ಗ್ಯಾಸ್ ಲೀಕ್ ಆದ್ರೆ ಅಲಾರಂ ನೀಡುತ್ತೆ ಈ ಬಲ್ಬ್. ಸಿಲಿಂಡರ್ ಬ್ಲಾಸ್ಟ್ ನಂತಹ ದು.ರ್ಘ.ಟನೆಯನ್ನು ತಪ್ಪಿಸಲು ಇಂದೇ ಮನೆಗೆ ತನ್ನಿ LPG ಗ್ಯಾಸ್ ಡಿಟೆಕ್ಟರ್

  ಇದುವರೆಗೆ ನಾವು ಸಾಕಷ್ಟು ಅಗ್ನಿ ಅವಘಡಗಳ ಬಗ್ಗೆ ಕೇಳಿದ್ದೇವೆ, ಅದರಲ್ಲೂ ಮನೆಗಳಲ್ಲಿ ಆಗುವಂತಹ ಅಗ್ನಿ ಅವಘಡಗಳಲ್ಲಿ ಶೇಕಡ ಭಾಗ ಹೆಚ್ಚು ಸಿಲಿಂಡರ್ ಸ್ಫೋಟದಿಂದಲೇ ಆಗಿರುತ್ತದೆ. ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಗಮನಿಸಿದ ಮನೆ ಮುಂದೆ ತೊಂದರೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಸಾಕಷ್ಟು ಜನರ ಪ್ರಾಣ ಹಾನಿಗಳು ಆಗಿದ್ದು ಉದಾಹರಣೆ ಇದೆ ಇದರ ಬಗ್ಗೆ ಎಷ್ಟು ನಿಗ ವಹಿಸಿದರೂ ಸಹ ಸಮಸ್ಯೆ ತಪ್ಪಿಸಲು ಆಗುತ್ತಿರಲಿಲ್ಲ. ಈಗ ಇದಕ್ಕೊಂದು ಉಪಾಯ ಬಂದಿದೆ. ಎಲ್ಪಿಜಿ ಅಡುಗೆ ಅನಿಲವನ್ನು ಡಿಟೆಕ್ಟ್ ಮಾಡುವಂತಹ ಬಲ್ಪ್ … Read more

ನಿಮ್ಮ ಜಮೀನು ಬೇರೆಯವರ ಹೆಸರಿನಲ್ಲಿದೆಯೇ.? ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲವೇ.? ಎಲ್ಲದಕ್ಕೂ ಪರಿಹಾರ ಇಲ್ಲಿದೆ ನೋಡಿ.

ರಾಜ ಹಾಗೂ ಕೇಂದ್ರ ಸರ್ಕಾರಗಳು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ಮತ್ತು ರೈತನ ಸಮಸ್ಯೆಗಳನ್ನು ಪರಿಗಂಡು ಅವನಿಗೆ ಸಹಾಯ ಮಾಡುವ ಸಲುವಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದ 4000 ಗಳು ನೇರವಾಗಿ ರೈತನ ಖಾತೆಗೆ ಸೇರುತ್ತಿದೆ. ಅದರೊಂದಿಗೆ ಗಂಗಾ ಕಲ್ಯಾಣ ಯೋಜನೆ, ಉಚಿತ ಬೋರ್ವೆಲ್ ಕೊರೆಸುವುದು ಇನ್ನೂ ಮುಂತಾದ ಅನೇಕ ಯೋಜನೆಗಳನ್ನು ಭೂಮಿ ಹೊಂದಿರುವ ರೈತರಿಗೆ ಉಚಿತವಾಗಿ ನೀಡುತ್ತಿದೆ ಮತ್ತು ಬೆಳೆ ಸಾಲ, … Read more

2024ನೇ ಸಾಲಿನ ಹೊಸ ಯೋಜನೆ, ಉಚಿತ ಬೈಕ್ ವಿತರಣೆ. ಕೂಡಲೇ ಈ ಸಣ್ಣ ಕೆಲಸ ಮಾಡಿ, ಬೈಕ್ ಪಡೆದುಕೊಳ್ಳಿ.

