ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಲೈಸೆನ್ಸ್ ಪಡೆಯುವುದು ಈಗ ತುಂಬಾ ಸುಲಭ.!

  ವಾಹನ ಸವಾರರಿಗೆ ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರಿ ನಿಯಮಗಳನ್ನು ತಿಳಿದಿರ ಬೇಕಾಗಿರುವುದು ಕಡ್ಡಾಯ ಮತ್ತು ಆಗಾಗ ಸರ್ಕಾರದ ಕಡೆಯಿಂದ ಸಾರಿಗೆ ಇಲಾಖೆಯು ಘೋಷಿಸುವ ನಿಯಮಗಳು ತಿಳಿದುಕೊಂಡು ಬದ್ಧರಾಗಿರಬೇಕು. ಇತ್ತೀಚೆಗೆ 2019 ಏಪ್ರಿಲ್ 1 ಕ್ಕಿಂತ ಮುಂಚೆ ವಾಹನಗಳನ್ನು ಖರೀದಿಸಿರುವವರಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಬಂದಿದೆ ಮತ್ತು ಅದರಂತೆ ಕಳೆದ ಆಗಸ್ಟ್ ತಿಂಗಳಿನಿಂದ ಕರ್ನಾಟಕ ರಾಜ್ಯದ ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿದ್ದಾರೆ. … Read more

ನೀವೇ ನಿಂತು ಮನೆ ಕಟ್ಟಿಸುವುದು ಬೆಸ್ಟಾ? ಅಥವಾ ಮೇಸ್ತ್ರಿಗೆ ವಹಿಸುವುದಾದರೆ ಯಾವೆಲ್ಲ ವಿಷಯಗಳು ಗಮನದಲ್ಲಿರಬೇಕು.!

ಈಗಿನ ಕಾಲದಲ್ಲಿ ಹೆಚ್ಚಿನ ಜನರು ಕನ್ಸ್ಟ್ರಕ್ಷನ್ ಕಂಪನಿಗಳ ಜೊತೆ ಅಗ್ರಿಮೆಂಟ್ ಮಾಡಿಕೊಂಡು ತಮ್ಮ ಮನೆ ಕಟ್ಟಿಸಿಕೊಳ್ಳುತ್ತಾರೆ. ಒಮ್ಮೆ ಈ ರೀತಿ ಕಂಪನಿಗಳಿಗೆ ಭೇಟಿ ಕೊಟ್ಟರೆ ಮನೆಗೆ ಯಾವ ಬ್ರಾಂಡ್ ಸಿಮೆಂಟ್ ಕಬ್ಬಿಣ ಹಾಕಬೇಕು, ಫಿಟ್ಟಿಂಗ್ ಗಳು ಯಾವುದು ಬೆಸ್ಟ್, ಇಂಟೀರಿಯರ್ ಡಿಸೈನ್ ಹೇಗಿರಬೇಕು ವಾಸ್ತು ಎಲ್ಲ ವಿಷಯವನ್ನು ಕೂಡ ಕಣ್ಣು ಮುಚ್ಚಿಕೊಂಡು ಮುಗಿಸಿಕೊಡುತ್ತಾರೆ. ಆದರೆ ಈಗಲೂ ಅನೇಕ ಜನರು ಇಂಜಿನಿಯರ್ ಬಿಟ್ಟು ಮೇಸ್ತ್ರಿ ಗೆ ಕೊಟ್ಟು ಕೆಲಸ ಮಾಡಿಸುತ್ತಾರೆ ಅದು ಹಳ್ಳಿಗಳಲ್ಲಿ ಹೆಚ್ಚು ನಾವೇ ನಿಂತು ಮನೆ … Read more

ಈ ರೈತನ 1-3-6 ಟೆಕ್ನಿಕ್ ಸಖತ್ ವೈರಲ್, 1 ಎಕರೆಯಲ್ಲಿ 10 ಲಕ್ಷ ಲಾಭ, ಆ ಸೂಪರ್ ಐಡಿಯಾ ಯಾವುದು ಗೊತ್ತಾ.?.

  ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಮಾತಿದೆ. ಇದು ವ್ಯವಸಾಯ ಎಷ್ಟು ಮುಖ್ಯ ಹಾಗೆಯೇ ವ್ಯವಸಾಯ ಎಷ್ಟು ಕಷ್ಟ ಎನ್ನುವುದರ ಬಗ್ಗೆ ಕೂಡ ತಿಳಿಸಿದೆ. ಕಲಿಯುವವರೆಗೆ ಹೀಗೆ ಎಲ್ಲವೂ ಕೂಡ ಬ್ರಹ್ಮ ವಿದ್ಯೆ ಕಲಿತ ಮೇಲೆ ನೀರು ಕುಡಿದಷ್ಟೇ ಸುಲಭ. ಕೃಷಿ ಕೂಡ ಹಾಗೆ ಕೃಷಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ಒಮ್ಮೆ ಮಣ್ಣನ್ನು ನಂಬಿ ಕೃಷಿ ಮಾಡಲೆಂದು ನಿರ್ಧರಿಸಿ ಶ್ರದ್ದೆ ಭಕ್ತಿಯಿಂದ ಮೈಬಗ್ಗಿಸಿ ದುಡಿದರೆ ಅದೇ ರೀತಿ ಆಧುನಿಕ ತಂತ್ರಜ್ಞಾನವನ್ನು ಯಂತ್ರೋಪಕರಣಗಳನ್ನು ಮತ್ತು ಆಧುನಿಕ … Read more

ಕಾರ್ ಬೈಕ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ನಿಮ್ಮ ವಾಹನ ಸೀಜ್.!

  ದೇಶದಲ್ಲಿ ಆಗಾಗ ಸಂಚಾರಿ ನಿಯಮಗಳು ಹಾಗೂ ವಾಹನ ಕಾಯ್ದೆ ನಿಯಮಗಳು ಬದಲಾಗುತ್ತಿರುತ್ತವೆ ಮತ್ತು ಪರೀಷ್ಕೃತಗೊಳ್ಳುತ್ತಿರುತ್ತದೆ. ಇತ್ತೀಚಿಗಷ್ಟೇ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ವಿಚಾರವು ದೇಶದಾದ್ಯಂತ ಹೆಚ್ಚು ಚರ್ಚೆಯಲ್ಲಿ ಇತ್ತು. ಕರ್ನಾಟಕ ರಾಜ್ಯವು ಕೂಡ ಕಳೆದ ಆಗಸ್ಟ್ 2023 ರಿಂದ ಕರ್ನಾಟಕ ರಾಜ್ಯದಲ್ಲಿಯೂ 2019 ಏಪ್ರಿಲ್ 1 ರಿಂದ ಈಚೆಗೆ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಕಡ್ಡಾಯ ಎಂದು ಆಜ್ಞೆ ನೀಡಿದೆ. ವಾಹನ ಸವಾರರು ಹತ್ತಿರದ … Read more

ಕೇವಲ 14 ಲಕ್ಷದಲ್ಲಿ 2‌BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹಳ ದೊಡ್ಡ ಕನಸು. ಒಂದೊಂದು ರೂಪಾಯಿ ಹಣವನ್ನು ಕೂಡ ಮನೆ ಕಟ್ಟುವುದಕ್ಕೆ ಎಂದು ಕೂಡಿಸಿಟ್ಟು ಮನೆ ಕಟ್ಟಲು ಎಲ್ಲವನ್ನು ಲೆಕ್ಕಾಚಾರ ಮಾಡಿ ಕೈ ಹಾಕಿದರೂ ಕೂಡ ಹಲವು ಬಾರಿ ನಮ್ಮ ಬಜೆಟ್ ಮೀರಿ ಬೆಳೆದು ಸಾಲವಾಗಿರುವ ಉದಾಹರಣೆಯೂ ಇದೆ. ಸಾಲ ಮಾಡಿ ಮನೆ ಕಟ್ಟುವುದಕ್ಕಿಂತ ಇರುವ ದುಡ್ಡಿನಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲರ ಇಚ್ಛೆ. ಇದಕ್ಕಾಗಿ ತಾವು ಹೋದ ಕಡೆ ಹೊಸದಾಗಿ ಮನೆ ಕಟ್ಟಿಸಿರುವ … Read more

ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ರೈತರಿಗೆ (farmers) ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು (Government Services) ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡ್ (Aadhar and RTC link) ಮಾಡಲು ಸರಕಾರದಿಂದ ಅನುಮತಿ ನೀಡಲಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ ಕಾರ್ಡ್ ದಾಖಲೆಗಳನ್ನು ತೆಗೆದುಕೊಂಡು ಸ್ವಯಂ ಪ್ರೇರಣೆಯಿಂದ. ಇಲಾಖೆಯ ವೆಬ್ಸೈಟ್ https://landrecords.karnataka.gov.in/service4 ನಲ್ಲಿ login ಮಾಡಿಕೊಂಡು ಆಧಾರ್ ನೊಂದಿಗೆ ಪಹಣಿ ಪತ್ರವನ್ನು ಲಿಂಕ್ ಮಾಡಿಸಿಕೊಳ್ಳಬಹುದು ಅಥವಾ ಆಧಾರ್ ಕಾರ್ಡ್ ಹಾಗೂ … Read more

ಈ ಬಿಸಿನೆಸ್ ನಲ್ಲಿ ತಿಂಗಳಿಗೆ 1 ಲಕ್ಷ ಅಲ್ಲ 3 ಲಕ್ಷ ದುಡಿಯಬಹುದು, ಫುಲ್ ಡಿಮ್ಯಾಂಡ್ ಇರುವ ಬಿಸಿನೆಸ್.!

  ಈಗಿನ ಕಾಲದಲ್ಲಿ ಬಹಳ ಚೆನ್ನಾಗಿ ರನ್ ಆಗುತ್ತಿರುವ ಬಿಸಿನೆಸ್ ಗಳಲ್ಲಿ ಒಂದು ಕಟ್ಟಡಗಳನ್ನು ಕನ್ಸ್ಟ್ರಕ್ಷನ್ ಮಾಡುವ ಹಾಗೂ ಅವುಗಳಿಗೆ ಇಂಟೀರಿಯರ್ ಮಾಡಿಕೊಡುವ ಬಿಜಿನೆಸ್. ಇಂಟೀರಿಯರ್ ಎಂದರೆ ಈಗ ಎಷ್ಟು ಮಾರು ಹೋಗಿದ್ದಾರೆ ಎಂದರೆ ಹಳ್ಳಿಗಳ ಕಡೆಯಲ್ಲೂ ಕೂಡ ಜನರು ತಮ್ಮ ಮನೆಗಳಿಗೆ ಇಂಟೀರಿಯರ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾಕೆಂದರೆ ಜೀವಮಾನದಲ್ಲಿ ಒಂದೇ ಸಲ ಕಟ್ಟುವ ಮನೆ ಹಾಗೂ ಮನೆಗೆ ಬಂದ ಎಲ್ಲರೂ ಕೂಡ ಮನೆ ಚೆನ್ನಾಗಿದೆ ಎಂದು ಹೇಳುವುದನ್ನು ಕೇಳುವ ಆಸೆ ಎಲ್ಲರಿಗೂ ಇರುತ್ತದೆ ಮತ್ತು ಇಂಡಿಯನ್ … Read more

ಸಾರ್ವಜನಿಕರ ಗಮನಕ್ಕೆ, ಮಾರ್ಚ್ 1 ರಿಂದ 5 ಹೊಸ ರೂಲ್ಸ್ ಜಾರಿ.!

  ನೋಡ ನೋಡುತ್ತಿದ್ದಂತೆ ನಮ್ಮ ಕಣ್ಣ ಮುಂದೆ ಹೊಸ ವರ್ಷದ ಎರಡು ತಿಂಗಳುಗಳು ಮುಗಿದು ಹೋದವು. ಪ್ರತಿ ಹೊಸ ವರ್ಷದ ಆರಂಭ ಅದು ಕ್ಯಾಲೆಂಡರ್ ಬದಲಾವಣೆ ಆಗಲಿ ಅಥವಾ ಬಜೆಟ್ ಮಂಡನೆ ಆಗಲಿ ಅಥವಾ ನೂತನ ಆರ್ಥಿಕ ವರ್ಷದ ಪ್ರಾರಂಭವೇ ಆಗಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ. ನಮ್ಮ ಜೀವನದ ಮೇಲೆ ಮಾತ್ರವಲ್ಲದೆ ಕಾನೂನಿನ ಚೌಕಟ್ಟಿಗೆ ಸಂಬಂಧಪಟ್ಟ ಹಲವಾರು ಬದಲಾವಣೆಗಳು ನಡೆಯುತ್ತವೆ ಮತ್ತು ಕೆಲ ಬದಲಾವಣೆಗಳು ಪ್ರತಿ ತಿಂಗಳು ಕೂಡ ನಡೆಯುತ್ತಿರುತ್ತವೆ. ಈ ಸುದ್ದಿ ಓದಿ:- ರೈತರ ಖಾತೆಗೆ ಇಂದು … Read more

ಅಡಿಕೆ ತೋಟ ಮಾಡುವವರು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾತ್ರ ಮಾಡಬೇಡಿ.!

