ನೀವು ಹುಟ್ಟಿದ ದಿನಾಂಕವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ ಹೇಗೆ ಅಂತ‌. ಈ ದಿನದಲ್ಲಿ ಹುಟ್ಟಿದವರು ಅದೃಷ್ಟವಂತರು.

ನಮ್ಮ ಹಿಂದು ಜ್ಯೋತಿಷ್ಯದ ಪ್ರಕಾರ ಅನೇಕ ರೀತಿಯ ಅಂದರೆ ಸಂಖ್ಯೆ, ಹುಟ್ಟಿದ ದಿನ, ಮಾಸ, ನಕ್ಷತ್ರ, ಸಮಯಗಳ ಆಧಾರದ ಮೇಲೆ ಮನುಷ್ಯನ ಭವಿಷ್ಯದ ಆಗು ಹೋಗುಗಳನ್ನು ಗುರುತಿಸುತ್ತಾರೆ. ಆದರೆ ಇಂದು ಜ್ಯೋತಿಷ್ಯವನ್ನು ಜನರು ಅಲ್ಲಗಳೆಯುತ್ತಾರೆ ಇದಕ್ಕೆ ಕಾರಣ ಭವಿಷ್ಯ ಹೇಳುವ ನೆಪದಲ್ಲಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅರಿವಿಲ್ಲದಿದ್ದರೂ ಕೆಲವರು ಸುಳ್ಳು ಭವಿಷ್ಯ ಹೇಳಿ ಜನರನ್ನು ಮೋಸಗೊಳಿಸಿ ವಂಚಿಸುತ್ತಿರುವುದು ಹಾಗೂ ವೈಜ್ಞಾನಿಕ ಕಾರಣಗಳಿಂದ ಕೂಡ ಜನರು ಭವಿಷ್ಯವನ್ನು ನಂಬುವುದಿಲ್ಲ. ಆದರೆ ವಿಜ್ಞಾನವು ಕೂಡ ಜ್ಯೋತಿಷ್ಯವನ್ನು ಆಧರಿಸಿ ಕೆಲವು ಕೆಲಸಗಳನ್ನು … Read more

ದ್ವಿಚಕ್ರ ವಾಹನ ಖರೀದಿ ಮಾಡುವವರೊಗೆ ಸರ್ಕಾರದಿಂದ 50 ಸಾವಿರ ಸಹಾಯ ಧನ, ಯಾರು ಈ ಸೌಲಭ್ಯ ಪಡೆಯಬಹುದು ನೋಡಿ.

ರಾಜ್ಯ ಸರ್ಕಾರಕ್ಕೆ ಈಗ ಮೂರು ವರ್ಷ ತುಂಬಿದ ಸಂಭ್ರಮ ಅದರಲ್ಲೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಬಿಜೆಪಿ ಪಕ್ಷ ಈಗ ಆ ಸಂಭ್ರಮವನ್ನು ಆಚರಿಸುವದರ ಜೊತೆಗೆ ಈ ಬಾರಿ ಅವರು ಅಧಿಕಾರ ವಹಿಸಿಕೊಂಡಾಗಲಿಂದ ಜನರಿಗೆ ನೀಡಿರುವ ಎಲ್ಲಾ ಭಾಗ್ಯಗಳ ಮನನ ಮಾಡುತ್ತಿದೆ. ಹೇಳೋದಕ್ಕೆ ತಕ್ಕಂತೆ ಬಿಜೆಪಿ ಸರ್ಕಾರವು ಕೂಡ ಕರ್ನಾಟಕದ ಜನತೆಗೆ ಹಲವಾರು ರೀತಿಯ ಭಾಗ್ಯಗಳು ನೀಡಿದೆ ಯೋಜನೆಗಳನ್ನು ನೀಡಿದೆ ಮತ್ತು ಎಲ್ಲಾ ಕ್ಷೇತ್ರದಲ್ಲೂ ಕೂಡ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು … Read more

ಅಂಚೆ ಕಚೇರಿಯಲ್ಲಿ 10 ಸಾವಿರ ಹೂಡಿಕೆ ಮಾಡಿದ್ರೆ ಸಾಕು 16 ಲಕ್ಷ ಪಡೆಯಬಹುದು ಈ ಸುವರ್ಣ ಅವಕಾಶ ಬಗ್ಗೆ ತಿಳಿಯಿರಿ.

