ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದರೆ ಅದನ್ನು ನೇರವಾಗಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸುವ ವಿಧಾನ, ಯಾವುದೇ ದಾಖಲೆ ಇಲ್ಲದೆ ಹೋದರು ಚಿಂತೆ ಇಲ್ಲ.

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ರೈತರಿಂದ ಮತ್ತೆ ಹೊಸದಾಗಿ ಬಗರ್ ಹುಕುಂ ಅರ್ಜಿಯನ್ನು ಸಲ್ಲಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇದರ ಬಗ್ಗೆ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ರೈತರಿಗೆ ಬಂಪರ್ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಅಥವಾ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸರ್ಕಾರಿ ಆಸ್ತಿಯಲ್ಲಿ ಉಳುಮೆ ಮಾಡುತ್ತಿದ್ದು ಅದರಿಂದ ಜೀವನ ಸಾಗಿಸುತ್ತಿರುವಂತಹ … Read more

ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಪ್ರತಿಯೊಬ್ಬರು ಇದನ್ನು ನೋಡಲೆ ಬೇಕು.

  ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವಂತಹ ಎಲ್ಲ ಸಾರ್ವಜನಿಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿರುವಂತೆ ಯಾವುದೇ ರೀತಿಯಾದಂತಹ ನಿಯಮಗಳನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇಲ್ಲ ಅಂದರೆ ನಿಮ್ಮ ಖಾತೆಯಲ್ಲಿ ಇಂತಿಷ್ಟು ಹಣ ಇರಲೇಬೇಕು ಎನ್ನುವಂತಹ ನಿಯಮ ಇಲ್ಲ ಇನ್ನು ಮುಂದೆ ನಿಮ್ಮ ಅಕೌಂಟ್ ನಲ್ಲಿ ಇರುವಂತಹ ಸಂಪೂರ್ಣ ಹಣವನ್ನು ಡ್ರಾ ಮಾಡಿದರು ಕೂಡ ಯಾವುದೇ ರೀತಿಯಾದಂತಹ ದಂಡವನ್ನು ವಿಧಿಸುವುದಿಲ್ಲ. ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ … Read more

ಈ ಸ್ವತ್ತು ಪಡೆಯಲು ಏನು ಮಾಡಬೇಕು ಇದರ ಪ್ರಕ್ರಿಯೆ ಹೇಗೆ ಇರುತ್ತದೆ ಗೊತ್ತಾ.? ಕೇವಲ 50 ರೂಪಾಯಿ ಖರ್ಚು ಮಾಡಿದರೆ ಸಾಕು ಈ ಸ್ವತ್ತು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತೆ.

ಹಳ್ಳಿಯಲ್ಲಿ ಆಗಲಿ ನಗರ ಪ್ರದೇಶಗಳೆ ಆಗಲಿ ಮನೆಯ ಹಕ್ಕುಪತ್ರ ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆ ಆಗಿದೆ. ನೀವು ಏನಾದರೂ ಮನೆ ಹಕ್ಕುಪತ್ರ ಕಳೆದುಕೊಂಡಿದ್ದರೆ ಅದನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೇಳಿ ಪಡೆಯುತ್ತೇವೆ ಎಂದುಕೊಂಡರೆ ಅದು ಸಾಧ್ಯವಾಗದ ಮಾತು. ಯಾಕೆಂದರೆ ಗ್ರಾಮ ಪಂಚಾಯತಿಯಲ್ಲಿ ಕೂಡ ನಿಮ್ಮ ಮನೆ ಹಕ್ಕು ಪತ್ರ ಕಳೆದು ಹೋಗಿರಬಹುದು ಅಥವಾ ತುಂಬಾ ಹಳೆಯದಾಗಿರುವ ಕಾರಣ ಅಕ್ಷರಗಳು ಮಾಸಿ ಹೋಗಿರಬಹುದು ಆ ಸಮಯದಲ್ಲಿ ಅವರು ನಿಮಗೆ ಅದನ್ನು ಕೊಡಲು ಆಗುವುದಿಲ್ಲ. ಆಗ ನೀವು ಮನೆ ಹಕ್ಕು … Read more

ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಕೆಲಸ ಮಾಡಿದ್ರೆ ಸಾಕು ಒಂದೇ ವಾರಕ್ಕೆ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತೆ.

