SSLC ಮಾರ್ಕ್ಸ್ ಕಾರ್ಡ್ ತಿದ್ದುಪಡಿಗೆ ಅವಕಾಶ, ಹೆಸರು, ಇನ್ಸಿಯಲ್, ಇನ್ನಿತರ ಏನೇ ಬದಲಾವಣೆ ಇದ್ದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.!

  SSLC ಅಂಕಪಟ್ಟಿ (Marks card) ಒಂದು ಪ್ರಮುಖ ದಾಖಲೆಯಾಗಿದೆ. SSLC ಮುಗಿದ ನಂತರ ಮುಂದಿನ ಶಿಕ್ಷಣಕ್ಕೆ ಅದನ್ನೇ ಪ್ರಮುಖ ದಾಖಲೆಯಾಗಿ ನೀಡುವುದರಿಂದ ಈ ಅಂಕಪಟ್ಟಿಯಲ್ಲಿ ಯಾವ ರೀತಿ ಮಾಹಿತಿಗಳು ಇರುತ್ತವೆ ಮುಂದೆ ಅದೇ ಮಾಹಿತಿಗಳು PUC ಹಾಗೂ ಡಿಗ್ರಿ ಅಂಕ ಪಟ್ಟಿಗಳಲ್ಲಿ ಮುಂದುವರೆಯುತ್ತವೆ. ಹಾಗಾಗಿ SSLC ಅಂಕಪಟ್ಟಿಯಲ್ಲಿ ಹೆಸರು, ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇವುಗಳೆಲ್ಲ ಸರಿಯಾಗಿರಬೇಕು. ಒಂದು ವೇಳೆ ಇವುಗಳಲ್ಲಿ ವ್ಯತ್ಯಾಸವಿದ್ದರೆ ಮುಂದೆ ಸರ್ಕಾರಿ ಉದ್ಯೋಗದ ಸಮಯದಲ್ಲಿ ಅಥವಾ ಇನ್ಯಾವುದೇ ಪ್ರಮುಖ ವಿಷಯಕ್ಕೆ … Read more

ನಿಮ್ಮೂರಿನ ಕಾಲುದಾರಿ ಬಂಡಿದಾರಿ ನಕ್ಷೆಯನ್ನು ಮೊಬೈಲ್ ನಲ್ಲಿಯೇ ನೋಡುವ ವಿಧಾನ.!

  ಅನೇಕ ಕಾರಣಗಳಿಂದಾಗಿ ನಮಗೆ ನಮ್ಮ ಗ್ರಾಮದ ನಕ್ಷೆ ಬೇಕಾಗಿರುತ್ತದೆ. ಗ್ರಾಮದ ಕಂದಾಯನಕ್ಷೆಗಳಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿರುತ್ತದೆ. ಇವು ಕೆಲವೊಮ್ಮೆ ನಿಮ್ಮ ಅವಶ್ಯಕತೆಗೂ ಬರುತ್ತವೆ ಹಾಗಾಗಿ ನಿಮ್ಮ ಬಳಿ ಇದರ ಒಂದು ಪ್ರಿಂಟ್ ಇಟ್ಟುಕೊಂಡರೆ ಉತ್ತಮ. ರೈತರಿಗೆ ತಮ್ಮ ಜಮೀನಿನ ಕಾಲು ದಾರಿ, ಬಂಡಿದಾರಿ ಅಥವಾ ಸರ್ವೇ ನಂಬರ್ ಅಥವಾ ಒತ್ತುವರಿ ಆಗಿರುವುದು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಈ ನಕ್ಷೆ ಅನುಕೂಲಕ್ಕೆ ಬರುತ್ತದೆ. ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುವ ಮಾಹಿತಿ ಇದಾಗಿತ್ತು ಇದನ್ನು ಈಗ ಮೊಬೈಲ್ ನಲ್ಲಿ … Read more

ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ.! ದೇಶದ ಯಾವುದೇ ಮೂಲೆಯಲ್ಲಿ ಇದ್ರೂ ರೇಷನ್ ಪಡೆಯಬಹುದು.!

