ನಿಮ್ಮ ಜಮೀನು, ಮನೆ, ಸೈಟ್ ಬೆಲೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.!

  ನಾವು ಆಸ್ತಿಯನ್ನು ಕೊಂಡುಕೊಳ್ಳಬೇಕು ಎಂದರು ಅಥವಾ ಪ್ರಸ್ತುತವಾಗಿ ಆಸ್ತಿ ಮಾರಿದರೆ ಎಷ್ಟು ಲಾಭ ಆಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕುವುದಕ್ಕಾದರೂ ನಮ್ಮ ಆಸ್ತಿ ಬೆಲೆ ಈಗ ಎಷ್ಟಿದೆ ಎನ್ನುವ ವಿಚಾರ ನಮಗೆ ಗೊತ್ತಿರಲೇಬೇಕು. ಆಸ್ತಿಯ ನೈಜ ಬೆಲೆ ಎಂದರೇನು? ಅದು ಹೇಗೆ ನಿರ್ಧಾರವಾಗುತ್ತದೆ? ಅದಕ್ಕೆ ಇರುವ ಮಾನದಂಡಗಳು ಏನು ಎನ್ನುವ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಕರ್ನಾಟಕ ಸರ್ಕಾರವು ತೆರಿಗೆ ವಂಚನೆ ತಡೆಯಲು ಮುದ್ರಾಂಕ ಮತ್ತು ನೊಂದಣಿ ಇಲಾಖೆಯ ಸಹಾಯದೊಂದಿಗೆ ಲಾಭ ಮತ್ತು ನಷ್ಟದ ಅದರ … Read more

2000 ನೋಟ್ ಇದ್ದವರಿಗೆ ಗುಡ್ ನ್ಯೂಸ್.! RBI ನಿಂದ ಮಹತ್ವದ ಘೋಷಣೆ.!

  08 ನವೆಂಬರ್, 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.500 ಹಾಗೂ ರೂ.1000 ಮುಖಬೆಲೆಯ ನೋಟ್ ಗಳನ್ನು ಅಮಾನ್ಯೀಕರಣ ಮಾಡಿ ರೂ.2,000, ರೂ.200 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿದರು ಬಳಿಕ ಹೊಸ ಬಣ್ಣದಲ್ಲಿ ಮತ್ತು ಹೊಸ ರೂಪದಲ್ಲಿ ರೂ.100, ರೂ.50, ರೂ.20 ಮತ್ತು ರೂ.10 ರ ನೋಟ್ ಗಳು ಕೂಡ ಚಾಲ್ತಿಗೆ ಬಂದವು ಆದರೆ ಈಗ ಕಳೆದ ಮೇ 19, 2023 ರಲ್ಲಿ ಮತ್ತೊಮ್ಮೆ RBI ರೂ.2000 ಮುಖಬೆಲೆಯ ನೋಟುಗಳನ್ನು ಹಿಂಪಡೆದಿದೆ. ಇದಕ್ಕಾಗಿ ಮೂರು ತಿಂಗಳುಗಳವರೆಗೆ ಕಾಲಾವಕಾಶವನ್ನು … Read more

ಗೃಹಲಕ್ಷ್ಮಿ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.!

  ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ (Ration card) ಹೊಂದಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸಹಾಯಧನವನ್ನು ನೀಡುತ್ತಿದೆ. ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಎಂದು ಹೆಸರಿಡಲಾಗಿರುವ ಈ ಯೋಜನೆಗೆ ಜುಲೈ 19, 2023 ರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಅಂತೆಯೇ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ್ದ 1.1 0 ಕೋಟಿ ಫಲಾನುಭವಿಗಳಿಗೆ ಆಗಸ್ಟ್ 30ರಂದು ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿತ್ತು. ಇದುವರೆಗೂ ಯಶಸ್ವಿಯಾಗಿ … Read more

ಜಮೀನಿನ ಜಂಟಿ ಖಾತೆ ಪ್ರತ್ಯೇಕ ಮಾಡುವುದು ಹೇಗೆ.? ಜಮೀನು ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!

  ಸಾಮಾನ್ಯವಾಗಿ ರೈತರು ಹಳ್ಳಿಗಳಲ್ಲಿ ತಮ್ಮ ಜಮೀನು ಜಂಟಿ ಖಾತೆ ಇದೆ ಎಂದು ಮಾತನಾಡುವುದನ್ನು ನೀವು ಕೇಳಿರಬಹುದು. ಈ ರೀತಿ ಜಂಟಿ ಖಾತೆ ಎಂದರೆ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ರೈತರ ಹೆಸರುಗಳು ಒಂದೇ ಪಹಣಿಯಲ್ಲಿ (RTC) ಕುಳಿತುಕೊಂಡಿರುತ್ತದೆ. ಈ ರೀತಿ ಒಂದೇ ಸರ್ವೆ ನಂಬರ್ ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಜಮೀನುಗಳು ಉಳಿಯುವುದು ಅನೇಕ ತೊಡಕುಗಳನ್ನು ಸೃಷ್ಟಿಸುತ್ತದೆ. ಇದನ್ನು ಪರಸ್ಪರ ಅನುಮತಿಯಿಂದ ಪ್ರತ್ಯೇಕ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದಿಂದ ರೈತರಿಗೆ ಜನರಿಗೆ ಸಂಬಂಧಪಟ್ಟ ಹಾಗೆ ಸಿಗುವ ಯಾವುದೇ … Read more