  ಅಡಿಕೆ ಒಂದು ವಾಣಿಜ್ಯ ಬೆಳೆ ಮತ್ತು ಅಡಿಕೆಯಲ್ಲಿ ಹೆಚ್ಚು ಲಾಭ ಸಿಗುವುದರಿಂದ ಹೆಚ್ಚಿನ ರೈತರು ಅಡಿಕೆ ತೋಟ ಮಾಡಲು ಇಷ್ಟ ಪಡುತ್ತಾರೆ. ಮೊದಲೆಲ್ಲಾ ಕರಾವಳಿ ಭಾಗದಲ್ಲಿ ಮತ್ತು ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಅಡಿಕೆ ತೋಟಗಳು ಇರುತ್ತಿದ್ದವು ಈಗ ಎಲ್ಲಾ ಕಡೆಗಳಲ್ಲೂ ಕೂಡ ಅಡಿಕೆ ತೋಟಗಳನ್ನು ಕಾಣಬಹುದು ತೆಂಗು ಹಾಗೂ ಅಡಿಕೆ ಬೆಳೆಗೆ ಸಾಮ್ಯತೆ ಇದ್ದರು ಕೆಲವೊಂದು ವಿಷಯದಲ್ಲಿ ವ್ಯತ್ಯಾಸಗಳು ಕೂಡ ಇವೆ. ತೆಂಗಿಗಿಂತ ಅಡಿಕೆ ಬಹಳ ಸೂಕ್ಷ್ಮ ಎಂದು ಹೇಳಬಹುದು ಹಾಗಾಗಿ ಅಡಿಕೆ ಬೆಳೆಯುವಾಗ ರೈತರು … Read more

ಮೇವು ಕತ್ತರಿಸುವ ಯಂತ್ರ ಖರೀದಿಸಲು ಸರ್ಕಾರದಿಂದ 50% ಸಬ್ಸಿಡಿ ಸಮೇತ ಸಾಲ ಲಭ್ಯ, ಆಸಕ್ತರು ಅರ್ಜಿ ಸಲ್ಲಿಸಿ.!

  ಆಧುನಿಕ ಜೀವನಶೈಲಿಗೆ ತಕ್ಕ ಹಾಗೆ ಎಲ್ಲ ಕ್ಷೇತ್ರದಲ್ಲೂ ಕೂಡ ಬದಲಾವಣೆಯಾಗುತ್ತಿರಬೇಕು ಅಂತೆಯೇ ಈಗ ಕೃಷಿ ಕ್ಷೇತ್ರಕ್ಕೂ ಕೂಡ ತಂತ್ರಜ್ಞಾನದ ಮತ್ತು ಯಂತ್ರೋಪಕರಣದ ಬಳಕೆ ಆಗುತ್ತಿದೆ. ಮುಂದುವರಿದು ಹೈನುಗಾರಿಕೆಯಲ್ಲಿ ಕೊಂಡಿರುವ ರೈತರಿಗೂ ಕೂಡ ಈ ಬಗೆಯಲ್ಲಿ ಹಲವಾರು ರೀತಿಯ ಪ್ರಯೋಗಗಳು ನಡೆದಿದ್ದು. ಇಂತಹ ಯಂತ್ರೋಪಕರಣಗಳ ಬಳಕೆ ಎಲ್ಲ ವರ್ಗದ ರೈತರಿಗೆ ಲಭ್ಯವಾಗಬೇಕು ಎಂದು ಸರ್ಕಾರವು ಕೂಡ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಅಥವಾ ಸಬ್ಸಿಡಿ ರೂಪದ ಸಾಲ ನೀಡಿ ನೆರವಾಗುತ್ತಿದೆ. ಈಗ ಮತ್ತೊಮ್ಮೆ ಅಂತಹದ್ದೇ … Read more