ನಿಮ್ಮ ದುಡ್ಡನ್ನು ಬ್ಯಾಂಕ್ ನಲ್ಲಿ ಇಟ್ಟು ಸಾ’ಯಬೇಡಿ.! RBI ಬಳಿ ವಾರಸುದಾರರು ಪಡೆದುಕೊಳ್ಳದೆ ಉಳಿದಿರುವ ಹಣ ಎಷ್ಟು ಸಾವಿರ ಕೋಟಿ ಗೊತ್ತಾ.?

  ದೇಶದ ಬ್ಯಾಂಕುಗಳಲ್ಲಿ Unclaimed Money ಅಂದರೆ ವಾರಸುದಾರರು ಇರದೇ ಇರುವ ಹಣ 43,000 ಕೋಟಿಯಷ್ಟು ಇದೆ. Inactive ಖಾತೆಗಳಲ್ಲಿರುವ ಹಣ ಒಂದು ಲಕ್ಷ ಕೋಟಿ ಗಡಿ ದಾಟಿದೆ ಇದು ಯಾವುದೇ ತೆರಿಗೆ ಹಣವಲ್ಲ ಸರ್ಕಾರದ ಹಣವು ಅಲ್ಲ ಜನಸಾಮಾನ್ಯರು ಬೆವರು ಸುರಿಸಿ ದುಡಿದ ಪರಿಶ್ರಮದ ಹಣ ಅದು. ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಇಟ್ಟು ನೀವು 2 ವರ್ಷಗಳ ವರೆಗೆ ಆ ಖಾತೆ ಬಳಸದೆ ಇದ್ದರೆ ಖಾತೆ ಇನ್ ಆಕ್ಟಿವ್ ಆಗುತ್ತದೆ ಮತ್ತು 10 ವರ್ಷ … Read more

ಡ್ರೈವಿಂಗ್ ಲೈಸನ್ಸ್ ಇಲ್ಲದವರಿಗೆ ಗುಡ್ ನ್ಯೂಸ್.! ಹೈಕೋರ್ಟ್ ನಿಂದ ಹೊಸ ಆದೇಶ.!

  ಡ್ರೈವಿಂಗ್ ಲೈಸನ್ಸ್ (Driving Lincence) ಎನ್ನುವುದೇ ಆತ ವಾಹನ ಚಲಾವಣೆ ಮಾಡುವುದಕ್ಕೆ ಬಲ್ಲವನಾಗಿದ್ದಾನೆ ಮತ್ತು ಸಂಚಾರ ನಿಯಮಗಳನ್ನು ತಿಳಿದಿದ್ದಾನೆ ಎನ್ನುವುದನ್ನು ಪರೀಕ್ಷಿಸ ನೀಡುವ ಪುರಾವೆ ಇದೊಂದು ಪರ್ಮಿಷನ್ ಕಾರ್ಡ್ ಎಂದೇ ಹೇಳಬಹುದು. ಆದರೆ ಎಷ್ಟು ಜನರು ಈ ರೀತಿಯ ಡ್ರೈವಿಂಗ್ ಲೈಸೆನ್ಸ್ ಪಡೆದೇ ರಸ್ತೆ ಮೇಲೆ ವಾಹನ ಚಲಾಯಿಸುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಯಾಕೆಂದರೆ ಯಾರಿಗೂ ಕೂಡ ಇಂದಿನ ಸ್ಪರ್ಧಾತ್ಮಕ ಯುಗದ ಓಟದಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಿ, ಅದು ಬರೆದವವರೆಗೂ ಕಾದು ನಂತರ ಮಾತ್ರ … Read more

ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ಖಡಕ್ ಎಚ್ಚರಿಕೆ.! ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಫಿಕ್ಸ್.!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಎಷ್ಟು ಪ್ರಮುಖವಾದ ಸಂಗತಿ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸರ್ಕಾರದಿಂದ ಯಾವುದಾದರೂ ಅನುದಾನ ಪಡೆಯಬೇಕು ಎಂದರೆ ಆತನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಇದು ಸಾಧ್ಯ. ಸಾಲದ್ದಕ್ಕೆ ಈಗ ಸರ್ಕಾರೇತರವಾಗಿ ಕೂಡ ಇತರೆ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟು ಮಾಡಬೇಕು ಎಂದರೆ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಒಂದರ್ಥದಲ್ಲಿ ಹಣಕಾಸಿನ ವಹಿವಾಟು ಎಂದರೆ ಬ್ಯಾಂಕ್ ಖಾತೆ ಎನ್ನುವಷ್ಟು ಪ್ರತಿಯೊಬ್ಬರು ಈಗ ಬ್ಯಾಂಕ್ ಖಾತೆ ಅವಲಂಬಿಸಿದ್ದಾರೆ. ಒಬ್ಬರು … Read more

ಸೈಟ್, ಮನೆ, ಜಮೀನು, ಇನ್ನಿತರ ಆಸ್ತಿ ಖರೀದಿಸುವ ಸಮಯದಲ್ಲಿ ಇದಕ್ಕಿಂತ ಹೆಚ್ಚು ಹಣ ಕೊಡುವಂತಿಲ್ಲ.! ಹೊಸ ರೂಲ್ಸ್ ಜಾರಿ.! ನಿಯಮ ಮೀರಿದ್ರೆ ದಂಡ ಗ್ಯಾರಂಟಿ

  ಆಸ್ತಿ ಖರೀದಿ ಬಗ್ಗೆ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯಾಕೆಂದರೆ ಪ್ರಸ್ತುತವಾಗಿ ಬಂಗಾರ ಹಾಗೂ ಉಳಿತಾಯ ಯೋಜನೆಗಳ ಮೇಲಿನ ಹೂಡಿಕೆಗಿಂತ ಆಸ್ತಿ ಮೇಲಿನ ಹೂಡಿಕೆಗಳು ಹೆಚ್ಚು ಲಾಭವನ್ನು ತಂದು ಕೊಡುತ್ತಿವೆ ಎನ್ನುವುದು ಇದಕ್ಕೆ ಕಾರಣ ಆಗಿರಬಹುದು. ಉದಾಹರಣೆಗೆ ಒಂದು ಮನೆಯನ್ನು ಖರೀದಿಸಿ ಬಾಡಿಗೆಗೆ ಕೊಡುವುದರಿಂದ ಪ್ರತಿ ತಿಂಗಳು ಆದಾಯ ಬರುತ್ತದೆ. ಅಥವಾ ನಾವೇ ಬಾಡಿಗೆ ಮನೆಯಲ್ಲಿದ್ದರೆ ನಾವು ಬಾಡಿಗೆ ಕೊಡುವ ಹಣ ಉಳಿಯುತ್ತದೆ ಜೊತೆಗೆ ಪ್ರತಿ ವರ್ಷವೂ ಆಸ್ತಿ ವ್ಯಾಲ್ಯೂ ಕೂಡ ಹೆಚ್ಚಾಗುತ್ತದೆ, ಇನ್ನು ಜಮೀನುಗಳಾದರೂ … Read more

ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಯಾವುದೇ ಇರಲಿ, ಪ್ರತಿ ತಿಂಗಳ ಪಿಂಚಣಿ ಜಮೆಯಾಗಿರುವ ಮಾಹಿತಿ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.!

ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಅಬಲೆಯರಿಗೆ, ಅಂಗವಿಕಲರಿಗೆ, ವಿಧವೆಯರು ಹಾಗೂ ವೃದ್ಧರಿಗೆ ಪ್ರತಿ ತಿಂಗಳು ಕೂಡ ಪಿಂಚಣಿ (Pension) ಬರುತ್ತದೆ. ಈ ಪಿಂಚಣಿಯನ್ನು ಈಗ ಬ್ಯಾಂಕ್ ಖಾತೆಗಳಿಗೆ ಲಿಂಕ್ (pension link to Bank account) ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ ಶಾಖೆಯ ಉಳಿತಾಯ ಖಾತೆಗೆ ಇದನ್ನು ಲಿಂಕ್ ಮಾಡಿದರೆ ಪ್ರತಿ ತಿಂಗಳು ಕೂಡ ನಿಮ್ಮ ಉಳಿತಾಯ ಖಾತೆಗೆ ಹಣ ಜಮೆ ಆಗುತ್ತದೆ. ಆದರೆ ಇನ್ನೂ ಹಳ್ಳಿಗಳ ಭಾಗದಲ್ಲಿ ಅಂಚೆ ಕಚೇರಿಯ … Read more

