ರೈತರಿಗೆ ಬಂಪರ್ ನ್ಯೂಸ್ ಈ ಬ್ಯಾಂಕ್ ನಲ್ಲಿ ಸಾಲ ಮಾಡಿದ ರೈತರ ಸಾಲ ಮನ್ನಾ.! 440 ಕೋಟಿ ಬಡ್ಡಿ ಮನ್ನಾ.!

ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಈ ವರ್ಷ ಬರಗಾಲದ(drought) ಪರಿಸ್ಥಿತಿ ಎದುರಾಗಿರುವುದರಿಂದ ರೈತನ ಪರಿಸ್ಥಿತಿ ಸುಧಾರಿಸುವುದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿರುವ ಸರ್ಕಾರವು ಅಂತೆಯೇ ರೈತರು ಸಹಕಾರಿ ಸಂಘಗಳಲ್ಲಿ (Co-operative Society) ಪಡೆದಿರುವ ದೀರ್ಘಾವಧಿ, ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ(Agriculture and agriculture related bad debt) ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ(CM siddaramaya) ರವರು ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ(state government) ಈ ಬಗ್ಗೆ … Read more

ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ಈ ರೀತಿ ಚೆಕ್ ಮಾಡಿ.!

  ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಗ್ಯಾಸ್ ಸಿಲೆಂಡರ್ ಇದೆ ಮೊದಲೆಲ್ಲಾ ಸೌದೆ ಒಲೆ ಬಳಕೆ ಮಾಡುತ್ತಿದ್ದರು ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ್ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ಇರಬೇಕು ಎಂಬ ಕಾರಣದಿಂದಾಗಿ ಉಜ್ವಲ ಯೋಜನೆ ಅಡಿ ಹಲವಾರು ಕುಟುಂಬಗಳಿಗೆ ಉಚಿತ ಗ್ಯಾಸ್ ಅನ್ನು ನೀಡಿದೆ. ಇನ್ನು ಕೆಲವು ಕುಟುಂಬ ವರ್ಗದವರು ಉಜ್ವಲ್ ಯೋಜನೆಗೂ ಮುಂಚೆಯೇ ಗ್ಯಾಸ್ ಕಲೆಕ್ಷನ್ ಅನ್ನು ಪಡೆದುಕೊಂಡಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಯಾರು … Read more

ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಇನ್ಮುಂದೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರಲ್ಲ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!

  ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಎರಡು ಕೂಡ ಪ್ರಮುಖವಾದಂತಹ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲಿಯೂ ಕೂಡ ಮಹಿಳೆಯರಿಗೆ ಬಹಳ ಅಚ್ಚು ಮೆಚ್ಚಿನ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ ಅಂತಾನೆ ಕರೆಯಬಹುದು. ಪ್ರತಿ ತಿಂಗಳು ಮನೆಯ ಒಡತಿಗೆ ಮನೆ ಖರ್ಚಿಗಾಗಿ ಎರಡು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು. ಆ ಭರವಸೆಯಂತೆಯೇ ಕಳೆದ ಆರು ತಿಂಗಳಿನಿಂದಲೂ ಕೂಡ 2,000 ಗಳನ್ನು ಮಹಿಳೆಯರ ಅಕೌಂಟಿಗೆ ಜಮಾ ಮಾಡುತ್ತಿದೆ. ಆಗಸ್ಟ್ … Read more

ರಾಮಮಂದಿರ ನಿರ್ಮಾಣವೇ ಧ್ಯೇಯ.! ಒಂದು ರೂಪಾಯಿ ಪಡೆಯದೆ ಕೋರ್ಟ್ ನಲ್ಲಿ ನಿರಂತರ ಹೋರಾಡಿ “ರಾಮಜನ್ಮ ಭೂಮಿ” ಕೊಡಿಸಿದ ವಕೀಲರ ಕುಟುಂಬ.!