ನಾಗರಿಕತೆ ಬೆಳೆಯುತ್ತಿದ್ದಂತೆ ಪೊಟರೆಗಳಲ್ಲಿ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ತನಗಾಗಿ ಮನೆಗಳನ್ನು ಬಂಗಲೆಗಳನ್ನು ಸೃಷ್ಟಿಸಿಕೊಳ್ಳಲು ಶುರು ಮಾಡಿದ. ಜೊತೆಗೆ ತಾನು ತನ್ನದು ಎಂದು ಕೆಲವು ಪ್ರದೇಶಗಳನ್ನು ಸ್ವಂತ ಮಾಡಿಕೊಳ್ಳಲು ಆರಂಭಿಸಿದ. ಹಾಗೇ ಬೆಳೆದ ಈ ಸಂಸ್ಕೃತಿ ಇಂದು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವ ಕಾರಣಕ್ಕಾಗಿ ಹಾಗೂ ಅದನ್ನು ತನ್ನ ಉಳಿಕೆ ಅಥವಾ ಆಸ್ತಿ ಎನಿಸುವ ಸಲುವಾಗಿ ತನ್ನ ಹೆಸರಿಗೆ ಮನೆ ಜಮೀನು ಇರಬೇಕು ಎಂದು ಬಯಸುವ ತನಕ ತಲುಪಿದೆ. ಆದರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಕೂಡ ಈ … Read more

ಸ್ವಂತ ಜಾಗ & ಮನೆ ಇಲ್ಲದವರಿಗೆ ಸರ್ಕಾರದಿಂದ ಗುಡ್ ನ್ಯೂಸ್. ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ ನಿಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಳ್ಳಿ

  ಸ್ವಂತ ಮನೆ ಕಟ್ಟಬೇಕು ತಮ್ಮ ಕುಟುಂಬಕ್ಕೆ ಸ್ವಂತದಾದ ಬೆಚ್ಚಗಿನ ಗೂಡು ನಿರ್ಮಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಆಸೆ. ಬಡವರು ಮತ್ತು ಮಧ್ಯಮ ಧರ್ಮದವರು ಮನೆ ಕಟ್ಟುವುದು ಎನ್ನುವ ವಿಷಯ ಅವರ ಜೀವಮಾನದ ದೊಡ್ಡ ಸಂತಸದ ವಿಷಯ ಹಾಗೂ ಅಷ್ಟೇ ದೊಡ್ಡ ಯೋಜನೆ ಕೂಡ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಮನೆಯನ್ನು ನಿರ್ಮಿಸಿಕೊಳ್ಳಲು ಜೀವಮಾನ ಪೂರ್ತಿ ಹಲವರು ಅವರು ಕಷ್ಟ ಪಡುತ್ತಾರೆ. ಈ ರೀತಿ ಕನಸು ಕಾಣುವವರಿಗೆ ಸಹಾಯ ಮಾಡಲು ಬ್ಯಾಂಕ್ಗಳು ಕೂಡ ಆಕರ್ಷಕ ಬಡ್ಡಿ ದರದಲ್ಲಿ … Read more

ಎಲ್ಲಾ ಪಿಂಚಣಿ ದಾರರಿಗೆ ಗುಡ್ ನ್ಯೂಸ್ ಫೆಬ್ರವರಿ 1 ರಿಂದ ಹೊಸ ರೂಲ್ಸ್ ಜಾರಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತ.?

  ರಾಜ್ಯ ಸರ್ಕಾರದಿಂದ ಹಿರಿಯ ನಾಗರೀಕರಿಗೆ ಅಂಗವಿಕಲರಿಗೆ ವಿಧವಾ ಮಹಿಳೆಯರಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಅದೇನಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಕೇಂದ್ರ ಸರ್ಕಾರದ ಪಿಂಚಣಿಯ ಅಡಿಯ ಘೋಷಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಕೂಡ ಪಿಂಚಣಿ ಹಣವನ್ನು ನೀಡಲಾಗು ತ್ತಿದೆ ಸರ್ಕಾರದ ಇಂತಹ ಒಂದು ಯೋಜನೆಯು ಪ್ರತಿಯೊಬ್ಬ ವಿಧವೆ ಯರಿಗೆ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲ ವಾಗಲಿದೆ. ಅದರಂತೆ ಇದರಲ್ಲಿ ಬಂದಂತಹ ಹಣದಿಂದ ಅವರು ತಮ್ಮ ಕೆಲವೊಂದಷ್ಟು … Read more