  ಹೌದು, ಈ ಸುದ್ದಿ ನಿಜಕ್ಕೂ ಸತ್ಯ. ಕರ್ನಾಟಕ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ರೀತಿ ಸಿಹಿ ಸುದ್ದಿ ಕೊಟ್ಟಿದೆ. ಅದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಯಾರು ಉಚಿತ ದ್ವಿಚಕ್ರ ವಾಹನ ಯೋಜನೆಯಲ್ಲಿ ಹಾಕಿದ್ದರೋ ಅವರಿಗೆ ಈಗ ಉಚಿತ ದ್ವಿ ಚಕ್ರ ವಾಹನ ವಿತರಣೆ ಮಾಡುತ್ತಿದ್ದಾರೆ. ನೀವು ಸರ್ಕಾರದ ಉಚಿತ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ ದ್ವಿ ಚಕ್ರ ವಾಹನ ವಿತರಣೆ ಎಲ್ಲಿ ನಡೆಯುತ್ತಿದೆ … Read more

ಇನ್ಮುಂದೆ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ ಪ್ರೋತ್ಸಾಹ ಧನ, ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಘೋಷಣೆ.

  ಸದ್ಯಕ್ಕೆ ರಾಜ್ಯದಲ್ಲಿ ಈಗ ವಿಧಾನಸಭೆ ಎಲೆಕ್ಷನ್ ದೇ ಗುಂಗು. ಎಲ್ಲಾ ಪಕ್ಷಗಳು ಕೂಡ ಪ್ರಣಾಳಿಕೆಗಳಲ್ಲಿ ನಾನಾ ಭರವಸೆಗಳನ್ನು ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಹ ಈಗಾಗಲೇ ಸಾಕಷ್ಟು ಭರವಸೆಗಳನ್ನು ಮುಂದಿನ ಎಲೆಕ್ಷನ್ ಗೆಲ್ಲುವ ಸಲುವಾಗಿ ಕರ್ನಾಟಕದ ಜನತೆಗೆ ನೀಡುತ್ತಿದ್ದಾರೆ ನಡುವೆ ಅವರು ಘೋಷಿಸಿರುವ ಈ ಯೋಜನೆ ನಾಡಿನ ಎಲ್ಲರ ಗಮನ ಸೆಳೆದಿದೆ. ತುಮಕೂರು ಜಿಲ್ಲೆಯ ತಿಪಟೂರು ನಗರದ ಪಂಚರತ್ನ ಯಾತ್ರೆ ಅಲ್ಲಿ … Read more

SBI ಬ್ಯಾಂಕ್ ನಲ್ಲಿ ಅಕೌಂಟ್ ಇದಿಯಾ.? ಹಾಗಿದ್ರೆ ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.! ಗ್ರಾಹಕರಿಗಾಗಿ ಹೊಸ ಯೋಜನೆ ಜಾರಿ.

  ಸದ್ಯಕ್ಕಿಗ ಎಲ್ಲಾ ಸರಕು ಮತ್ತು ಸೇವೆಗಳ ಗುರಿ ಗ್ರಾಹಕರನ್ನು ಮೆಚ್ಚಿಸುವುದಾಗಿದೆ. ಅದಕ್ಕಾಗಿ ಸದಾ ಒಂದಲ್ಲ ಒಂದು ಹೊಸ ರೀತಿಯ ಪ್ರಯೋಗಗಳನ್ನು ಹಾಗೂ ಗ್ರಾಹಕರಿಗೆ ಇಚ್ಛೆ ಆಗುವಂತಹ ಅನುಕೂಲ ಆಗುವಂತಹ ಯೋಜನೆಗಳನ್ನು ಪ್ರತಿ ಕಂಪೆನಿಗಳು ಕೂಡ ತರುತ್ತಲೇ ಇದೆ. ಅದರಲ್ಲಿ ಸೋಶಿಯಲ್ ಮೀಡಿಯಾ ಸೇವೆಗಳು ಹೊರತ್ತೇನಲ್ಲ ಅವು ಸಹ ಪದೇ ಪದೇ ಅಪ್ಡೇಟ್ ಆಗುತ್ತಿದ್ದು ಒಂದಕ್ಕಿಂತ ಒಂದು ಆವೃತ್ತಿ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿವೆ. ಅದರಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೂಡ ಒಂದು. ಇದೀಗ ತನ್ನ ಹೊಸ … Read more

ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ಇನ್ನೂ ಮುಂದೆ ಚಿನ್ನ ಖರೀದಿ & ಮಾರಟ ಬಂದ್ ಏಪ್ರಿಲ್ 1 ರಿಂದಲೇ ಹೊಸ ರೂಲ್ಸ್ ಜಾರಿ.