ಹೂಡಿಕೆ ಮಾಡಿ ಲಾಭ ಪಡೆಯುವುದು ವ್ಯಾಪಾರಸ್ಥರು ಮಾತ್ರವಲ್ಲದೆ ಎಲ್ಲ ಜನಸಾಮಾನ್ಯರ ಸಾಮಾನ್ಯ ಬಯಕೆ. ಹೀಗಾಗಿ ಎಲ್ಲರೂ ಕೂಡ ಉತ್ತಮ ಲಾಭ ಬರುವ ಕಡೆ ತಾವು ಗಳಿಸಿರುವ ಮತ್ತು ಉಳಿಸಿರುವ ಹಣವನ್ನು ಹೂಡಿಕೆ ಮಾಡಿ ಅದರಿಂದ ಇನ್ನೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಕೂಡ ಈ ರೀತಿ ಅವಕಾಶಗಳು ಸುರಕ್ಷತೆಯನ್ನು ಕೊಡುತ್ತವೆ ಎಂದು ಹೇಳುವುದು ಅಸಾಧ್ಯ. ಯಾಕೆಂದರೆ ಈಗಾಗಲೇ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಈ ರೀತಿ ಹಣವನ್ನು ವಂಚಿಸಿರುವ ಪ್ರಕರಣಗಳ ಬಗ್ಗೆ … Read more

ಮಾರುಕಟ್ಟೆಗೆ ಮತ್ತೆ ಬರಲಿದೆ ಯುವಕರ ಫೇವರಿಟ್ ಯಮಹಾ ಆರ್ ಎಕ್ಸ್ 1೦೦ ಬೈಕ್.

ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತು ಎಲ್ಲಾ ವಿಷಯಗಳಿಗೂ ಕೂಡ ಅನ್ವಯವಾಗುತ್ತದೆ ಎನ್ನಬಹುದು. ಅದು ಫ್ಯಾಶನ್ ವಿಚಾರಗಳಿಗೂ ಊಟ ತಿಂಡಿಯ ವಿಚಾರಗಳಿಗೂ ಹಾಗೆಯೇ ಹಳೆ ಮಾಡೆಲ್ ಗಳಿಗೂ ಕೂಡ. ಯಾವಾಗಲೂ ಜನರು ಹೊಸದನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ ಹಾಗೂ ಹೊಸದವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಆದರೆ ಎಂದಿಗೂ ಮನುಷ್ಯನಿಗೆ ತೃಪ್ತಿ ಕೊಡುವುದು ಹಳೆಯ ವಿಚಾರಗಳು ಮಾತ್ರ ಹಾಗೂ ಅದರ ಬಗ್ಗೆ ಅವನಿಗೆ ಬಹಳ ಸೆಂಟಿಮೆಂಟ್ ಕೂಡ ಇರುತ್ತದೆ. ಹೊಸದಾಗಿ ಏನಾದರೂ ತಯಾರಿಸಬಹುದು ಆದರೆ ಹಳೆಯದು ಮತ್ತು ಸಿಗುವುದಿಲ್ಲವಲ್ಲ ಎಂದು … Read more

ರಾತ್ರಿ ಹೊತ್ತು ಲೈಟ್ ಹಾಕಿ ಮಲಗುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಏನು ಗೊತ್ತಾ.? ತಪ್ಪದೆ ಪ್ರತಿಯೊಬ್ಬರೂ ತಿಳಿಯಿರಿ.

ರಾತ್ರಿ ಎಂದ ತಕ್ಷಣ ಎಲ್ಲರ ಮನದಲ್ಲೂ ಒಂದು ರೀತಿಯ ಭಯ. ಈ ಭಯವೂ ಅದು ಕತ್ತಲೆ ಏನು ಕಾಣುವುದಿಲ್ಲ ಎನ್ನುವುದರಿಂದ ಆಗಿದೆಯೋ ಅಥವಾ ರಾತ್ರಿ ಎನ್ನುವುದನ್ನು ನಾವು ಮನಸ್ಸಿನಲ್ಲಿ ಈಗಾಗಲೇ ಪೂರ್ವಗ್ರಹ ಪೀಡಿತ ಮನೋಭಾವನೆಯಿಂದ ಏನೇನೋ ಕಲ್ಪಿಸಿಕೊಳ್ಳುವುದರಿಂದ ಆಗುತ್ತದೆಯೋ ಗೊತ್ತಿಲ್ಲ ಒಟ್ಟಿನಲ್ಲಿ ರಾತ್ರಿ ಎಂದರೆ ನಮ್ಮಲ್ಲಿ ಈಗಲೂ ಮಕ್ಕಳು ಹಾಗೂ ಕೆಲವು ಯುವತಿಯರಿಗೆ ತುಂಬಾ ಭಯ. ಈಗಿನ ಕಾಲದಲ್ಲಿ ಎಲ್ಲಾ ಕಡೆ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಮನೆಯಲ್ಲಿ ಹೆಚ್ಚು ಎಂದರೆ ಎರಡು ಅಥವಾ ಮೂರು ಜನ ಇರುತ್ತಾರೆ … Read more

ತೆಂಗಿನಕಾಯಿಯನ್ನು ಸುಲಿದ ಬಳಿಕ ಅದರ ನಾರನ್ನು ಬಿಸಾಕುತ್ತಿರ.? ಆಗಾದ್ರೆ ತಪ್ಪದೇ ಈ ವಿಡಿಯೋ ನೋಡಿ.