ಕಡಿಮೆ ಸಮಯದಲ್ಲಿ ಹಣ ಸಂಪಾದ್ನೆ ಮಾಡೋದು ಹೇಗೆ ಗೊತ್ತಾ.? ಶ್ರೀಮಂತರಾಗಬೇಕು ಅಂತ ಬಯಸೋರು ತಪ್ಪದೆ ಇದನ್ನು ನೋಡಿ.

  ಪ್ರತಿಯೊಬ್ಬ ಮನುಷ್ಯನು ಕೂಡ ಕಷ್ಟಪಟ್ಟು ತನ್ನ ಜೀವನದಲ್ಲಿ ನಾನು ಈ ರೀತಿಯಾಗಿ ಬದುಕಬೇಕು ಎಂದು ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ ಆದರೆ ಆ ವ್ಯಕ್ತಿ ತಾನು ಸಂಪಾದನೆ ಮಾಡಿದಂತಹ ಹಣದಲ್ಲಿ ತನ್ನ ಕೆಲಸ ಕಾರ್ಯಗಳಿಗೆ ಅಂದರೆ ಅವಶ್ಯಕತೆಗೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಮಾತ್ರ ಇಟ್ಟುಕೊಂಡು ಮಿಕ್ಕಂತಹ ಹಣವನ್ನು ಸೇವಿಂಗ್ಸ್ ಮಾಡುವುದರಿಂದ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಆ ಹಣದ ಅವಶ್ಯಕತೆಗೆ ತಕ್ಕಂತೆ ಬೇರೆ ಕೆಲಸವನ್ನು ಮಾಡಬಹುದು. ಆದರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಸಂಪಾದನೆ … Read more

ಅವಳಿ ಜವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತ.? ಲಕ್ಷಕ್ಕೆ ಒಬ್ಬರಿಗೆ ಮಾತ್ರ ಈ ರೀತಿ ಆಗೋದು ಇದರ ಹಿಂದಿರುವ ಅಸಲಿ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಮನೆಯಲ್ಲಿ ಮಕ್ಕಳಿರುವುದೇ ಒಂದು ಸೌಭಾಗ್ಯ ತಾಯಿಯಾಗುವುದಂತೂ ಪ್ರತಿ ಹೆಣ್ಣಿನ ಕನಸು ಮತ್ತು ಅದು ಆಕೆಯ ಮೇಲಿರುವ ಜವಾಬ್ದಾರಿಯೂ ಕೂಡ. ಮನೆಯಲ್ಲಿ ಯಾರಿಗಾದರೂ ಮಕ್ಕಳಾಗುತ್ತಿದೆ ಎನ್ನುವ ವಿಷಯ ತಿಳಿದರೇ ಸಾಕು ಆ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ. ಪ್ರತಿದಿನ ಕೂಡ ಸಂಭ್ರಮದಿಂದ ಕೂಡಿರುತ್ತದೆ ಅದ್ಯಾವುದೋ ಹೊಸ ರೀತಿ ಚೈತನ್ಯ ಎಲ್ಲೆಡೆ ತುಂಬಿಕೊಳ್ಳುತ್ತದೆ. ಪ್ರತಿ ದಿನವನ್ನು ಕೂಡ ಲೆಕ್ಕ ಹಾಕಿ ಕಳೆಯುತ್ತಿರುತ್ತಾರೆ ಮನೆಮಂದಿ. ಆ ಮಗುವಿನ ಜೊತೆ ಆಟ ಆಡುತ್ತಿದ್ದರೆ ಎಂತಹದೇ ದೊಡ್ಡ ಸಮಸ್ಯೆ ಇದ್ದರೂ ಕೂಡ ಮರೆತು ನಾವು … Read more

