ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ.!

  ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯ (Gruhalakshmi amount) ರೂ.2000 ಸಹಾಯಧನ ಮತ್ತು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ (Annabhagya) ಪಡೆಯಲು ಅರ್ಹತೆ ಇದ್ದರೂ ಕೂಡ ಹಣ ಖಾತೆಗೆ ಬರುತ್ತಿಲ್ಲ ಎಂದರೆ ದಾಖಲೆಗಳಲ್ಲಿ ಸಮಸ್ಯೆಯಾಗಿರುವುದು ಕಾರಣವಾಗಿದೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದು ಅರ್ಜಿ ಸಲ್ಲಿಸಿರುವುದು ಕೂಡ ಸರಿಯಾಗಿದ್ದರೂ ರೇಷನ್ ಕಾರ್ಡ್ e-KYC (Ration Card e-KYC) ಆಗದಿರುವ ಕಾರಣದಿಂದ ಅನ್ನಭಾಗ್ಯ ಮತ್ತು ಗೃಹಲಕ್ಮಿ ಹಣ ಕೈತಪ್ಪಿರಬಹುದು. ಹಾಗಾಗಿ ಸರ್ಕಾರ ಈ … Read more

ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ 5 ಹೊಸ ರೂಲ್ಸ್ ಜಾರಿ.!

  ರೇಷನ್ ಕಾರ್ಡ್ (Ration card) ಒಂದು ಗುರುತಿನ ಚೀಟಿ ಮಾತ್ರವಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುವ BPL ಮತ್ತು AAY ರೇಷನ್ ಕಾರ್ಡ್ ಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಅಗತ್ಯ ದಾಖಲೆಯಾಗಿದೆ. BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತ ಪಡಿತರ ಮತ್ತು ವೈದ್ಯಕೀಯ ಶುಲ್ಕ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಸಿಗುತ್ತಿದೆ. ಕರ್ನಾಟಕದಲ್ಲಿ BPL ರೇಷನ್ ಕಾರ್ಡ್ ಇರುವವರಿಗೆ ಅನ್ನ ಭಾಗ್ಯ ಯೋಜನೆ ಹಣ ಕೂಡ ಸಿಗುತ್ತಿದೆ. ಇಷ್ಟೆಲ್ಲ ಸೌಲಭ್ಯಗಳು ಸಿಗುತ್ತಿರುವುದರಿಂದ … Read more

ಜಮೀನಿನ ಸರ್ವೆ ಮತ್ತು ಹದ್ದುಬಸ್ತು ವ್ಯತ್ಯಾಸ ಪ್ರತಿಯೊಬ್ಬ ರೈತನಿಗೂ ಕೂಡ ಗೊತ್ತಿರಬೇಕು.!

  ಜಮೀನಿಗೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಹಾಗೂ ರೈತರಲ್ಲದಿದ್ದರೂ ಈ ಅಗತ್ಯ ಮಾಹಿತಿಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಜಮೀನು ಸರ್ವೆ ಮಾಡಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುವುದರ ಬಗ್ಗೆ ಕೇಳಿರುತ್ತೇವೆ ಆದರೆ ಸರ್ವೆ ಯಾವ ಉದ್ದೇಶಕ್ಕಾಗಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಜಮೀನು ಸರ್ವೆ ಮಾಡಿಸುವುದು ಹಾಗೂ ಸರ್ವೆಯಲ್ಲಿ ಹದ್ದುಬಸ್ತು ಮಾಡಿಸುವುದು ಎರಡು ಒಂದೆಯೇ ಅಥವಾ ಬೇರೆಯೇ ಎನ್ನುವ ಗೊಂದಲ ಅನೇಕರಿಗೆ ಇದೆ. ಈ ಅಂಕಣದಲ್ಲಿ ಇದರ … Read more

ಕೇವಲ 30,000 ಸಿಗಲಿದೆ ಹೀರೋ ಸ್ಪ್ಲೆಂಡರ್ ಬೈಕ್, ಮಸ್ತ್ ಮೈಲೇಜ್.!

  ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಮಾರುಕಟ್ಟೆಯ‌ಲ್ಲಿ ಪರಿಚಯವಾಗಿ ಸಾಕಷ್ಟು ವರ್ಷವಾದರೂ ಇನ್ನೂ ಬೇಡಿಕೆಯಲ್ಲಿರುವ ಮಾಡೆಲ್ ಆಗಿದೆ. ಭಾರತದಂತಹ ಜನಸಂಖ್ಯೆ ಅಧಿಕವಾಗಿರುವ ದೇಶದಲ್ಲಿ ಸಹಜವಾಗಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಮತ್ತು ಇವರು ತಮ್ಮ ಅನುಕೂಲಕ್ಕಾಗಿ ಹಾಗೂ ಆಕರ್ಷಣೆಯಿಂದ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ. ಹೀಗಾಗಿ ನಮ್ಮ ದೇಶವು ಯಾವುದೇ ಕಂಪನಿಯ ಪ್ರಾಡಕ್ಟ್ ಗಳಿಗೆ ಬಹಳ ಉತ್ತಮ ವೇದಿಕೆ ಎನ್ನಬಹುದು. ಇದನ್ನು ಉಪಯೋಗಿಸಿಕೊಂಡು ಮೋಟಾರ್ ಕ್ಷೇತ್ರದಲ್ಲಿ ಕೂಡ ಬೇರೆ ಬೇರೆ ಮೋಟಾರ್ ಕಂಪನಿಗಳು … Read more