ಒಂದು ಬಾರಿ ಗಿಡ ನೆಟ್ಟರೆ ಸಾಕು, ಕೇವಲ ಒಂದೇ ಮರದಿಂದ ಪ್ರತಿ ವರ್ಷ 1 ಲಕ್ಷ ಆದಾಯ ಸಿಗುತ್ತೆ.! ರೈತರ ಬಾಳು ಬಂಗಾರ ಮಾಡುವ ಕೃಷಿ ಇದು.!

  ಕೃಷಿ ಕ್ಷೇತ್ರಕ್ಕೂ ಕೂಡ ಆಧುನಿಕ ಸ್ಪರ್ಶ ಸಿಗುತ್ತಿದೆ. ರೈತ ಈ ಹಿಂದೆ ತನ್ನ ಆಹಾರದ ಅವಲಂಬನೆಗಾಗಿ ಕೃಷಿ ಮಾಡುತ್ತಿದ್ದ ಈಗ ನಿಧಾನವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶುರು ಮಾಡಿದ್ದಾನೆ. ಇಂತಹ ವಾಣಿಜ್ಯ ಬೆಳೆಗಳಲ್ಲಿ ಒಂದಾದ ರಬ್ಬರ್ ಬೆಳೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಕರ್ನಾಟಕ ಕೇರಳ ಹಾಗೂ ತಮಿಳುನಾಡಿನ ಕೆಲ ಪ್ರದೇಶಗಳ ಮಣ್ಣು ಮತ್ತು ವಾತಾವರಣ ರಬ್ಬರ್ ಬೆಳೆ ಬೆಳೆಯುವುದಕ್ಕೆ ಸೂಕ್ತವಾಗಿದೆ. ರಬ್ಬರ್ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಈ ರಬ್ಬರ್ ನ್ನು ವಾಹನಗಳ ಟ್ಯೂಬ್, … Read more

ನಿಮ್ಮ ಹೆಸರಿನಲ್ಲಿ ಯಾರಾದ್ರೂ ಸಿಮ್ ಖರೀದಿಸಿದ್ದಾರಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

  ಇತ್ತೀಚಿನ ಕಾಲದಲ್ಲಿ ಮೋ’ಸ ವಂ’ಚ’ನೆಗಳು ಹೆಚ್ಚಾಗುತ್ತಿವೆ. ಜನರನ್ನು ಯಾಮಾರಿಸಿ ಬದುಕುವುದನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಹಾಗಾಗಿ ಪ್ರತಿಯೊಂದರ ನ’ಕ’ಲು ಹೆಚ್ಚಾಗುತ್ತಿದೆ. ಅಮಾಯಕ ಜನರನ್ನು ಯಾಮಾರಿಸಿ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ದಾಖಲೆ ಪಡೆದು ಹಣ ಹೊಡೆಯುತ್ತಿರುವವರ ಸಂಖ್ಯೆ ಒಂದು ಕಡೆ ಆದರೆ ಇದೇ ದಾಖಲೆಗಳನ್ನು ಇಟ್ಟುಕೊಂಡು ಅಪರಾಧಿ ಕೃತ್ಯಗಳಿಗೆ ಬಳಸಿಕೊಂಡು ಅಮಾಯಕರನ್ನು ತಗಲಾಕಿಸುವ ಮತ್ತೊಂದು ಬಳಗವು ಕೂಡ ಸೃಷ್ಟಿಯಾಗಿದೆ. ಸೈಬರ್ ಕ್ರೈಂ ಹಾಗೂ ಪೊಲೀಸ್ ಪಡೆ ಈ ಬಗ್ಗೆ ಸದಾ … Read more

ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!

  ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ (Ration card) ಹೊಂದಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸಹಾಯಧನವನ್ನು ನೀಡುತ್ತಿದೆ. ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಎಂದು ಹೆಸರಿಡಲಾಗಿರುವ ಈ ಯೋಜನೆಗೆ ಜುಲೈ 19, 2023 ರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಅಂತೆಯೇ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ್ದ 1.1 0 ಕೋಟಿ ಫಲಾನುಭವಿಗಳಿಗೆ ಆಗಸ್ಟ್ 30ರಂದು ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿತ್ತು. ಇದುವರೆಗೂ ಯಶಸ್ವಿಯಾಗಿ … Read more

ಆಸ್ತಿ & ಜಮೀನಿಗೆ ತಕರಾರು ಸಲ್ಲಿಸುವುದು ಹೇಗೆ ನೋಡಿ.!