  ಕಡ್ಡಾಯ ಆಹಾರ ನೀತಿ ಎನ್ನುವ ಯೋಜನೆಯ ಮೂಲಕ ದೇಶದ ಎಲ್ಲಾ ಜನರು ಕೂಡ ಉಚಿತ ಪಡಿತರ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಕೇಂದ್ರ ಸರ್ಕಾರವು (Government) ಇಂತಹ ಒಂದು ನೆರವನ್ನು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಈ ಆದೇಶವನ್ನು ತಂದರು. ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗಳನ್ನು ಹೊಂದಿರುವ ಪ್ರತಿಯೊಬ್ಬ ಸದಸ್ಯನೂ ಕೂಡ ಈ ಯೋಜನೆಯ ಮೂಲಕ 5Kg ಉಚಿತಪಡಿತರವನ್ನು ಪಡೆಯಬಹುದು. ಕೆಲವೊಮ್ಮೆ 5Kgಅಕ್ಕಿ ನೀಡಿದರೆ … Read more

ಗಡಿಯಾರವನ್ನು ಈ ದಿಕ್ಕಿನಲ್ಲಿ ಹಾಕುವುದರಿಂದ ದಟ್ಟದರಿದ್ರ್ಯ ಕಾಡುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ಗೋಡೆಗೆ ಹಾಕಬೇಕು ಅದಕ್ಕೆ ಏನು ಫಲ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

  ಗಡಿಯಾರ ಸಮಯವನ್ನು ಪ್ರತಿನಿಧಿಸುವ ಒಂದು ಸಾಧನ. ಯಾರನ್ನು ಕಾಯದ ಗಡಿಯಾರವನ್ನು ಮನೆಯಲ್ಲಿ ಯಾವ ರೀತಿ ಹಾಕಿದರೆ ಏನು ಫಲ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಸಮಸ್ಯೆಗಳು ತಪ್ಪುವುದಿಲ್ಲ. ಹಾಗಾಗಿ ಇದರ ಕುರಿತು ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ● ಮನೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಗಡಿಯಾರವನ್ನು ಹಾಕಬಾರದು ಅದನ್ನು ಹೊರತುಪಡಿಸಿ ಪೂರ್ವ ಪಶ್ಚಿಮ ಅಥವಾ ಉತ್ತರದ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿ. ● ಮನೆಯಾಗಲಿ, … Read more

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್.!

  ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ ಎನ್ನುವುದು ಅಕ್ಷರಶಃ ಸತ್ಯವಾದ ಮಾತು ಯಾಕೆಂದರೆ ಮನೆಯಲ್ಲಿ ಚಿನ್ನ ಇದ್ದರೆ ಹಣ ಇದ್ದಂತೆಯೇ, ಆಪತ್ಕಾಲದ ಬಂಧು ಎಂದೇ ಚಿನ್ನವನ್ನು ಕರೆಯಲಾಗುತ್ತದೆ. ಯಾಕೆಂದರೆ ಚಿನ್ನ ಇದ್ದರೆ ನಮ್ಮ ಕಷ್ಟದ ಸಮಯಕ್ಕೆ ಅದನ್ನು ಅಡ ಇಟ್ಟು ಸಾಲ ಪಡೆದುಕೊಳ್ಳಬಹುದು. ಈ ಕಾರಣಕ್ಕಾಗಿ ಚಿನ್ನವನ್ನು ಹೂಡಿಕೆ ಎಂದು ಪರಿಗಣಿಸಿ, ಅನೇಕರು ಖರೀದಿಸುತ್ತಾರೆ ಈಗಾಗಲೇ ಅನೇಕರು ಇದರ ಅನುಭವವನ್ನು ಕೂಡ ಪಡೆದಿರುತ್ತಾರೆ. ನಮ್ಮ ಕುಟುಂಬದಲ್ಲೂ ಕೂಡ ಕಷ್ಟ ಕಾಲದಲ್ಲಿ ಬೇರೆಯವರ ಮುಂದೆ ಕೈ … Read more

ಬ್ಯಾಂಕ್ ಆಫ್ ಬರೋಡದಲ್ಲಿ ಅಕೌಂಟ್ ಇದ್ದವರಿಗೆ ಮಹತ್ವದ ಸೂಚನೆ, ರಿಸರ್ವ್ ಬ್ಯಾಂಕ್ ನಿಂದ ಹೊಸ ಆದೇಶ.!

  ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಸಿಕೊಂಡಿರುವ ರಿಸರ್ವ್ ಬ್ಯಾಂಕ್ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳ ಮೇಲೆ ಹಿಡಿತವನ್ನು ಹೊಂದಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಯಾವುದೇ ಹಣಕಾಸು ಸಂಸ್ಥೆಗಳ ನಿಯಮಗಳನ್ನು ರೂಪಿಸುವ ಮತ್ತು ಗ್ರಾಹಕರಿಗೆ ಸಮಸ್ಯೆ ಆದಾಗ ಮಧ್ಯ ನಿಂತು ಪರಿಹರಿಸುವ, ನೀಡಿದ ಆದೇಶದ ಉಲ್ಲಂಘನೆಯಾದಾಗ ಅವುಗಳಿಗೆ ದಂಡ ವಿಧಿಸುವುದರಿಂದ ಹಿಡಿದು ಮಿತಿಮೀರಿದಾಗ ಲೈಸನ್ಸ್ ಕ್ಯಾನ್ಸಲ್ ಮಾಡುವವರಿಗೆ ಸಂಪೂರ್ಣ ಅಧಿಕಾರವನ್ನು RBI ಹೊಂದಿದೆ. ಈಗಾಗಲೇ ಅನೇಕ ಬಾರಿ ಇಂತಹ ಕಾರಣಗಳಿಂದ ದೇಶದ ಅನೇಕ ಬ್ಯಾಂಕ್ ಗಳು … Read more

ಎಲ್ಲಾ ವಾಹನ ಮಾಲೀಕರಿಗೂ ಬಿಗ್ ಶಾ’ಕ್ ಈ ತಪ್ಪು ಮಾಡಿದ್ರೆ ಕ್ಯಾನ್ಸಲ್ ಆಗಲಿದೆ ನಿಮ್ಮ ಲೈಸನ್ಸ್.!

ದೇಶದಲ್ಲಿ ಯಾವುದೇ ರೀತಿಯ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಅಥವಾ ಬಹುಚಕ್ರದ ವಾಹನಗಳನ್ನು ಹೊಂದಿದ್ದರು ಅದು ವೈಟ್ ಬೋರ್ಡ್ ಅಥವಾ ಎಲ್ಲೋ ಬೋರ್ಡ್ ಆಗಿದ್ದರೂ ಪ್ರತಿಯೊಬ್ಬ ವಾಹನ ಮಾಲೀಕನು ಕೂಡ ಈ ಸುದ್ದಿಯನ್ನು ತಿಳಿದುಕೊಳ್ಳಲೇಬೇಕು. ವಾಹನ ದಟ್ಟಣೆ ತಡೆಗಟ್ಟಲು ಮತ್ತು ವಾಹನಗಳ ಮೂಲಕ ಆಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಅನೇಕ ರೀತಿಯ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಅನೇಕ ಬಾರಿ ಸಂಚಾರ ನಿಯಮಗಳಲ್ಲಿ ಹೊಸ ನಿಯಮಗಳ ಸೇರ್ಪಡೆ ಆಗಿದ್ದು ಮೋಟಾರ್ ವಾಹನ ಕಾಯ್ದೆಗಳು ಕೂಡ ಪರಿಷ್ಕೃತಗೊಳ್ಳುತ್ತಿವೆ. ಈಗ … Read more

ಇನ್ಮುಂದೆ ಮಹಿಳೆಯರಿಗೆ ಈ ಬಸ್ ನಲ್ಲಿ ಉಚಿತ ಪ್ರಯಾಣ ಇಲ್ಲ.!