ಈ ಟೆಕ್ನಿಕ್ ಮಾಡಿ ಸಾಕು 2 ವರ್ಷದ ಕರು ಇದ್ದರು 35 ಲೀಟರ್ ಹಾಲು ಕೊಡುವ ಹಸು ಇಲ್ಲಿದೆ ನೋಡಿ.!

  ಹೈನುಗಾರಿಕೆ ಲಾಭ ಕೊಡುವ ಉದ್ಯಮವಾಗಿದೆ. ಆದರೆ ಆಳ ಅರಿಯದೆ ನೀರಿಗಳಿದರೆ ಅ’ಪಾ’ಯ’ದ ಪ್ರಮಾಣವು ಅಷ್ಟೇ ಇದೆ. ಹಸುಗಳನ್ನು ಸಾಕುವುದು ಅಷ್ಟು ಸುಲಭದ ಮಾತಲ್ಲ ಮತ್ತು ಹಸುಗಳ ಇಳುವರಿ ಹೆಚ್ಚಾಗುವಂತೆ ಕೆಲವು ಕ್ರಮಗಳನ್ನು ಕೈಗೊಂಡರೆ ಮಾತ್ರ ನಿಮ್ಮ ನಿರೀಕ್ಷೆಯ ಫಲ ಸಿಗುತ್ತದೆ. ಈಗ ಅತಿ ಹೆಚ್ಚು ಹಾಲು ಕೊಡುವ ಹಸು ಬೇಕು ಎಂದು ಅವುಗಳಿಗೆ ಕ್ರಾಸ್ ಬೀಡ್ ಮಾಡುವುದು ಅಥವಾ ಪಂಜಾಬ್ ಹರಿಯಾಣ ಇಂತಹ ದೂರದ ರಾಜ್ಯಗಳಿಗೆ ಹೋಗಿ ಹೆಚ್ಚು ಫಲ ಕೊಡುವ ಹಸುವಿನ ತಳಿಯನ್ನು ತರುವುದು … Read more

LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!

  ಹಲವಾರು ವರ್ಷಗಳಿಂದ ಭಾರತೀಯರ ನಂಬಿಕೆಯ ವಿಮೆ (Inusurance Company) ಸಂಸ್ಥೆಯಾಗಿರುವ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಈಗ ತನ್ನ ಗೋಲ್ಡನ್ ಜುಬಿಲಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ದೇಶದ ವಿದ್ಯಾರ್ಥಿಗಳ ಸಲುವಾಗಿ ಘೋಷಣೆಯೊಂದನ್ನು ಮಾಡಿದ್ದು. 2023-24 ರಲ್ಲಿ LIC ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ (LIC Golden Jubilee Scholarship ) ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದಕ್ಕೆ ಅರ್ಹತಾ ಮಾನದಂಡಗಳಿದ್ದು ಇದರ ಕುರಿತ ಮಾಹಿತಿ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ … Read more

ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ.!