ನಂದಿನಿ ಹಾಲಿನ ಡೈರಿ ತೆರೆಯಿರಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಿ.! ಡೈರಿ ತೆರೆಯಲು ಅರ್ಜಿ ಹಾಕುವುದು ಹೇಗೆ ನೋಡಿ.!

  ಹೈನುಗಾರಿಕೆ ಕೂಡ ಹಳ್ಳಿಗಳ ಜನರ ಜೀವನೋಪಾಯದ ಕಸುಬಾಗಿದೆ. ಕೃಷಿ ಮೂಲತಃ ಗ್ರಾಮೀಣ ಭಾಗದ ಬೆನ್ನೆಲುಬಾಗಿದ್ದರೂ ಕೂಡ ಕೃಷಿಗೆ ಹೊಂದಿಕೊಂಡಂತೆ ಪ್ರತಿಯೊಬ್ಬ ರೈತರು ಪಶುಪಾಲನೆ, ಹೈನುಗಾರಿಕೆಯಲ್ಲಿ ಕೂಡ ತೊಡಗಿಕೊಂಡು ತನ್ನ ದಿನನಿತ್ಯದ ಖರ್ಚು ವೆಚ್ಚಕ್ಕಾಗಿ ಸಂಪಾದನೆ ಮಾಡುತ್ತಿರುತ್ತಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಸಹಕಾರಿ ಹಾಲಿನ ಡೈರಿ ಗಳಿಂದ ಶೇಖರಣೆಯಾದ ಹಾಲು ರಾಜ್ಯದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ ಗೆ (KMF) ಹೋಗುತ್ತದೆ ಇದನ್ನು ಜನರು ನಂದಿನಿ ಕೆಎಂಎಫ್ ಎಂದು ಹೆಚ್ಚು … Read more

ಮೋಜಣಿ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ.! ಜಮೀನು ಇರುವ ಪ್ರತಿಯೊಬ್ಬ ರೈತನು ಕೂಡ ಈ ಮಾಹಿತಿ ತಿಳಿದುಕೊಳ್ಳಿ.!

  ಕಳೆದ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಕಂದಾಯ ಇಲಾಖೆಯಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳಿಂದ ರೈತರಿಗೆ ಸಾಕಷ್ಟು ಅನುಕೂಲವೂ ಆಗಿದೆ. ಇದು ಮುಂದುವರೆದು ಈಗ 2024ರ ಹೊಸ ವರ್ಷದ ಆರಂಭದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿಯೇ ಕಂದಾಯ ಇಲಾಖೆ ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ. ಆದರೆ ಈ ಬದಲಾವಣೆಯು ರೈತರಿಗೆ ಶಾ’ಕ್ ತಂದಿದೆ. ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭೂ ಮಾಪನ ಇಲಾಖೆ ಮತ್ತು ಭೂ ದಾಖಲೆಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು ಪ್ರತಿಯೊಬ್ಬ … Read more

ರೈತರಿಗೆ ಉಪಯುಕ್ತಕಾರಿಯಾದ ಹೊಸ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆ.! ಬೆಲೆ ಕೊಡ ತುಂಬಾ ಕಡಿಮೆ.!

  ಕೃಷಿ ಕ್ಷೇತ್ರವನ್ನು ಯಾಂತ್ರಿಕರಣಗೊಳಿಸಿ ಆಧುನೀಕರಣ ಗೊಳಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ರೈತನನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸಬಹುದು ಮತ್ತು ಈ ಮೂಲಕ ದೇಶದ ಆದಾಯವನ್ನು ಕೂಡ ಹೆಚ್ಚಿಸಬಹುದು ಎನ್ನುವುದನ್ನು ಈಗ ಎಲ್ಲರೂ ಅರಿತಿದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಮಹತ್ವದ ಆವಿಷ್ಕರಣೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳ ಅತಿ ಹೆಚ್ಚು ಬಳಕೆಯಾಗುತ್ತಿರುವ ಯಂತ್ರವಾದ ಟ್ರ್ಯಾಕ್ಟರ್ ಬಳಕೆ ವಿಚಾರದಲ್ಲಿ ಬದಲಾವಣೆ ತರಲಾಗುತ್ತಿದೆ. ಟ್ರಾಕ್ಟರ್ ಈಗ ರೈತನಿಗೆ ಉಳುಮೆ ಕೆಲಸದಿಂದ ಹಿಡಿದು ಸಾಗಣೆ ಕೆಲಸದವರೆಗೂ ಕೂಡ ಅನುಕೂಲಕ್ಕೆ ಬರುತ್ತಿದೆ. ಹಾಗಾಗಿ … Read more

