ನಿಮ್ಮ ಜಮೀನಿನ ಕೊಳವೆ ಬಾವಿ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವ ವಿಧಾನ.!

  ಕೊಳವೆಬಾವಿ ತೆಗೆದು ಪಂಪ್ ಅಳವಡಿಸಿ ನೀರಾವರಿ ಮಾಡುತ್ತಿರುವ ರೈತರಿಗೆ(Farmer) ತಮ್ಮ ಕೊಳವೆಬಾವಿ(Tubewell)ಯಿಂದ ಎಷ್ಟು ಪ್ರಮಾಣದ ನೀರು(Water level) ಹೊರ ಬರುತ್ತಿದೆ ಎಂದರೆ ಇಂಚ್ ಲೆಕ್ಕದಲ್ಲಿ ಹೇಳುತ್ತಾರೆ ಆದರೆ ಅದು ನೀರಿನ ನಿಖರವಾದ ಅಳತೆಯಾಗುವುದಿಲ್ಲ. ತಮ್ಮ ಜಮೀನಿನ ನೀರಿನ ಇಳುವರಿಯ ಲೆಕ್ಕಾಚಾರ ಸರಿಯಾಗಿ ಗೊತ್ತಿದ್ದರೆ ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ(Drip irrigation, sprinkler irrigation) ಮಾಡಲು ಸರಿಯಾದ ವಿನ್ಯಾಸ ರೂಪಿಸಲು ಸರಿಯಾದ ನೀರಾವರಿ ವಿನ್ಯಾಸ ರಚನೆ ಮಾಡಲು ಅನುಕೂಲಕರ. ಇದೆಲ್ಲವನ್ನು ಸರಿಯಾಗಿ ನಿರ್ವಹಿಸಿದರೆ ನೀರು … Read more

ವಿದ್ಯಾರ್ಥಿಗಳಿಗೆ ಸರ್ಕಾರದಿಂದ Freeship Card, ಏನೆಲ್ಲಾ ಪ್ರಯೋಜನ ಇದೆ, ಪಡೆಯುವುದು ಹೇಗೆ ನೋಡಿ.!

  ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ (Freeship card) ಎನ್ನುವ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಸರಳ ಭಾಷೆಯಲ್ಲಿ ಸ್ಕಾಲರ್ಷಿಪ್ ATM ಕಾರ್ಡ್ ಎಂದು ಹೇಳಬಹುದು ಈ Freeship Card ಮೂಲಕ ವಿದ್ಯಾರ್ಥಿಯು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯು (Social Welfare department ) ಎಲ್ಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ (SC Students ) ಪದವಿಪೂರ್ವ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶದ ಅನುಕೂಲತೆ ಮಾಡಿ ಕೊಟ್ಟು … Read more

ಎಲ್ಲಾ APMC ತರಕಾರಿ ಮಾರಟ ದರ 1 ನಿಮಿಷದಲ್ಲಿ ಚೆಕ್ ಮಾಡವ ವಿಧಾನ.!

  ಈಗ ಎಲ್ಲಾ ಕ್ಷೇತ್ರಗಳು ಕೂಡ ಈಗ ಡಿಜಟಲೀಕರಣಗೊಳ್ಳುತ್ತಿವೆ. ಕೃಷಿ ಕ್ಷೇತ್ರವು ಕೂಡ ಇದಕ್ಕೆ ಹೊರತೇನಲ್ಲ. ಕೃಷಿ ಕ್ಷೇತ್ರದಲ್ಲೂ ಕೂಡ ಯಂತ್ರೋಪರಣಗಳ ಬಳಕೆ ಹಾಗೂ ತಂತ್ರಜ್ಞಾನದ ಬಳಕೆ ಅಳವಡಿಸಿಕೊಂಡಿರುವುದು ಕೃಷಿ ಕ್ಷೇತ್ರದಲ್ಲೂ ಕ್ರಾಂತಿಯಾಗುತ್ತಿದೆ. ಇಂದು ಬೆರಳ ತುದಿಯಲ್ಲಿ ರೈತನು ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೂಡ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಕುರಿತ ಮಾಹಿತಿ, ಕೃಷಿ ವಿಚಾರವಾಗಿ ಯಾವುದೇ ಮಾಹಿತಿ, ಸರ್ಕಾರದಿಂದ ಯಾವ ಅನುದಾನಗಳಿವೆ ಮತ್ತು ಅದಕ್ಕೆ ಫಲಾನುಭವಿಗಳಾಗಿದ್ದರೆ ಸ್ಟೇಟಸ್ ಏನಾಗಿದೆ ಇತ್ಯಾದಿ … Read more

ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನವೆಂಬರ್ 15 ಅಂತಿಮ ಗಡುವು ತಪ್ಪಿದ್ರೆ ದಂಡ ಗ್ಯಾರಂಟಿ.!

  ಕೇಂದ್ರ ಸರ್ಕಾರವು 2019 ರಿಂದ ಮೊದಲು ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಮಾಲೀಕರು ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ. ಈಗಾಗಲೇ ದೇಶದ ಹಲವು ರಾಜ್ಯಗಳು ಇದನ್ನು ಅಳವಡಿಸಿಕೊಂಡಿದ್ದು ಕರ್ನಾಟಕ ಸಾರಿಗೆ ಇಲಾಖೆಯು ಆಗಸ್ಟ್ 13 ರಂದು ಈ ಘೋಷಣೆ ಮಾಡಿ ಇದಕ್ಕೆ ಮೂರು ತಿಂಗಳ ಅವಧಿಯನ್ನು ನೀಡಿದೆ. ಒಂದು ವೇಳೆ ನವೆಂಬರ್ 15ರ ನಂತರ HSRP ನಂಬರ್ ಪ್ಲೇಟ್ ಇಲ್ಲದೇ ನಿಯಮ ಉಲ್ಲಂಘಿಸಿ ವಾಹನಗಳು ರಸ್ತೆಗಳಿದ್ದರೆ … Read more

ಈ ಹನುಮಂತ ದೇವಸ್ಥಾನದಲ್ಲಿ ಈಗಲೂ ಸಿಗಲಿದೆ ಸಂಜೀವಿನಿ, ಈ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ನಿವಾರಣೆ.!

  ರಾಮಾಯಣ ಕಾಲದಲ್ಲಿ ಒಮ್ಮೆ ಲಕ್ಷ್ಮಣನು ಪ್ರಾಣಪಾಯದಲ್ಲಿ ಇದ್ದಾಗ ಭಗವಾನ್ ಆಂಜನೇಯರು ಲಕ್ಷ್ಮಣನ ಚಿಕಿತ್ಸೆಗೆ ಬೇಕಾದ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಹೋಗಿದ್ದರು ಎನ್ನುವ ಕಥೆಯನ್ನು ನಾವೆಲ್ಲರೂ ಕೂಡ ಕೇಳಿದ್ದೇವೆ. ಈಗಲೂ ಸಹ ಈ ಸಂಜೀವಿನಿ ಗಿಡ ಇದೆ. ವೈದ್ಯ ಲೋಕವೇ ಈ ಬಗ್ಗೆ ಅಚ್ಚರಿಗೊಂಡಿದ್ದು ದೇಶದಲ್ಲಿ ಅನೇಕ ಮೂಳೆ ತಜ್ಞರು ಗಂಭೀರವಾದ ಮೂಳೆ ಸಮಸ್ಯೆ ಇರುವವರಿಗೆ ಈ ದೇವಸ್ಥಾನಕ್ಕೆ ಹೋಗಿ ಎಂದು ಸಲಹೆ ನೀಡುತ್ತಾರೆ, ಅಷ್ಟರ ಮಟ್ಟಿಗೆ ಈ ದೇವಸ್ಥಾನದಲ್ಲಿರುವ ವಿಶೇಷತೆ ಪಾಪ್ಯುಲಾರ್ ಆಗಿದೆ. ದೇವಸ್ಥಾನದ ಹಿಂಭಾಗದಲ್ಲಿ … Read more

SBI ಬ್ಯಾಂಕ್ ನಿಂದ ಬಂಪರ್ ಆಫರ್ ಘೋಷಣೆ.!

