ಸರ್ಕಾರದಿಂದ ರೈತರಿಗೆ 2,000 ಬೆಳೆ ಪರಿಹಾರ ನೀಡಲು ರೈತರ ಹೆಸರಿನ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!

  ರಾಜ್ಯದಲ್ಲಿ ಈ ಬಾರಿ ಬರ ಸಂ’ಕ’ಷ್ಟ (drought) ಎದುರಾಗಿದೆ, ಮಳೆಯನ್ನೆ ಆಧರಿಸಿ ಕೃಷಿ ಮಾಡಿ (agriculture) ಬದುಕುತ್ತಿದ್ದ ರೈತರಿಗೆ (farmers) ಬೆಳೆ ನಷ್ಟವಾಗಿ (crop loss) ಕಂಗಾಲಾಗಿದ್ದಾರೆ. ಸರ್ಕಾರ ಆದಷ್ಟು ಈ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತದೆ ಹಾಗೂ ಕೇಂದ್ರ ಸರಕಾರಕ್ಕೂ (central government) ಕೂಡ ರೈತರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದೆ. ಈ ಪ್ರಕಾರವಾಗಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ ನಡೆದ ಸರ್ವೆ ನಲ್ಲಿ ರಾಜ್ಯದ 225 ತಾಲೂಕುಗಳು ಹಂತ ಹಂತವಾಗಿ ಬರಪೀಡಿತ ತಾಲೂಕುಗಳು (drought … Read more

ಎಷ್ಟು ಹೊತ್ತು ನಿದ್ರೆ ಮಾಡುತ್ತಿದ್ದೀರಾ.? ನಿದ್ರೆ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ.? ತಡವಾಗಿ ನಿದ್ರೆ ಮಾಡೋರು ತಪ್ಪದೆ ನೋಡಿ.!

ಈ ಪ್ರಪಂಚದಲ್ಲಿ ಎಲ್ಲಾ ಮನುಷ್ಯರಿಗೂ ಕೂಡ ದೇವರು ಸಮಾನವಾಗಿ ಕೊಟ್ಟಿರುವ ವರ ಎಂದರೆ ಅದು ನಿದ್ರೆ. ಒಬ್ಬ ವ್ಯಕ್ತಿಯು ಆಹಾರ ಸೇವಿಸದೆ ಇದ್ದರು ಕನಿಷ್ಠ ಒಂದು ತಿಂಗಳವರೆಗೆ ತನ್ನ ದೇಹದಲ್ಲಿ ಈಗಾಗಲೇ ಸ್ಟೋರ್ ಆಗಿರುವ ಫ್ಯಾಟ್ ನಿಂದ ಒಂದು ತಿಂಗಳು ಕಾಲ ಆದರೂ ಜೀವಂತವಾಗಿರಬಹುದು. ಆದರೆ ಹತ್ತು ದಿನಕ್ಕಿಂತ ಹೆಚ್ಚು ಮನುಷ್ಯ ನಿದ್ರೆಗೆಟ್ಟು ಇರಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಂತ ಸಾ’ವನ್ನಪ್ಪಬೇಕಾಗುತ್ತದೆ. ಹಾಗಾಗಿ ನಿದ್ರೆ ದೇಹಕ್ಕೆ ಎಷ್ಟು ಪ್ರಮುಖ ಎನ್ನುವುದನ್ನು ನಾವು ಮನಗಾಣಬಹುದು. ನಾವು ಹೆಚ್ಚು ನಿದ್ರೆ … Read more

ಹೊಸ ವೋಟರ್ ಐಡಿ ಕಾರ್ಡ್ ವಿತರಣೆ ಆರಂಭ.! ಉಚಿತವಾಗಿ ನಿಮ್ಮ ಮನೆ ಬಾಗಿಲಿದೆ ಬರಲಿದೆ ವೋಟರ್ ID ಕಾರ್ಡ್ ಈ ರೀತಿ ಪಡೆದುಕೊಳ್ಳಿ.!

  ಭಾರತ ಚುನಾವಣಾ ಆಯೋಗದ ಕಡೆಯಿಂದ ಹೊಸ ವೋಟರ್ ಐಡಿ ಕಾರ್ಡ್ ಬಿಡುಗಡೆ ಮಾಡಿದ್ದು ಯಾರೆಲ್ಲಾ ವೋಟರ್ ಐಡಿ ಇಲ್ಲವೋ ಅವರು ಈ ಬಾರಿ ಹೊಸ ವಿಧಾನದ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಯಾರು ಹೊಸದಾಗಿ ಅದನ್ನು ರಿನಿವಲ್ ಮಾಡಿಸಿಕೊಳ್ಳಬೇಕು ಎಂದು ಕೊಂಡಿರುತ್ತಾರೋ ಅವರು ಕೂಡ ಈಗ ನಾವು ಹೇಳುವಂತಹ ಈ ವಿಧಾನ ಅನುಸರಿಸುವುದರ ಮೂಲಕ ನೀವು ಪೋಸ್ಟ್ ಮುಖಾಂತರ ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆಯ ಬಹುದು. ಹಳೆ ವೋಟರ್ ಐಡಿ … Read more

ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದಿಯೋ ಇಲ್ಲವೋ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಇಲ್ಲಿ ನಾವು ಹೇಳುತ್ತಿರುವಂತಹ ಮಾಹಿತಿಯು ರೈತರಿಗೆ ಬಹಳ ಅನುಕೂಲವಾಗಿದ್ದು ಒಂದು ಬಂಪರ್ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ರಾಜ್ಯದ ಎಲ್ಲ ರೈತರಿಗೆ ಸರ್ಕಾರದ ಕಡೆಯಿಂದ ಬರ ಪರಿಹಾರ ಹಣ ಅಂದರೆ 2000 ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೊಸ ಘೋಷಣೆಯನ್ನು ಹೊರಡಿಸಿದ್ದು ಇದು ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಈ ಬಾರಿ ಅತಿ ಹೆಚ್ಚಿನ ಬರಗಾಲ ಹೊಂದಿದ್ದು ಅದರಿಂದ ರೈತರು ತಮ್ಮ ಬೆಳೆಗಳಲ್ಲಿ ಅಧಿಕವಾದಂತಹ ನಷ್ಟವನ್ನು ಅನುಭವಿಸಿದ್ದು ಅದರಿಂದ … Read more

ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯುವ ಬೆಸ್ಟ್ ಸ್ಕೀಮ್.!

  ಕೇಂದ್ರ ಸರ್ಕಾರವು ರಾಷ್ಟ್ರದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಹಾಗೂ ಹಿರಿಯ ನಾಗರಿಕರಿಗಾಗಿಯೇ ಕೆಲವು ಯೋಜನೆಗಳನ್ನು ವಿಶೇಷವಾಗಿ ಏರ್ಪಡಿಸಲಾಗಿದೆ ಅದನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳು ಸಾಕಷ್ಟಿವೆ. ಅಂತವುಗಳ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಕೂಡ ಒಂದು. ಈ ಯೋಜನೆಯಡಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಮಿತಿ 80CC ವಿನಾಯಿತಿಗಿಂತ ಹೆಚ್ಚಿನ ಅನುಕೂಲತೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಏನೆಲ್ಲಾ ಲಾಭಗಳಿವೆ, ಎಷ್ಟು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ … Read more

ಊಟ ಆದ್ಮೇಲೆ ಬಾಳೆಹಣ್ಣು ತಿನ್ನುವುದು ಸರಿನಾ? ತಪ್ಪಾ? ಹಣ್ಣು ತಿನ್ನುವುದು ಹೆಲ್ತೀನಾ? ನಾವು ಮಾಡುತ್ತಿರುವ ನಾನ್ಸೆನ್ಸ್ ತಪ್ಪುಗಳು ಯಾವುವು ಗೊತ್ತಾ.?

  ಅದ್ಯಾಕೋ ಏನೋ ನಮ್ಮ ಜನ ಊಟದ ಬಗ್ಗೆ ಬಹಳ ತಪ್ಪಾದ ಜ್ಞಾನ ಹೊಂದಿದ್ದಾರೆ. ಅದರಲ್ಲೂ ತೀರ ಇತ್ತೀಚೆಗಂತೂ ನಾಲಿಗೆಗೆ ರುಚಿಯಾದದ್ದನ್ನು ತಿನ್ನುತ್ತಿದ್ದಾರೆ ಹೊರತು ಊಟದ ಪದ್ಧತಿಯನ್ನೇ ಮರೆತಿದ್ದಾರೆ ಎನ್ನಬಹುದು. ಹಿಂದಿನ ಕಾಲದಲ್ಲಿ ಊಟಕ್ಕೂ ಮೊದಲು ಸಿಹಿಯನ್ನು ಪಂತಿಯಲ್ಲಿ ಬಳಸುತ್ತಿದ್ದರು, ಇದರ ಅರ್ಥ ಮೊದಲ ಸಿಹಿ ತಿಂದರೆ ಉಳಿದ ಎಲ್ಲಾ ರುಚಿಗಳು ಕೂಡ ನಾಲಿಗೆಗೆ ಸರಿಯಾಗಿ ಗೊತ್ತಾಗುತ್ತದೆ. ಮತ್ತು ಸಿಹಿ ಬಾಯಿಗೆ ಹೋದಾಗ ಸಲೈವಗಳು ಉತ್ಪಾದನೆರಾಗಿ ಆಹಾರ ಜೀರ್ಣವಾಗಲು, ತಿಂದ ಆಹಾರವು ದೇಹಕ್ಕೆ ಹಿಡಿಯಲು ಅದು ಅನುಕೂಲಕರವಾಗಿರುತ್ತಿತ್ತು. … Read more

LIC ಬಂಪರ್ ಪಾಲಿಸಿ, ಕೇವಲ 5 ವರ್ಷ ಪ್ರೀಮಿಯಂ ಕಟ್ಟಿದ್ರೆ ಸಾಕು ಜೀವನ ಪೂರ್ತಿ ಆದಾಯ ಬರುತ್ತೆ.! ನಿಮ್ಮವರಿಗಾಗಿ ನಿಮಗಾಗಿ ಲೈಫ್ ಸೆಕ್ಯೂರ್