  ಅಂತಿಮವಾಗಿ ಇಡೀ ಭಾರತವೇ ಕಾಯುತ್ತಿದ್ದ ಅಮೃತ ಘಳಿಗೆ ಸನ್ನಿಹಿತವಾಗಿದೆ. ಹಿಂದೂಗಳ ಆರಾಧ್ಯ ದೈವವಾದ ಶ್ರೀ ರಾಮನಿಗೆ ಅಯೋಧ್ಯೆ(Ayodhya)ಯಲ್ಲಿ ಭವ್ಯವಾದ ರಾಮ ಮಂದಿರ(Ram Mandir) ನಿರ್ಮಾಣವಾಗುತ್ತಿದ್ದು ಹಲವು ವರ್ಷಗಳ ಕನಸಾಗಿದ್ದ ಪುಣ್ಯ ಕಾರ್ಯಕ್ಕೆ ಕಾಲ ಕೂಡಿ ಬಂದಿದೆ. ಇದೇ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯೂ ಕೂಡ ನೆರವೇರುತ್ತಿದ್ದು, ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಈಗಾಗಲೇ ದೇಶದ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ಖುಷಿಗೆ ಕಾರಣಕರ್ತರಾದ ದಶಕಗಳಿಂದ ಕಾನೂನಿನ ಹೋರಾಟದಲ್ಲಿ ಶ್ರೀ ರಾಮನ ಪರವಾಗಿ ವಾದಿಸುತ್ತಾ ಬಂದ … Read more

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

  ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಅಗತ್ಯತೆ ಬರುತ್ತದೆ. ಎಲ್ಲ ಸಮಯದಲ್ಲೂ ನಮ್ಮ ಉಳಿತಾಯದ ಹಣ ಸಾಲದೆ ಇರಬಹುದು, ಇಂತಹ ಪರಿಸ್ಥಿತಿಯಲ್ಲಿ ಸಾಲ ಪಡೆದುಕೊಂಡು ನಮ್ಮ ಕೆಲಸಗಳನ್ನು ಮುಂದುವರಿಸಬೇಕಾಗುತ್ತದೆ. ಈ ವಿಷಯ ಬಂದಾಗ ಹೆಚ್ಚಿನ ಜನರು ಬ್ಯಾಂಕ್ ಗಳಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ (Loan) ಪಡೆದುಕೊಳ್ಳಲು ಮುಂದಾಗುತ್ತಾರೆ. ನಾವು ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳಬೇಕು ಎಂದರೆ ಅದಕ್ಕೂ ಕೂಡ ನಮ್ಮ ಆಸ್ತಿ ಪತ್ರಗಳು ಅಥವಾ ಬೆಲೆಬಾಳುವ ಒಡವೆಗಳನ್ನು ಅಡಮಾನ ಇಡಬೇಕಾಗುತ್ತದೆ. ಈ ರೀತಿ ಯಾವುದೇ … Read more

ನೋಂದಣಿಯಾದ ಆಸ್ತಿ ಎಷ್ಟು ದಿನದ ಒಳಗೆ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತೆ.? ಸೈಟ್, ಮನೆ, ಜಮೀನು ಖರೀದಿ ಮಾಡುವವರು ತಪ್ಪದೆ ತಿಳಿದುಕೊಳ್ಳಿ.!

  ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿ ಹೆಸರಿಗೆ ಆಸ್ತಿಯು ನಾನಾ ವಿಧಾನದ ಮೂಲಕ ವರ್ಗಾವಣೆ ಆಗುತ್ತದೆ. ಕ್ರಯಾ, ವಿಭಾಗ, ದಾನ, ಹಕ್ಕು ಬಿಡುಗಡೆ ಪತ್ರ, ವೀಲ್ ಮುಂತಾದ ವಿಧಾನದಲ್ಲಿ ಆಸ್ತಿ ಹಕ್ಕು ವರ್ಗಾಯಿಸಲ್ಪಡುತ್ತದೆ ಈ ಹಿಂದೆ ಈ ಪ್ರಕ್ರಿಯೆಗೆ ಬಹಳಷ್ಟು ಸಮಯ ಹಿಡಿಯುತ್ತಿತ್ತು. ಇದುವರೆಗೂ ಯಾವುದೇ ಒಂದು ಪತ್ರ ರಿಜಿಸ್ಟರ್ ಆದಮೇಲೆ 30 ದಿನಗಳ ಅವಧಿಯನ್ನು ತಕಾರರು ಅರ್ಜಿ ಸಲ್ಲಿಸುವುದಕ್ಕೆ ನೀಡಲಾಗುತ್ತಿತ್ತು. ಒಂದು ವೇಳೆ ಆ ಅವಧಿಯಲ್ಲಿ ತಕರಾರು ಅರ್ಜಿ ಸಲ್ಲಿಕೆಯಾಗದೇ ಇದ್ದಲ್ಲಿ ನಂತರ 45 ದಿನಗಳ … Read more

ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮ್ಯೂಟೇಷನ್ ಮಾಡಿಸುವುದು ಹೇಗೆ ನೋಡಿ.!

  ಈ ಹಿಂದೆ ಜಮೀನ ಆಸ್ತಿ ಹಕ್ಕು ವರ್ಗಾವಣೆಯು ನೋಂದಣಿ ಯಾದ ದಿನದಿಂದ ಮತ್ತೊಬ್ಬರ ಹೆಸರಿಗೆ ಬದಲಾಗಲು 30 ರಿಂದ 45 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಇದರಲ್ಲಿ ತಕರಾರು ಅರ್ಜಿ ಸಲ್ಲಿಸಲು 30 ದಿನಗಳ ಅವಕಾಶ ನೀಡಲಾಗುತ್ತಿತ್ತು. ಇದನ್ನು ಅನೇಕರು ಸದುಪಯೋಗ ಪಡಿಸಿಕೊಳ್ಳುತ್ತಿದ್ದರೆ ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚು ಇತ್ತು. ದುರುದ್ದೇಶದಿಂದ ತಕರಾರು ಅರ್ಜಿ ಸಲ್ಲಿಸಿ ಸಮಸ್ಯೆ ಮಾಡುತ್ತಿದ್ದರು. ಆದ್ದರಿಂದ ಸರ್ಕಾರವು ನಂತರ ಒಂದು ನಿರ್ಧಾರಕ್ಕೆ ಬಂದು ಸಾರ್ವಜನಿಕರ ಹಿತಾಸಕ್ತಿ ಹಾಗೂ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ … Read more

ಗ್ರಾಮೀಣ ಪ್ರದೇಶದ ಮನೆ, ಸೈಟ್, ಜಮೀನು ಆಸ್ತಿಗಳಿಗೆ ಕಾಗದ ಪತ್ರ ಮಾಡಿಸುವುದು ಹೇಗೆ.? ಫಾರ್ಮ್ 9 ಮತ್ತು 11A ಬಗ್ಗೆ ಮಾಹಿತಿ.!

ಇನ್ನು ಸಹ ಗ್ರಾಮೀಣ ಪ್ರದೇಶದಲ್ಲಿರುವ ಎಷ್ಟೋ ಜನರು ತಮ್ಮ ಆಸ್ತಿಗಳಿಗೆ ಸಂಬಂಧಪಟ್ಟ ಹಾಗೆ ಸರಿಯಾದ ಕಾನೂನು ಬದ್ಧವಾದ ದಾಖಲೆ ಹೊಂದಿಲ್ಲ. ಕೆಲವರು ಪಿತ್ರಾಜಿತವಾಗಿ ಬಂದ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳದೆ ಇನ್ನು ಸಹ ಗತಿಸಿದ ಹಿರಿಯರ ಹೆಸರಿನಲ್ಲಿಯೇ ಬಿಟ್ಟಿದ್ದಾರೆ ಮತ್ತು ಇನ್ನು ಕೆಲವರು ಅದರ ಮಹತ್ವವನ್ನೇ ಮರೆತಿಲ್ಲ ಯಾರ ಹೆಸರಿನಲ್ಲಿದೆ ಎನ್ನುವುದರ ಗೋಜಿಗೂ ಹೋಗದೆ ಬದುಕುತ್ತಿದ್ದಾರೆ. ಆದರೆ ಯಾವುದೋ ಸಂದರ್ಭದಲ್ಲಿ ನಿಮ್ಮ ಹೆಸರಿಗೆ ದಾಖಲೆ ಇರಬೇಕಾದ ಪರಿಸ್ಥಿತಿ ಬರುತ್ತದೆ ಸದ್ಯಕ್ಕಿಗೆ ಸರ್ಕಾರದಿಂದ ಯಾವುದೇ ಒಂದು ಯೋಜನೆಗಳ … Read more