  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Karnataka government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ (Skakthi yochane fee travel for womes) ರಾಜ್ಯಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ರಾಜ್ಯದ ಗಡಿಯೊಳಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು AC ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ ಗಳಲ್ಲೂ ಶೂನ್ಯ ದರ ಟಿಕೆಟ್ ಪಡೆದು … Read more

ಹೃದಯಾಘಾ-ತ ತಡೆಯುವುದಕ್ಕೆ ಈ ಸಿಂಪಲ್ ಸಲಹೆಗಳನ್ನು ಪಾಲಿಸಿ ಸಾಕು.!

  ಜಗತ್ತಿನಾದ್ಯಂತ ಉಂಟಾಗುತ್ತಿರುವ ಸಾವುಗಳಲ್ಲಿ ಅತಿ ಹೆಚ್ಚು ಸಾವುಗಳು ಸ್ಟ್ರೋಕ್ ಹೃ’ದ’ಯ’ಘಾ’ತ ಮುಂತಾದವುಗಳ ಕಾರಣದಿಂದ ಆಗುತ್ತಿದೆ. ಎರಡನೆಯದು ರಸ್ತೆ ಅಪಘಾತ, ಮೂರನೆಯದು ಆತ್ಮಹತ್ಯೆ. ರಸ್ತೆ ಅಪಘಾತದ ವಿಷಯದಲ್ಲಿ ಅದು ಒಬ್ಬರ ಜವಾಬ್ದಾರಿ ಆಗಿರುವುದಿಲ್ಲ ಸಂಬಂಧಪಟ್ಟ ಸರ್ಕಾರಗಳು ಅಧಿಕಾರಿಗಳು ಮತ್ತು ಅವರ ವಾಹನದ ಸ್ಥಿತಿ ಮತ್ತು ನಮ್ಮ ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿರಬೇಕು. ಇದಿಷ್ಟೇ ಅಲ್ಲದೆ ಆ ರಸ್ತೆಯಲ್ಲಿ ನಮ್ಮ ಜೊತೆ ಅಥವಾ ವಿರುದ್ಧವಾಗಿ ಸಂಚರಿಸುವವರ ಪರಿಸ್ಥಿತಿ ಆರೋಗ್ಯ ಸ್ಥಿತಿ ವಾಹನದ ಸ್ಥಿತಿಯಿಂದಲೂ ಕೂಡ ಈ ರೀತಿ ಅಪಘಾತವಾಗಿ ಅಕಾಲಿಕ … Read more

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾ-ಕ್ 10, 20 ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ ಏಕಾಏಕಿ 100-200 ರೂಪಾಯಿಗೆ ಹೆಚ್ಚಳವಾಗಿದೆ ಕಾರಣವೇನು ಗೊತ್ತ.?

  ಸರ್ಕಾರದ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ (Gruhajyothi) ಕಳೆದೆರಡು ತಿಂಗಳಲ್ಲಿ ಕರ್ನಾಟಕದಲ್ಲಿ ಅನೇಕ ಕುಟುಂಬಗಳು ಕಡಿಮೆ ವಿದ್ಯುತ್ ಬಿಲ್ ಪಡೆದಿದ್ದರು, ಇನ್ನು ಕೆಲವರು ಶೂನ್ಯ ವಿದ್ಯುತ್ ಬಿಲ್ (Free Current) ಪಡೆದಿದ್ದರು. ಆದರೆ ಎರಡೇ ತಿಂಗಳಿಗೆ ಇದು ಉಲ್ಟ ಆಗಿ ಹೆಚ್ಚಿನ ವಿದ್ಯುತ್ ಪಡೆ ಬಿಲ್ ಪಾವತಿಸುವಂತೆ ಆಗಿದೆ. ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯಡಿ 10 20 30 ಬಿಲ್ ಪಡೆದವರೆಲ್ಲ ಈಗ ದಿಢೀರೆಂದು ಅಕ್ಟೋಬರ್ ತಿಂಗಳಿನಲ್ಲಿ 200,300 ರಿಂದ 600 ವರೆಗೆ ಕರೆಂಟ್ … Read more