  LIC (Life Insurance Corparation of India) ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. LIC ಯು ಚಿಕ್ಕ ವಯಸ್ಸಿನ ಅಪ್ರಾಪ್ತ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಹಲವು ಯೋಜನೆಗಳನ್ನು ರೂಪಿಸಿ ಜನಮಾನಸದಲ್ಲಿ ಉತ್ತಮ ವಿಮೆ ಕಂಪನಿ ಎನ್ನುವ ಸ್ಥಾನಗಿಟ್ಟಿಸಿಕೊಂಡಿದೆ. LIC ಯ ಹಲವು ಯೋಜನೆಗಳ ಪ್ರಯೋಜನವನ್ನು ಕಳೆದ ಐದಾರು ದಶಕಗಳಿಂದ ಭಾರತೀಯರು ಪಡೆಯುತ್ತಲೇ ಬಂದಿದ್ದಾರೆ. ಈಗ ಇವುಗಳ ಜೊತೆಗೆ ಮತ್ತೊಂದು ಹೊಸ ಯೋಜನೆ ಸೇರ್ಪಡೆಯಾಗುತ್ತಿದೆ. LIC ಜೀವನ್ ಉತ್ಸವ್ (LIC Jeevan Utsav) ಎಂಬ … Read more

ಹೊಸ BPL, APL, AAY ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಿಕೊಟ್ಟ ಸರ್ಕಾರ.!

  ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi Schemes) ಧನಸಹಾಯ ಪಡೆಯುವುದರಿಂದ ಹಿಡಿದು ಸರ್ಕಾರ ರೂಪಿಸುವ ಅನೇಕ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು ರೇಷನ್ ಕಾರ್ಡ್ (Rationcard mandatory) ಇರಲೇಬೇಕು. ರೇಷನ್ ಕಾರ್ಡ್ ಈಗ ಒಂದು ಕಡ್ಡಾಯ ದಾಖಲೆಯಾಗಿದೆ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ತಮಗೆ ಸಿಗುವ ವಿಶೇಷ ರಿಯಾಯಿತಿಗಳು ಹಾಗೂ ಅನುಕೂಲತೆಗಳನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇನ್ನೂ ಅನೇಕರು ಕಾರಣಾಂತರಗಳಿಂದ ರೇಷನ್ … Read more

ಕ್ಯಾನ್ಸರ್ ಗೆ ಸೂಕ್ತ ಔಷಧಿ ಇಲ್ಲಿದೆ ನೋಡಿ.!

ವಿಜ್ಞಾನದ ಜೊತೆ ಸಂಪ್ರದಾಯವು ಕೂಡ ಸೇರಿದಾಗ ಒಂದು ಒಳ್ಳೆಯ ವಿಷಯ ಘಟಿಸುತ್ತದೆ ಎನ್ನುವುದನ್ನು ತಮ್ಮ ಜೀವನದಲ್ಲಿ ಬಹಳ ಅಳವಡಿಸಿಕೊಂಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ರೈತ ವಿಶ್ವೇಶ್ವರ ಸಜ್ಜನ ಎನ್ನುವವರು ವಿಜ್ಞಾನಕ್ಕೂ ಸವಾಲೆಸೆಯುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಬಹಳ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಮಾಡಬಹುದಾದಂತಹ ದಿವ್ಯ ಔಷಧಿ ಒಂದರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಸಾಕಷ್ಟು ಸಂಶೋಧನೆಗಳು ನಡೆದು ಇನ್ನು ಕೂಡ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಲಾಗಿದ ಕ್ಯಾನ್ಸರ್ ಕಾಯಿಲೆಗೆ ಇದೇ ಔಷಧಿಯನ್ನು ಸೇವಿಸಿ ಕ್ಯಾನ್ಸರ್ … Read more

ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮಾಡಿಸಿಕೊಳ್ಳಬಹುದು.!

  ಈ ಹಿಂದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗಲು 30 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ಅವಕಾಶವನ್ನು ತಕರಾರು ಅರ್ಜಿ ಸಲ್ಲಿಸುವವರು ಕೆಲವೊಮ್ಮೆ ಸದುಪಯೋಗಪಡಿಸಿಕೊಂಡರೆ ಕೆಲವರು ಬೇಕೆಂದಲೇ ಕಿ’ತಾ’ಪ’ತಿ ಮಾಡುತ್ತಿದ್ದರು. ಇದರಿಂದ ಆಸ್ತಿಗೆ ಸಂಬಂಧಪಟ್ಟ ಮಾಲೀಕರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಮತ್ತು ಸರ್ಕಾರ ಬೊಕ್ಕಸಕ್ಕೆ ಆದಾಯ ಹೆಚ್ಚಾಗುವಂತೆ ಮಾಡಿ ಇಲಾಖೆಗಳ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ, 30 ದಿನಗಳವರೆಗೆ ಕಚೇರಿಗಳಿಗೆ ಅಳೆಯುವ ರೈತನ ಕಷ್ಟ ಕಡಿಮೆ ಮಾಡುವ ನಿಟ್ಟಿನಿಂದಲೂ 7 … Read more