A ಖಾತಾ B ಖಾತಾ ಎಂದರೇನು ಗೊತ್ತಾ.? ಸೈಟ್ ಖರೀದಿಸುವಾಗ ಗೊತ್ತಿಲ್ಲದೆ ಮೋಸ ಹೋಗಬೇಡಿ.!

  ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲ್ ಕಾರ್ಪೋರೇಷನ್ ಗಳು, BDA, BBMP ಈ ರೀತಿ ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸೈಟ್ ಹಾಗೂ ನಿವೇಶನಗಳ ರಿಜಿಸ್ಟರ್ ಹೊಂದಿರುತ್ತವೆ. ಇವುಗಳನ್ನು ಖಾತಗಳು ಎನ್ನುತ್ತಾರೆ ಮತ್ತು ಆ ಖಾತಾಗಳ ಅಂದರೆ ಸಂಬಂಧಪಟ್ಟ ಸೈಟ್ ಹಾಗೂ ನಿವೇಶನಗಳ ಮಾಲೀಕರಿಗೆ ಪ್ರಮಾಣ ಪತ್ರವನ್ನು ಕೂಡ ಕೊಡುತ್ತಾರೆ ಅದನ್ನು ಖಾತಾಪತ್ರ ಎನ್ನುತ್ತಾರೆ. ಇದರಲ್ಲಿ ಎಲ್ಲವೂ A ಖಾತಾ ಆಗಿರುತ್ತವೆ ರೆವೆನ್ಯೂ ಸೈಟ್ಗಳಿಗೆ ಸಂಬಂಧಪಟ್ಟ ಆಸ್ತಿಗಳು B ಖಾತಾ ಹಾಗೂ ಡಿಜಿಟಲ್ ರೂಪದಲ್ಲಿ ಮಾಹಿತಿ ಲಭ್ಯವಿರುವವು … Read more

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!

  ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಹೈರಾಣಗಿಸಿದೆ. ದಿನನಿತ್ಯದ ಬಳಕೆ ವಸ್ತುಗಳಾದ ಅಡುಗೆ ಎಣ್ಣೆ, ತರಕಾರಿ, ಬೇಳೆ ಕಾಳುಗಳ ದರ ಎಲ್ಲವೂ ಹೆಚ್ಚಿಗೆ ಆಗಿದೆ. ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹೊರೆಯೇ ಎನಿಸಿದೆ ಆದರೆ ಅಡುಗೆ ಅನಿಲದ ವಿಚಾರದಲ್ಲಿ ಈಗ ಸದ್ಯಕ್ಕೆ ನಿಟ್ಟುಸಿರು ಬಿಡಬಹುದು. ಯಾಕೆಂದರೆ ಕೇಂದ್ರ ಸರ್ಕಾರವು ಗ್ಯಾಸ್ ಸಿಲೆಂಡರ್ ಬಳಕೆದಾರರಿಗೆ ಸಬ್ಸಿಡಿ (Subsidy on Gas Cylinder) ಘೋಷಿಸಿ ಸಿಹಿ ಸುದ್ದಿ ನೀಡಿದೆ. ಆ ಪ್ರಕಾರವಾಗಿ … Read more