಿಮ್ಮ ಸ್ವಂತ ಊರು ಬಿಟ್ಟು ಬೇರೆ ಕಡೆ ಇದ್ರೆ ವೋಟ್ ಮಾಡ್ಬೇಕು ಅನ್ಕೊಂಡಿದ್ರೆ ಸುಲಭವಾಗಿ ಗುರುತಿನ ಚೀಟಿಯನ್ನು ಟ್ರಾನ್ಸ್‌ಫರ್ ಮಾಡುವ ವಿಧಾನ.

  ನಿಮ್ಮ ಹತ್ತಿರ ಚುನಾವಣಾ ಗುರುತಿನ ಚೀಟಿ ಇದ್ದರೆ ನೀವು ಯಾವ ವಿಳಾಸದಲ್ಲಿ ವಾಸವಾಗಿರುತ್ತೀರಾ ಯಾವ ಮತಕ್ಷೇತ್ರದಲ್ಲಿ ವಾಸವಾಗಿರುತ್ತೀರಾ ಆ ಮತಕ್ಷೇತ್ರ ಹಾಗೂ ಆ ವಿಳಾಸಕ್ಕೆ ಸಂಬಂಧಪಟ್ಟಂತೆ ನಿಮ್ಮ ಮತದಾನ ಗುರುತಿನ ಚೀಟಿ ಚುನಾವಣಾ ಆಯೋಗದಿಂದ ಸಿಕ್ಕಿರುತ್ತದೆ. ಕೆಲವು ಕಾರಣಾಂತರಗಳಿಂದ ಬೇರೆ ಮತ ಕ್ಷೇತ್ರದಲ್ಲಿ ಶಿಫ್ಟ್ ಆಗುತ್ತೀರಾ ಅಥವಾ ನಿಮ್ಮ ವಿಳಾಸ ಬದಲಾವಣೆಯಾದಾಗ ಮತಕ್ಷೇತ್ರ ಬದಲಾವಣೆಯಾಗಿರುತ್ತದೆ. ಮನೆ ಚೇಂಜ್ ಮಾಡಿದಂತಹ ಸಂದರ್ಭದಲ್ಲಿ ವಿಳಾಸ ಬದಲಾವಣೆ ಯಾಗಿರುತ್ತದೆ ಮತಕ್ಷೇತ್ರವು ಸಹ ಬದಲಾಗುತ್ತದೆ ಅಂತಹ ಸಂದರ್ಭದಲ್ಲಿ ನಿಮ್ಮ ಹಳೆಯ ಮತದಾನ … Read more