ವಾಟ್ಸಾಪ್ ಮೂಲಕವೇ ಗ್ಯಾಸ್ ಬುಕ್ ಮಾಡಿ, ಸಿಲಿಂಡರ್ ಬುಕಿಂಗ್ ಇನ್ನಷ್ಟು ಸುಲಭ.!

  ವಾಟ್ಸಪ್ ಈಗ ಕೇವಲ ಸಂದೇಶ ಹಾಗೂ ಕರೆ ಮತ್ತು ವಿಡಿಯೋ ಕಾಲಿಂಗ್ ಗೆ ಮಾತ್ರವಲ್ಲದೆ ಇನ್ನು ಅನೇಕ ಫೀಚರ್ಸ್ ಗಳಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚಿನ ಜನರು ಉಪಯೋಗಿಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ ವಾಟ್ಸಾಪ್ ಮೂಲಕ ಈಗ ಹಣಕಾಸಿನ ವಹಿವಾಟುಗಳನ್ನು ಕೂಡ ಬ್ಯಾಂಕ್ ಗಳ ನೆರವಿನೊಂದಿಗೆ ಮುಂದುವರೆಸಬಹುದು. ಕಳೆದ ತಿಂಗಳಷ್ಟೇ ಮೆಟಾ (Meta) ಮಾಲೀಕತ್ವದ ವಾಟ್ಸಪ್ಪ್ ಅಪ್ಲಿಕೇಶನ್ (Whatsapp) ಈ ಒಂದು ಅನುಕೂಲತೆ ಮಾಡಿಕೊಟ್ಟಿದೆ. ಇದರ ಜೊತೆಗೆ ವೈಯಕ್ತಿಕ ವಿಷಯವಾಗಿ ಕೂಡ ಅನೇಕ … Read more

BESCOM ನಲ್ಲಿ ಉದ್ಯೋಗವಕಾಶ, 400 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!

  ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಾ ಇರುವವರಿಗೆ ಸರ್ಕಾರದ ವತಿಯಿಂದಲೇ ಸಿಹಿ ಸುದ್ದಿ ಇದೆ. ನೀವು ಸರ್ಕಾರದ ಭಾಗವಾಗಿ ಉದ್ಯೋಗ ಮಾಡುವ ಅವಕಾಶ ನಿಮ್ಮನ್ನು ಹರಸಿ ಬರುತ್ತಿದೆ. ನೀವೇನಾದರೂ ಬೆಂಗಳೂರಿನಲ್ಲಿದ್ದರೆ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರೆ ತಪ್ಪದೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (BESCOM) ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯಕ್ಕೆ ಸೇರಿದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಕುರಿತಾದ ಪ್ರಕಟಣೆ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ರೂಪಾಯಿ ಸಿಗುತ್ತೆ.!

  ಪೋಸ್ಟ್ ಆಫೀಸ್ (Post office) ಈಗ ಬರೀ ಅಂಚೆ ವ್ಯವಹಾರಕ್ಕೆ ಮಾತ್ರವಲ್ಲದೆ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ನಾಗರಿಕರಿಗೆ ಆಯಾ ಗ್ರಾಮದಲ್ಲಿಯೇ ಅಂಚೆ ಸೌಲಭ್ಯ ಸಿಗುವುದರಿಂದ ಬ್ಯಾಂಕ್ ಗಳಷ್ಟೇ ಪೋಸ್ಟ್ ಆಫೀಸ್ ಗಳು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಘೋಷಿಸುವ ಉಳಿತಾಯ ಯೋಜನೆಗಳಿಗೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವ ತಮ್ಮ ಹಣಕ್ಕೆ ಖಚಿತ ಭದ್ರತೆ ಜೊತೆಗೆ ನಿಶ್ಚಿತ ಲಾಭವನ್ನು ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರಿಗಾಗಿ ಕೂಡ ಯೋಜನೆಗಳನ್ನು … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.!

  ರೇಷನ್ ಕಾರ್ಡ್ (Ration card) ಈಗ ಎಷ್ಟು ಮುಖ್ಯ ದಾಖಲೆ ಆಗಿದೆ ಎಂದರೆ ಈ ಹಿಂದೆಯೂ ಕೂಡ ಇದಕ್ಕೆ ಇಷ್ಟೇ ಮಾನ್ಯತೆ ಇತ್ತು. ಆದರೆ ಗ್ಯಾರೆಂಟಿ ಯೋಜನೆಗಳು(Gyatantee Schemes) ಬಂದ ಮೇಲೆ ಇದರ ಮಹತ್ವ ದುಪ್ಪಟ್ಟು ಮನವರಿಕೆಯಾಗಿದೆ ಎಂದೇ ಹೇಳಬಹುದು. ಈ ಹಿಂದೆಯೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿದ್ದ ಯೋಜನೆಗಳ ಪ್ರಯೋಜನವನ್ನು ಪಡೆಯಲು BPL ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವೆಂಬ ನಿಯಮ ಹೇರಿತ್ತು ಮತ್ತು ವೈದ್ಯಕೀಯ ಖರ್ಚು … Read more

ಈ 15 ಜಿಲ್ಲೆಗಳಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿ.!

  ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತು ಒಂದು ಪ್ರಮುಖವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸರ ಸ್ಥಾನದಲ್ಲಿ ಇರುವ ಮಹಿಳೆಯ ಖಾತೆಗೆ ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2000 ಸಹಾಯಧನವನ್ನು debt ಮೂಲಕ ವರ್ಗಾವಣೆ ಮಾಡುತ್ತಿರುವ ವಿಷಯ ಬಹುತೇಕರಿಗೆ ತಿಳಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು … Read more

ಆಧಾರ್ ಆಪ್ಡೇಟ್ ಮಾಡಿಸಿ ಇಲ್ಲ ದಂಡ ಗ್ಯಾರೆಂಟಿ, ಕೆಲವೇ ದಿನಗಳ ಅವಕಾಶ, ಮೊಬೈಲ್ ನಲ್ಲಿಯೇ ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಭಾರತ ಸರ್ಕಾರದ ಅಂಗ ಸಂಸ್ಥೆಯಲ್ಲಿ ಒಂದಾದ ಭಾರತದ ವಿಶಿಷ್ಟ ಗುರುತುಗಳ ಪ್ರಾಧಿಕಾರ (UIDAI) ಈ ವರ್ಷದ ಆರಂಭದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಕುರಿತು ಒಂದು ಮಹತ್ವದ ಆದೇಶವನ್ನು ಹೊರಡಿಸಿತ್ತು. ಅದೇನೆಂದರೆ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ನವೀಕರಣ ಮಾಡಿಸಿಲ್ಲ ಅಂತವರು ಜೂನ್ 14ರ ಒಳಗೆ ಉಚಿತವಾಗಿ ತಮ್ಮ ಗುರುವಿನ ಪುರಾವೆ (POI) ಅಥವಾ ವಿಳಾಸದ ಪುರಾವೆಗಳನ್ನು (POA) ನೀಡುವ ಮೂಲಕ ಅಪ್ಡೇಟ್ ಮಾಡಬೇಕು ಎಂದು ಘೋಷಿಸಿತ್ತು. ಯಾಕೆಂದರೆ 10 ವರ್ಷಗಳಿಂದ … Read more

ಮೋದಿ ಸರ್ಕಾರದ ಮತ್ತೋಂದು ಗ್ಯಾರಂಟಿ, ಮಹಿಳೆಯರ ಖಾತೆಗೆ ಬರಲಿದೆ 15,000 ಈ ಯೋಜನೆಗೆ ಯಾರು ಅರ್ಹರು ಅಂತ ನೋಡಿ.!

  ಭಾರತದಲ್ಲಿನ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈಗ, ಅಂತೆಯೇ ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ನುರಿತ ವ್ಯಕ್ತಿಗಳಿಗೆ ಮತ್ತೊಂದು ವರವನ್ನು ಪ್ರಾರಂಭಿಸಿದ್ದಾರೆ. ಅದರ ಪ್ರಕಾರ ವಿಶ್ವಕರ್ಮ ವರ್ಗಕ್ಕೆ ಸೇರುವ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವ ಕಾರ್ಮಿಕರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023ರ ಮೂಲಕ ಪ್ರಧಾನ ಮಂತ್ರಿಗಳು ಸಾಲ ಸೌಲಭ್ಯ ಹಾಗೂ ರೂ.15,000 ಮೌಲ್ಯದ ಉಚಿತ ಕಿಟ್ ಗಳನ್ನು ನೀಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಅರ್ಜಿ ಕೂಡ ಆಹ್ವಾನ … Read more

ಗೂಗಲ್ ಕಡೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! 2,00,000 ಸ್ಕಾಲರ್ಶಿಪ್ ಪಡೆಯುವ ಅವಕಾಶ