  ಪಿಂಚಣಿ ಎನ್ನುವುದು ನೌಕರಿದವರಿಗೆ ಒಂದು ವರದಾನವಾಗಿದೆ. ಯಾಕೆಂದರೆ ಕೆಲಸ ಬಿಟ್ಟ ನಂತರ ಅವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಹಣ ಸಿಗುವುದರಿಂದ ಜೀವನ ನಿರ್ವಹಣೆಗೆ ಅದು ಸಹಾಯಕವಾಗುತ್ತದೆ. ಆದರೆ ಉದ್ಯೋಗದಲ್ಲಿರುವ ಎಲ್ಲರೂ ಕೂಡ ಪಿಂಚಣಿ ಸೌಲಭ್ಯ ಪಡೆಯಲು ಆಗುವುದಿಲ್ಲ ಹಾಗಾಗಿ ಖಾಸಗಿ ಉದ್ಯೋಗದಲ್ಲಿರುವವರಿಗೆ ಅಥವಾ ನೀವು ಈವರಿಗೆ ಪಿಂಚಣಿ ಬಗ್ಗೆ ಪ್ಲಾನ್ ಮಾಡಿಲ್ಲ ಎಂದರೂ ಕೂಡ ನೀವು ನಿವೃತ್ತಿ ವಯಸ್ಸಿನಲ್ಲಿದ್ದರೂ ನಿಮಗೆ SBI ಒಂದು ಅವಕಾಶ ನೀಡುತ್ತಿದೆ. SBI ಸರಳ ಪಿಂಚಣಿ ಯೋಜನೆ ಎನ್ನುವುದು ರಾಷ್ಟ್ರೀಯ … Read more

EMI ಕಟ್ತಿಲ್ಲ ಅಂತ ಬ್ಯಾಂಕ್ ನವರು ಬಡ್ಡಿ ಹಾಕ್ತಿದ್ದರಾ.? ಚಿಂತೆ ಬಿಡಿ ಇನ್ಮುಂದೆ ಹಾಗೆ ಮಾಡುವಂತಿಲ್ಲ, RBI ನಿಂದ ಹೊಸ ರೂಲ್ಸ್ ಜಾರಿ.!

  ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಗಳಿಂದ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಕೆಲವರು ವಾಹನಗಳನ್ನು ಖರೀದಿಸುವುದಕ್ಕಾಗಿ ಸಾಲಮಾಡಿದ್ದರೆ, ಇನ್ನು ಕೆಲವರು ಗೃಹ ಸಾಲ, ವಾಣಿಜ್ಯ ಸಾಲ, ವೈಯಕ್ತಿಕ ಸಾಲ ಇನ್ನು ಮುಂದಾದ ಯಾವುದಾದರೂ ಒಂದು ಸಾಲವನ್ನು ಪಡೆದಿರುತ್ತಾರೆ. ಸಾಲ ಪಡೆದವರಿಂದ ಆ ಹಣವನ್ನು ಹಿಂಪಡೆಯಲು ಬ್ಯಾಂಕ್ ಗಳು EMI ಗಳನ್ನು ನಿರ್ಧರಿಸುತ್ತವೆ ಇದರಲ್ಲಿ ಸಾಲ ಮರುಪಾವತಿ ರೂಪದ ಸ್ವಲ್ಪ ಮೊತ್ತದ ಹಣ ಹಾಗೂ ಅದಕ್ಕೆ ಅನ್ವಯವಾಗುವ ಬಡ್ಡಿದರ ಸೇರಿರುತ್ತದೆ. ಸಾಲ ತೀರುವವರೆಗೂ ಪ್ರತಿ ತಿಂಗಳು ಕೂಡ … Read more