ನಮ್ಮ ಭಾರತದಲ್ಲಿ ಅತಿ ಹೆಚ್ಚಾಗಿ ತೆಂಗಿನಕಾಯಿಯ ಬಳಕೆಯನ್ನು ಮಾಡಲಾಗುತ್ತದೆ ಹೌದು ನಾವು ಮಾಡುವಂತಹ ಸಾಮಾನ್ಯವಾಗಿ ಎಲ್ಲಾ ಅಡಿಗೆಗಳಲ್ಲಿ ಸಹ ತೆಂಗಿನಕಾಯಿಯನ್ನು ಉಪಯೋಗ ಮಾಡೇ ಮಾಡುತ್ತೇವೆ. ತೆಂಗಿನ ಕಾಯಿಯಿಂದ ಅನೇಕ ರೀತಿಯಾದಂತಹ ಸ್ವೀಟ್ ಗಳನ್ನು ಸಹ ತಯಾರು ಮಾಡಲಾಗುತ್ತದೆ. ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವಂತಹ ತೆಂಗಿನಕಾಯಿ ತಿರುಳನ್ನು ಬಳಸಿಕೊಂಡು ಉಳಿದಂತಹ ಎಲ್ಲವನ್ನು ನಾವು ಬಿಸಾಡುತ್ತೇವೆ. ಕೆಲವರು ತೆಂಗಿನಕಾಯಿಯ ಚಿಪ್ಪಿನಲ್ಲಿ ಅನೇಕ ರೀತಿಯಾದಂತಹ ಕರಕುಶಲ ವಸ್ತುಗಳನ್ನು ಸಹ ಮಾಡುತ್ತಾರೆ. ಯಾರೆಲ್ಲಾ ತೆಂಗಿನಕಾಯಿಯ ನಾರನ್ನು ಬಿಸಾಡುತ್ತೀರೋ ಅವರೆಲ್ಲ ಈ ವಿಷಯವನ್ನು ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು. … Read more

ಮನೆಯಲ್ಲೇ ಸುಲಭವಾಗಿ ಪೀತಾಂಭರಿ ಪೌಡರ್ ಮಾಡುವಂತಹ ವಿಧಾನ, ಈ ಪೌಡರ್ ಬಳಸಿ ದೇವರ ಸಮಾಗ್ರಿಗಳನ್ನು ತೊಳೆದರೆ ಪಳಪಳನೆ ಹೊಸದರಂತೆ ಹೊಳೆಯುತ್ತದೆ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ದೇವರ ಸಮಾಗ್ರಿಗಳು ಇರುವುದನ್ನು ನಾವು ನೋಡಬಹುದಾಗಿದೆ ದೇವರ ಮನೆಯಲ್ಲಿ ನಾವು ಹೆಚ್ಚಾಗಿ ತಾಮ್ರದ ಪಾತ್ರೆಗಳನ್ನು ಬಳಕೆ ಮಾಡುತ್ತೇವೆ. ಇದು ತುಂಬಾನೇ ಚೆನ್ನಾಗಿ ಕಾಣುತ್ತದೆ ಅಷ್ಟೇ ಅಲ್ಲದೆ ಹೊಳೆಯುತ್ತದೆ ಆದರೆ ನಾಲ್ಕೈದು ದಿನಗಳು ಕಳೆದ ಮೇಲೆ ಇದರ ಮೇಲೆ ಕಲೆಗಳು ಕುಳಿತುಕೊಳ್ಳುವುದು ಅಥವಾ ಮಂಕಾಗಿ ಕಾಣುವುದು ನಾವು ನೋಡಬಹುದು. ತಾಮ್ರದ ಅಥವಾ ಲೋಕದ ಪಾತ್ರೆಗಳನ್ನು ಅಥವಾ ಬೆಳ್ಳಿಯ ಸಮಾಗ್ರಿಗಳನ್ನು ಶುಚಿಗೊಳಿಸುವುದು ಸುಲಭವಾದ ಮಾತಲ್ಲ ತುಂಬಾನೇ ಕಠಿನ ಪರಿಶ್ರಮವನ್ನು ವಹಿಸಬೇಕಾಗುತ್ತದೆ. ನೀವು ಯಾವುದೇ ರೀತಿಯಾದಂತಹ … Read more