ರೇಷನ್ ಕಾರ್ಡ್ (Rationcard) ಈಗ ಒಂದು ಅಗತ್ಯ ದಾಖಲೆಯಾಗಿದೆ. ಇದನ್ನು ಗುರುತಿನ ಚೀಟಿಯಾಗಿ ಕೂಡ ಬಳಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ BPL ಮತ್ತು AAY ಕಾರ್ಡ್ ಹೊಂದಿರುವ ಕುಟುಂಬದ ರೈತನಿಗೆ, ಕಾರ್ಮಿಕನಿಗೆ, ವಿದ್ಯಾರ್ಥಿಗೆ, ವೃದ್ಧರಿಗೆ ಸರಕಾರದಿಂದ ಹಲವು ವಿನಾಯಿತಿಗಳು ಸಿಗುತ್ತಿವೆ. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಗ್ಯಾರೆಂಟಿ ಯೋಜನೆಗಳ (Annabhagya and Gruhalakshmi Schemes) ಹಣ … Read more

ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್ ಫಿಕ್ಸ್.! ಈ ಲಿಮಿಟ್ ಕ್ರಾಸ್ ಮಾಡಿದರೆ ಕಟ್ ಆಗುತ್ತದೆ ಹೆಚ್ಚು ಹಣ.!

ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಅಪ್ಲಿಕೇಶನ್ಗಳ ಮೂಲಕ ಹಣಕಾಸಿನ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಫೋನ್ ಬಂದ ಮೇಲೆ ಆನ್ಲೈನ್ ಶಾಪಿಂಗ್ ಮತ್ತು ಆನ್ಲೈನ್ ಪೇಮೆಂಟ್ ಪ್ರಕ್ರಿಯೆಗಳು ಹೆಚ್ಚಾಗಿ ಜರುಗುತ್ತಿದೆ ಎಂದು ಹೇಳಬಹುದು. ಇದೇ ಸಮಯಕ್ಕೆ ನೋಟಿನ ಅಮಾನ್ಯೀಕರಣವಾಗಿದ್ದು ಹಾಗೂ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಒಬ್ಬರು ಮುಟ್ಟಿದ ವಸ್ತುವನ್ನು ಮತ್ತೊಬ್ಬರು ಮುಟ್ಟಲು ಉಂಟಾಗಿದ್ದ ಭಯಬೀತ ವಾತಾವರಣ UPI ಆಧಾರಿತ ಆಪ್ ಗಳ ಬಳಕೆಗೆ ಇನ್ನಷ್ಟು ಜನ ಮಾರು ಹೋಗುವುದಕ್ಕೆ ಅನುಕೂಲವಾಯಿತು ಎಂದೇ ಹೇಳಬಹುದು. ಪರಿಣಾಮವಾಗಿ ಈಗ … Read more

ವೃದ್ಯಾಪ, ವಿಧಾವ, ಮನಸ್ವಿನಿ, ಯಾವುದೇ ಪಿಂಚಣಿ ಪಡೆಯುತ್ತಿದ್ದರು ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ಗೆ ನೇರ ಹಣ ವರ್ಗಾವಣೆ ಮಾಡುವ ವಿಧಾನ.!

  ನಮ್ಮ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.1000 ವೃದ್ಯಾಪ್ಯ ವೇತನ, ಮನಸ್ವಿನಿ ಯೋಜನೆಗೆ ಅವಿವಾಹಿತ ಮತ್ತು ವಿಧವಾ ಮಹಿಳೆಯರಿಗೆ ರೂ.600 ಮತ್ತು ಅಂಗವಿಕಲರಿಗೆ ರೂ.1,500 ಅಂಗವಿಕಲರ ವೇತನ ಸರ್ಕಾರದಿಂದ ಸಿಗುತ್ತಿದೆ ಈ ರೀತಿ ಸರ್ಕಾರದಿಂದ ಯಾವುದೇ ಪಿಂಚಣಿ (Pensions) ಪಡೆಯುತ್ತಿದ್ದರ, ಅವರಿಗೆ ಒಂದು ಮಹತ್ವವಾದ ಸುದ್ದಿ ಇದೆ. ಸಾಮಾನ್ಯವಾಗಿ ಈ ರೀತಿ ಪಿಂಚಣಿ ಪಡೆಯುವವರೆಲ್ಲರೂ ಕೂಡ ತಮ್ಮ ಗ್ರಾಮದ ಪೋಸ್ಟ್ ಆಫೀಸ್ ನಿಂದ ಈ ರೀತಿಯಾದ ಪಿಂಚಣಿಯ ಹಣವನ್ನು … Read more