ಪೋಸ್ಟ್ ಆಫೀಸಿನಲ್ಲಿ ಈ ಯೋಜನೆಯಲ್ಲಿ ಹಣ ಠೇವಣಿ ಮಾಡಿ ಕುಳಿತಲ್ಲೆ ಶ್ರೀಮಂತರಾಗಿ. ಒಂದೇ ವರ್ಷದಲ್ಲಿ ತಿರುಕ ಕೂಡ ಕೋಟ್ಯಾಧಿಪತಿ ಆಗಬಹುದು ಹೇಗೆ ಅಂತಿರಾ.? ಇಲ್ಲಿದೆ ನೋಡಿ ಉತ್ತರ

  ಈಗ ಭಾರತೀಯ ಅಂಚೆ ವಲಯ ಕೂಡ ಅಪ್ಡೇಟ್ ಆಗುತ್ತಿದೆ. ಬ್ಯಾಂಕ್ ಗಳಂತೆ ಇವುಗಳಲ್ಲೂ ಸಹ ನಾನಾ ಬದಲಾವಣೆಗಳು ಆಗಿದ್ದು ಜನರ ಅನುಕೂಲಕ್ಕಾಗಿ ಅವರಿಗೆ ಲಾಭ ತರುವ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಇತ್ತೀಚಿಗೆ ಪೋಸ್ಟ್ ಆಫೀಸ್ ಗೆ ಹೋಗುವ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿತ್ತು, ಹಾಗಾಗಿ ಜನರನ್ನು ಪೋಸ್ಟ್ ಸೇವೆಗಳತ್ತ ಆಕರ್ಷಿಸಲು ಸರ್ಕಾರ ಈ ರೀತಿ ಗಮನ ಕೊಟ್ಟಿದೆ. ಇದರೊಂದಿಗೆ ಮಧ್ಯಮ ವರ್ಗದವರು ಹಾಗೂ ಬಡವರು ಬ್ಯಾಂಕ್ ನಲ್ಲಿ ವ್ಯವಹಾರ ನಡೆಸುವುದು ಕಷ್ಟ ಎನ್ನುವ ಮಾತುಗಳು ಕೂಡ … Read more

ಹೆತ್ತವರ ಆಸ್ತಿಯನ್ನು ಮಕ್ಕಳು ಬರೆಸಿಕೊಂಡು ಮನೆಯಿಂದ ಆಚೆ ಹಾಕಿದಾಗ, ತಂದೆ-ತಾಯಿ ಆ ಆಸ್ತಿಯನ್ನು ಮರಳಿ ಪಡೆಯಬಹುದು ಹೇಗೆ ಗೊತ್ತ.?

ಹಿರಿಯರ ಕುಟುಂಬದ ಆಸ್ತಿ, ಹಣ್ಣೆಲೆ ವಯಸ್ಸಿನಲ್ಲಿ ಕಿರಿಯರು ಅವರ ಪೋಷಣೆ ಮಾಡಬೇಕಾದದ್ದು ಅವರ ಕರ್ತವ್ಯ. ಆದರೆ 60 ವರ್ಷ ಮೇಲ್ಪಟ್ಟ ವೃದ್ಧರನ್ನು ಅವರ ಆಸ್ತಿ ಬರೆಸಿಕೊಂಡು ಮನೆಯಿಂದ ಸ್ವಂತ ಮಕ್ಕಳೇ ಆಚೆ ಹಾಕುತ್ತಿದ್ದಾರೆ ಅಥವಾ ಅನಾಥಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಅಂತಹ ಸಮಯದಲ್ಲಿ ಹಿರಿಯರಿಗೆ ಮಕ್ಕಳ ಆ ನಿರ್ಧಾರ ಇಷ್ಟ ಆಗಲಿಲ್ಲ ಎಂದರೆ ತಾವು ಅವರಿಗೆ ಬರೆದು ಕೊಟ್ಟಿದ್ದ ಆಸ್ತಿಯನ್ನು ಹಿಂಪಡೆಯಬಹುದು ಅದಕ್ಕೆ ಕಾನೂನು ಅಡಿಯಲಿ ಕ್ರಮಗಳು ಇವೆ. ಹಿರಿಯ ನಾಗರಿಕರ ಕಾಯ್ದೆ 2007 ಮತ್ತು ಪೋಷಕರ ಕಲ್ಯಾಣ ಮತ್ತು … Read more