ಎಲ್ಲ ವಿದ್ಯಾರ್ಥಿಗಳಿಗೂ ಗೂಗಲ್ ವತಿಯಿಂದ ಸಿಹಿ ಸುದ್ದಿ ಇದೆ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರಿಗೆ ಪ್ರತಿಯೊಬ್ಬರಿಗೂ ಗೊತ್ತಿಲ್ಲದ ವಿಷಯವನ್ನು ತಿಳಿಸುವ ಗುರುವಾಗಿರುವ ಗೂಗಲ್ ಈಗ ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ನೀಡುತ್ತಿದ್ದು ಒಂದು ಹೊಸ ಹೆಜ್ಜೆ ಇಟ್ಟಿದೆ. ಜನರೇಷನ್ ಗೂಗಲ್ ಸ್ಕಾಲರ್‌ಶಿಪ್ ( Generation Google scholarship ) ಯೋಜನೆಯಲ್ಲಿ ಗೂಗಲ್ ಟೆಕ್ನಾಲಜಿ ಗೂಗಲ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಬಿಡುಗಡೆ ಮಾಡಲು ಚಿಂತಿಸಿದೆ. ಸರ್ಕಾರಗಳು ಮಾತ್ರವಲ್ಲದೆ ಪ್ರತಿಷ್ಠಿತ ಕಂಪನಿಗಳು ಕೂಡ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಕನಸನ್ನು ನನಸು … Read more

ಈ 14 ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿಗೆ ಬಂಪರ್ ಆಫರ್, ರೈತರಿಗೆ ಸಿಗಲಿದೆ 90% ರಷ್ಟು ಸಹಾಯಧನ.!

  ಈ ವರ್ಷ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿ ರೈತರ ಪರಿಸ್ಥಿತಿ ದಯಾ ಹೀನವಾಗಿದೆ. ರಾಜ್ಯ ಈ ಬರದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿ ಮಾಡಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಕಷ್ಟು ಶ್ರಮಿಸುತ್ತಿದೆ, ಇದರ ಜೊತೆಗೆ ಅಂತರ್ಜಲ ಮಟ್ಟ ಅತಿಯಾಗಿ ಬಳಕೆ ಆಗುವ ಹಾಗೂ ಬರಪೀಡಿತ ಜಿಲ್ಲೆಗಳ ರೈತರಿಗೆ ಒಂದು ಹೊಸ ಯೋಜನೆ ಅಳವಡಿಸಿಕೊಳ್ಳುವಂತೆ ಕೂಡ ಸೂಚಿಸಿದೆ. ಇತ್ತೀಚೆಗೆ ರಾಜ್ಯಕ್ಕೆ ಬರ ವೀಕ್ಷಣೆ ಬಗ್ಗೆ ವಿವರ ಸಂಗ್ರಹಿಸಲು ಕೇಂದ್ರ ಅಧ್ಯಯನ … Read more

ನಿಮ್ಮ ಮನೆ ವಾಸ್ತು ಪ್ರಕಾರ ಇಲ್ಲವಾ.? ಮನೆಯಲ್ಲಿ ವಾಸ್ತು ದೋಷ ಇದಿಯಾ.? ವಾಸ್ತು ಪ್ರಕಾರ ಮನೆ ಕಟ್ಟದೆ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

  ಆತ್ಮೀಯವಾದಂತ ಸಂಬಂಧವೇ ನಿಜವಾಗಲು ಮನೆಗಳ ವಿನ್ಯಾಸವು, ಹಣೆಯ ಬರಹವನ್ನು ಕೈಯಾರೆ ಬರೆಯಬಹುದು ಎದೆಯಲ್ಲಿ ಅಕ್ಷರವು ಬಿತ್ತಿದ್ದರೆ ಗಾಯ ಮಾಸುವಂತಹ ಬಿಸಿಲು ಬಂದಿರುವಾಗ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕೆ ಈ ಮಾತುಗಳು ಕನ್ನಡದ ವಾಸ್ತು ಪ್ರಕಾರ ಎನ್ನುವ ಸಿನಿಮಾದಲ್ಲಿ ಬರುವ ಹಾಡೊಂದರ ಸಾಲುಗಳು ಇದಕ್ಕೂ ಹಾಗೂ ವಾಸ್ತುವಿಗೂ ಅವಿನಾಭಾವ ಸಂಬಂಧವಿದೆ. ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವುದು ಬಹಳ ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದೆ. ತೀರ ಇತ್ತೀಚಿಗೆ ಜನ ಇದಕ್ಕೆ ಬಹಳ ಭ’ಯ ಬೀಳುತ್ತಿದ್ದಾರೆ ನಿಜಕ್ಕೂ ವಾಸ್ತು ಸರಿ ಇಲ್ಲದ ಮನೆಯಲ್ಲಿ … Read more