ನಿಮ್ಮ ಮನೆಯಲ್ಲಿಯೂ ಚಿನ್ನದ ಆಭರಣಗಳು ಇವೆಯಾ, ಹಾಗಾದರೆ ತಪ್ಪದೇ ಈ ಸುದ್ದಿ ನೋಡಿ ಕೇಂದ್ರ ಸರ್ಕಾರ ಚಿನ್ನದ ಅಭರಣ ಮತ್ತು ಚಿನ್ನದ ಕಲಾಕೃತಿ ವಿಷಯದ ಕುರಿತವಾಗಿ ಮಹತ್ವದ ನಿರ್ಧಾರ ಒಂದಕ್ಕೆ ಬಂದಿದೆ. ಅದೇನೆಂದರೆ ಏಪ್ರಿಲ್ ಒಂದರಿಂದ ಆರು ಅಂಕಿಗಳ HUID ಮಾರ್ಕ್ ಇರದ ಚಿನ್ನದ ಆಭರಣಗಳನ್ನು ಮಾರುವಂತಿಲ್ಲ ಮತ್ತು ಖರೀದಿಸುವಂತಿಲ್ಲ ಎಂದು ಗ್ರಾಹಕರ ಹಿತದೃಷ್ಟಿಯನ್ನು ಮನದಲ್ಲಿ ಇಟ್ಟುಕೊಂಡು ಮಾರ್ಚ್ 31 ರಿಂದಲೇ ಈ ನಿರ್ಧಾರಕ್ಕೆ ಬರಲಾಗುವುದು ಎಂದು ಗ್ರಾಹಕ ವ್ಯವಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ … Read more

ಅವಧಿಗೂ ಮುನ್ನವೆ P.F ಅಡ್ವಾನ್ಸ್ ಹಣ ತೆಗೆಯುವುದು ಹೇಗೆ.? ನೋಡಿ.!

  ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಪಿಎಫ್ ಎಂದು ಕರೆಯಲಾಗುತ್ತದೆ. ಈ ಒಂದು ಯೋಜನೆಯ ಕೆಲವೊಂದಷ್ಟು ನಿರ್ದಿಷ್ಟ ಕಂಪನಿಗಳು ಅಂದರೆ ನಿರ್ದಿಷ್ಟ ಸಂಸ್ಥೆಗಳಲ್ಲಿ ಕಾಯಂ ಆಗಿ ಕೆಲಸ ನಿರ್ವಹಿಸುತ್ತಿರು ವಂತಹ ಉದ್ಯೋಗಿಗಳಿಗೆ ಈ ಹಣವನ್ನು ಕೊಡಲಾಗುತ್ತದೆ. ಈ ಒಂದು ಹಣವು ಅವರ ಮುಂದಿನ ದಿನಗಳಲ್ಲಿ ಅಂದರೆ ಅವರು ಆ ಕೆಲಸದಿಂದ ನಿವೃತ್ತಿಯನ್ನು ಹೊಂದಿದಂತಹ ಸಮಯದಲ್ಲಿ ಕೊಡುವಂತಹ ಹಣವಾಗಿದ್ದು. ಅವರು ಕೆಲಸಕ್ಕೆ ಸೇರಿಕೊಂಡ ದಿನದಿಂದ ಅವರು ಕೆಲಸದಿಂದ ಬಿಟ್ಟು ಹೋಗುವ ತನಕ ಮಾಡಿರುವಂತಹ ಕೆಲಸದಲ್ಲಿ ಉಳಿತಾಯವಾಗಿರುವಂತಹ ಹಣ, ಅಂದರೆ ಇಂತಿಷ್ಟು … Read more

ಎಲ್ಲಾ ರೈತರಿಗೂ ಪ್ರತಿ ವರ್ಷ ಇನ್ನು ಮುಂದೆ 15 ಸಾವಿರ ನೀಡಲಿರುವ ಜನಾರ್ಧನ್ ರೆಡ್ಡಿ ಸಾರ್ವಜನಿಕರ ಮುಂದೆ ಘೋಷಿಸಿದ ರೆಡ್ಡಿ

  ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿರಿ ಇರುವ ಸಾಕಷ್ಟು ನಾಯಕರ ಹೆಸರಿದೆ. ಇವುಗಳ ಸಾಲಿನಲ್ಲಿ ಕೆಲ ಇನ್ನಿತರ ಚಟುವಟಿಕೆಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡ ಕೆಲ ಮಹನೀಯರ ಹೆಸರು ಸಹ ಇದೆ. ಆ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಗಣಿ ಧಣಿ ಎಂದು ಕುಖ್ಯಾತಿ ಹೊಂದಿರುವ ಜನಾರ್ಧನ ರೆಡ್ಡಿ ಅಲಿಯಾಸ್ ಗಾಲಿ ಜನಾರ್ಧನ ದೊಡ್ಡಿ ಅವರ ಹೆಸರು ಸಹ ಇದ್ದೇ ಇರುತ್ತದೆ. ಸದ್ಯಕ್ಕೆ ಎಲ್ಲ ಶಿ.ಕ್ಷೆಗಳನ್ನು ಮುಗಿಸಿ ಮತ್ತೆ ಸಹಜ ಜೀವನದತ್ತ ಮುಖ ಮಾಡಿದ ಜನಾರ್ಧನ ರೆಡ್ಡಿ ಅವರು ಸಹ ಮುಂದಿನ … Read more

ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದಿಯಾ.? ಚಿಂತೆ ಬಿಡಿ ಇದೊಂದು ಸಾಧನವನ್ನು ನಿಮ್ಮ ಮೀಟರ್ ಗೆ ಹಾಕಿ ಸಾಕು 500 ರೂ ಬರುವ ಕರೆಂಟ್ ಬಿಲ್ 200 ಬರುತ್ತೆ.

  ಕರೆಂಟ್ ಬಿಲ್ ಸಿಕ್ಕಾಪಟ್ಟೆ ಜಾಸ್ತಿ ಬರುತ್ತಿದೆಯಾ, ಈ ಉಪಕರಣವನ್ನು ಅಳವಡಿಸಿ ಶೇಕಡ 50%ರಷ್ಟು ವಿದ್ಯುತ್ ವೆಚ್ಚ ಉಳಿಸಿ ಇತ್ತೀಚಿನ ದಿನಗಳಲ್ಲಿ ತಿಂಗಳು ಪೂರ್ತಿ ದುಡಿದು ತಂದ ಸಂಬಳವೆಲ್ಲಾ ತಿಂಗಳ ಖರ್ಚಿಗೆ ಸರಿ ಹೋಗುವುದೂ ಅನುಮಾ, ಅಷ್ಟರ ಮಟ್ಟಿಗೆ ದುಬಾರಿ ದುನಿಯಾ ನಮ್ಮನ್ನು ಆಳುತ್ತಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ರೇಟ್ ಜಾಸ್ತಿ ಆಗಿದೆ. ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ, ತರಕಾರಿ ಹಣ್ಣುಗಳ ಬೆಲೆಯಂತೂ ಗಗನ ಮುಟ್ಟಿದೆ. ಇದೆಲ್ಲದ ನಡುವೆ ವಿದ್ಯುತ್ ಬಿಲ್ ಕೂಡ ವಿಪರೀತವಾಗಿ ನಮ್ಮನ್ನು … Read more

ಗಗನಕ್ಕೇರಿದೆ ಗ್ಯಾಸ್ ಸಿಲಿಂಡರ್ ಬೆಲೆ, ಆದ್ರೆ ಗ್ಯಾಸ್ ಬುಕ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿದ್ರೆ ಸಿಗಲಿದೆ ಭರ್ಜರಿ ಡಿಸ್ಕೌಂಟ್.

  ಏರಿಕೆಯಾದ ಸಿಲಿಂಡರ್ ಬೆಲೆ, ಗ್ಯಾಸ್ ಬುಕ್ ಮಾಡುವಾಗ ಈ ವಿಧಾನ ಅನುಸರಿಸಿ ಭರ್ಜರಿ ಡಿಸ್ಕೌಂಟ್ ಪಡೆಯಿರಿ ಇತ್ತೀಚೆಗೆ ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆ ಆಗುತ್ತಿದೆ. ಇದರಿಂದ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಸಂಸಾರ ತೂಗಿಸುವುದೇ ಬಹಳ ಕಷ್ಟ ಆಗುತ್ತಿದೆ. ಜೊತೆಗೆ ಹೆಣ್ಣು ಮಕ್ಕಳಿಗೂ ಕೂಡ ಮನೆ ನಿಭಾಯಿಸುವುದಕ್ಕೆ ಬಹಳ ಕಷ್ಟ ಆಗುತ್ತಿದ್ದು ಪದೇಪದೇ ಹೆಚ್ಚಾಗುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಕೂಡ ಅಡುಗೆ ಮಾಡುವಾಗ ಅದೇ … Read more