ಪೋಸ್ಟ್ ಆಫೀಸ್ ನಿಯಮದಲ್ಲಿ ಬಾರಿ ಬದಲಾವಣೆ, ಇನ್ಮುಂದೆ ಕಟ್ಟಿದ ಹಣ ವಾಪಸ್ ಪಡೆಯುವುದು ಸುಲಭದ ಮಾತಲ್ಲ.!

  ಕೇಂದ್ರ ಸರ್ಕಾರವು (Governmebt Schemes) ತನ್ನ ಅಧೀನ ಇಲಾಖೆಯಾಗಿರುವ ಅಂಚೆ ಕಚೇರಿ (post office) ಮೂಲಕ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭಗಳನ್ನು ಹೊಂದಬಹುದು. ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿ ಮಹಿಳಾ ಸಮ್ಮಾನ್ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಯೋಜನೆಗಳಿವೆ. ಇವುಗಳಲ್ಲಿ … Read more

UPI ಪೇಮೆಂಟ್ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಶಾ-ಕಿಂಗ್ ನ್ಯೂಸ್, ಇಂದಿನಿಂದ ಹೊಸ ರೂಲ್ಸ್ ಜಾರಿ.!

ಪ್ರಧಾನಮಂತ್ರಿಯವರು ತೆಗೆದುಕೊಂಡ ನೋಟು ಅಮ್ಯಾನೀಕರಣ ನಿರ್ಧಾರವೋ ಅಥವಾ ಕೋವಿಡ್ ಪರಿಸ್ಥಿತಿಯಲ್ಲಿ ಉಂಟಾದ ಕಟ್ಟುನಿಟ್ಟಿನ ನಿಯಮ ಪಾಲನೆಯ ಸಂದಿಗ್ಧ ಪರಿಸ್ಥಿತಿಯು ಇಂದು ನಾವು ಯಶಸ್ವಿಯಾಗಿ ಲೆಸ್ ಕ್ಯಾಶ್ ಕಾನ್ಸೆಪ್ಟ್ ಕಡೆ ವಾಲಿದ್ದೇವೆ. ಎಲ್ಲಾ ಕ್ಷೇತ್ರವು ಡಿಜಟಲೀಕರಣಗೊಳ್ಳುತ್ತಿದ್ದಂತೆ ಆನ್ಲೈನ್ ಪೇಮೆಂಟ್ ವ್ಯವಹಾರಗಳು ಹೆಚ್ಚು ನಡೆಯುತ್ತಿದ್ದು UPI ಆಧಾರಿತ ಆಪ್ ಗಳ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕವೇ ಇಂದು ಹಣದ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿವೆ. ಭಾರತದಂತಹ ದೇಶದಲ್ಲಿ ಬಹಳ ವೇಗವಾಗಿ ಎಲ್ಲರೂ ಈ ಆನ್ಲೈನ್ ಪೇಮೆಂಟ್ ವ್ಯವಹಾರಕ್ಕೆ ಹೊಂದುಕೊಳ್ಳುತ್ತಿದ್ದಾರೆ … Read more

ಪ್ರಿಂಟೆಡ್ ಬಿಲ್ ಇದ್ದವರಿಗೆ ಮಾತ್ರ ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗೋದು.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರದಲ್ಲಿ ಈಗ ಗ್ಯಾರಂಟಿ ಯೋಜನೆಗಳದ್ದೇ (Karnatala government Guarantee Schemes) ಹವಾ. ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ (Karnataka assembly election – 2023) ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆ ಅಸ್ತ್ರವಾಗಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಮೂಲಕವೇ ವಿಜಯ ಸಾಧಿಸಿ ಗದ್ದುಗೆ ಏರಿದೆ ಎನ್ನುವುದು ವಿಪಕ್ಷಗಳು ಮಾತ್ರವಲ್ಲದೆ ಇಡಿ ರಾಜ್ಯವೇ ಮಾತನಾಡುತ್ತಿರುವ ಸುದ್ದಿಯಾಗಿದೆ. ಈ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮೂಲಕ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕ … Read more

ಗೃಹಲಕ್ಷ್ಮಿ ಹಣ ಬರದೇ ಇದ್ದರೆ ಎರಡನೇ ಯಜಮಾನಿ ಖಾತೆಗೆ ಹಣ ಅಥವಾ ಗಂಡನ ಹೆಸರಿಗೂ ಹಣ ಪಡೆಯಬಹುದು ಹೇಗೆ ಅಂತ ನೋಡಿ.!

  ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗುತ್ತಿದ್ದು, ಜನತೆಗೆ ಚುನಾವಣೆ ಪ್ರಚಾರದಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕೂಡ ನಡೆದಿದೆ. ಯುವನಿಧಿ ಯೋಜನೆಯನ್ನು ಹೊರತುಪಡಿಸಿ ಪಂಚ ಖಾತ್ರಿ ಯೋಜನೆಗಳಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ. ಇದರಲ್ಲಿ ಅನ್ನಭಾಗ್ಯ ಯೋಜನೆಯ 5Kg ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ರೂ. 2000 ಸಹಾಯಧನವನ್ನು ಕುಟುಂಬದ ಮುಖ್ಯಸ್ಥ ಮಹಿಳೆ ಖಾತೆಗೆ DBT ಮೂಲಕ … Read more

ಈ ರೈತರಿಗೆ ಇನ್ಮುಂದೆ PM ಕಿಸಾನ್ ಸಮ್ಮಾನ್ ನಿಧಿ ಹಣ 12,000ಕ್ಕೆ ಏರಿಕೆ.!

  ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಪ್ರಧಾನಮಂತ್ರಿಗಳಾದ ಮೇಲೆ ದೇಶದ ಎಲ್ಲಾ ವರ್ಗದ ಜನರಿಗಾಗಿ ವಿಶೇಷವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ರೈತರಿಗಾಗಿ (for Farmers) ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKSY), ಪ್ರಧಾನ ಮಂತ್ರಿ ಫಸಲ್ ಭೀಮಾ(PMFBY) ಯೋಜನೆ ಇನ್ನಿತರ ಯೋಜನೆಗಳಿಂದ ದೇಶದ ರೈತರಿಗೆ ಅಪಾರ ಅನುಕೂಲವಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಹೇಳುವುದಾದರೆ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು, ಈ ಯೋಜನೆ ಮೂಲಕ ದೇಶದ ಎಲ್ಲಾ … Read more

ಡಿಸೆಂಬರ್ 14 ರ ಒಳಗೆ ಈ ಕೆಲಸ ಮಾಡದಿದ್ದರೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಕಟ್, ಗೃಹಲಕ್ಷ್ಮಿ, ಅನ್ನ ಭಾಗ್ಯ ಗ್ಯಾರೆಂಟಿ ಯೋಜನೆಗಳಿಗೂ ಅನ್ವಯ.!

ಆಧಾರ್ ಕಾರ್ಡ್ (Aadhar card) ಎಷ್ಟು ಪ್ರಮುಖವಾದ ದಾಖಲೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಇಂದು ಮಗುವನ್ನು ಶಾಲೆಗೆ ಸೇರಿಸಬೇಕು ಎನ್ನುವುದರಿಂದ ಹಿಡಿದು ರೇಷನ್ ಕಾರ್ಡ್ ಮಾಡಿಸಲು, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ಕೊನೆಗೆ ಪಿಂಚಣಿ, ವೃದ್ದಾಪ್ಯ ವೇತನ ಪಡೆಯುವವರೆಗೂ ಕೂಡ ಪ್ರತಿಯೊಂದು ಹಂತದಲ್ಲೂ ಸರ್ಕಾರಿ ಹಾಗೂ ಸರ್ಕಾರೇತರ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡನ್ನು ಗ್ಯಾಸ್ ಸಬ್ಸಿಡಿ, ಬ್ಯಾಂಕ್ ಅಕೌಂಟ್ ಮತ್ತು ವಿದ್ಯಾರ್ಥಿಗಳು ಅಂಕಪಟ್ಟಿಗೂ ಕೂಡ ಲಿಂಕ್ ಮಾಡಲಾಗುತ್ತಿದೆ. ಇಂತಹ ಆಧಾರ್ ಕಾರ್ಡ್ … Read more

ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವವರಿಗೆ ಬಿಗ್ ಶಾಕ್ 50 ಸಾವಿರ ಮಹಿಳೆಯರಿಗೆ ಇನ್ಮುಂದೆ 2000 ಹಣ ಬರಲ್ಲ.!

  ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) ಮೂಲಕ ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮುಖ್ಯಸ್ಥೆ ಸ್ಥಾನದಲ್ಲಿರುವ ಹಿರಿಯ ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸರ್ಕಾರದಿಂದ 2000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ. ನೂತನ ಸರ್ಕಾರ ಸ್ಥಾಪನೆಯಾದ ಮೇಲೆ ಜುಲೈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿದೆ. ಇಲ್ಲಿಯವರೆಗೂ ಯಶಸ್ವಿಯಾಗಿ 1.10 ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇವುಗಳಲ್ಲಿ ಅರ್ಹ ಪಲಾನುಭವಿಗಳ ಖಾತೆಗೆ DBT ಮೂಲಕ ಸರ್ಕಾರ … Read more

ಕೇವಲ 1,000 ರೂಪಾಯಿಗೆ ಒಂದು ಕೋಟಿ ಇನ್ಸೂರೆನ್ಸ್ ಸಿಗಲಿದೆ.! ಕುಟುಂಬವನ್ನು ಪ್ರೀತಿಸುವವರು ಈ ಇನ್ಸೂರೆನ್ಸ್ ಮಾಡಿಸಲೇಬೇಕು.