ಯಾರಿಗೆ ಗೃಹಲಕ್ಷ್ಮಿ ಯೋಜನೆ 1ನೇ ಮತ್ತು 2ನೇ ಕಂತಿನ ಹಣ ಬಂದಿಲ್ಲ ಅಂತವರಿಗೆ ಮನೆ ಬಾಗಿಲಲ್ಲೇ ಪರಿಹಾರ.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Government ) ಅಧಿಕಾರ ವಹಿಸಿಕೊಂಡ ಮೇಲೆ ತಾನು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಈ ಯೋಜನೆ ಮೂಲಕ ಕುಟುಂಬದ ಹಿರಿಯ ಮಹಿಳೆಗೆ 2,000 ಸಹಾಯಧನವನ್ನು ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸರ್ಕಾರ ನೀಡುತ್ತಿದೆ. ಆಗಸ್ಟ್ 30ರಂದು ಮೊದಲನೇ ಕಂತಿನ ಹಣವು ಫಲಾನುಭವಿಗಳಿಗೆ ವರ್ಗಾವಣೆಯಾಗಿತ್ತು, ಆವರೆಗೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಮಹಿಳೆಯರಲ್ಲಿ 80% ಫಲಾನುಭವಿಗಳು ಮಾತ್ರ ಹಣವನ್ನು … Read more

ATM ನಲ್ಲಿ ಹಣ ಡ್ರಾ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ATM ನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ.!

  ಪ್ರತಿಯೊಂದು ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಗ್ರಾಹಕನಿಗೆ ಅನುಕೂಲವಾಗಲಿ ಎಂದು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳಂತಹ (Debit and Credit Cards) ಆಯ್ಕೆಗಳನ್ನು ನೀಡುತ್ತಾರೆ. ಈಗಿನ ಕಾಲದಲ್ಲಿ ಎಲ್ಲವೂ ಆನ್ಲೈನ್ ಪೇಮೆಂಟ್ ಆಗಿರುವುದರಿಂದ UPI ಬೆಂಬಲಿತ ಆಪ್ ಗಳನ್ನು ಬಳಸುವುದಕ್ಕೆ, ATM ಗಳಲ್ಲಿ ಹಣ ಪಡೆಯುವುದಕ್ಕೆ, ಇನ್ನು ಮತ್ತಿತರ ವಹಿವಾಟಿಗಾಗಿ ಈ ರೀತಿ ಡೆಬಿಟ್ ಕಾರ್ಡುಗಳ ಮತ್ತು ಕ್ರೆಡಿಟ್ ಕಾರ್ಡ್ ಗಳ ಅವಶ್ಯಕತೆ ಇದ್ದೇ ಇದೆ. ಆದರೆ ಇವುಗಳನ್ನು … Read more

ಮಕ್ಕಳಿಲ್ಲದ ದಂಪತಿ ಈ ದೇವಸ್ಥಾನಕ್ಕೆ ಹೋದರೆ ಸಂತಾನ ಗ್ಯಾರಂಟಿ.!

  ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಎನ್ನುವ ಸ್ಥಳದಲ್ಲಿ ಕುಂದಾಪುರದಿಂದ 11 ಕಿಲೋಮೀಟರ್ ದೂರದಲ್ಲಿರುವ ಶ್ರೀ ಅಮೃತೇಶ್ವರ ಸನ್ನಿಧಾನವು ಹಲವು ಮಕ್ಕಳ ತಾಯಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ. ಈ ಸ್ಥಳದ ವಿಶೇಷತೆ ಏನೆಂದರೆ ಈ ದೇವಸ್ಥಾನಕ್ಕೆ ಮದುವೆಯಾಗಿ 10-15 ವರ್ಷಗಳಾಗಿದ್ದರು ಮಕ್ಕಳಾಗದ ದಂಪತಿ ಇಲ್ಲಿಗೆ ಭೇಟಿ ಕೊಟ್ಟರೆ ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಎಂದು ಪ್ರತೀತಿ ಮತ್ತು ಯಾವುದೇ ರೀತಿಯ ವೈದ್ಯಕೀಯ ಆರೋಗ್ಯ ಸಮಸ್ಯೆಗಳು ಇದ್ದರೂ, ಚರ್ಮ ವ್ಯಾದಿ ಇದ್ದರೂ, ವಿವಾಹ ವಿಳಂಬವಾಗಿದ್ದರೂ ಕೂಡ ಈ ದೇವಸ್ಥಾನಕ್ಕೆ … Read more