  ಆಸ್ತಿ ಜಮೀನಿಗೆ ಸಂಬಂಧಪಟ್ಟ ಹಾಗೆ ಇತ್ತೀಚಿನ ದಿನಗಳಲ್ಲಿ ತಂಟೆ ತಕರಾರು ಇದ್ದೇ ಇದೆ. ಅದರಲ್ಲೂ ಒಂದೇ ಕುಟುಂಬದ ಸದಸ್ಯರ ನಡುವೆ ಹೆಚ್ಚಿನ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಅಣ್ಣ-ತಮ್ಮಂದಿರ ನಡುವೆ ದಾಯಾದಿ ಕಲಹ ಇರುವ ಬಗ್ಗೆ ನೋಡಿದ್ದೇವೆ. ಪಿತ್ರಾರ್ಜಿತ ಆಸ್ತಿಯನ್ನು ತಂದೆ ಸ.ತ್ತ ಬಳಿಕ ಸಹೋದರ ಮಾಡಿಸಿಕೊಂಡಿದ್ದಾನೆ ನಮಗೂ ಅದರಲ್ಲಿ ಪಾಲು ಬರಬೇಕು ಎಂದು ಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ. ಇಂತಹ ಸಮಯದಲ್ಲಿ ಕೋರ್ಟ್ ಕೂಡ ಪ್ರಶ್ನೆ ಮಾಡುತ್ತದೆ ಇದನ್ನು ರಿಜಿಸ್ಟರ್ ಮಾಡಿಸಿಕೊಂಡ … Read more

ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!

  ABHA – ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಅಥವಾ ಆರೋಗ್ಯ ID ಕಾರ್ಡ್ ಅನ್ನು NDHM.GOV.IN ಅನುಮೋದಿಸಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಅಥವಾ ಹೆಲ್ತ್ ಐಡಿಯು ಭಾರತೀಯ ನಾಗರಿಕರಿಗೆ ತಮ್ಮ ಆರೋಗ್ಯ ಸಂಬಂಧಿತ ಡೇಟಾದ ಕೇಂದ್ರೀಕೃತ ಡೇಟಾಬೇಸ್ ಅನ್ನು ಸ್ಥಾಪಿಸಲು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಭಾರತ ಸರ್ಕಾರದ ಯೋಚನೆಯಾಗಿದೆ ಇತ್ತೀಚೆಗೆ ಕರ್ನಾಟಕ ಸರ್ಕಾರದ (Karnataka Government) ಆರೋಗ್ಯ ಇಲಾಖೆ ಹೊಸ ರೂಪವನ್ನು ನೀಡಿದ್ದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಎಂದು ಮರು ನಾಮಕರಣ ಮಾಡಿದೆ. ಕಳೆದ … Read more

ಆಸ್ತಿ ಮತ್ತು ಜಮೀನು ರಿಜಿಸ್ಟರ್ ಆಗಿದ್ರೆ ಸಾಲದು, J Form ಕಂಪ್ಲೀಟ್ ಮಾಡಬೇಕು, ಈ ಪ್ರಕ್ರಿಯೆ ಹೇಗಿರುತ್ತದೆ ನೋಡಿ.! ಮನೆ, ಜಮೀನು, ಸೈಟ್ ಇದ್ದವರು ನೋಡಿ

  ಆಸ್ತಿ ಹಕ್ಕು ಬದಲಾವಣೆ ಮಾಡುವಾಗ ಅಥವಾ ವರ್ಗಾವಣೆ ಮಾಡುವಾಗ ರಿಜಿಸ್ಟರ್ ತನಕ ಬಂದರೆ ಕೆಲಸ ಮುಗಿಯಿತು ಎಂದುಕೊಂಡಿರುತ್ತಾರೆ. ಆದರೆ ರಿಜಿಸ್ಟರ್ ಆದರೆ ಸಾಲದು ನೋಂದಣಿ ಆದ ಬಳಿಕ ಮಾಡಲೇ ಬೇಕಾದ ಮತ್ತೊಂದು ಮುಖ್ಯವಾದ ಕೆಲಸ ಇದೆ. ಆಸ್ತಿ ವರ್ಗಾವಣೆ ಹಾಗೂ ಹಕ್ಕು ಬದಲಾವಣೆ ಕೊನೆ ಹಂತದಲ್ಲಿ ಜೆ ಫಾರಂ ತಪ್ಪದೆ ಕಂಪ್ಲೀಟ್ ಮಾಡಬೇಕು. form 12 ಮತ್ತು form 21 ಮೂಲಕ ಇದನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ … Read more