ಇನ್ಸೂರೆನ್ಸ್ ನಲ್ಲಿ (Insurance) ಹಲವು ವಿಧಗಳಿವೆ. ಹೋಂ ಇನ್ಸೂರೆನ್ಸ್, ವೆಹಿಕಲ್ ಇನ್ಸೂರೆನ್ಸ್ ಇವುಗಳು ನಾನ್ ಲೈಫ್ ಇನ್ಶುರೆನ್ಸ್ ಗಳಾಗುತ್ತವೆ. ಲೈಫ್ ಇನ್ಶುರೆನ್ಸ್ ಗಳಲ್ಲಿ ಟರ್ಮ್ ಇನ್ಶುರೆನ್ಸ್ (term Insurance) ಬಹಳ ಮಹತ್ವದ್ದು. ಒಂದರ್ಥದಲ್ಲಿ ಹೇಳಬೇಕು ಎಂದರೆ ಕುಟುಂಬವನ್ನು ಪ್ರೀತಿಸುವವರು ತನ್ನ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಕಾಡಬಾರದು ಎಂದು ಬಯಸುವವರು. ಮತ್ತು ನಾಳೆ ಬಗ್ಗೆ ಇಂದೇ ಯೋಚಿಸುವರು ಮತ್ತು ಜೀವನದಲ್ಲಿ ನಿಶ್ಚಿಂತೆಯಾಗಿ ಬದುಕಲು ಇಚ್ಛಿಸುವವರು ಇನ್ಸೂರೆನ್ಸ್ ಮಾಡಿಸಲೇಬೇಕು ಯಾಕೆಂದರೆ ಟರ್ಮ್ ಇನ್ಸೂರೆನ್ಸ್ ಒಬ್ಬ ವ್ಯಕ್ತಿ ಅಕಾಲಿಕವಾಗಿ … Read more

ಮನೆಗೆ ಇ-ಸ್ವತ್ತು ಮಾಡಿಸುವುದು ಎಷ್ಟು ಮುಖ್ಯ ಗೊತ್ತಾ.? ಇದನ್ನು ಮಾಡಿಸುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ವಿವರ.!

  ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಕೂಡ ಸ್ವಂತ ಮನೆಯನ್ನು ಹೊಂದಿರುತ್ತಾರೆ. ಆದರೆ ಆ ಮನೆಯನ್ನು ಖಾತೆ ಮಾಡಿಸಿಕೊಂಡಿರುವುದಿಲ್ಲ. ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ಮನೆ ಇದ್ದರೆ ಆತ ಮೃ’ತ ಹೊಂದಿದ ನಂತರ ಅವನ ವಾರಸುದಾರರುಗಳು ಆ ಮನೆಯಲ್ಲಿ ವಾಸಿಸುತ್ತಾರೆ ಆದರೆ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಮುಂದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಷ್ಟು ತಮ್ಮ ಪಾಲಿನ ಆಸ್ತಿಯು ಖಾತೆ ಆಗಿರುವುದು ಅದರಲ್ಲೂ ಮನೆಯಾದರೆ ಇ-ಸ್ವತ್ತು (E-swattu) ಮಾಡಿಸುವುದು ಬಹಳ ಮುಖ್ಯ. ಈ ಸ್ವತ್ತು ಎಂದರೇನು? … Read more

ಬ್ರೆಸ್ಟ್ ಕ್ಯಾನ್ಸರ್ ನಾ ಲಕ್ಷಣಗಳು ಇವು.! ಹೆಣ್ಣುಮಕ್ಕಳು ಈ ವಿಷಯವನ್ನು ತಿಳಿದುಕೊಂಡಿರಲೇಬೇಕು.!

ಹೆಣ್ಣು ಮಕ್ಕಳನ್ನು (ladies) ಕಾಡುತ್ತಿರುವ ಹಲವು ಮಾ’ರ’ಣಾಂ’ತಿ’ಕ ಕಾಯಿಲೆಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಕೂಡ ಒಂದು. ಆದರೆ ಇಲ್ಲಿ ಬಹಳ ಖೇ’ದ’ನೀ’ಯ ಸಂಗತಿ ಏನೆಂದರೆ ಇದರ ಬಗ್ಗೆ ಜಾಗೃತಿ ಇಲ್ಲದೆ ಅನೇಕ ಹೆಣ್ಣು ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯಾವ ಕ್ಯಾನ್ಸರ್ ಕೂಡ ವಂಶವಾಹಿನಿಯಿಂದ (heridity) ಬರುವುದಿಲ್ಲ ಆದರೆ ಸ್ತನ ಕ್ಯಾನ್ಸರ್ ಹೊರತುಪಡಿಸಿ, ತಾಯಿಯ ಸಂಬಂಧಿಕರಲ್ಲಿ ಅಂದರೆ ತಾಯಿ ದೊಡ್ಡಮ್ಮ ಚಿಕ್ಕಮ್ಮ ಅಥವಾ ತಾಯಿ ಕಡೆಯ ಅಜ್ಜಿ ಇವರುಗಳ ಕಡೆಯಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇದ್ದರೆ … Read more