ಹದ್ದು ಬಸ್ತಿಗೆ ತಕರಾರು ಸಲ್ಲಿಸುವುದು ಹೇಗೆ.? ಯಾರಿಗೆ ಅರ್ಜಿ ಕೊಡಬೇಕು ಮತ್ತು ಇದು ಹೇಗೆ ಇತ್ಯರ್ಥ ಆಗುತ್ತದೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಹದ್ದುಬಸ್ತಿಗೆ ತಕರಾರು ಅರ್ಜಿ ಸಲ್ಲಿಸಬಹುದು ಎನ್ನುವ ವಿಚಾರವು ಸ್ವತಃ ಎಷ್ಟೋ ರೈತರಿಗೆ ಮಾಹಿತಿ ತಿಳಿದಿಲ್ಲ. ರೈತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ಈ ಸಾಮಾನ್ಯ ಜ್ಞಾನದ ವಿಚಾರದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರಬೇಕು. ರೈತನು ತನ್ನ ಜಮೀನಿನ ಬೌಂಡರಿ ಗುರುತಿಸಿಕೊಳ್ಳುವುದಕ್ಕಾಗಿ ಮತ್ತು ಒತ್ತುವರಿ ತೆರವು ಗೊಳಿಸುವುದಕ್ಕಾಗಿ ಹದ್ದುಬಸ್ತಿಗೆ ಭೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ವೇ ಮಾಡಿಸುತ್ತಾನೆ. ಇದಕ್ಕೆ ಕೆಲವು ನಿಯಮಗಳು ಇದ್ದು ಆ ಸಮಯದಲ್ಲಿ ಅಕ್ಕಪಕ್ಕದ ನಾಲ್ಕು ದಿಕ್ಕಿನ ಜಮೀನಿನ ಮಾಲೀಕರ ಹೆಸರು ಹಾಗೂ ವಿಳಾಸವನ್ನು … Read more

ಹಸುವಿನ ಹಾಲಿನ ಇಳುವರಿ ಕಡಿಮೆ ಆಗಿದೆಯೇ.? ಈ ಜಾದುವನ್ನು ಉಪಯೋಗಿಸಿ ಇಳುವರಿ ಡಬಲ್ ಮಾಡಿ…

  ಹೈನುಗಾರಿಕೆ ಕೂಡ ರೈತರಿಗೆ ಕೃಷಿ ಜೊತೆಗೆ ಆದಾಯ ತರುವ ಹಣ ಸಂಪಾದನೆಯ ಮೂಲವಾಗಿದೆ. ರೈತನು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಇಂತಹ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಮತ್ತು ಅಗತ್ಯಕ್ಕೆ ಸಮಯದಲ್ಲಿ ಖರ್ಚಿಗೆ ಈ ಮೂಲಗಳಿಂದ ಹಣ ಸಿಗುವುದರಿಂದ ಆರ್ಥಿಕ ಹೊರೆಯನ್ನು ಕೂಡ ಕಡಿಮೆ ಮಾಡಿಕೊಂಡು ಉತ್ತಮ ಮಟ್ಟದಲ್ಲಿ ಜೀವನ ನಿರ್ವಹಣೆ ಮಾಡಬಹುದು. ಈ ರೀತಿಯಾಗಿ ರೈತನು ಕೃಷಿ ಪೂರಕ ಚಟುವಟಿಕಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢನಾಗಲಿ ಎಂದು … Read more

2024ರ ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರಿದಿಯೇ ಎನ್ನುವುದನ್ನು ಈ ರೀತಿಯಾಗಿ ಚೆಕ್ ಮಾಡಿ ವೋಟರ್ ಐಡಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.!

  ವೋಟರ್ ಐಡಿ (Voter ID) ಒಂದು ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ ಮತ್ತು ಪ್ರತಿಯೊಬ್ಬರೂ ಕೂಡ 18 ವರ್ಷ ಆದ ಮೇಲೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಈ ಗುರುತಿನ ಚೀಟಿಯನ್ನು ಪಡೆಯಬೇಕು. ಈಗಷ್ಟೇ ಸರ್ಕಾರ ಇದಕ್ಕಾಗಿ ಆಂದೋಲನ ಕೂಡ ನಡೆಸಿತ್ತು ಇಂದು ನಾವು ಈ ಅಂಕಣದಲ್ಲಿ ಯಾವ ರೀತಿ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ (Voter list) ತಮ್ಮ ಹೆಸರು ಸೇರ್ಪಡೆ ಆಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಹೇಗೆ ವೋಟರ್ ಐಡಿ ಕಳೆದುಕೊಂಡವರು ಮತ್ತು … Read more